ಕರ್ನಾಟಕ ಸರಕಾರ ಜಿ.

|”

_

038,506,

NS |

1

ಪ್ರಥಮ ಪಿಶ್ಚ ಕನ್ನಡ ಸಮ್ಮೇಳನ ಸಾಹಿತ್ಯ! ಮಾಲೆ 97

|

ಕ್ಕಿ 1

ಹಿ, ಹ್‌ ಷ್ಠ ತ್‌್‌ 3” ತೆ | ಫು 4 ಯಲ್ಲ ಗ್‌ ತಪ್‌, ಗೆ ಕ್ಸ್‌” ಹೋ ಲಾ A ಜಾ

B.C. Suan.

——— ಖ0. ಬಜ ಜನಜು ಹಾಚಾ ಜನಾ ಜಣ ಇ. ಜಎಶ ye mere

ತಾ

ತೌ

ರಾರಾ

ತತ್ಸತ್‌

ಸಿ

SHRI PEE VISHWARADHYA JNANAMANDIR A (LIBRARY) . |

JANGAMAWADIMATH, VARANASI WW,

ಕಳು ಕಕಳು. 1. |

Please return this volume on or before, the ‘date last stamped.

Overdue volume will be charged ten paise per day.

&

ಎಟ [”: 1, AR y 9)

pr ಳ್‌ “A ಅಗಿ as

At ~~

ಹ್‌ [4 ತತ 4 ಎಂ ರಾ ಸೂ.

Wh

UN ಣೆ

|

ಇಂ ೫್‌ 1%%ಈ:

ತೆ p | 1 ಕ್ಕೆ

KS

ಮಾತು ತ್ರಾ ಸಾವ್ರ kN

(ಈ J 0

ದು 72 ಅಶ್ರಾ {

ಸ್ಮರಣೆ

“ನೀನು ಕನ್ನಡದಲ್ಲಿ ಬರೆಯುವುದು ಬೇಡ, _ ಮನೆಗೊಬ್ಬನಿದ್ದೇನಲ್ಲ ನಾನು, ಸಾಕ್ಸ್ನು,” ಎಂದು ಬುದ್ಧಿ ಮಾತು ಹೇಳುತ್ತಿದ್ದರಾದರೂ

ನನ್ನ ಬರವಣಿಗೆಯನ್ನು ಓದಿಯಾದ ಮೇಲೆ ಹುರಿದುಂಬಿಸುವ ಮಾತುಗಳನ್ನಾಡಿ “ಹಸುರು ಹೊನ್ನು' ಹಸ್ತಪ್ರತಿಯನ್ನು ಓದಿಸಿ ಕೇಳಿಯಾದಮೇಲೆ “ಕನ್ನಡದಲ್ಲಿ ಇಂಥ ಪುಸ್ತಕಗಳು ಬೇಕು”. ಎಂದು ಹೇಳಿ

೪೬ ಪುಸ್ತಕ ಅಚ್ಚಾಗುವುದರೊಳಗಾಗಿಯೇ ಕಣ್ಮುಚ್ಚಿದ

ನನ್ನ ಪೂಜ್ಯ ತಂದೆಯವರ ಸ್ಮರಣೆಗೆ

ಹಸುರು ಹೊನ್ನು.

ಬಿ. ಜಿ. ಎಲ್‌. ಸ್ವಾಮಿ

ಸಸ ಇ? ವಿಶ್ವ ಕನ್ನಡ ಸಮ್ಮೇಳನ - 14-3 ಎ,ನೃಪತುಂಗ ರಸ್ತೆ . ಬೆಂಗಳೂರು-560002 *

¥, po ತೆ. 1 ¥ ; | Vishwa Kannada Sahithya Male

ಗು ಶಕ! & A es HASURU HONNU (Green Wealth) pe | An illustrated Travelogue in Kannada giving `` some rare or familiar plants by Prof. B.

Published by K. Jayacharya, K.A.S., ' ನ” ರ್‌

of Kannada & Culture (Vishwa K- 14/3, Nrupathunga Road, F

ಲಿ ಎ೦: | ಈಸ್‌ © wv HN - ದ್‌ ರ್‌ ಚಿ R ಮೌ ಆಟ್‌. ಯಿ ನ್‌ ಮಿ ಖ್‌ “ಖಿ ಜಬ ೪) Ko ಜು Kk» ಫ್ರೀ" ಬಿ ಎಪಾಯಿಗಳು

- ಹಾಡ್‌... ತ್‌

“SRI JASADGURU VISHWARADHYA ಲಗಿ! 5111111511] JNANaManDiR LIB ?AnY | Jang:mw:di Math, VARANASI ಅಶ್ವಥ್‌ ಪ್ರಿ ಟರ್ನ್‌ Acc. No. . HE

೪೪ರ ೪೪ನೇ ಅಡ್ಡರಸ್ತೆ ಒಂದನೇ ಮುಖ್ಯರಸ್ತೆ ೮ನೇ ಹಂತ, ಜಯನಗರ, ರಗ

ಗಿಲಿ 00 ಎನರಾಲವಾಬಾನಾನಿ ವಯಖ್ಯಮಂತ್ರಿ ಧಾನಸೌಧ ದಿನಾಂಕ $ ೧೮-೯-೮೨ ಸಂಕಲ್ಪ. 999 ನಿದ್ದಿ

ಸುಮಾರು ಎರಡು ಸಾವಿರೆ ವರ್ಷಗಳಿಗೂ ಹೆಚ್ಚು ದೀರ್ಥವಾಗಿ ಐಶಿಹಾಸಿಕ ಪರಂಪರೆ ಕನ್ನಡ ನಾಡಿನದು. ಅವಧಿಯಲ್ಲಿ ಕನ್ನೆಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಗಳು ಸಮೃದ್ಧವಾಗಿ, ಶಿ ್ರೀಮಂತವಾಗಿ ಬೆಳೆದು, ನಾಡಿನ ಇತಿಹಾಸವನ್ನು ಭವ್ಯವಾಗಿಸಿವೆ.

ಒಂದು ನಾಡಿನ ಅಂತಃಸತ್ವ ಅಡಕವಾಗಿರುವುದೇ ಅದರ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ. ನೆಲೆಗಟ್ಟು ಭದ್ರವಾಗಿರಬೇಕಾದರೆ ಸಾಂಸ್ಕೃತಿಕ ಪರಂಪರೆ ಉತ್ಕರ್ಷಕ್ಕೆ ಏರಲು ಔನ್ನತ್ಯ ಸಾಧಿಸಲು ನಿರಂತರವಾಗಿ ಪ್ರಯತ್ನಗಳು ನಡೆಯಬೇಕಂ;

ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ಬೆಸೆದುಕೊಂಡಿದ್ದರೂ ಕನ್ನಡ ತನ್ನದೇ ಆದ ವಿಶಿಷ್ಟ ಸಂಸ್ಕಾರಗಳನ್ನು, ಸಂಸ್ಕೃತಿಯನ್ನು ಹೊಂದಿದೆ,

ಕನ್ನಡ ನಾಡಿನ ಭವ್ಯ ಪರಂಪರೆಯನ್ನು ಜಾಗತಿಕ ಹಿನ್ನೆಲೆಯಲ್ಲಿ ಚಿತ್ರಿಸಿ ವಿಶ್ವಕ್ಕೆ ಕನ್ನಡ ಸಂಸ್ಕೃತಿಯ ಹಿರಿವೆಂಯನ್ನು ಸಾರುವ ಸದುದ್ದೇಶದಿಂದ ಪ್ರಥಮ ವಿಶ್ವ ಕನ್ನಡ ಸಮ್ಮೇಳನವನ್ನು ಕರ್ನಾಟಕದ » ಪ್ರಮುಖ ಸಾಂಸ್ಕೃತಿಕ ಕೇಂದ್ರವಾದ ಮೈಸೂರಿನಲ್ಲಿ ಏರ್ಪಡಿಸಿದ್ದೇವೆ. ಇದೊಂದು ಚರಿತ್ರಾರ್ಹವಾದ ಸಂದರ್ಭವೆಂದು ನನ್ನ ನಂಬಿಕೆ. ಚರಿತ್ರಾರ್ಹ ಸಮ್ಮೇಳನ ಸಾರ್ಥಕವಾಗಲು ಮತ್ತ, ಬಹುಕಾಲ ಇದರ

ತಕ್‌ ಟದ

ಸವಿ ನೆನಪು ಉಳಿಯಲು ಹಲವು ಯೋಜನೆಗಳನ್ನು ರೊಪಿಸಿದ್ದೇವೆ, ಕನ್ನಡದ ಖ್ಯಾತ ಲೇಖಕರ ಮಹತ್ವದ ಕೃತಿಗಳನ್ನು ಪ್ರಕಟಿಸಿ, ಸುಲಭ

ಪ್ರಣ ೮%

ಬೆಲೆಗೆ ಒದಗಿಸುವುದು ಘಃ ಯೋಜನೆಗಳಲ್ಲಿ ಒಂದರ, ಇದರಂತೆ".

ಒಂದುನೂರಾ ಎರಡು ಕೃತಿಗಳನ್ನು, ಹದಿನೇಳು ಸಂಕಲನಗಳನ್ನು ಆಯ್ಕೆ ಮಾಡಿ ಪ್ರಕಟಿಸುತ್ತಿದ್ದೆ ಅವೆ. ಸಾಹಿತ್ಯ ಮಾಲಿಕೆಯಲ್ಲಿ ಕವನ, ಕಾದಂಬರಿ, ನಾಟಕ, ವಿ ಚಾರದ ಸಾಹಿತ್ಯ ಕೃತಿಗಳಲ್ಲದೆ ಕನ್ನಡ ಸಾಹಿತ್ಯದ ಸತ್ತ ವನ್ನು, ವೈವಿಧ್ಯವನ್ನು ಕ್ರತಿಫಲಿಸುವ ವಿವಿಧ ಬಗೆಯ ಸಂಕಲನಗಳು ಇವೆ, ಅನ್ಯ ಭಾಷಿಕ ರಿಗೆ ಕನ್ನಡ ಸಾಹಿತ್ಯದ ಕಂಪು ಬೀರುವಂತೆ ಕೆಲವು ಆಯ್ದು ಕೃತಶಿಗಸ ಇಂಗ್ಲಿಷ್‌ ಭಾಷಾಂತರವನ್ನು ಕೂಡ ಪ್ರಕಟಿಸಂತ್ತಿದ್ದೇವೆ. ಸಾಹಿತ್ಯಮಾಲೆಯ ಕೃತಿರತ್ನೆಗಳನ್ನು ಸಹೃದಯ ವಾಚಕರು. ಓದಿ ಆಸ್ಚಾ ದಿಸಿದರೆ ನಮ್ಮೆ ಶ್ರಮ ಸಾರ್ಥಕ ; ಧನ ಅರ್ಥಪೂರ್ಣವಾಗುವುದೆಂದು ನನ್ನ ಅಭಿಲಾಷೆ,

ಈಕ್ಸ ತಿಗಳನ್ನು ದ್ಯಾ ಮಾಡುವಲ್ಲಿ ಸಾಹಿತ್ಯ ಸಮಿತಿಯ ಪರಿಣತ ಸದಸ ಸ್ಕರಃ ಸಾಕಷ್ಟು ಶ್ರಮಿಸಿದ್ದಾರೆ. ಸು | ವದಿಂದ ಕನ್ನಡದಲ್ಲಿ

ಪ್ರತಿಭಾವಂತ ಲೇಖಕರ ಅಮೂಲ್ಯ ಕೃತಿ ಖಾ ಕೊರತೆ ಇಲ್ಲ ಹಿನ್ನೆಲೆಯಲ್ಲಿ ನಿಶ್ಚಿತ ಸಂಖ್ಯೆ ಯಲ್ಲಿ ಸಾಹಿತ್ಯ ಕೃತಿಗಳನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ, ಬಹುಜನರಿಗೆ ಒಪ್ಪಿಗೆ ಯಾಗುವಂತೆ ಸಾಹಿತ್ಯ ಸಮಿತಿ ತನ್ನ ಕರ್ತವ್ಯ ನಿರ್ವಹಿಸಿದೆಯೆಂದು ಭಾವಿಸುತ್ತೇನೆ. ಸಮಿತಿಗೆ ಕೃತಜ್ಞತೆಗಳನ್ನು ಅರ್ಪಿಸುವುಮು ನನ್ನ ಕರ್ತವ್ಯ. ಕೃತಿಗಳನ್ನು ಪ್ರಕಟಿಸಲು ಅನುಮತಿ ನೀಡಿ, ಲೇಖಕರು ಉಪಕರಿಸಿದ್ದಾ ಕ. ಅವರ ಉದಾರ ಉಪಕಾರವನ್ನು ಸಂದರ್ಭದಲ್ಲಿ

ಕೃತಜ್ಞ ್ಲತಾಪೂರ್ವಕವಾಗಿ ನೆನೆಯುತ್ತೇನೆ.

ಈಗ 1 ಂಥಮಾಲೆ ಕನ್ನಡಿಗರ ಮನಸ್ಸನ್ನು ತಟ್ಟಿ, ಹೃ ದಯಸ್ಸಂದನ ಮಾಡಿದರೆ ನಮ್ಮ ಸಂಕಲ್ಪಕ್ಕೆ ಸಿದ್ಧಿ ದೊರಕಿದಂತೆ. ಪ್ರಯತ್ನ "ನ ಭೂತೋ' ಎಂದು ಹೆಮ್ಮೆ ಸಾ ಹೇಳಬಲ್ಲೆ. ತಾಯಿ ಭುವನೇಶ್ವರಿ ಪ್ರಯತ್ನವನ್ನು ಹರಸಿ, ಮಂಗಳವುಂಟುಮಾಡಲೆಂದು ವನೀತ ಪ್ರಾರ್ಥನೆ ಸಲ್ಲಿಸುತ್ತೀನೆ.

ಬ್ಗ್‌ ವ್‌ ಇ. ಗಡಿ ಸಿಜಿ ತಗ ಮುಖ್ಯಮಂತ್ರಿ

ನಿಷೆಯಸೂಚಿಕೆ

p

1. “ಮಾತ ಮೂದಲಿಸುವ

ುಹಾರಣ್ಕ ಸರಣಿ? ಮಿತವ್ಯ ಯಜ್ಞ ಯಜ್ಞ, ಫಲ ಪೂರ್ವಸಿದ್ಧತೆಯ ಪರಿಣಾಮ ಲಗೆ ಜು ಲಾಗ ಹೆಂಡತಿಯ ಕೈವಾಡ ವೆ ದ್ಯೋಪಚಾ ಡ್ರೆ ಪನೇರಿಯ ಜಾಯಿಕಾಯಿ-ಜಾಪತಶ್ರೆ ಹೆಬ್ಬಲಸು ಪತ ್ರಿಂಜೀವ ಕನ್ನರ್‌ವೇಟರ್‌ ಭೇಟಿಕೊಟ್ಟರು ಗಾರ್ದಭ ಚಕ್ರ; ಲೀಚಿನ ಮುನ್ಸೂಚನೆ ಅನೆಫಿಲ್ಲಮ್‌ ಕದಂಬ ಹಲಸು ಲಾರಿಯಲ್ಲಿ ಅದಿರಪಲ್ಲಿಗೆ ಕಾಳಿಂಗ ನಾಗ ತಳಿಕೆ ನೀಟಿಮ್‌ ವೆಳತ್ತಹಿಳ್ಳೆ ರುದ್ರಾಕ್ಷಿ, ಭದ್ರಾಕ್ಷಿ ಕೈಗೆ ಬಂದ ತುತ್ತು -

ಸಪ್ಪಪರ್ಣಿ " ದಂತಕತೆ

ಒಂದು ತನಿಖೆ ವೇಂಗೈ

ಚಿದಂಬರನ ಸಂಚು "ಗುರು" ವೆಳತ್ತಹಿಳ್ಳೆ ಚಿದಂಬರನ ಆವಟ ದೈಸಿಗೆ ತಲೆನೋವು ಸಂಚು ಬಯಲಾಯಿತು ಪ್ರಿನ್ಸಿಪಾಲನ ಭರತವಾಕ್ಯ ಅನುಬಂಧ

ಒತ್ತಿ ಒಣಗಿಸುವುದು

ಳ್ಳ

೦೨೩,

ಮಾದರಿಯನ್ನು ಅಂಟಿಸುವ ರೀತಿ ೧೭೪.

ಸಲ್ಲಿಕೆ ಜೀಟಿ

ನಾಮದ್ವಯ ನಿರ್ಣಯ :

2 “ಮರಕತಮಯ' ' ಸಿಂಗರ?

ಕತ್ತೆ ವ್ಯಾಪಾರ

ಕತ್ತೆಯ ವಸತಿ

ಪ್ರಯಾಣ ವೈಭವ

ವ್ಯಾನಿನಲ್ಲಿ 'ಜ “ಬ್ಲಾಕ್‌ ಹೋಲ್‌"

ಧಾನ್ಯ ಸಂಗ್ರಹಣ

ಕಿರುವಾಂಕೂರು ಗಡಿ

ತಾಪಿಯೋಕ

ಬಲನಾಫೋಧ .

೧೨೫

. ೧೨೫,

ಸೀ ಅನಿಮೋನ್‌ ೧೫೨ ಪೊಡಾಸ್ಟಿಮೇಡ್‌ ೧೫೫ ಸರ್ಪಗಂಧಿ ೧೬೦ ಅನೆಹುಲು , ಯೂಜಿನೀಷಿಯ ೧೬೪ ಅಶೋಕ ೧೬೭ ಆನೆಹಳ್ಳದಲ್ಲಿ ಹುಡುಗಿಯರು (೬೮ ಪ್ರಭಾವತೀ ದರ್ಬಾರು ೧೭೪ ನಾಗಸಂಪಗೆ ೧೭೭ “ರಪ ಗೆ ದಪ್ಪಗೆ” ೧೮೦ ಎಪಿಪೋಜಿಯಮ್‌ ೧೮೩ ಜರೀ ಕಸೂತಿ | ೧೮೫ ನವರತ್ನಕಾಂತಿಯ "ಲಡು ' ೧೮೭ ಹುಡುಗಿಯರ ಸಸ್ಯಸಂಗ್ರಹಣ ೧೮೮ ಬೂರುಗ ೧೯೨ ಮಾಧವೀಲತೆ ೧೯೯ ಸಾರ್ಕೇಂಡ ತ್ರ ೨೦೩ ಗೋರಂಟಿ ೨೦೯ ಸಿಂಬಿಡಿಯಿಮ್‌ ೨೦೦ ಆನೆಯ ದರ್ಶನ ೨೧೪ 3. “ಪ್ರಕೃತಿಯ ನರ್ತನ ರಂಗಂ” ೨೨೦ ಎಲ್ಲ ಕಡೆಯಿಂದಲೂ ಬಿದ್ದ ಲತ್ತೆ ಪ್ರವಾಸದ ಗರ್ಭವೇದನೆ ೨೨೬ ಮಾಂಸಾಹಾರಿಯ ಗೋಳು ೨೨೮ ರೈಲಿನಲ್ಲಿ ಕಿಷ್ಕಿಂಧಾಕಾಂಡ ೨೩೦ ಪಾದರಿ, ಹಾಲೆ ೨೩೩ ತೇಗ ೨೩೩ ತೀರ್ಥಹಳ್ಳಿಯಲ್ಲಿ ತೀರ್ಥಪ್ರಸಾದ ೨೩೭ ಆಗುಂಬೆಯ ಸೂರ್ಯಾಸ್ತಮಯ ೨೪೦ ಗಿಡ್ಕನಾಯಕನ ತರುವಾಯ ೨೪೧

ಆಗುಂಬೆಯ ಮಳೆ ಸೆಟೈರಿಯಮ್‌

ಮಜ್ಮಿಗೆಹುಲ್ಲರಿ

ಬಾದಾಮ್‌ ಹಲ್ವದ ಪರಿಣಾಮ ಧೂಮ

ಕನ್ಯಾಸ್ತ್ರೀ

ಬಗನಿಯ ಬಳಗ

ೇೀಶೆಯ ದಂಡೆ ಚಿಪಿ ನಲ್ಲಿ ಟೀ

ಸೆ ಲೋಟಮ್‌ ಬಿದಿರು ಒಂದು, ಭಾವನೆ ಹಲವು ಶೆಟ್ಟಿಯ ಜಿಗಿತ ಹಸುರು ಕೋಟೆ

“ಲೇ ಭಾಮಾ” ಭಾಮಳ ಪರದಾಟ ಲೀಚು ಹರಣಕ್ಕೆ ಸಿದ್ಧತೆ ನಲ್ಲಿ

ಜೀರ್ಕ

ಕವಲು

ಮೆಣಸು

ತಮಾಲ ' ಸಸ್ಯವರ್ಗೀಕರಣಶಾಸ್ತ್ರದ ದುರವಸ್ಥೆ .

ಉಡುಪಿನ ಬಿಗಿತ, ಉಪ್ಪಿನ ಕೆರೆತ ಚಿದಿರುಪಲ್ಕ

ಹುಳಿಮಾವು ಕಸಿಮಾವು ಹಾಶ್ಲೊತಿಸ್ಮಿಯ ಭಾಮಾಕಲಾಪ

4, “ಫಸುರ ಕಡಲ್‌”

ಗಾರ್ದಭಗೃಹನಿರ್ಮಾಣ ೩೧೩

ಸ್ವೀಕಾರ ಪ್ರಶ್ನೆ ೩೧೪ ಕಾರ್ಯಕ್ರಮದಲ್ಲಿ ರಾಜಕೀಯ ೩೧೯ ಸ್ತ್ರೀಗಂಡ ೩೭೧ ಸಮುದ್ರಲಂಘನ ೩೨೫ ತಾಲ, ಶ್ರೀತಾಲ ೩೨೯

ಸಂಶೋಧನ ಸಂಸ್ಥೆಯ ಹಣೆಬರಹ ೩೩೫ ಅನಡಿಯಾಮಿನಿ, ಅಸಿಟಾಬುಲೇರಿಯ ೩೩೮

ಜಿಲೇಡಿಯಮು ೩೩೮ ಸಮುದ್ರ ಸೌತೆ ೩೪೦ ಗೋಡಂಬಿ ೩೪೩ ಕೇದಗೆ ೩೪೪ ಜಾಪಾಳ ೩೪೭ ಸುರಹೊನ್ನೆ ೩೫೦ ನೆಗ್ಗಿಲು ೩೫೨

ರಾಮೇಶ್ವರನ ಗುಡಿಯಲ್ಲಿ ಪಿಂಜರಾಪೋಲಿನಲ್ಲಿ ಸೇತುವೆಯ ಕೆಳಗೆ ಅರ್ಜಿನಿಯ

ಸಾಹೇಬರ ಸೆಣಸಾಟ ಅಡಕಿ

ಗ್ಲೋರಿಯೋಸ

ಘಟ್ಟದ ದಾರಿಯಲ್ಲಿ ಮಂಗೋಸ್ಟೀನ್‌

ಬಕುಳ

“ಒಡನೆ ಹಿಂತಿರುಗಿರಿ ಕತ್ತೆಗಳು

ಕನ್ನಡ ಅಕಾರಾದಿ ಇಂಗ್ಲಿಷ್‌ ಅಕಾರಾದಿ

ಹಾ ಹಡ ಸಡಾ ತ್ರಾ. ಸ, ಈ.

ತಡಾ ೫, 7. ಸಾಗಾ 00

“ಮಾತ ಮೂದಲಿಸುವ ಮಹಾರಣ್ಯಸರಣಿ?

ಯಾ

2 . PR NAMI ಘ್‌ ಸ್ರ 4 - ಲ್ಕ + AI ಇತ್ತು. 8 pe ESN HHS ಇನ ಳ್ಳ ಸ್‌ ನ್ಟ * ys Pi Sp 7 ಭ್ರ ಇಇ ಮು UW

ತಕ 1? ಚಾ ಆ. ಕಾ

ಆ? ತ್ತೆ ಸ್ಯ ಇಂಗಿ ಸ್ಯ ಟು)

೯” A 1 1 ಸ್ಯ ದ್‌ NEWT A ಹ್‌ 3 P೬4 ಕ್ರಾ w

Me IF ವೆ ನೇ

Ka ಇಕೆ ತೆ ಟ್‌ ಕ್ಯಾ ಸರಾ ಸಾ್‌ವಮಯ AREA 45 TN ಚಟಛಸ್‌ೈ ಫಾ Kc | ಜಾ She eR ಟ್‌ ಗ್‌

ಸಸ್ಯಶಾಸ್ಟ್ಯಾಭ್ಯಾಸಕ್ಸಾಗಿ ಕಾಲೇಜನ್ನು ಹೊಗುವ ಸ್ನಾತಕೋತ್ತ್ಯ ವಿದ್ಯಾರ್ಥಿಗಳು ಸ್ಯಾಭಾವತೆನಾಗಿ ಬೆಳೆಯುವ ನಿಡಮಕಗಳೆನ ಸ್ಸ ಪರೀಕ್ಷಿಸಿ, ಅವುಗಳ ್ಲಸರ್ಗಿಕ ನೆಲೆ ಯನ್ನೂ ಸ್ವರೂಪವನ್ನೂ ಸುತ್ತುಮುತ್ತ ಲಿನ" ನಾತಾವರಣವನ್ನೂ ಅರಿಯೆಬೇಕೆಂಬ

ದ. 'ದೃಷ್ಟಿಯಿದ ಪ್ರ ಪ್ರೆತಿನಷ ರ್ನವೂ ಅವರನ್ನು ಅರಣ್ಯಪ್ರದೇಶಗಳಿಗೆ

ಆ. 12 28 ಓಂ ೫೬ ಗ್‌ re) £

ಶಿಮಕೊಂಡು ಹೋಗುತ್ತೇವೆ. ಅಲ್ಲಿದ್ದಾಗ ಸೆ ಸ್ಯಜಾತಿಗಳ ಸೆಂಗ್ರಹೆಣಕಾರ್ಯವೂ ನಡೆಯುತ್ತದೆ. ವಿದ್ಯಾರ್ಥಿಗಳು ಗೆ ಸ್ಟ ಜು ಸಂಗ್ರಹಿಸಿದ ಮಾದರಿಗಳನ್ನು ಪೆರೀಶ್ಷಾಸಮಯದಲ್ಲಿ ಒಮ್ಬಿಸಬೇಕಾ ಕಾಗಿ ತ್ತದೆ , ಪರೆ ಗಾಬ್ಯಸಿರ್ಣಯಕ್ಕಾಗಿ.

ಮೂರು ಸೆಲ ಬೇರೆ ಬೇಕೆ ಕಾಡುಪ್ರದೇಶೆಗಳಿಗೆ ಹೋಗಿಬರುವ ರೊಢಿ ಕಳೆದ 60 ವರ್ಷಗಳಿಂದ ವಿಚ್ಛಿನ್ನೆವಾಗಿ ನಣೆದು ಬಂದಿದೆ. ಸೆಸೆ ಶಾಸ್ತ್ರಾ ಧೈೈಯನವಿರುವವರೆಗೂ ಹೀಗೆಯೇ ನಡೆದುಕೊಂಡು ಹೋಗಬೇಕಾಗುತ್ತದೆ.

ಸು ದಿನಗೂಲಿಗಳನ್ನು ಗೊತ್ತು ಮಾಡಿಕೊಳ್ಳು ತೇವ...

ತ್‌ ಒಂದಿಬ.ರು ನಾವು ಸಂಗ್ರಹಿಸುವ ಸಸ್ಯಗಳನ್ನು ಹೊರುವುದಕ ಗಿ. ಕಳೆದ ವರ್ಷ ಆತನ್ನ ಯಾದ

ಸೆಂಗ್ರೆಹೆಣ ದೊರಕಿತು. ಸಾಮಾನ್ಯವಾಗಿ ಇಬ್ಬ ಸಿರನ್ನು ಗೊತ್ತುಮಾಡಿಕೊಳ್ಳುತ್ತಿದ್ದೆ ಆಲೆ ? ನ್ನ

ವಾದರೂ ಅಗೆ ಏರ್ನಟ್ಟ ಆನಿನಾರ್ಯೆಕೆ ಸುಂದ ನಾ ನಾಲ್ವರ ಕೂಲಿಗಳನ್ನು ನಿಯಮಸಿ ಫ್ರೈ ಚ್ಚ ನಿರೀಕ್ಷಿಸಿದ್ದೆ ಗೆರೆಯನ್ನು ಪಾಟಿತು. ನನ್ನ ಮೇಲಧಿಕಾಂಯಾದ

್ಯ ನೀಟ ಗು ುಹೇಖನಿಗೆ | 4 rd

Pet ಫ್‌,

ಜೆ ಜದ ಮೊಬಲಗನ್ನು ಸೆಳಾರ ಕೊಡುತ ತ್ರಜಿಯಾದರೊ ಹಿ ಪ್ರಿನ್ಸಿಸಾಲನ ಮೊಲಕ ಅಮ ಸಘಾನಿತನಾಗೆಬೇ ಳು ಈತೆನೆದು ಹಿಡಿತದ ಕ್ಸ ಎಂದು ನಾನು ಹೇಳುತ್ತಿಲ್ಲ. “ಇವೆ Peg

ಒಂದೆಂದು ಸಲ ಉಯಾವಯಾನಬೋ ಕಾರಣದಿಂದಾಗಿ ಸ್ಪೆಪ್ರತಿಷ್ಠಾರೋಗ

ಜ್‌: 'ಹಸುರು ಹೊನ್ನು

ಪೀಡಿತನಾಗುತ್ತಾ ನೆ ಆಗ ಕ್ಸ ಹಿಡಿತ ಬಗ ದೆ. “ಯಾಕಿಷ್ಟು ಖರ್ಚು? ಸೆರಿ ಯಾದ ಕಾರಣಗಳನ್ನು ಕೊಡಿ, “ಹೆಣವನ್ನು ಪೋಲು ಮಾಹುತ್ತಿದ್ದಿ ರಿ ಜಾಗ್ರತೆ ಉಳಿತಾಯ ದೃಷ್ಟಿ ಸರ್ಕಾರಿ ನೌಕರಥಿಗಿರಜೇಕಾದ ಗುಣ. ನಿಮಗೆ ಅದಿಲ್ಲ” ಎಂದೂ ಮುಂತಾದ ಮೆಡೊಗಳನ್ನು ಕಳುಹಿಸುತ್ತಾನೆ, ಕಾಡುತ್ತಾನೆ, ಕಿರುಕುಳ ಕೊಡುತಾ ನೆ, ಗೋಳಿಗೆ ಸಿಕ್ಕಿ ಸುತ್ತಾರೆ, 'ಹುಂಡು ಬಾಯಿಗೆ ನೆ.

ನಸ ಸೆದಾ ನನ್ನ ವಿಷಯದಲ್ಲಿ ಒಂದು ದೂರಿದೆ : ಹೇಗಾದರೂ ಮಾಡಿ ನನ್ನ

ಲಸವನ್ನು ಸಾಧಿಸಿಕೊಳ್ಳು ನೆನೆದು. ಅಭಿಪ್ರಾಯಕ್ಕೆ ತಳಹೆದಿಯಿಲ್ಲ. ಹೊರ

ks 3 ವಿದ್ಯಾಲಯಗಳಲ್ಲಿಯೆನಿ, ಹೊರ ದೇಶಗಳಲ್ಲಿಯೂ ಆಗಾಗ ನಜೆಯುವ 'ಸೆಮಿನಾರು ಸಿಪೋಜಿಯಂಗಳಿಗೆ ನನಗೆ ಆಹ್ವಾನ ಬರುತ್ತದೆ; ಇಲ್ಲನೆ, ಉಪನ್ಯಾಸ ಕೊಡ ಬೇಕೆಂದು ಆಮಂತ್ರಣ ಬರುತ್ತದೆ. ಸ? ಸಂವರ್ಭಗಳಲ್ಲಿ.. ಅಮಂತ್ರಣ ಕೊಟ್ಟವರೇ ನನ್ನ ಖರ್ಚೆಲ್ಲವನ್ನೂ ವಹಿಸುತ್ತಾ ಕೆ. ನಮ್ಮ ಸರ್ಕಾರಕ್ಕೆ ಒಂದು ಫಸ ವೆ ವೆಚ ಇರದು. ಅಮುಂತ್ರಣಗಳನ್ನು ಒಪ್ಪಿಕೆ ಘೊಳ್ಳು ವುದಕ್ಕೆ ಸೇರದ ಅನುಮತಿ ಕೇಳಿದಾ ನನ್ನ ಪ್ರಿನ್ಸಿಸಾಲು ಅದೇಕೋ ಉದುಬೀಳುತ್ತಾರೆ ನೆ. “ಅನುಮತಿ ಕೊಡಬೇಕಾ ಎಂದು ಓಪ್ಪಣಿ ಬರೆದು ಮೇಲಧಿಕಾರಿಗಳಿಗೆ ಅನುನೋದನೆಗಾಗಿ ಕಳುಹಿಸುತ್ತಾನೆ. ಅವರು ಈತನ ಅಭಿಪ್ರಾಯನನ್ನು ತಳ್ಳಿಹಾಕಿ ಅನುಮತಿ ಕೊಹುತ್ತಾರೆ. ಈತ ಇನ್ನಷ್ಟು ಹಾರಾಡುತ್ತಾನೆ, ಕೊಂಕುಡೊಂಕಾಗಿ ನಡೆದುಕೊಳ್ಳುತ್ತಾನೆ.

ಮಿತೆವ್ಯ ಯಜ್ಞ

ಕಳೆದ ವರ್ಷದ ಅರಣ್ಯಪ್ರವಾಸದಲ್ಲಿ ದಿನಗೂಲಿ ಖರ್ಚು ಅಧಿಕವಾಯಿಶೆಂಬುದು ಈಗಿನ ಹಾರಾಟ, ಸಲದ ಪ್ರವಾಸಕ್ಕೆ ಮಂಜೂರಾಗಿದ್ದ ಮೊಬಲಗು ಹೀಗೆ : ;

1. ಪ್ರಾಧ್ಯಾ ಪಕರ ತುಟ ಭತ್ಯ ® 150.00 2. ಯಃ ತಾಭ್ಯಾ ಪಕರ ತುಟ್ಟ ತ್ಕ ಡೆ 120.00 3 ಇಬ್ಬರು ಆಟಿಂಡರುಗಳಿಗೆ ತಲಾ 75 ರೂ, ನಂಕೆ ರೊ 150,00 4. ಕಂಟಂಜೆನ್ಸಿ ರೂ 200.00

ಇತ್‌

ಸಲ ಬರಹೆದ ಮೂಲಕ ಮನ ನಮುಟ್ಟುವಂತೆ 'ತಿಳಿಸ್ಕಿ ಹಣ ಸರ್ಕಾರದ್ದೆಂದು ಒತ್ತಿ ಹೇಳಿ, ಪ್ರಾಧ್ಯಾಪಕನು ಮೊದಲನೆ ತರಗತಿಯನ್ಲಿಯೂ, ಸಹೆಪ್ರಾಧ್ಯಾಪಕನು ಎರಡನೆ ತರಗತಿಯಲ್ಲಿಯೂ ಕಾನೂನಿನ ಪ್ರಕಾರ ಕಲು ಪ್ರಯಾಣ ಮಾಡಬಹುದಾಗಿರುವು ದಾದರೂ, "ಉಳಿತಾಯ ದೃಷ್ಟಿಯಿಂದ ಪ್ರಾಧ್ಯಾಸಕನು ಎರಡನೆ ತೆರಗತಿಯಲ್ಲಿಯೂ ಸಹೆಪ್ರಾಧ್ಯಾಸಕನು ಮೂರನ ತರಗೆತಿಯಲ್ಲಿಯೊ ಪ್ರಯಾಣ ಮಾಡುವುದು "ಒಳಿತು ಎಂದು ಟಪ್ಪ ಣಿ ಬರೆದು ಕಳುಹಿಸಿದ. "ಅಔಂಡರುಗಳು ಕಾನೂನು ಮೂರನೆ ತರಗತಿಯಲ್ಲಿ ಪ್ರಯಾಣ ಮಾಡಬಹುದಾಗಿರುವು್ರದಾದರೂ ಉಳಿತಾಯ ದೃಸ್ಟಿ ಯಿಂದ ಕಾಲ್ಪ ಡೆಯಲ್ಲಿಯೇ ಪ್ರವಾಸಮಾಡುವುದು ಇನ್ನೂ ಒಳಿತು; ಹೆಚ್ಚು ಉಳಿತಾಯ ವಾಗುತ್ತ ಡೆ ಎಂದೂ ವಿಕೆ ಬಕೆಯಲಿಲ್ಲವೊ !” ಎಂದು ನಗೆಯಾಡಿದ್ದೆ. ಇದು ಬ್ರನ್ಸಿ

ಆರು ತಿಂಗಳ ಮೊದಲೇ ಮಂಜೂರಾಗಿದ್ದ ವಿವರನನ್ನು ಪ್ರಿನ್ಸಿಪಾಲು ಎರಡನೆ

ಮಾ ಒಂದು. ಹತ ತಡ ಬಾಡಾ ಅಮಾ ಆ: ಒಂಡು ಆತಾ ಪಾಜಜಾವಿ ಎಮದು ಹ. ಮೂ ಹುಡಾ ತಾತ

ss ದಂ

NE ತೆ” ಸಹಪ-ತುಹ- ಹಾ. ಚಾಪ ಸಹಾನಿ ಸಡಾಬಾಹಹು 3ಎ. ಆ... ಬೀಡಾಪ . ಮಡ... x

ಓಮಾತ ಮೂದಲಿಸುವ ಮಹಾರಣ್ಮಸರಣಿ* 4

ಪಾಲನ ಕಿವಿಗೂ ಬಿದ್ದಿತ್ತು. ಸೇಡಿಗೆ ಸಮಯ ಕಾಯುತ್ತ ಕುಳಿತಿದ್ದ. ದಿಡೀರೆಂದು ಬಖ್ಸೆಕೊಂದನ್ನು ಬರೆದು ಕಳುಹಿಸಿದ : “ಕಂಟಿಂಜೆನ್ಸಿ ನೆಚ್ಚಕ್ಸಾಗಿ 200 ರೂಪಾಯಿ ಮಂಜೂರಾಗಿದೆಯನ್ಟೆ, ಮೊಬಲಗನ್ನು ಯಾವ ರೀತಿ ನಿನಿಯೋಗಿಸುವಿರೆಂಬುದನ್ನು ಅಂಕಿ ವಿವರಗಳೊಂದಿಗೆ ತಿಳಿಸಿ.”

ಅಹೆವಾಲು : ಕಂಟಿಂಜೆನ್ಸಿ ಎಂದರೆ ಅನಿರೀಕ್ಷಿತವಾಗಿ ಒದಗುವ ಸಂದರ್ಭಗಳೆಂದು ನನ್ನ್ನ ತಿಳಿವಳಿಕೆ. ಅಂಥವುಗಳನ್ನು ಈಗಲೇ ಪಟ್ಟಿಮಾಡುವುದು ಕಷ್ಟ. ಕಟ್ಟುಗಳನ್ನು ಕಟ್ಟಲು ಹೆಗ್ಗವನ್ರೇ ಕೊಂಡುಕೊಳ್ಳಬೇಕಾಗಬಹುದು, ಗೋಣಿಯನ್ನು ಕೊಂಡು ಕೊಳ್ಳಬೇಕಾಗಬಹುದು, ಸಾಮಾನು ಇಳಿಸುವುದಕ್ಕೂ ಹೆತ್ತಿಸುವುದಕ್ಕೂ ಕೂಲಿ ಕೊಡಬೇಕಾಗುತ್ತದೆ, ಲಗ್ಗೇಜು ಹೆಣ ತೆರಬೇಕಾಗುತ್ತದೆ, ಯಾರಿಗಾದರೂ ಕಾಯಿಲೆ ಕಸಾಲೆ ಬಂದಕೆ ವೈದ್ಯರಿಗೋ ಮದ್ದಿಗೋ ಹಣ ಬೇಕಾಗುತ್ತದೆ. ಡಿಪಾರ್ಟ್‌ಮೆಂಟ ಗಾಗಿ ಶೇಖರಿಸಿದ ಸೆಸ್ಯಸಾಮಗ್ರಿಗಳನ್ನು ಹೊತ್ತು ತರುವುದಕ್ಕೆ ದಿನಗೂಲಿ ಕೊಡ ಬೇಕಾಗುತ್ತದೆ. ತೆಗೆದುಕೊಂಡು ಹೋದ ಫಿಲ್ಮು ಮುಗಿದುಹೋದರೆ ಹೊಸದಾಗಿ ಕೊಳ್ಳಲು ಹಣ ಬೇಕಾಗುತ್ತದೆ. ಆನೇಕ ವರ್ಷಗಳಿಂದಲೂ ಕಂಟಂಜೆನ್ಸಿ ಮೊಬಲ ಗನ್ನು ತೆರನಾದ ವೆಚ್ಚಗಳಿಗೆ ಉಪಯೋಗಿಸೆಲಾಗುತ್ತಿದೆ. ವರ್ಷವೂ ಇದೇ

ಕ್ರಮವನ್ನು ಅನುಸರಿಸಲಾಗುತ್ತದೆ.

ಬಖ್ಳೆರು. : ಕೇಳಿದ ಪ್ರಶ್ನೆಗಳಿಗೆ ಖಚಿತವಾದ ಉತ್ತರಗಳನ್ನು ಕೊಡುವ ಅಭ್ಯಾಸ ಮಾಡಿಕೊಳ್ಳಬೇಕೆಂದು ಪ್ರಾಧ್ಯಾಪಕರಿಗೆ ವಿಜ್ಞಾಪನೆ.

1. ಕಟ್ಟುಗಳನ್ನು ಕಟ್ಟಲು ಹೆಗ್ಗದ ವೆಚ್ಚ ಅನಾನಶ್ಯಕವಲ್ಲವೆ? ಹೆಗ್ಗ, ಹುರಿ, ದಾರ, ಟೀಪು ಮೊದಲಾದವುಗಳನ್ನು ಸರ್ಕಾರನೇ ಒದಗಿಸುವುದರಿಂದ ಇವನ್ನು ಬೇರೆ ಯಾಗಿ ಕೊಂಡುಕೊಳ್ಳುವುದಕ್ಕೆ ಕಾನೂಠಿನ: ಸಮ್ಮತಿಯಿಲ್ಲ.

2. ಲಗ್ಗೇಜು ಹೆಣ ತೆರಜೇಕೆನ್ನಲಾಗಿದೆ. ಇದು ಯಾರ ಲಗ್ಗೇಜು? ಇದರಲ್ಲಿ ಅಧ್ಯಾಸಕ ವರ್ಗದವನರದೂ ಸೇರಿದೆಯೆ ? |

3. ದಿನಗೊಲಿ ಕೊಡಬೇಕಾಗಿದೆ ಎಂದು ಹೇಳಲಾಗಿದೆ. ಸರ್ಕಾರಿ ಸಂಬಳದಲ್ಲಿ ಅಟಿಂಶರುಗಳಿರುವಾಗ ಜೇರೊಬ್ಬರಿಗೆ ಕೂಲಿ ಏಕೆ ಕೊಡಬೇಕು?

ಬಖೆರನ್ನು ಓದಿದಮೇಲೆ ಪ್ರವಾಸವೂ ಬೇಡ, ಸರ್ಕಾರದ ಕೆಲಸವೂ ಬೇಡ ಎನ್ನಿಸಿತು. ಬಖ್ಸೆರಿಗೆ ಜವಾಬು ಬಕಿಯದಿರುವುದು ಕರ್ತವ್ಯಲೋಪ ಎನ್ನಿಸಿಕೊಳ್ಳು, ತ್ರಜೆಯಾದ್ದರಿಂದ ಅಹೆವಾಲು ಬರಿದೆ :

1. ಸರ್ಕಾರದಿಂದ ನಮಗೆ ಒದಗಬಂದ್ಲಿರುವುದು ದಾರ, ಟೀಪು, ಹುರಿ. ಹೆಗ್ಗವೂ ಇದೇ ಜಾತಿಗೆ ಸೇರಿಡಿಯಾದರೂ ಅದನ್ನು ಸರ್ಕಾರದ ಸ್ಟೇಷನರಿ ಇಲಾಖೆ ನಾವು ಕೇಳಿದ ಪ್ರಮಾಣದಲ್ಲಿ ಒದಗಿಸುತ್ತಿಲ್ಲ. ಅಲ್ಲದೆ ವರ್ಷ ನಮಗೆ ಸರ್ಕಾರದಿಂದ ಸಂದಿರುವ ಸಾಮಾನುಗಳ ಬಾಹುಳ್ಯ ಒೀಗಿದೆ :

ಣೆ " ಹುರಿ ೨. 20 ಅಡಿ ಬೇಪೆ ೨. .10 ಅಡಿ ದಾರ 2. 50 ಅಡಿ ಹೆಗ್ಗೆ ಇಲ್ಲ

20 ಅಡಿ ಹುರಿಯಿಂದ 2 ಗೋಣಿಚೀಲಗಳನ್ನು ಹೊಲೆಯಬಹುದು ; ಆದಕಿ ನಮ್ಮ ಹೆತ್ತಿರೆ ಈಗಿರುವ ಚೀಲಗಳ ಸಂಖ್ಯೆ 16. 10 ಅಡಿ ಬೇಪಿನಿಂದ 5 ಕಂತೆಗೆಳನ್ನು ಕಟ್ಟ ಸಬಹುದು ; ಆದರೆ ದಿನಕ್ಕೆ ಸೆರಾಸರಿ 10 ಕಂತೆಗಳನ್ನು ಕಟ್ಟಬೇಕಾಗುತ್ತದೆ. ದಾರ ದಿಂದ ಪ್ರವಾಸಕ್ಕೆ ಉಸಯೋಗ ಇಲ್ಲ; ಇದನ್ನು ತೆಗೆದುಕೊಂಡು ಹೋಗುವುದಿಲ್ಲ.

2. ಅಧ್ಯಾಸಕ ವರ್ಗದ ಲಗ್ಗೇಜು ಇದರಲ್ಲಿ ಸೇರಿಲ್ಲ. ಅಧ್ಯಾನ ಸಕರು ತೆಗೆದು ಕೊಂಡು ಹೋಗುವ ಸಾಮಾನುಗಳು ಎರಡು. -ಹಾಸುಗೆ, ಚೀಲ. ಇನಕ್ಕೆ ಲಗ್ಗೇಜು ವಸೊಲು ಮಾಡುವುದಿಲ್ಲ. ಆದ್ದರಿಂದ ಇರುವ ಲಗ್ಗೆ ಜೆಲ್ಲವೂ ಸರ್ಕಾರದ ಸಾಮಾನುಗಳೇ.

3. ಇಬ್ಬರು ಅಬೆಂಡರುಗಳೂ ದಿಪಾರ್ಬ್‌ಮೆಂಟಿಗೆ ಸೇರಿದ ಸಾನ ಮಾನಗಳನ್ನು ಎಂದರೆ ಒಬ್ಬ “ಆಟಿಂಡಕೆ ಕ್ಯಾಮರ, ಬೈನಾಕುಲರ್‌, ಮೈ ಕ್ರಾಸ್ಫೋಪ್‌ ಮೊದಲಾದವು ಗಳನ್ನು ಹೊತ್ತು ಬರುತ್ತಾನೆ; ಎರಡನೆಯವನು ಗುದ್ದಲಿ ಹಾಕೆ ಮಚ್ಚು ನಿ ಜೋಟಗಳನ್ನು ಹೊರುತಾ ಕೆ ಇದರೆ ಜಿಗಿ ಸಸ್ಕಸೆಂಗ್ರಹೆಣದ ಹೊರೆಯನ್ನೂ ಹೊತ್ತು ಕೊಳ್ಳ ಲಾಗು ವೆದಿಲ್ಲ. ಆದ್ದರಿಂದ ದಿನಗೂಲಿ ಕೊಟ್ಟು? ಇಬ್ಬರು ಆಳುಗಳನ್ನು. ಗೊತು ಮಾಡಿಕೊಳ್ಳು ಳ್ಳು ತ್ರೇವೆ. ವಾಡಿಕೆ 40-50 ವರ್ಷಗಳಿಂದಲೂ ನಡೆದುಬಂದುದೇ ಆಗಿದೆ.

ಬಖ್ಸೆರು: “1, ಡಿಪಾರ್ಟ್‌ಮೆಂಟನ ಲಗ್ಗೇಜನ್ನು ಕಡಿಮೆ ಮಾಡುವುದು ಒಳಿತು. 2. ದಿನಗೂಲಿ ಎಷ್ಟಾಗುತ್ತದೆ ? 3. ಮೂರನೆಯೆ 2 ಪ್ಯಾರಾನಿನ ಕೊನೆಯ ವಾಕ್ಯ ಅನಾವಶ್ಯಕ.” ಅಹವಾಲು; 1. ಸಾಧ್ಯವಾದಷ್ಟೂ ಪ್ರಯತ್ನ ಮಾಡಲಾಗುತ್ತದೆ.

2. ಇದು ಊರಿನಿಂದ ಊರಿಗೆ ವೃತ್ಯಾಸೆವಾಗುತ್ತ ದೆ. ಕಠಿನವಾದೆ ಕಾಡುಗಳಲ್ಲಿ ಕೂಲಿಯಾಳುಗಳು ದೊರಕುವುಜೀ ಕಷ್ಟ; ಇಂಥ ಕಡೆಗಳಲ್ಲಿ ದಿನಕೆ ಕ್ರ ನಾಲ್ಬು ರೂಪಾಯಿ ಕೊಡಬೇಕಾಗುತ್ತ ಜೆ. ಸರಾಸೆರಿ ಮೂರು ರೂಪಾಯಿ ಎಂದು ಇಟ್ಟು ಕೊಳ್ಳ ಬಹುದು.

ತಿ. ಮನಸ್ಸಿನಲ್ಲಿ ಇಟ್ಟುಕೊಳ್ಳಲಾಗುತ್ತದೆ.

ನೆನ್ಸ್ನ ಮೇಲಧಿಕಾರಿಗೆ ಏನೋ ತೆ. ನನ್ನನ್ನು ಬೀದಿಗೆಳೆದು ಅಶಕ್ತನಾದವ ನೆಂದೋ ಸರ್ಕಾರಬ್ರೋಹಿಯೆಂಜೋ ಶಿಕ್ಷೆಗೊಳೆಪಡಿಸ ಲಿಲ್ಲವಲ್ಲಾ ಎಂಬ "ನೋವೆ. ಮರಾಮತ್ತು ಇಲಾಖೆಗೂ ಕಾರ್ಮಿಕ ಇಲಾಖೆಗೂ ಸಿಪ್ರೆಗಳ ನ್ನು ಬರೆದು “ಸರ್ಕಾರೆ ನಿಗದಿ ಮಾಡಿರುವ ದಿನಗೂಲಿ ಎನ್ಟು 7 ಎಂದು ವಿಚಾರಿ ಸಿದರು. ಅಭಿಂದ ಉತ್ತರ ಬಂದಿತು ; *ಮಣ್ಣು ಹೊತ್ತು ಹಾಕುವ ಗಂಡಾಳಿಗೆ ಒಂದಣ ಸಣಬು. "ರೊಪಾಯಿ. ಹೆಣ್ಣಾಳಿಗೆ ಹೆನ್ಸಿ ರಜಾಣೆ. ನೀರು ಹೊರುವ ಹುಡುಗರಿಗೆ ನಾಲ ಣೆ.” ಪತ್ರ

“ಮಾತ ಮೂದಲಿಸುವ ಮಹಾರಣ್ಯಸರೆಣಿ* ಎ.

ಬಹೆಳ ಅಮೂಲ್ಯವಾದ ದಾಖಲೆ ಎಂದೂ ಬಹಳ ಕೋಪಾನವಾಗಿರಿಸೆಬೇಕೆಂದೂ ಅದರ ಮೇಲೆಯೆ? ಕೆಂಪು ಶಾಯಿಯಲ್ಲಿ ಔಸಪ್ಪಣಿ ಬರೆದು ಸಹಿ ಹಾಕಿಟ್ಟುಕೊಂಡರು.

ಜೇರಾವ್ರೆದೋ ನಿಮಿತ್ತವಾಗಿ ಮೇಲಧಿಕಾರಿಯನ್ನು ನೋಡಲು ಹೋಗಿದ್ದಾಗ “ನೀವು ಕಾಡಿಗೆ ಹೋದಾಗ ಏನನ್ನು ತಿನ್ನುತ್ತೀರಿ 7” ಎಂದು ಕೇಳಿದರು. ಪ್ರಶ್ನೆಯ

( | (

ಮರ್ಮ ನನಗೆ ಹೊಳೆಯಲಿಲ್ಲ. “ಇಲ್ಲಿ ಸಾಮಾನ್ಯವಾಗಿ ತಿನ್ನುವುದನ್ನೇ ಅಲ್ಲಿಯೂ ತಿನ್ನುತ್ತೇವೆಯಾದರೂ, ದಿನಕ್ಕೆ ಒಂದು ನೇಳೆ ಮಾತ್ರ ಊಟಮಾಡುತ್ತೇವೆ” ಎಂದೆ. “ಯಾಕೆ | “ಬೆಳಗ್ಗೆ ಫಲಾಹಾರ ತಿಂದುಕೊಂಡು ಹೋದರೆ ಹಿಂತಿರುಗಿ ಬರುವುದಕ್ಕೆ ಸಂಜೆ ಐದಾರು ಗಂಟಿಯಾಗುತ್ತದೆ. ಆದ್ದರಿಂದ ರಾತ್ರಿ ಮಾತ್ರ ಊಟ ಮಾಡುತ್ತೇವೆ.» “ಪಾಪ! ಒಪ್ಪತ್ತು ಉಂಡೂ ಬಲೂನಿನಂತೆ ಊದುತ್ತೀರಲ್ಲ!” ಎಂದು ಗಹೆ ಗಹಿಸಿ ನಕ್ಕರು. ಈತನ ಹಾಸ್ಯರೀತಿ ನನಗೆ ಸ್ವಲ್ಪವೂ ಹಿಡಿಸಲಿಲ್ಲ. ಮುಂದುವರಿಸಿದ: “ನನಗೆ ಎಲ್ಲವೂ ಗೊತ್ತು. ನಿಮ್ಮ ಹುಡುಗರೇ ಹೇಳುತ್ತಾರೆ, ಪ್ರಯಾಣಕಾಲದಲ್ಲಿ ಅಡುಗೆ ಚೆನ್ನಾಗಿರುತ್ತದೆ ಎಂದು.” ಎಂಥ ಆಧಾರ, ಎಂಥ ನಿರ್ಣಯ! ವಾಗ್ವಾದಕ್ಕೆ. ಎಡೆಕೊಡುವುದು ಹೆದನಲ್ಲವೆಂದುಕೊಂಡು, “ತಾವೂ ನಮ್ಮೊಡನೆ ಬರಬಾರದೇಕೆ ? ದಯವಿಟ್ಟು ಬನಿ? ಎಂದು ಆಹ್ವಾನ ಕೊಟ್ಟು ಮರಳಡೆ. ಅಧಿಕಾರಿಯ ಕಾಟಿ ಇಷ್ಟಕ್ಟೇ ನಿಲ್ಲಲಿಲ್ಲ. ಸಿಕ್ಸಿದವರಿಲ್ಲಂಗೂ “ಸಸ್ಯಶಾಸ್ತ್ರ ಇಲಾಖೆಯವರು ಕಾಡಿಗೆ ಪ್ರವಾಸ ಹೋದಾಗ ದಿನದಿನವೂ ಲಾಡು ಚಿಶೋಟಗಳನ್ನು ತಿನ್ನುತ್ತಾರೆ. ಅದಕ್ಕೆ

ಹಸುರು ಹೊನ್ನು

ಬೇಕಾಗುವ ಸಾಮಗ್ರಿಗಳನ್ನಿಲ್ಲ ಇಲ್ಲಿಂದಲೇ ತೆಗೆದುಕೊಂಡು ಹೋಗುತ್ತಾರೆ. ಆದದ್ದ ರಿಂದಲೇ ಅನ್ಟೊಂದು ಲಗ್ಗೇಜು” ಎಂದು ಡಂಗುರ ಹುಯಿದ. ಇದು ನನ್ನ ಕವಿಯನ್ನು ಮುಟ್ಟಿತು. ಇನ್ನೊಂದು ಸಲ ಅವರನ್ನು ಕಂಡಾಗ ಇದರ ವಿಷಯವನ್ನು ಪ್ರಸ್ತಾಪಿಸಿ “ಇದನ್ನೂ ಹುಡುಗರು ಹೇಳಿದರೆ ?” ಎಂಜಿ. “ಹುಡುಗರನ್ನು ಇದನ್ನೆಲ್ಲ ಕೇಳು ತ್ತಾರೆಯೆ? ನನಗೇನು ಸ್ವಂತ ಜ್ಞಾನನಿಲ್ಲನೆ? ಹೋದ ಸೆಲ ನೀವು ಲಗ್ಗೇಜು ಏರಿಸಿದ್ದ ಎತ್ತಿನ ಗಾಡಿಯನ್ನು ಪರೀಕ್ಷಿಸಿದೆ. ಅದರಲ್ಲಿ ಗೋಣಿಚೀಲಗಳ ತುಂಬ

ಸಾಮಾನು ಸಂಗ್ರಹಿಸಿದಿರಿ, ಒಂದೆರಡು ಮೂಟಿಗಳನ್ನು ತಚ್ಚ ನೋಡಿದೆ. ಹಿಟ್ಟಿನ ಧೂಳು ಮೇಲೆದ್ದಿತು, ಸಕ್ಟರೆ ಅಲ್ಲಲ್ಲ ಚೆಲ್ಲಿತು. ಎಣ್ಣೆ ಡಬ್ಬಗಳನ್ನು ಭರ್ತಿಯಾಗಿಟ್ಟದ್ದಿರಿ. ಎರಡಕ್ಕೆ ಎರಡು ಸೇರಿಸಿದರೆ ನಾಲ್ಕು ತಾನೆ ಆಗುತ್ತದೆ ಎಂಥ ಸುಜ್ಜಾ ಎಂಥ ಸಂಶೋಧನೆ! ಪಿಕ್‌ವಿಕ್‌ ಕೂಡ ನನ್ನ ಮೇಲಧಿಕಾರಿಯ ಎದುರಿನಲ್ಲಿ ಶರಣು ಹೊಡೆಯಬೇಕಾದದ್ದೇ ತಲೆ ಚಚ್ಚಿ ಕೊಂಡು ಸುಮ್ಮನಾದೆ. |

ಮೇಲಧಿಕಾರಿಯ *ಹಿಕ್ಕತ್ತು? ಇಷ್ಟರಲ್ಲಿಯೇ ಪರ್ಯವಸಾನವಾಗಲಿಲ್ಲ. ಮರಾ- ಮತ್ತು ಇಲಾಖೆಯಿಂದ ತಂರಸಿಕೊಂಡಿದ್ದ ಅಮೂಲ್ಯವಾದ ದಾಖಲೆಯನ್ನು ಆಧಾರ ವಾಗಿಟ್ಟು ಕೊಂಡು ಆಡಿಟ್‌ ಇಲಾಖೆಯ ಮುಖ್ಯಾಧಿಕಾರಿಗೆ ಪತ್ರ ಬರೆದರು. ಒಕ್ಸಣೆ ಹೀಗಿತ್ತು : “ಸಸ್ಯಶಾಸ್ತ್ರ ಪ್ರಾಧ್ಯಾಪಕರು ಪ್ರವಾಸ ಹೋದಾಗ ಕೂಲಿಗಳನ್ನು ಗೊತ್ತು . ಮಾಡಿಕೊಂಡು ದಿನಕ್ಕೆ ತಲಾ ಮೂರು ನಾಲ್ಕು ರೂಪಾಯಿಗಳನ್ನು ದಿನಗೂಲಿ ಕೊಡುತ್ತಾರೆ. ಮರಾಮತ್ತು ಇಲಾಖೆಯಲ್ಲಿ ನಿಗದಿಯಾಗಿರುವ ದಿನಗೂಲಿ ಬಹಳ ಹೆಚ್ಚೆಂದರೆ ಒಂದೂಕಾಲು ರೂಪಾಯಿ, ,ಪ್ರೌಧ್ಯಾಪಕರು ವೆಚ್ಚ ಮಾಡುವ ಮೊಬಲಗು

“ಮಾತ ಮೂದಲಿಸುವ ಮಹಾರಣ್ಯಸೆರೆಣಿ್‌

ಹೆಚ್ಚಲ್ಲವೆ 1” ಅಲ್ಲಿಂದ ಬಂದ ಬದಲು: “ದಿನೆಗೂಲಿಯು ಕೆಲಸದ ಪ್ರಕ್ಷ ಸತಿಯನ್ನು ಕುರಿತದ್ದು. ಮಣ್ಣು ಹೊ ವವನಿಗೆ ಒಂದೂಕಾಲು ರೂಪಾಯಿ ನಿಗದಿಯಾಗಿರುವುದು ಸಂಯೆ. ಕಾಡಿನ ಫನ್ನಿ ಸಸ್ಯಸಂಗ್ರಹೆ ಮಾಡಿ ಮೂಟಿ ಹೊರುವ ಕೆಲಸ ವನ್ನು ಊರಿನಲ್ಲಿ ಮಣ್ಣು ಹೊರುನವನ ಕೆಲಸದೊಂದಿಗೆ ಸನುನ್ಹಯ ಮಾಡಬಹುಜಿ ಎಂಬ ಪ್ರೆಶ್ರೆ! ಯನ್ನು ನಾವು ನಿರ್ಣಯಿಸಲಾಗದು. ಇದನ್ನು ನೀವೇ ನಿರ್ಣಯಿಸಿ ತೀರ್ಮಾನಕ್ಕೆ ಬೌ ಸರ್ಕಾರದ ಹಣ ಪೋಲಾಗದಿಕುವುದಕ್ಕೆ ಆವಶ್ಯಕವಾದ ಸುಧಾರಣಾ ಕ್ರಮಗಳನ್ನು ನೀನೇ ಕೈಗೊಳ್ಳಬಹುದು.” ಉತ್ತ ರದಿಂದ. ಮೇಲಧಿಕಾರಿಗೆ ಸ್ವಲ್ಪ ನಿರುತ್ಸಾಹ ವಾಯಿಶೆಂದೇ ಹೇಳಬೇಕು. ಆದರೂ `ಭುಜತಟ್ಟಿ ಕೊಂಡು ಉತೆ ತ್ರೀಜನೆನನ್ನು ತಂದು ಘೊಂಡರು. ನನಗೊಂದು ಬಖ್ಯೆರು ಬರೆದರು :

“ಕಾಡಿನಲ್ಲಿ ಕೊಡುವ ದಿನಗೂಲಿ ದುಬಾರಿಯೆಂಬುದನ್ನು ಆಡಿಟ್‌ ದ್‌ ಒಪ್ಪಿ ಕೊಂಡಿದೆ. "ವರ್ಷವರ್ಷವೂ ಪ್ರ ವೆಚ್ಚ ಅಧಿಕವಾ ಗುತ್ತಿ ಜಿಯಾದ್ದ ರಿಂದ ಪ್ರಾಧ್ಯಾಪಕರು ಆಮೂಲಾಗ್ರವಾಗಿ ಯೋಚನೆ ಮಾಡಿ" ಬದಲು ವಿಧಾನಗಳನ್ನು ತಿಳಿಸಬೇಕು. ಒಂದೇ ಸರ್ಕಾರದ ಎರಡು ಇಲಾಖೆಗಳಲ್ಲಿ ಬೇನೆ ಬೇಕೆ ದಿನಗೂಲಿ ನಿಗದಿಗಳಿರುವುದು ಸರಿಯಲ್ಲ ವೆಂಬುದನ್ನೂ ಮಸಪೆಸ್ಸಿನಲ್ಲಿಟ್ಟು ಕೊಳ್ಳ ಸಬೇಕು. ನೆಯ ತಾರೀಖಿನೊಳಗಾಗಿ ಉತ್ತರ ಬಕೆಮ ಒಪ್ಪಿಸಬೇಕು.”

ಯಜ ಸಫಲ

ಏನು ಉತ್ತರ ಬರೆಯಲಿ? `ಪ್ರವಾಸನೇ ಬೇಡ ಎಂದು ಹೇಳುವುದಕ್ಕೆ ನನಗೆ ಹೆಕ್ಚಿಲ್ಲ; ನಿಶೆ ವಿದ್ಯಾಲಯದ ಅಧಿಕಾರಿಗಳು ಹೇಳಬೇಕಾದ ಮಾತು ಅದು. ದೂರೆ ಪ್ರವಾಸವನ್ನು ಬಿಟ್ಟು ಹತ್ತಿ ರದಲ್ಲಿಯೇ ಎಲ್ಲಿಯಾದರೂ ಹೋಗಿ ಬರೋಣ ವೆಂದರೆ ಕೋರಮಂಡಲ ಪ್ರದೇಶವೆಲ್ಲ ಬೆಂಗಾಡು ; ತಮಿಳರೇ ಒಪ್ಪಿಕೊಂಡಂತೆ ಅದು ಪಾಲ್ಫೆ, —ಳ್ಳಿ ಚಿಕೆಯುವ ಪ್ರದೇಶ. ಬಹಳ ಹತ್ತಿರದ ಕಾಡು ನಾಡೆಂದರಿ 200 ಮೈಲಿಗಳ ಆಜೆಯೇ, ಬಖ್ಬೆರಿನ ಆಜ್ಞೆ ಯಂತೆ "ಅಮೂಲಾಗ್ರವಾಗಿ' ಯೋಚನೆ ಮಾಡಿದೆ. ಹೊರೆ ಹೊರುನಂಥೆ ಎರಡು. "ಕತೆ ಕ್ರೈಗಳನ್ನು ಕೊಂಡುಕೊಂಡರೆ ದಿನಗೂಲಿಯ ಸುದ್ದಿ ರದ್ದಾಗುತ್ತದೆ. ಬರೆಯುವುದಕ್ಕೆ ಮೊದಲು ಶ್ರಿನ್ಸಿ ಪಾಲರನ್ನು ಕಂಡು ನಿಷಯನನ್ನು ವಿಮರ್ಶಿ. ನನ್ನ ತೀರ್ಮಾನನ ಕೆ ಹೇಳಿದೆ. "ನಿನ್ನ ಹೇಳಿಕೆಯನ್ನು ಬರವಣಿಗೆಯಲ್ಲಿ ಬರೆದು ಕಳುಹಿಸು" ಎಂದು ಆಜ್ಞೆ ಮಾಡಿದರು. ಹೀಗೆ ಬರೆದೆ ;

“ಕಾಡಿನಲ್ಲಿ ನಮ್ಮ ಕೆಲಸೆಕ್ಸಾಗಿ ಗೊತ್ತುಮಾಡಿಕೊಳ್ಳು ಕೂಲಿಯಾಳುಗಳಿಗೆ ಕೊಹುವೆ ದಿನಗೂಲಿ ಹೆಚ್ಚೆಂದು ಅಭಿಪ್ರಾಯನಟ್ಟ ಪ್ರಿನ್ಸಿಪಾಲರು ವೆಚ್ಚವನ್ನು ಕಡಿಮೆಮಾಡಲು ಬೇರಿ ಸಾಧನಗಳನ್ನು ತಿಳಿಸಬೇಕೆಂದು ಆಜ್ಞೆ ಯಿತ್ತಿದ್ದಾರೆ. ದಿನಗೂಲಿ ಯನ್ನೇ ಕೊಡದೆ ಸರ್ಕಾರಕ್ಕೆ ಹಣವನ್ನು ಉಳಿತಾಯ ಮಾಡುವ. ದೃ ಸ್ಟ ಯಿಂದ ನಮ್ಮ ಡಿಪಾರ್ಟ್‌ಮೆಂಟಿಗೆ ಒಂದು ಜತೆ ತ್ರೈಗಳನ್ನು ಕೊಂಡುಕೊಳ್ಳ ಬಹಾಜಿಂದು | ಸಲಭಮಾಡುತ್ತೆ (ನೆ. ಪ್ರಾಣಿಗಳು ಸದ್ದಿಲ್ಲದೆ ಹೊರೆ ಹೊರುತ್ತ ವೆ ಯನ್ನೂ ಕೇಳಿವುದಿಲ್ಲ.?

ಹೆಸುರು ಜೊನ್ನು

ಅಹವಾಲು ಸರ್ಕಾರಕ್ಲೆ ಹೋಗಿ ಅಲ್ಲಿ ಮಂಜೂರಾತಿಯಾಗಬೇಕು. ನನ್ನ ಪ್ರಿನ್ಸಿಸಾಲನಿಗೆ ಮಂಜೂರು ಮಾಡುವ ಹಳ್ಳಿಲ್ಲ. ಸರ್ಕಾರಕ್ಕೆ ಹೋಗಿ ಅಲ್ಲಿಂದ ಮಂಜೂರಾತಿ ಪಡೆದು ಬರುವುದಕ್ಕೆ ನಾಲ್ಟೈದು. ತಿಂಗಳಾದರೂ 'ಆಗುತ್ತ ಜಿ. ಆದರೆ ನಾವು ಇನ್ನು ಹೆದಿನ್ಸೈದು ದಿನಗಳೊಳಗಾಗಿ ಪ್ರಯಾಣ ಮಾಡಬೇಕಾಗಿದೆಯಾಗಿ ಇನ್ನೊ ಂದು ಅಹವಾಲನ್ನು ನನ್ನ ನೇಲಧಿಕಾಂಗೆ ಬರೆದೆ ಒನ್ಸಿ?,ದೆ... ಸರ್ಕಾರದಿಂದ ಮಂಜೂರಾತಿ ಜೊರೆಯುವನಕೆಗೂ ಈಗಿರುವ ದಿನಗೂಲಿಯ ತಿಯನ್ನೆ ಆಚರಣೆ ಯಲ್ಲಿ ಮುಂದುವರಿಸಲು ಅನುನುತಿ ಬೇಡುತ್ತೇನೆ. ಇದಕ್ಕೆ ಬದಲು ಬಂದಿತು: . “ಪ್ರಾಧ್ಯಾಪಕರ ಬೇಡಿಕೆಯನ್ನು ಸದ್ಯಕ್ಕೆ ವಾ ಆದರೂ ಮಂದು ಗಾರಿಕೆಯನ್ನು ತಡೆಗಟ್ಟ ಬೇಕೆಂಬುದನ್ನು ಒತ್ತಾಯ ನಡಿಸಿ ತಿಳಿಸೆಲಾಗಿದೆ.?

ಪೂರ್ವಸಿದ್ಧ ತೆಯ ಪರಿಣಣಮ ವರ್ಷವರ್ಷವೂ ಪ್ರಯಾಣ ಹೊರಡುವುದಕ್ಕೆ, ಒಂಜಿರಡು ದಿನ ಮುಂಜಿ ವಿದಾ ರ್ಥಿ

ಗಳನ್ನು ಮೂರು ಗಂಟೆಗಳ. ಕಾಲ ಕೂಡಿಹಾಕಿ ಅವಗೆ ಪ್ರವಾಸೆ ವಿಷಯವಾಗಿ ಪ್ರತ್ಯೇಕವಾದ ಶಿಕ್ಷಣ ಕೊಡುತ್ತೇನೆ. ಇಲ್ಲಿ ಮಾತನಾಣುನ ವಿನಯೆಗಳ ವಾಸಿ ವಿಸ್ತಾರವಾದದ್ದು. ಅವರ ಹಾಸುಗೆ ಹೊದಿಕೆ, ಕಾಡಿನಲ್ಲಿ ಕೊಡಬೇಕಾದ ಉಡುಪ್ಪೆ ಅಲ್ಲಿನ ಊಟವಸತ್ತಿ ಸಸ್ಯಸಂಗ್ರಹೆಣಕಾರ್ಯಕ್ಕೆ ಅಣಿನೆ ಮಾಡಿಕೊಳ್ಳಬೇ ಕಾದ ಪ್ರೆಸ್ಸು ಕರಂಡ, ಚಾಕ್ಕು ಕತ್ತರಿ, ಇತ್ಯಾದಿ, ಇತ್ಯಾದಿ. ಅಶ್ಯಂತೆ ವಿಧೇಯರಾಗಿ ಭೇಳುತಾ ಕೆ, ಡಯರಿಗಳ್ಳಲ್ಲಿ ಬಿಪ್ಪಡೆಯನ್ನೂ *ಿರುಕಿಟು ಸ್ಟಿಕೊಳ್ಳುತ್ತಾರೆ ರ್ಗ ಸಂದೇಹ ಬಂದೆದಡೆಗಳಲಿ ಕೇಳಿ. ತಿಳಿದುಕೊಳ್ಳುತ್ತಾ ರೆ ಕಾರ್ಯಗತ ಮಾಡುವೆ ವೇಳೆಯಲ್ಲಿ ಮಾತ್ರ ಇನ್ನೆೊಂದೂ

ಲೆಕ್ಕಕ್ಕೆ ಬಾರವ್ರೈ ತಮ ದೇ ಆದ ಸ್ವಂತ ರೀತಿಫೀತಿಗಳಲ್ಲ ತೊಡಗುತಾ ಕೆ, ಇದೆರಿಂದೆ

೧೧ 8

ನನ್ನ ಗೌರವಕ್ಕೆ ಕುಂದು' ಬಂತೆಂದು ನಾನು ಎಣಿಸಿಲ್ಲ. ನಿಬ್ದಾರ್ಥಿಗಳು ತವ ಸ್ಲೆಂತ ₹ಾ್‌ FPN ಪ್ರಿ ಸ್‌ ಬುದ್ಧಿ ಯನ್ನು ಉಪಯೋಗಿಸಿ ಅದಕ್ಕನುಗುಣವಾಗಿ ನಡೆದುಳೆ ಕೊಳ್ಳಬೇಕೆಂಬುಜೇ ನನ್ನ

ಮತ್‌ ಆದಕ್ಕೆ ಅವರು ಮಾಡಿಕೊಳ್ಳುವ ವಿರ್ನ್ಸಾಟುಗಳು ಅವ ಕನ ಅನಹೇಳನೆ ಸಿ ತಿಗೆ ನಳೆದೊಯ್ಯುವುದು ಮಾತ್ರವಲ್ಲ, ನಮ್ಮನ್ನೂ ನ್ಯೊ ಇರುಕ್ಟಿನ್ಲಿ ಕ್ಕಿ ಇಂಥ ಪೂರ್ವಸಿದ್ಧತಾ ಸಭೆಗಳಲ್ಲಿ ಸನ್ನುತ ಹೊತ್ತಿಗೆ ಸಂಯಾಗಿ ಗಳೊಂದಿಗೆ ರೈಲ್ವೆ ನಿಲ್ಲಾ ಣದಲ್ಲಿ ಹಾಜ ರಾಗಿಕಬೇಕು” ದನು 6 ತುತ "ವೆ. ಅವರಿಗೆ ಇದು ಬಹಳ ಕಹಿಯ ಮಾತ್ರೆ. ಅಸರೊಪಕ್ಕಾದರೂ ಡು ಸಲ ಥೆ. ಇದು ದ್ದ ತಪ್ಪು ಯಾವಾಗಲೂ ಅವರಲ್ಲ. ಹಗಸ ಗೆ ಸಂಯಾಗಿ ಟ್ಯಾಕ್ಸಿ ಆಜ ರಾ ಬಟ್ಟಿ ರು ಇತ್ಯಾದ, ಇತಾದಿ

ಕಾರಣಗಳು ಯಥೇಷ್ಟ ವಾಗಿ ಒದಗಿಬಂದು ಬಾಯಿಗೆ ಬೀಗಹಾಕಿಜ ಬಿಡುತ ನೆ “ಕೊಚಿನ್‌ ಎಕ್‌ ಫ್ರೈಸ್‌ ಸಂಜೆ 5. 30ಕ್ಕೆ ಸ್ರ ಲ್‌ ನಿಲ್ದಾಣದಿಂದ ಮೆವರಾಸೆನ್ಸು : ಬಿಡುತ್ತದೆ, ಎಗ್‌ಪೋರ್‌ ನಿಲ್ದಾಣಕ್ಕೆ ಹೊ (ಗಿಬಿಜಬೇಡಿ, ಸಾಲು 8.

fp, ಕ್ಕೆ 3

ಸಲ

"ಮಾತ ಮೂಪೆಲಿಸುವ ಮೆಹಾರೆಣ್ಯ ಸರೆಣಿ* &

ಗಾಗಿ ಕೈಲ್ರೆನಿಲ್ಲಾಣದಲ್ಲಿ ನಿನ್ನು ಸಾಖಾನುಗಳೂ ನೀವೂ ಇಜರಿರತೆಕ್ಟದ್ದು” ಎಂದು sf ಹತ್ತು ಹೇಳಿದ್ಲಿವು, ಹಿಂದಿನ ದಿನ. ಯಂತ್ರ ಗಂ ತಿ ಇದನ್ನು ಹಯೆರಿಗೆಳೆಫ್ರಿ ಬರೆದು

ಕೊಂಡರು, . ಕತೆದೆ ವರ್ಷಗಳ ನೆನಪು ನನಗೆ ಮರೆುಖೋಗಿದ್ದುಮೆಂದ ಬಹಳ ಕೆನೆ ಭೆಟ್ಟುಕೊಂಡೆ,.. ಜನಾ ಬ್ದಾ ವಿದ ಸಾಥಿ ೯ಗಳು, ಎಂದುಕೊಂಡೆ.

ನಾನೂ ಸೆಹಾಯೋಪಾಢ್ಯಾಯರೂ ಆಬಿಂಡರುಗಳೊಂದಿಗೆ ಸಾಲ್ದು ಗಂಟಿಗೆ ಮುಂಜಿಯೆಃ ಶಿಲ್ಹಾಣವನ್ನು ಸಿನ. ಐದಾರ್ಥಿಗಳಿಗಾಗಿ ಕಾದೆ ತುಲಿಶವೆ. ಇವರ ಸಾಮಾನುಗಳು ಬಂದು ಸೇರಿದ ಹೊರತು ಲಗ್ನೇಜನ್ನು ತೊಕಮಾಡ: ಒಬ್ಬೊಬ್ಬರಾಗಿ ಬಂದರೆ. ಮಿಕುವರು ಎಲ್ಲಿ ಎಂದು ಕೇಳಿದರೆ ಇವಂಗೆ ಗೊತ್ತಿಲ್ಲ.

ಸ್‌ ಕಂ "ನೀರೂ ಅವನೂ ಒಂದೇ ಡೆ ಇದ್ದಿ ಕೆಲ್ಲ?” ಎಂದಕೆ “ಹೌದು ಸರ್‌, ಇಸ್ಟು "ರೆಡಿ ಆಗುತ್ತಿದ್ದ, ಬಂದುಬಿದ ತ್ಲಾನೆ” ಎಂಬ ಉತ್ತರ, ನಾ ಗಂಟಿಯೊಳಗೆ ಹುಡುಗರಲ್ಲೂ ಫ್‌ ಾರ್ಯದರ್ಶಿ ಹೊಬ್ಬ ನ್ಫುಃ ಉಳಿದು. ಹುಡು ಯರ ಸುಳಿನೇ ಇಲ್ಲ. ಇವರೆಲ್ಲರೂ ಹಾಸ್ಟಲಿನಲ್ಲಿದ್ದ ವಿ ನಾಲ್ವರೂ ಸೇ ಒಬ್ಬಗೆ

ಬರಬುಹುಡೊದು ಸೂಚಿಸಿದ್ದೆ. 5 ಗಂಟಿಗೆ ಬಿಂಕದ ಸಿಂಗಾರಿಗಳು ಮೆಲುನಡೆಯಲನ್ಲಿ ಬಳು. ಕುತ್ತ (ಉದಾ ಇೃನವಿಹಾರದನ್ನಿದ್ದ ವರಂತೆ ಬಂದರು. “ನಿಮ್ಮ ರಾ ಎಲ್ಲಿ" “ನನ್ನು ಒಂದೆ ಬರುತ್ತಿವೆ, ಸೆರ್‌? “ಇಮ್ಮಃ ಮುಂಡೆ ಕಳುಹಿಸೆ ವ್ರೆದನ್ನು ಬಿಟ್ಟು ಹೀಗೇಕೆ ಮಾಡಿದಿರಿ ? ಫ್ವಿಲು ಹೊರಡು ವ್ರೆದಳ್ತೆ ಇನ್ನರ್ಧಗಂಟೆಯಿದೆ. ಫಿನುಗೆ ಹೊತ್ತಿನ ತ್ತಿನ ನಿನೇಜಚನೆಯೇ ಇಲ್ಲ! FX ಶ್ಚ : “ಎರಡು ಬಾ ಸ್ಯಾಕ್ಸಿ ಒಟ್ಟ ಗೆ ಸಿಕ್ಕಲಿಲ್ಲ, ಸೆ ಸೆರ್‌. ಸಾಮಾ: ನುಗಳನ್ನು ಇನ್ನೂ ದು ಬ್ಯಾಕ್ಸಿ ಯಲ್ಲಿ ತೆಗೆದುಕೊಂಡು ಬಾ ಎಂದು ಜವಾನನಿಗೆ ಹೇಳಿದ್ದೇನೆ.” ಜ್ಯ] ಗು 5.30 ಗಂಜಿ ಹೊರಡುತೆ ಕ್ರಥೆಯೆಂದು ಅನನಿಗೆ ಹೇ ನಿದಿ. ಸಾ ೪2 ಇಲ್ಲ, ಸರ್‌. ನಮ್ಮ ಹಂಪಿಯೇ ಬಂದುಬಿಡು ಎಂದಿದ್ದೆ (ಷೆ ಲು ಜೊಸಟುಹೊ RE ಅವನು ಬಂದರೆ ಏನು ಮಾಡುತಿ ತ್ತೀರಿ ?? ಸಹೆಫ ಪ್ರಾಭ್ಯಾಸಕನಾದ ಕಂದಯ್ಯ : “ಅವನನ್ನು ವಿಲಾ ಣಕ್ಕೆ 1 ಬಾ ಎಂದು ಹೇಳಿದರೋ, ಎಗ್‌ಮೋರ್‌ ವಿಲ್ಲಾ ದಕ ಹೋಗು ಎಂದಿರೋ ?” ನಾಲ್ವರೂ ಗಾಬರಿಗೊಂಡರು. -ಒಬ್ಬ ನ್ಬಿರನ್ನೊಬ್ಬರು £ಏನೇ?” ಎಂದು ಕೇಳಿಕೊಂಡರು. ಹಾಕ ಯಾತ ಏನಿಗೊ ಬದಲು ಕೊಡಲಿಲ್ಲ. ಒಟ್ಟಿಗೆ "ಅಯ್ಯಯ್ಯೋ !” ಎಂದು ಫ್ಲೈಗೆಲೆ ನ್ನು ಒದರುತ್ತ ಅಳುದನಿ ಮಾಡಿದರು. ಶಿಂಗಫಿಗೆ ನಿನಯನನ್ನು ತಿಳಿಸಿ “ಎಗ್‌ಮೋರಿಗೆ ಹೋಗಿ ಅಲ್ಲಿ ಇವರೆ ಸಾಮಾನು ಗಳು ಬಂದಿದ್ದರೆ ಒಡನೆಯೆ ಇಲ್ಲಿಗೆ ತೆಗೆದುಕೊಂಡು ಬಾ? ಎಂದೆ. ಎಲ್ಲರಿಗೂ ಕೇಳು ವೆಂತೆಯೇ ಹುಡುಗಿಯರನ್ನು ಬ್ಬೆ ಯುತ್ತ ಹೋದ. “ಇನ್ಸರ್ಧಗಂಟೆ ಮಾತ್ರ ಇದೆ. ಇರುವ ಸಾಮಾನುಗಳನ್ನು ತೂ ಳ್ಳ ಹಾಕಿ” ಎಂದೆ. ಅಟಿಡರುಗಳೂ ಹುಡುಗರೂ ಪೌ ಯಾನ, ಖಠಾಡರು. ಲಗ್ಗೇಜು ತೂಕಮಾಡಿದ್ದಾಯಿತು. ಹುಡುಗಿಯರ ಕಾಮಗಳು ಇನ್ಸ್ಟ್ಟೂ ಬರಲಿಲ್ಲ. ಕಾರ್ಯದರ್ಶಿಯ ಸಾಮಾನು ಗಳು ಬಂದಿದ್ದ

೧೦ ಹಸುರು ಹೊನ್ನು

ವಾದರೊ ಆಸಾಮಿಯ ಪಕ್ತೆಯಿಲ್ಲ. ಹುಡುಗಿಯರು ಮಾತಿಲ್ಲದೆ ಗುಂಪಾಗಿ ನಿಂತು ಕೊಂಡು ನೋಡುತ್ತಿದ್ದರು. ತೂಕದ ಉಸ್ತು ವಾರಿಯಲ್ಲಿದ್ದ ಗುಮಾಸ್ಕೆನೆಂದ : “ಇನ್ನು ಹೊತ್ತಾಗಿಬಿಟ್ಟಿತು, ರಸೀದಿ ಬಕೆದುಬಿಡುತ್ತೀನೆ.

ಹುಡುಗಿಯರು: “ಅಯ್ಕಯ್ಕೋ!?

ಗುಮಾಸ್ತ ; “ಯಾರು ಸೆರ್‌ ಅವರು ? ನಿಮ್ಮ ಪಾರ್ಟಿಯವರಾ ?”

ನಾವು: “ಹೌದು. ಒಂದೈದು ನಿಮಿಸ ನೋಡಿ.”

ಹೆತ್ತು ನಿಮಿಷವೂ ಆಯಿತು. ಶಿಂಗನಾಗಲಿ ಹುಡುಗಿಯರ ಸಾಮಾನುಗಳಾಗಲಿ ಬರಲಿಲ್ಲ. ಗಡಿಬಿಡಿ ಅಧಿಕನಾಯಿತು, ಕೈಲು ಹೊರಡುವುದಕ್ಕೆ 15 ನಿಮಿಷ ಮಾತ್ರ ಉಳಿದಿತು. ತೂಗಿದ ಸಾಮಾನುಗಳಿಗೆ ರಸೀದಿ ತೆಗೆದುಕೊಂಡದ್ದಾಯಿತು. ಲಗ್ಗೇಜು ಸಾಮಾನುಗಳನ್ನು ಅದರದೇ ಪ್ರತ್ಯೇಕವಾಗಿರುವ ಬಂಡಿಯಲ್ಲಿ ಹಾಕಿ ಗಾರ್ಡಿನ ವಶಕ್ಕೆ ಒಪ್ಪಿಸಬೇಕೆನ್ನು ತ್ತದೆ ಕಾನೊನು. ಈಗಾಗಲೇ ಹೊತ್ತಾಗಿಬಿಟ್ಟಿ ದ್ದರಿಂದ ಗುಮಾಸ್ತ “ನೀವೇ ಸಾಗಿಸಿಕೊಂದು ಹೋಗಿ ಬಂಡಿಯಲ್ಲಿ ತುಂಬಿಸುವಂತೆ ಗಾರ್ಡಿಗೆ ಬೇಡಿ ಕೊಂಡರೆ ಅವನು ಒಪ್ಪಬಹುದು. ನಮ್ಮಲ್ಲಿ ದ್ದ ಆಳುಗಳೆಲ್ಲ ಅಲ್ಲಿಯೇ ಹೋಗಿದ್ದಾರೆ. ಅವರೂ ಸಹಾಯ ಮಾಡುತ್ತಾ ಕೆ...ಕೊಳ್ಳಿ, 'ಈ ಚೀಟಗಳನ್ನೂ ನಿಮ್ಮ ಲಗ್ಗೇಜಿಗೆ ನೀವೇ ಅಂಟಿಸಿಬಿಡಿ” ಎಂದು ಒಂದು ಕಂತೆ ಲೇಬಲುಗಳನ್ನು ಕೊಟ್ಟ, ಚೀಹಿಯಿಲ್ಲ ದಿದ್ದರೆ ಸಾಮಾನನ್ನು ಗಾರ್ಡು ಒಪ್ಪಿಕೊಳ್ಳುವುದಿಲ್ಲ. ಅವನೆದುರಿಗೆ ಚೀಟಿಯಂಟಿಸುತ್ತ ನಿಂತರೆ ಹೊತ್ತೂ ಕಳೆದುಹೋಗುತ್ತದೆ. ಅನನೂ ಒಪ್ಪಿ ಕೊಳ್ಳಲಾರ, ಆದ್ದರಿಂದ ಮೂನರು ಹುಡುಗರು ಬ್ರಾಲಿಯಲ್ಲಿ ಹೇರಿದ್ದ ಲಗ್ಗೆ ಜನ್ನು ತಳ್ಳಿ ಕೊಂಡು ಹೋಗುತ್ತಿ . ದ್ಹಾಗಲೇ ಅದರ ಎರಡು ಪಕ್ಳಗಳಲ್ಲಿಯೂ ಇನ್ನಿಬ್ಬರು ನಡೆಯುತ್ತ ಚೀಟಿಗಳನ್ನು ಅಂಟಿಸಿದರು. ಲಗ್ಗೇಜು ರಾಶಿಯನ್ನು ನೋಡುತ್ತಲೇ ಗಾರ್ಡು ಸೆಂಶಯೆಗೊಂಡ. ಅಷ್ಟು ಹೊತ್ತಿಗೆ ತಿಂಗ ನಿದುತ್ತ ಹುಡುಗಿಯರ ಟ್ರಂಕು ಹಾಸುಗೆಗಳನ್ನು ಹೊರಿಸಿ ಕೊಂಡು ಬಂದ.

ನಾನು: “ಲಗ್ಗೇಜು ನಿರಿಸಬೇಕು.?

ಗಾರ್ಡ್‌: “ಎಲ್ಲಿಗೆ?

“ಟ್ರಾಲಕುಡಿಗೆ.?

“ಮೂರೂವರೆ ಗಂಟಔಿಯಿಂದ ಬಂಡಿ ಇಲ್ಲಿಯೇ ನಿಂತಿದೆ. ಒಂದು ಊರಿನಸ್ಟಿರುವ ಲಗ್ಗೇಜನ್ಸು ಈಗ ತಂದು. ಏರಿಸಿ ಎಂದರೆ ಹೇಗಾಗುತ್ತದೆ ?”

“ಹೇಗಾದರೂ ಮಾಡಿ ಒಳಕ್ಕೆ ತಳ್ಳಿ ಬಿಡುತ್ತೇವೆ.»

“ಓಹೋ, ಒಳಕ್ಕೆ ತಳ್ಳಿ ಬಿಡುತ್ತೀರೊ ನೋಡುತ್ತೇನೆ! ಅದು ಹೇಗೆ ತಳ್ಳು ತ್ತೀರೋ! ಮೂರೂವಕಿ ಗಂಟಿಯಿಂದ ಏನು ಮಾಡುತ್ತಿದ್ದಿರಿ

ಪ್ರಶ್ನೆಗೆ, ನನ್ನು ಬಳಿ ಜವಾಬು ಇಲ್ಲ. ಅಷ್ಟು ಹೊತ್ತಿಗಾಗಲೇ ಬೇಸೆತ್ತು ಹೋಗಿದ್ದ ಹುಡುಗರಲ್ಲಿ ಒಬ್ಬ “ನಾವೇನು ಮಾಡುತ್ತಿದ್ದೆನೆಂಬುದನ್ನು ತಿಳಿದು ಕೊಳ್ಳಲು ಅಷ್ಟು ಕಾತರನಾಗಿದ್ದರೆ, ಕೇಳು, ಹೇಳುತ್ತೇನೆ. 'ಕ್ಯೂನಲ್ಲಿ ನಿಂತು ನಮ್ಮ ಸರದಿ ಬರುವವರೆಗೂ ಕಾದಿದ್ದೆವು. “ಕೈ ಬೆಚ್ಚ ಗೆಮಾಡಿ, ಮೊದಲು ನಿಮ್ಮ ಕೆಲಸವನ್ನು

es

ಜಮಾತೆ ಮೂದೆಲಿಸುವ ಮಹಾರೆಣ್ಕಸರಣಿ?

೧೧

ಬಾಶೆ ಗಾ ೧೨ $ ಹಸುರು ಹೊನ್ನು

ಮುಗಿಸಿಬಿಡುತ್ತೇವೆ' ಎಂದು ಆಸ್ಲಿದ್ದ ನಿಮ್ಮ ಅಧಿಕಾರಿಯೊಬ್ಬನು ಬಾಯಿ

ಬಟ್ಟು ಕೇಳಿದನಾದರೂ, ಲಂಚ Ke ಹನ್‌ ಕೊಡದೆ ನನ್ನು ಸರದಿಗಾಗಿ ಕಾದು IP pr ಕ್ಯೂನಲ್ಲಿಯೇ ನಿಂತಿದ್ದೆವು.” ಗಾರ್ಡ ನೆ ಟೂ ತುಟಿಗಳು ಅದುರಿದುವ್ರೈ ರಕ್ತ ಕುದಿಯಿತು, ಮೈ ಕೆಂಪಾಯಿತು. “ಲಗ್ಗೇಜು ಇಲ್ಲಿಯೇ ಬಿದ್ದಿರಲಿ? ಎಂದು ಬೊಗಳಿದೆ.

“ನನು ಬೇಜವಾಬ್ದಾ ರಿಯ ಮಾತಿದು! ಬಿದ್ದಿರಲಿ ಎನ್ನುತ್ತೀ ಯಲ್ಲ, ಸರ್ಕಾರದ ಅಮೂಲ್ಯವಾದ ಸಾಮಾನುಗಳು ಇದರಲ್ಲಿನೆ. ಯಾವ ಎಮ ಧ್ವಿರ್ಯದಿಂದ ಬಿದ್ದಿರಲ್ಲಿ ಎನ್ನು

CT

“ಇನ್ನು ಮೂರು ಥಿಮಿಷ ಮಾತ್ರ ಉಳಿದಿದೆ. ಅಷ್ಟ ರಲ್ಲಿ ಇಸ್ಟೊಂದು ಸಾಮಾನುಗಳನ್ನು ಹೇರಿಸುವುದು ತಾನೆ ಹೇಗೆ? ಶುದ್ಧ ಗಮಾರರಂತೆ ಹೆರಟಿಬೇಡಿ.?

“ಗಮಾರರು ನಾವಲ್ಲ. "ಇಲ್ಲಿಯೇ ಬಿದ್ದಿರಲಿ' ಎಂಬ ಮಾತನ್ನಾಡುವವರು ಗಮಾರರು ! ಇದೇ ರೈಲಿನಲ್ಲಿ ಕೊಂಡೊಯ್ಯಲು ಅಷ್ಟು ಕಷ್ಟವಾದರೆ ಮುಂದಿನ ರೈಲಿನಲ್ಲಿ ಸಾಗಹಾಕುವಂತೆ ಏರ್ಸಾ ಮಾಡುವುದು ನಿನ್ನ ಕರ್ತವ್ಯ ಶಿ

ಗಾರ್ಡು ಹೆಚ್ಚಿ ಗೆದ್ದು; “ನನ್ನ್ನ ಕರ್ತವ್ಯಗಳೇನೆಂಬುದನ್ನು ನೀವು ನನಗೆ ಹೇಳಿಕೊಡ ಬೇಕಾಗಿಲ್ಲ” ಎಂದು ಅಬ್ಬರಿಸಿ ಕೈಕಾಲುಗಳನ್ನು ಬೀಸುತ್ತ ಹಾರಾಡಿದ. ಸರಿಯಾಗಿ 5.30 ಗಂಟಿಯಾಯಿತು. ' ಎಂಜಿನು ಸಿಳ್ಳುಹಾಕಿ ರೈಲಿನ ಚಕ್ರ ಕದಲಿತು. ಗಾರ್ಡು ಸಿಳ್ಳು ಊದಿ, “ಹೋಗಿ ಹತ್ತಿಕೊಳ್ಳಿ” ಎಂದು ಕೂಗಿ, ಬಣ್ಣದ. ಜಾವುಟಿನನ್ನು ಕೈಯೆತ್ತಿ ಬೀಸಿದೆ. ಗಡಿಬಿಡಿಯಿಂದ ಹೀಗೆ ಬೀಸಿದ ಬಾವುಟ ಕೆಂಪುಬಣ್ಣ ದ್ದು. ಕದಲಿದ್ದ ರೈಲು ನಿಂತಿತು. ಥೈಲು ನಿಂತುಬಿಟ್ಟಿದ್ದನ್ನು ವಿಚಾರಿಸಲು ಎಂಜಿರಿನ ಕಡೆ ಓಡಿದ. ಸಮಯವನ್ನು - ಹುಡುಗರೂ ಕೂಲಿಗಳೂ ಉಪಯೋಗಿಸಿಕೊಂಡು ಲಗ್ಗೇಜೆಲ್ಲನನ್ನೂ ಬಂಡಿಯೊಳಕ್ಕ ತುಂಬಿಬಿಟ್ಟು, ನಮಗೆ ಕಾದಿರಿಸಲಾಗಿದ್ದ ಬಂಡಿಯಲ್ಲಿ ಬಂದು ಸದ್ದಿಲ್ಲದೆ ಕುಳಿತುಬಿಟ್ಟರು, ಒಂದೆರಡು ನಿಮಿಷಗಳಾದ ಮೇಲೆ ಗಾರ್ಡು 'ಕಿರುಗಿ ಬಂದು ನೋಡಿದಾಗ ಆನಿ ಕಕ್ಳಾಬಿಕ್ಕಿಯಾಯಿತ್ಕು.ಲಗ್ಗೇಜೂ ಇಲ್ಲ, ನಾವೂ ಇಲ್ಲ, ಜೋರಾಗಿ ಬೈದು ಹಾರಾಡುತಿ ದ್ದ. ಇದೆಲ್ಲವನ್ನೂ ಕಿಟಿಕಿಯ ಮೂಲಕ

= wo

ನೋಡುತ್ತಿದ್ದ ಹುಡುಗರು ಎಂದು ರ್ರೀೀದ್ದಾರೆಮಾಡಿದರು, ಗಾರ್ಡು ಓಡಿ

ನಾ ದಾ ಮಠ ಮನ ದಾವಾ ಣಾ

*ಮಾತ ಮೂದಲಿಸುವ ಮೆಹಾರೆಣ್ಕಸರೇಣಿಸ ಗಿ ಬಂದು “ನಿಮ್ಮಿಂದಲೇ ಇಷ್ಟೋ ಆದದ್ದು. ನೀವು ವಿದ್ಯಾರ್ಥಿಗಳೇ ಅಲ್ಲ. ಮರ್ಯಾದೆ ಗೆಟ್ಟಿ ಕತ್ತೆಗಳು!” ಎಂದು ಕೂಗಾಡಿ ಹೆಸಿರು ಜಾವುಳವನ್ನು ಹಿಡಿಜೆತ್ತಿದ. ಫೈಲು ಹೊರಟಿತು. ಒಂದೊಂದು ಸ್ಟೇಷನಿನೆಲ್ಲಿ ಕೈಲು ಥಿಂತಾಗಲೂ ಗಾರ್ಡು ನಮ್ಮ ಬಂಡಿಯ ಬಳಿ ಬಂದು ತಿಂದುಬಿಡುನಂತೆ ನಮ್ಮನ್ನು ನೋಡಿ, ಅರ್ಥವಿಫದೆ ಕೂಗಾಡುತ್ತಿದ್ದ.

ಗೊಂದಲದಲ್ಲಿ ನಮಗಾರಿಗೂ ಕಾರ್ಯದರ್ಶಿಯ ಜ್ಞಾಪಕನೇ ಬರಲಿಲ್ಲ.

ಸನ ರ್ನ ಸೊಟ್ರಿಲ್‌ ಫಿಲ್ವಾಣದಿಂದ ಕೈಲು ಚಲಿಸಿ

ಶ್ರ ಗಿ ಪೆರಂಬೂರನ್ನು ಸೇರಿದಾಗ ಶೈಸಿ ಪಕ್ಟದವ Y $39 ನಿ ಇನ್ನು ಕೇಳಿದಳು; *ವೇಂಬುಲಿ ಎಲ್ಲಿ? ಹೆತ್ತು ರೂಸಾಯಿಗೆ ಚಿಲ್ಲಕೆ ಬೇಕೆಂದು

ಕೊಟ್ಟದ್ದೆ.? *ವೇಂಬುಲಿ? ವೇಂಬುಲಿ?” ಎಂದು ಎಲ್ಲರೂ ಎಲ್ಲರನ್ನೂ ಕೇಳಿದರು. ವೇಂಬುಲಿಯೇ ವಿದ್ಯಾರ್ಥಿ ಕಾರ್ಯದರ್ಶಿ. ನನಗೂ ಗಾಬರಿಯಾಯಿತು. ಕಂದಯ್ಯ, “ಹೆಣ, ಟಕೀಟು, ಪೆತ್ರನ್ಯವಹಾರವನ್ನು ನನ್ನ ಬಳಿ ಕೊಟ್ಟಿದ್ದಾನೆ. ಬೆಳಗ್ಗೆ ಮನೆಗೆ

ಯದಿ ಮಾಯೆಯು

`ಹಾತಾನಾಾರ್ಮಾ್‌್‌ ಬಂದಿದ್ದ. ನೆರಗೆ ಸ್ವಲ್ಪ ತರಾತುರಿ ಕೆಲಸ

ರ್‌ ವಿದೆ ಮುಖ್ಯವಾದ ಸಾಮಾನುಗಳೆರಡು ರೆಡಿ ಆಗಬೇಕಾಗಿದೆ. ಅವನ್ನು ನೋಡಿಕೊಂಡು ಬಂಡುಬಿಡುತ್ತೀನೆ. ಹೊತ್ತಾದರೂ ಕಾಯಬೇಡಿ, ಹೇಗೋ ಬಂದುಬಿಡುತ್ತೇನೆ. ನನ್ನ ಹಾಸುಗೆ ಟ್ರಂಕುಗಳನ್ನು ಶಿಂಗನೊಂದಿಗೆ ಕಳುಹಿಸಿಬಿಡುತ್ತೇನೆ. ನಾನು ಬರುವುದು ಹೊತ್ತಾದಕಿ ಲಗ್ಗೇಜು ತೂಕ ಮಾಡಿಸುವೆ ಕೆಲಸವನ್ನೂ ಅವನಿಗೆ ಒಪ್ಪಿಸಿದ್ದೇನೆ' ಎಂದು ಹೇಳಿದ.” «ಅದೇನು ಎರಡು ಸಾಮಾನು ಗಳು?” ಎಂದದ್ದಕ್ಕೆ *ನೋಡುವಿರಂತೆ ಎಂದು ನಕ್ತು ಹೊರಟುಹೋದ; ಇದು ವರೆಗೂ ಅವನ ಚ್ಞ್ಯಾಸಕ ನನಗೂ ಬರಲಿಲ್ಲ” ಎಂದರು. ಮುಂದಿನ ಸ್ಟೇಷನ್ನಿನಲ್ಲಿ ಕಾಣಿಸಿಕೊಳ್ಳುತ್ತಾನೆಯೋ ಏನೋ ಎಂಬ ನಿರೀಕ್ಷೆಯಲ್ಲಿ ಕುಳಿತೆವ್ರೆ.

ಅರಕೋಣದಲ್ಲಿ ಕೈಲು ಫಿಂತಿತು. ಕಿಟಿಕಿಯಲ್ಲಿ ಇಣುಕಿ ನೋಡಿದೆವು. ಹೊರಲಾರಡೆ ಎರಡು ಭಾರವಾದ ಡಬ್ಬಗಳನ್ನು ಹೆಗಲಮೇಲೆ ಹೊತ್ತುಕೊಂಡು ಓಡಿಬರುತ್ತಿದ್ದ ವೇಂಬುಲಿ, ಹುಡುಗೆರು ಹೋಗಿ ಸಹಾಯೆಮಾಡಿದರು. “ಏನಯ್ಯ, ವೇಂಬುಲಿ, ಹೀಗೆ ಮಾಡಿಬಿಟ್ಟಿಯಲ್ಲ 1? ಎಂಡೆ. “ಇಲ್ಲ ಸರ್‌, ಅಫ್ಸಟಿ ತುಪ್ಪ, ಮಾವಡು ಮಾಡುವಿ EES ಸ್‌ ಇನ್ನೇನು ಹೊರಟಿತು ಎನ್ನು ಬಳ್ಳಿ ಬಂ ನೆಯ ಬಂಡಿಯನ್ನು ಹಕ್ಕಿಬಿಲ್ಚ, ಮನ್ನಿಸಬೇ »” ಎಂದೆ. ವೇಂಬುಲಿಯ ಹುಟ್ಟೂರು ಧಾರಾಸ್ರರಣೆ ಬಳಿಯ ಒಂದು ಗ್ರಾಮ; ತೆಲೆೆಲಾಂತರ ಗಳಿಂದ ವ್ಯಾಪಾರ ಮಾಡುತ್ತಿರುವ ಮನೆತನದಲ್ಲಿ ಹುಟ್ಟ ದವನು, ಅಷೆಟ ತು

ಠಯಾರಾಗುವುದು ಇವನ ಮನೆಯೊಂದರಲ್ಲಿಯೇ ಎಂದು ಇವನೆ ನಂಬಿಕೆ, ಇವನ

6೪ ಹಸುರು ಹೊನ್ನು

ಗ್ರಾಮಕ್ಕೆ ಆರು ಮೈಲಿ ದೂರದಲ್ಲಿ ಒಂಟ ಯಾಗಿ .ಒಂದು ಮಾವಿನಮರ ಬೆಳೆಯು: ಕ್ರಿದೆಯಂತೆ, ಅದರ ಕಾಯನ್ಸೇ ಉಸ್ಪಿನ ಕಾಯಿಗೆ ಉಪೆಯೋಗಿಸಬೇಕಂತೆ ; ಅವನ. ಸ್ವಂತ ತೋಟದಲ್ಲಿ ಸ್ವಂತ ಕೈಯಿಂದ ನೀರು ಹಾಯಿಸಿ ಬೆಳೆದ ಬೆಳ್ಳುಳ್ಳಿಯನ್ನೇ ಒಗ್ಗರಣೆ. . `ಹಾಕಬೇಕಂತೆ; ಅವನೇ ಬೆಳೆದು ತನ್ನ ಗಾಣ . ದಲ್ಲಿಯೇ ಹಿಂಡಿದ ಎಳ್ಳೆಣ್ಣೆ ಯನ್ನೇ ಸುರಿಯ ಬೇಕಂತೆ. “ಸವಿದರೆ ಮಾವೆಡುನನ್ನು ಸವಿಯಬೇಕು” ಎಂದು ದೊಡ ದಾಗಿ

ಎಸಿಪಿ ಬೊಟಗೆ ಹಾಕಿದ. ಹದಿನೈದು ದಿನಗಳ | ನೂ ಹಿಂದೆಯೇ ಮನೆಗೆ ಬರೆದಿದ್ದನಂತೆ; ತುಪ್ಪ | ಮಾವಡುಗಳು ಕೈಸೇರುವುದಕ್ಕೆ ಸ್ವಲ್ಪ ತಡ

ವಾಯಿತು.

ಮರುದಿನ ಬೆಳಗ್ಗೆ 11 ಗಂಟಿಗೆ ಚಾಲಕುಡಿಯನ್ನು ಸೇರಿದೆವು. ನಿಯತವಾಗಿದ್ದ ಕಾಲಕ್ಕೆ ಸರಿಯಾಗಿ ತಂದು ಸೇರಿಸಿದ ಅಪೂರ್ವ ಸಂದರ್ಭದಲ್ಲಿ ರೈಲಿಗೆ ಕೃತಜ್ಞತೆ ಯನ್ನೂ ಧನ್ಯವಾದವನ್ನೂ ಹೇಳಲು ವೇಂಬುಲಿ ಎಂಜಿನ್‌ ಡ್ರೈವರ ಬಳಿಗೆ ಹೋದ. ಏತನ್ಮಧ್ಯೆ ಹಳೆಯ ಗಾರ್ಡು ಹೋಗಿ ಹೊಸೆ ಗಾರ್ಡು ಬಂದಿದ್ದ. ಸಾಧಾರಣವಾಗಿ ಮೂರು ನಿಮಿಷ ನಿಲ್ಲಬೇಕಾಗಿದ್ದ ಕೈಲನ್ನು' ನಾವು ಲಗ್ಗೇಜು ಇಳಿಸಿಕೊಳ್ಳುವವರೆಗೂ ನಿಲ್ಲಿಸಿದ್ದ. ಅವನ ಸಹೆನೆಗೆ ವಂದನಾರ್ಪಣೆ ಮಾಡಿದಾಗ ನಸುನಕ್ಕು “ನಾನೂ ನಿನ್ನು ಕಾಲೇಜಿನಿಂದಲೇ ಬಾಟನಿ ಓದಿ ತೇರ್ಗಡೆಯಾದ. ದಿನಂಗತ ಪ್ರೊ. ಫೈಸನ್‌ ಅವರ ಶಿಷ್ಯ. ನಿಮ್ಮಂತೆಯೇ ನಾನೂ ತೆರನಾದ ಎಕ್ಸ್‌ಕರ್ಷನ್‌ಗಳಿಗೆ ಹೋಗಿ : ಬಂದನನು, ಪ್ರವಾಸ ಕಾರ್ಯದರ್ಶಿಯಾಗಿಯೂ ಇದ್ದವನು. ನಿಮ್ಮ ಕಷ್ಟಗಳು ನನಗೆ ಗೊತ್ತು” ಎಂದು, ಕೈಲು ಹೊರಟಾಗ “ಒಂದು ಸಾವಿರೆ ಗಿಡಗಳನ್ನು ಸಂಗ್ರಹಿಸಿ ಕೊಂಡು ಬನ್ನಿ? ಎಂದು ಹುಡುಗರನ್ನು ಹುರಿದುಂಬಿಸಿದ. |

ಲಗ್ಗೇಜು ಲಾಗ

ಅದೃಷ್ಟದ ಕಿರುನಗೆ ನನ್ನೆಡೆಗೆ ಸುಳಿಯಿತೆಂದು ಹಿಂದಿನ ದಿನದ ಕಹಿಗಳನ್ನು ಮರೆಯುವುದರಲ್ಲಿದ್ದೆವು, ಇಲ್ಲಿಂದ ಮುಂದಕ್ಕೆ 30 ಮೈಲಿ ಬಸ್ಸಿನಲ್ಲಿ ಪ್ರಯಾಣಮಾಡಿ ಪೊರಿಂಗಲ್‌ಕುತ್ತನ್ಹು ಸೇರಬೇಕಾಗಿದ್ದಿತು. ಮೊದಲೇ ನಿಗದಿಯಾಗಿದ್ದ ಬಸ್ಸು ಕಾದು ನಿಂತಿದ್ದಿತು. ನಿಲ್ದಾಣದಿಂದ ಲಗ್ಗೇಜು ಸಾಗಿಸುತ್ತಿ ದಸ್ಜಗ ಸ್ಟೇಷನ್‌ ಅಧಿಕಾರಿಗೆ ಏನೋ ಸಂದೇಹ ತೋರಿತು. “ಸಾಮಾನುಗಳಿಗೆ ಇನ್ನೊಂದು ರಸೀದಿ ಇಜಿಯೆ?” . ಎಂದ, ರಸೀದಿಯನ್ನು ತೋರಿಸುವುದಕೊಳಗೆ ಲಗ್ಗೇಜು ರಾಶಿಯನ್ನು ನೋಡಿ

ಹಾವ (ಹಾಡ: ಡಾ UTE ಸತೂಷಾಣ,

ಮಾತೆ ಮೂದಲಿಸುವ ಮಹಾರಣ್ಯಸರಣಿ* ೧೫

“ಇನ್ನೊಂದು ಸಲ ತೂಕ ಹಾಕಬೇಕಾಗುತ್ತದೆಯೋ ಏನೋ” ಎಂದು ಗೊಣಗಿ ಕೊಂಡ. ಇಂಗ್ಲಿಷ್‌-ಮಲೆಯಾಳ ಮಿಶ್ರಣ ಭಾಷೆಯಲ್ಲಿ “ಇನ್ನೊಂದು ರಸೀದಿ ಉಂಟಿ ?” ಎಂದ. ವೇಂಬುಲಿ “ಯಾಕೆ ಇನ್ನೊಂದು? ಈಗ ಇರುವುದೇನು ಕಳ್ಳ ರಸೀದಿಯೆ ?” ಎಂದು ದುಡುಕಿದ. ಅಧಿಕಾರಿ ಕನ್ನಡಕದ ಸಂದಿಯ ಮೂಲಕ ವೇಂಬುಲಿಯನ್ನು ಕುತ್ತುವಂತೆ ನೋಡಿ ಮಣಿಪ್ರವಾಳದ ಮಳೆಗರೆದ : “ಸುಳ್ಳರು ಯಾರು ಎಂಬುದು ಕ್ಷಣದಲ್ಲಿಯೇ ಗೊತ್ತಾಗಿಬಿಡುತ್ತದೆ. ರಸೀದಿಯಲ್ಲಿ

22 ಸಾಮಾನುಗಳು ಮಾತ್ರ ನಮೂದಾಗಿನೆ. ಅವಕ್ಕೆ ಮಾತ್ರ ರುಸುಮು ಕಾಣಿಸ ಲಾಗಿದೆ. ನಿಮ್ಮಲ್ಲಿ, ರುವ ಸಾಮಾನುಗಳು 22ರ ನಾಲ್ವರಸ್ಟಿವೆ. ಹೀಗಿರುವುದರಿಂದ ಇನ್ನೊಂದು ರಸೀದಿಯಿದೆಯೆ ಎಂದು ಕೇಳಿದೆ.”

ವೇಂಬುಲಿ: “ಹಾಗಾದರೆ 122 ಎಂಬುದಕ್ಕೆ ಬದಲಾಗಿ 22 ಎಂದು ಬರೆದು ಬಿಟ್ಟರೋ ಏನೋ?”

ಅಧಿಕಾರಿ: “ಹಾಗೆಯೇ ಇರಬಹುದು ಎಂದು ಇಟ್ಟು ಕೊಂಡರೂ, ಇಲ್ಲಿ ಕಾಣಿ ಸಿರುವ ಮೊತ್ತ 22 ಸಾಮಾನುಗಳಿಗೆ ತಗಲುವ ಬೆಲೆ ಮಾತ್ರ!”

ವೇಂಬುಲಿ (ತಪ್ಪು ತಪ್ಪು ಇಂಗ್ಲಿಷಿನಲ್ಲಿ) : “ಸಾಮಾನುಗಳ ಸಂಖ್ಯೆಯ ಮೇಲೆ ಮೊತ್ತವನ್ನು ಲೆಕ್ಟಮಾಡುನ್ರದಿಲ್ಲವಷ್ಟೆ FE

ಅಧಿಕಾರಿ ವೇಂಬುಲಿಯನ್ನು ಕಾಲಿನಿಂದ ತಲೆಯವರೆಗೂ ದಿಟ್ಟಿಸಿ ನೋಡಿ “ಇಲ್ಲ, ತೂಕದ ಮೇಲೆಯೇ. 22 ಸಾಮಾನುಗಳನ್ನುಳಿದು ಮಿಕ್ಕ ಸಾಮಾನುಗಳಿಗೆ ತೂಕವೇ ಇಲ್ಲವೇ ? ಲಗ್ಗೇಜೆಲ್ಲವನ್ನೂ ತಿರುಗಿಯೂ ತೂಕಕ್ಕೆ ಹಾಕಿ” ಎಂದ. ಮಿತಿಮಾರಿದ

೧೬ ಹಸುರು ಹೊನ್ನು

ಆತ್ಮವಿಶ್ವಾಸದಿಂದ ಯಾವ್ರಜೋ ಜ್ಞಾನದಲ್ಲಿ ನೇಂಬುಲಿ * ೯, ಧಾರಾಳವಾಗಿ

ಮಾಡಬಹುದು ! ಅಭ್ಯಂತರವೇ ಇಲ್ಲ!” ಎಂದ. ಸಾವ ರಾಮುಗೆಳನ್ನು ಹಾಕಿ ರುಸುನುನ್ನು ಲಿಕ್ಕಹಾಕೆದಾಗ ಇನ್ನೂ 140 ರೊಪಾಯಿ ಹೆಚ್ಚ ಗೆ ಕೊಡ ಬೇಕಾಗಿ ತಿಳಿದು ಬಂದಿತು. ಅಧ್ಲಿಕಾರಿಯೆ ಸಂದೇಹವೂ ಲೆಕ್ಳಾಜಾರವೂ ಸೆರಿಯಾಗಿದ್ದನ್ನ ವ್ರ. ನಮ್ಮ ಎದೆ ಎಂದು ಹೊಡೆದುಕೊಂಡಿತು. ಮಾತಿಲ್ಲದೆ 140 ರೂಪಾಯಿ ತ್ತು ಲಗ್ಗೇಜನು

ಡಿಸಿಕೊಂಡಬ್ದ್ಹಾಯಿತು. ಮೊಬಲಗಿನ ಭಾರ ಎದೆಯ ಮೇಲೆ ಸೇರಿಕೊಂಡಿತು.

ಹೆಂಡತಿಯ ಕೈನಾಡ ಪ್ರೆೊಂಂಗಲ್‌ಕುತಿ ತ್ತಿನಲ್ಲಿ ನಮ್ಮ ಬಿಡದಿಗಾಗಿ ಎರಡು ಹೊಸದಾಗಿ ಕಬ್ಬಿದ್ದೆ ಆಕ್ಟ

ಸಕದ ನೆಗಳನ್ನು “'ಿರ್ಪಾಟು ಮಾಡಿದ್ದರು. ಡಿಪಾರ್ಬ್‌ಮೆಂಟಿಗೆ ಸೇರಿದೆ ಸಾಮಾನುಗಳೊಡನೆ ನಾವೂ ಹುಡುಗರೂ ಒಂದು ಮನೆಯನ್ನು ಆಕ್ರ ಮಿಸಿಕೊಂಡೆಪ್ಪ. ಅಡುಗೆ ಸಾಮಾನು, ಉಗ್ರಾಣಗಳನ್ನು ಪಕ್ಕದ ಮನೆಗೆ ಸಾಗಿಸಿ "ಹುಡುಗಿಯರನ್ನು ಅಲ್ರಿ ಬಿಟ್ಟೆವು; ಊಟಿ ತಿಂಡಿಗಳ ಏರ್ಸಾಟಿಗೂ ಇದೇ ಮನೆಯನ್ನು ಗೊತ್ತು ಮಾಜಿನೆನ್ಸ. ಹುಡುಗಿಯರಿಗೆ ಏರ್ಪಾಟು ಅಷ್ಟು ರುಚಿಸಲಿಲ್ಲ. ಚ್ಚ ಸಿಯೆ ಮುಂದಾಳ ನಿಶನದಲ್ಲಿ ನಿಯೋಗ ಬಂದರು,

ಡೈಸಿ; “ಸೆರ್‌, ನಾವೂ ನಿಮ್ಮಲ್ಲಿ ಗೇ ಬಂಡುಬಿಡುತ್ತೀವೆ.”

“ಏಕಮ್ಮ 2 ಬೂ ಒಂದೇ ಕಟ ಕೈನಲ್ಲಿ ಕಟ್ಟಿ ಮತಗಳು.

“ಹುಡುಗರನ್ನು ಅಲ್ಲಿಗೆ ಕಳುಹಿಸಿದ, ಇಲ್ಲಿಗೆ ಬರುತ್ತೇನೆ.”

“ಫ್ಯಗಣೇ ಇಬ್ಬರೂ "ಬೇರೆ ಬೇರೆ ಇದಿ ಸೀರಲ್ಲ, ಅದಲು ಬದಲು ಏಕೆ 2

ಅಲ್ಲಿ ಒಂಜೇ "ವಾಸನೆ ಸರ್‌.”

“ಏನ್ನು ವಾಸೆ ಸನೆ | 9೫

“ಕವುಚು ತುಪ್ಪ, ಬೆಳ್ಳುಳ್ಳಿ ನಾತ,”

ಇವು ವೇಂಬುಲಿಯ ಸ್ಪೆಷಲ್‌ಗಳಲ್ಲವೆ? ಅವನಿಗೆ ಕೊಂಚ ಅಸಮಾಧಾನ ವಾಯಿತು. “ಶ್ರ ಹೆಂಗಸರು ಯಾವಾಗಲೂ ಏನನ್ನಾದರೂ ದೂರು ಹೇಳುತ್ತಲೇ ಇರಬೇಕು. ಅಷ್ಟು ವಾಸನೆ ಸಹಿಸಲಾಗದಿದ್ದರೆ, ಮೂಗಿಗೆ ಬಿರಟಿ ಹಾಕಿಕೊಳ್ಳಿ ಎಂದ,

ಈಗ ನಮ್ಮೊಂದಿಗರೆಂದಕೆ 14 ಗಂಡಸರು (ವಿದ್ಯಾರ್ಥಿನರ್ಗ 9, ಅಧ್ಯಾನಕವರ್ಗ 2, ಊಳಿಗವರ್ಗ 2, ಅಡುಗೆಯನ 1), ಐನರು ಮಹಿಳೆಯರು ನ್ನ ಹೆಂಪತಿ, ಸಾಲ್ವ ರು ಹುಡುಗಿಯರು, ಒಂಬಯಾಗಿರಲು ಹೆದರಿಕೊಂಡು ವಾಸನೆಯ ಕಾರಣ

ನ್ನ್ನ ಕೊಟ್ಟ ರಂಬುದನ್ನು ಒಡನೆಯೆ ಮನೆಗಂಡೆ. “ನಿಮಗೆ ಹೆದನಿಳೆಯಾದಕಿ ನಿಮ್ಮ

ರಾತ್ರಿವೇಕೆ "ಮಲಗುವಂತೆ ಅಟಿಂಡರುಗಳನ್ನು ಕಳುಓಸುತ ಕ್ರೇನೆ? ಎಂದೆ. ಸದ್ದಿಲ್ಲ" ಒಸಿ ತೊಂಡು “ತ್ಯಾಂಕ್ಸು ಹೇಳಿದರು. ನನ್ನ ಹೆಂಡತಿಯನ್ನು. ಬೇರೆಯಾಗಿ ಕರಿದು ಸಿಸು ಕೇಳಿದೆ: “ನೀನು ತಾನೆ ಇನರಿಗೆ ಚುಚ್ಚಿ ಕೊಟ್ಟ ದ್ದು?” ಹಿರಿ ಕೊರಲಿನ ಉತ್ತರೆ ; “ಇೌಜೇ ಹೌಜು! ನಿಮಗೆ ಜಿಂಗಸರ "ನಿಜೆಯಹಳ್ಳಿ

RS ಕಾಡು

ಓಮಾತ ಮೂದೆಳಿಸುವ ಮಹಾರಣ್ಮಸರಣಿ* ೧೬

ಒಂದಿಷ್ಟಾದರೂ ಸಹಾನುಭೂತಿಯಿಲ್ಲ!'' ಸರ್ಟಫಿಕೇಟನ್ನು ದಿನಕ್ಕೆ ನೂರು ಸಲವಾದರೂ ಮದುವೆಯಾದಂದಿಠಿಂದ ಕೇಳುತ್ತಿದ್ದೆ ನಾದ್ದರಿಂದ ನಕ್ಕುಕೊಂಡು ಸುಮ್ಮನಾದೆ. ವೈದ್ಯೋಪಜಚಾರ ಮರುದಿನ ಬೆಳಗ್ಗೆ ಎದ್ದಾಗ ಪ್ರಯಾಣದ ಆಯಾಸೆ ಇನ್ನೂ ತೊಲಗಿರಲಿಲ್ಲ. ರಾಮರಾಯ(ಅಡುಗೆಯವ)ನೇನೋ "ನಾಷ್ಟ?ವನ್ನು ಏಳು ಗಂಟಿಗೇ ತಯಾರು ಮಾಡಿಟ್ಟಿದ್ದನಾದರೂ ಅದರ ವಾಸನೆ ಯಾರನ್ನೂ ಆಕರ್ಷಿಸಲಿಲ್ಲ. ಶಿಂಗನಿಗೆ ರಾತ್ರಿ

'ಜ್ವರ ಹಿಡಿದಿತ್ತು ; ಬಲವಾಗಿ ಶೀನುತ್ತಿದ್ದ, ಸಿಂಹೆದಂತೆ ಕೆಮ್ಮುತ್ತಿದ್ದ. ಅವನಿಗೆ

ಮೊದಲು ವೈದ್ಯ ಚಿಕಿತ್ಸೆ ನಡೆಯಬೇಕಾಗಿದ್ದಿತು. ನಮ್ಮಲ್ಲಿದ್ದ ಮಾತ್ರೆಗಳನ್ನೇನೊ |

ಗಜ ಹಸುರು ಹೊನ್ನು

ಕೊಟ್ಟಿವೆ. ಆದರೂ ವೈದ್ಯನೊಬ್ಬ ಬಂದು ಪರೀಕ್ಷೆ ಮಾಡುನ್ರದು ಒಳಿತೆನ್ಸಿ ಸಿತು ನಮ್ಮ. - ಬಿಡದಿಯ ಅರುಹಿನಲ್ಲಿಯೇ ಸರ್ಕಾರಿ ಘಿ ಸೈ ದ್ಯಾಲಯವೊಂದಿತ್ತು. 'ಜಿಳಗ್ಗೆ ಹತ್ತು ಗಂಟಿಗೆ ಮುಂಜೆ ಬಾಗಿಲು ತೆರೆಯುವ ಸಂಪ್ರದಾಯವಿಲ್ಲನೆಂದು ತಿಳಿಯಿತು. “ಬೋ ೯ನ ಮೇಲೆ "ಎಂಟು ಗಂಟಿಯಿಂದ ಹತ್ತರವರೆಗೆ ಎಂದು ಬರೆದಿದೆಯಲ್ಲ? ಎಂದು ವಿಚಾರಿಸಿದೆ ಕ್ಕೆ “ಡಾಕ್ಟ ರು ಬೇರೆ ಊರಿನಿಂದ ಬರಬೇಕು. ನಿಮಗೆ ಅದೃಷ್ಟ ವಿದ್ದರೆ 11 ಗಂಟಿಗೆ ಬರುತ್ತಾರೆ ; ವೈದ್ಯ ರಿಗೆ ಅದೈಸ ೈಷ್ಟವಿದ್ದರೆ ಕಾಂಪೌಂಡರು 12 ಗಂಟಿಗೆ ಬರುತ್ತಾನೆ, ಇವನೂ ಇನ್ನೊಂದು ಊರಿನಿಂದ ನಡೆದು ಬರಬೇಕು ; ಇವರಿಬ್ಬ ರಿಗೂ ಅದೃಷ್ಟ ಕೂಡಿಬಂದಾಗೆ ಕೋಗಿಗಳೇ ಇರರು. ಎಂದಕೆ ಇವೋಗಾಗಿ ಹಾದು "ಕಾದು ಮನಗಳಿಗೆ ತೆರಳಿಬಿಡುತ್ತಾರೆ ಎಂದು ತಿಳಿಯಿತು. ಅಂದು ನಮ್ಮ ಅದೃಷ್ಟ, ಕಾವಲುಗಾರ ಎಂಟು ಗಂಟಿಗೆ ಬಂದು ವೈದ್ಯಾಲಯದ ಬಾಗಿಲು ಶೆಕೆದ. ವೈದ್ಯನ ಆಗಮನನನ್ನು ನಿರೀಕ್ತಿಸುತ್ತ ಅರ್ಧಗಂಟೆಗೊಂದು ಸೆಲ ಹುಡುಗರನ್ನು ಕಳುಹಿಸುತ್ತಿದ್ದೆ. ಹು ಇವರೆ ಗಂಟಿಗೆ ತಕ್ಕಡಿ ಕಣ್ಣಿನ ಕಾಂಪೌಂಡರ್‌ ಜೀವ ಬಂದಿಳಿದ, ಒಂದೂಂದು ಕಣ್ಣಿನಲ್ಲಿಯೂ "ನಮ್ಮಲ್ಲಿ" ಒಬ್ಬೊಬ್ಬನನ್ನು ನೋಡಿ ಮಲೆಯಾಳದಲ್ಲಿ “ಯಾರಿಗೆ ಏನಾಗಿದೆ 9 ಯಾರಿಗೂ "ನೂ ಆಗಿರುವಂತೆ ಕೋರುವ

ದಿಲ್ಲನಲ್ಲಾ 9೫ ಎಂದ. ನಮಗೆ ವಿಸರೀತ ನಗು ಬಂದು “ನಾವೆಲ್ಲರೂ ನೆಟ್ಟಿಗೇ ಇದ್ದೆ ಮೆ. ರೋಗಪೀಡಿತನಾದವನು ನಿನ್ನ ಎದುರಲ್ಲಿಯೇ ಮಲಗಿದ್ದಾನೆ ಫೆ” ಎಂದು ತೋರಿಸಿದೆವು. ಕಾಂಪೌಂಡರು ND ಶಿಂಗನ ಪಕ್ಕದಲ್ಲಿ ಕುಳಿತು "ಯಾವನು ್ರದನ್ಸಾ, ದರೂ ನೋಡಿ ಭಯಗೊಂಡೆಯಾ ?” ಎಂದ. ಶಿಂಗನಿಗೆ ಕೋಪ ಬಂದು "ಹಾಡು, ಸಿ ುಥವನೊಬ್ಬ ಕನಸಿನಲ್ಲಿ ಬಂದಿದ್ದೆ? ಎಂದು ತಮಿಳಿನಲ್ಲಿ

ಗೊಣಗಿದ. ಕಾಂಪೌಂಡರಿಗೆ ಅದು ಅರ್ಥವಾಗಲಿಲ್ಲವಾದ್ದ ರಿಂದ ಮಾತು ಬೆಳೆಯಲಿಲ್ಲ. |

ಶಿಂಗನ ಬೆನ್ನನ್ನು ಮೂಸಿ ನೋಡಿ “ರವೆಯಷ್ಟು ಚಳಿಯಿದೆ, ಪ್ರಾಣಭಯವಿಲ್ಲ” ಎಂದು ಭರವಸೆ ಕೊಟ್ಟ, ಇವನ ಸರೀಕ್ಸಾ ಮನವನ್ನು ಕಂಡು ನನಗೆ ನಗುವೂ ಕೋಪವೂ ಒಟ್ಟ ಗೆ ಬಂದವ. ವೇಂಬುಲಿ “ನಿನು ಸೆರ್‌ ರ್‌, ಜ್ವರ ಕಾಯುತ್ತಿದೆ, ಇವನು ಚಳಿ ಎಂದು ಬೊಗಳುತ್ತಾನೆ ಎಂದ. ರಾಮರಾಯಿಗೆ ಅಲ್ಪಸ್ಪಲ್ಪ ಮಲೆಯಾಳಿ ಗೊತ್ತು ; “ಮಲೆಯಾಳದಲ್ಲಿ ಜ್ವರ ಎನ್ನು ವುದಕ್ಕೆ ಚಳಿ ಎನ್ನುತ್ತಾರೆ” ಎಂದು ಸಮಾಧಾನ ಮಾಡಿದ.

ನಿತನ ಥೈ ಶಿಂಗನ ಅವಾಂತರವನ್ನು ತಡೆಯುವುದು ಕಷ್ಟವಾಯಿತು. ಐದು ನಿಮಿನಕೊ ತಿಂದು ಸಲ ಎದ್ದು ಕುಳಿತು “ನಡೆಯಿರಿ, ಕಾಡಿಗೆ ಜ್‌ ನನಗೇನೂ ಇಲ್ಲ. ಮೆಣಸು ಕಷಾಯ 'ಕುಡಿದಿನಿ ನೆ, ಈಗ ಸರಿಹೋಯಿತು. ನಡೆಯಿರಿ” ಎಂದು ಗರ್ಜಿಸುತ್ತಿ ದ್ದ. ಹನ್ನೊಂದು ಗಂಟಿಗೆ ಥರ್‌ಮಾಮಾಟರ್‌ ಇಟ್ಟು ನೋಡಿದೆವು. ಜ್ವರ ಬಿಟ್ಟಿತ್ತು. ದರೂ ವೈದ್ಯರು ಬಂದು ಒಂದು ಸೆಲ ಪರೀಕ್ಷಿಸಿದ ಡೊರತು ಕದಶುವುದು ಬೇಡ ಎಂದೆ. 11.30ಕ್ಕೆ ವೈದ್ಯರು ಬಂದರೆಂದು ತಿಳಿಯಿತು. ನಾನೇ ಅವರಲ್ಲಿಗೆ ಹೋದೆ. ನನ್ನನ್ನು ತಲೆಯೆತ್ತಿ, ಕೂಡ ನೋಡಲಿಲ್ಲ; ಕಾಗದಗಳಿಗೆ ಸಹಿ ಹಾಕುತ್ತಿ ದ. ಕಾಂಪೌಂಡರನ್ನು ಕರೆದು “ನೋಡು” ವಿಂದ. ನನ್ನ ಕೈಲಿದ್ದ ಸೀಸೆಯನ್ನು ಇವನು

ಪಾ... ಅಡಾ... ಜತಿ... ಒಡ. ಇಡ

ತಡ ಇರ ತ... ಜರ ಸಿ ಇಷಾ... ಡಾ.

"ಮಾತೆ ಮೂದಲಿಸುವ ಮಹಾರಣ್ಯಸರಣಿ* ೧೯

(ಕ ತ್‌ಾ

ಕಿತ್ತುಕೊಂಡ, ವೈದ್ಯನ ಪಕ್ಕದಲ್ಲಿ ಎಂಟು ಗ್ಯಾಲಸ್ಸಿನ ತಗರದ ಡ್ರಮ್ಮಿನ ತುಂಬ ಕೆಂಪುಬಣ್ಣ ನೀರಿತ್ತು. ಕಾಂಪೌಂಡರು ಸೀಸೆಯನ್ನೇ ಅದರೊಳಕ್ಕೆ ಅದ್ದಿ ತುಂಬಿಸಿದ. ಹಾಗೆಯೇ ನನ್ನ ಕೈಗೆ ಕೊಟ್ಟ, ವಿಚಿತ್ರವನ್ನು ಕಂಡು ನನಗೆ ಆಶ್ಚರ್ಯವಾಯಿತು. ಕಾಂಪೌಂಡರಿನ ಸರೀಕ್ಸಾ ಕ್ರಮವನ್ನು ಹಿಂದೆಯೇ ನೋಡಿ ಬೆಚ್ಚಿದ್ದೆ; ಈಗ ಧನ್ವಂತರಿದೇವನ ದರ್ಪನನ್ನೂ ವಿಧಾನ ಕ್ರಮನನ್ನೂ ಕಂಡು ಅತ್ಯಂತ ಬೆರಗಾದೆ. “ರೋಗಿಯ ಪರೀಕ್ಷೆ...” ಎನ್ನುತ್ತಿದ್ದಾಗಲೇ ಧನ್ವಂತರಿಯ ಹುಬ್ಬು ಗಂಟಿಳ್ಳಿತು.

ಹಸುರು ಹೊನ್ನು

೨೦

ಕಾಗದಗಳಲ್ಲಿ ಹುದುಗಿಸಿಕೊಂಡಿದ್ದ ತಲೆಯನ್ನು ಮೇಲೆತ್ತದೆಯೇ “ರೋಗಿಯನ್ನು ಪರೀಶ್ರಿಸುವುದೆಂದರೆ ಏನರ್ಥ ? ಕೋಗಿಗೆ ರೋಗ ಇದ್ದೇ ಇರುತ್ತೆದೆ. ಏನೇನು ತಿಂದು ಹೊಟ್ಟಿ ಕೆಡಿಸಿಕೊಂಡಿದ್ದಾನೆಯೋ |! ಮದ್ದು ಶುಡಿಯಲಿ, "ಖಲ ದೆ. ಗುಣವಾಗದಿದ್ದಕೆ ಮೂರು ದಿನ ಬಿಟ್ಟು ಬನ್ನಿ” ಎಂದು ಆಧಿಕಾರವಾಣಿಯಲ್ಲಿ ಕಿರಚಿದ.

ರೋಗಿಯನ್ನು ಸರೀಕ್ಷೆ ಮಾಡುವುದಕ್ಕೆ ಮೊದಲೇ ಕಾಂಪೌಂಡರು ದೇವ ಯಾರನ್ನೋ ಕಂಡು ಭಯಸಟ್ಟನೆಂದು ಇತ್ಯರ್ಥಮಾಡಿದ ; ಪ್ರಥಮ ದೈವವಾದ ಫೊ ವ್ಸದ್ಯ ಕಾಂಪೌಂಡರನ್ನೂ ಮೀಾರಿಸಿ ರೋಗಿ ಯಾರೆಂಬುದನ್ನು ಫೊಡ ವಿಜಾರಿಸೆದೆ ಹೊಟ್ಟಿ ಕೆಡಿಸಿಕೊಂಡನೆಂದು ತೀರ್ಪುಕೊಟ್ಟ. ನನಗೆ ಏನು ಮಾಡಬೇಕೆಂದು ಹೊಳೆಯದೆ ಕೈಲಿದ್ದ ಸೀಸೆಯನ್ನು ವೈದ್ಯನ ಎದುರಿನಲ್ಲಿಯೇ ಖಾಲಿಮಾಡಿ ಬಿಡದಿಗೆ ' ಬಂದೆ. ಶಿಂಗನಿಗೆ ಇನ್ನೊಂದೆರಡು ಮಾತ್ರೆಗಳನ್ನು ನುಂಗಿಸಿ ಅವನು ಬಿಡದಿಯಲ್ಲಿಯೇ ಉಳಿಯುವಂತೆ ಒಪ್ಪಿಸಿದೆ.

ಡ್ರೈನೇರಿಯ

ಬಿಡದಿಯಿಂದ ಮೂರು ಮೈಲಿ ದೊರದಲ್ಲಿ ಒರುಕುಂಬನ್‌ ಎಂಬ ಕಾಡುಪ್ರದೇಶ ಆರಂಭವಾಗುತ್ತದೆ. ಇದರ ಪಕ್ಕದಲ್ಲಿ ಅಣೆಕಟ್ಟು ಹಾಕಿ ಕೃತಕ ಸರೋವರನೊಂದನ್ನು ನಿರ್ಮಿಸಲಾಗಿದೆ. ಮೊದಲ ಎರಡು ಮೈಲಿಗಳು ಕಾಡುರಸ್ತೆ ಎನ್ಸಿಸಿಕೊಂಡರೂ ಬೆಳೆ ಅಶ್ಟಿಲ್ಲ; ಕುರುಚಲು ಕಾಡು; ವೃಕ್ಷ ಸಂಖ್ಯೆ ಕಡಿಮೆ, ಅಣೆಕಟ್ಟು ಹಾಕುನು ದಕ್ಕೆ ಮುಂಜೆ ಪ್ರದೇಶ ದಟ್ಟಿ ವಾದ ಕಾಡಾಗಿದ್ದಿತು. ಯೋಜನೆ ಕಾರ್ಯರೂಪಕ್ಕೆ ತಿರುಗಿದಾಗ ಕೆಲಸಗಾರರೆ ಅಧಿಕಾರಿಗಳ ವಸೆತಿಗಾಗಿ ಮನೆಗಳನ್ನು ಕಟ್ಟ ಬೇಕಾಗಿ ಬಂತು ; ಕಾಡನ್ನು ನೆಲಸಮ ಮಾಡಿದರು. ಕಟ್ಟಡಗಳಿಗೆ ಚೌಬೀನೆ ಬೇಕಾಯಿತು. ದೊಡ್ಡ ಮರಗಳನ್ನು ಕಡಿದರು. ಮನೆಯಲ್ಲಿ ವಾಸಿಸೆಬಂದನರಿಗೆ ಸೌಜಿ ಬೇಕಾಯಿತು. ಸಣ್ಣ ಪುಟ್ಟ ಮರಗಳನ್ನು ಕೆಡವಿದರು. ಮೇಕೆ, ಆಡು, ಹೆಸುಗಳ ಉಣವಿಗೆ ಹುಲ್ಲೂ ಪೊದರುಗಳೂ ಕೈಗೆ ಸಿಕ್ಕಿದಂತೆ ಒದಗಿದವು. ಬಿಡುವು ಹೊತ್ತಿನಲ್ಲಿ ಬೇಸಾಯ ಮಾಡಬಹುದೆಂದು ಕೆಲವು ಸಾಹೆಸಿಗಳು ನೆಲವನ್ನು ಸಾಗುವಳಿಗಾಗಿ ಅಗೆದು ಸಮ ಮಾಡಿದರು. ಹೀಗಾಗಿ ಐದು ವರ್ಷಗಳೊಳಗೆ 15 ಚದರ ಮೈಲಿ ವಿಸ್ತೀರ್ಣ . ಬೆಂಗಾಡಾಗಿ ಬೀಳುಬಿದ್ದಿತು. ಇಂಥ ವಾರಿಯಲ್ಲಿ ಎರಡು ಮೈಲಿ ದೂರ ನಡೆದ ಬಳಿಕ ಗಿಡಮೆರೆಗಳು ಒತ್ತಿ ಬೆಳೆಯುವ ಪ್ರದೇಶಕ್ಕೆ ಬರುತ್ತೇವೆ. ದೊಡ್ಡ ಮರಗಳ ಮುಖ್ಯ ರೆಂಬೆಗಳ ಮೇಲೆಲ್ಲ ಜಂ ಗಿಡದ ಜಾತಿಯೊಂದು ಹೇರಳವಾಗಿ ಬೆಳೆದು ತೊಗಟಿಯನ್ನು ಜರಿ ಜಾತಿ ಅಸರೂಪವಲ್ಲದಿದ್ದರೂ ಸ್ವಲ್ಪ ವಿಚಿತ್ರವಾದದ್ದು. ಇದಕ್ಕೆ ಎರಡು ಬಗೆಯ ಎಲೆಗಳಿವೆ, ಒಂದನೆಯದು. 'ಕಾಂಡನನ್ನು ಅಲ್ಲ ಕೊಂಡಂತಿರುತ್ತದೆ, ಹೈದಯಾಕಾರ, ಅಂಚು ಸ್ವಲ್ಪ ಮೂಲೆ ಮೂಲೆ, ತೊಟ್ಟಿಲ್ಲ ; ಎರಡನೆಯದು ಗಾತ್ರದಲ್ಲಿ ದೊಡ್ಡದು, ಬಿರಳುಗಳಂತೆ ಸೀಳಾದ ಅಂಚು, ಉದ್ದನೆಯ ತೊಟ್ಟುಗೊಂಡದ್ದು. ಎರಡು ಬಗೆಯ ಎಲೆಗಳೂ ಆಹಾರೋಶ್ರನ್ನ ಕಾರ್ಯದಲ್ಲಿ ಫಾಲುಗೊಳ್ಳು ವ್ರವಾದರೂ ಮೊದಲನೆ ಬಗೆಯ ಎಲೆಗಳು ರೆಂಬೆಯನ್ನು ಕಚ್ಚಿ ಜರಿಗಿಡ

|

[4 TEN

“ಮಾತ ಮೂದಲಿಸುವ ಮಹಾರಣ್ಯಸರಣಿ? ೨೧

ಗ್ಗ ಟ್‌ A iF) J ಟ್ರ

ಸ್ಥಾನಸಲ್ಲಟಿಗೊಳ್ಳ ದಂತೆ ಸ್ಥಿರವಾಗಿ ನಿಂತು ಬೆಳೆಯುವುದಕ್ಕೆ ಆಸಕೆ ಕೊಡುತ್ತವೆ; ಎರಡನೆಯ ಬಗೆ ಮುಖ್ಯವಾಗಿ ಆಹಾರೋತ್ಪನ್ನ ಜೂ) ನತ ನಕಜೀನ ಕಣ (ಸ್ಪೋರು)ಗಳನ್ನು ತಳೆಯುವ ಕಾರ್ಯವನ್ನೂ ನಿರ್ವಹಿಸುತ್ತವೆ. ನಾನ್ರೆ ಪ್ರವಾಸೆ ಹೋದಾಗಲೆಲ್ಲ ಜರಿ. "ನಿಡಗಳನ್ನು ಸಂಗ್ರಹಿಸುವ ಕೆಲಸವನ್ನು

ನನ್ನ ಹೆಂಡತಿಯ ಜವಾಬ್ದಾರಿಗೆ. ಬಿಡುತೆ ಶ್ರೇನೆ. ಗಿಡವನ್ನು ಅವಳು ಸಪ ಪ್ರವಾಸಗಳಲ್ಲಿ ಸೆಂಗ್ರ ಹಿಸಿದ್ದರಿಂದ ಗಿಡನನ್ನು ಒಡನೆಯೆ ಗುರುತು ಹಿಡಿದಳು. ಆದರೆ ನಾವಿದ್ದ ಜಾಗದಿಂದ ಮರವನ್ನು ಸೇರುವುದಕ್ಕೆ ಹತ್ತು ಗಜ ಶೇರಿನಲ್ಲಿ ನಡಿದುಹೋಗಬೇಕಾಗಿತ್ತು, . ಶೇರು ಕಂಡರೆ. ಅವಳಿಗೆ ಆಗದು, ಬಿಳಿಯ ಕ್ಯಾನ್‌ವಾಸ್‌ ಷೊ ಕೊಳೆಯಾಗಿಬಿಡುತ್ತೆ: ಬೆಯೆಂಬ ಕಾರಣ. “ನಾನು ವಾಳೆಯೂರಿನಲ್ಲಿ ಸಂಗ್ರಹಿಸಿದ

೨೨ ಹೆಸುರು ಹೊನ್ನು

ಗಿಡವೂ ಇದೇ ಥ್ರೈನೇರಿಯ (01016, ಪ್ರಧಾನ ಜಾತಿಯ ಹೆಸರು) ಅಲ್ಲವೆ?” ಬಂದಳು.

ಹೌದು.”

“ಹಾಗಿದ್ದರೆ ಅದೇ ಗಿಡವನ್ನು ತಿರುಗಿಯೂ ಏಕೆ ಸಂಗ್ರಹಿಸಬೇಕು !”

“ಯಾವ ಯಾವ ಪ್ರದೇಶಗಳಲ್ಲಿ ಶ್ರೈನೇರಿಯ ಬೆಳೆಯುತ್ತದೆ, ಬೇರೆ ಬೇರೆ ಪ್ರದೇಶ

ಗಳ ಶ್ರೈನೇರಿಯ ಗಿಡದಲ್ಲಿ ಸೂಕ್ಷ್ಮ ವ್ಯತ್ಯಾಸಗಳಿರುತ್ತನೆಯೆ, ಇಲ್ಲವೆ, ಎಂಬುದನ್ನು

ಸಿಶ್ಚಯಮಾಡುವುದಕ್ಕೆ ಒಂದೊಂದು ಪ್ರದೇಶದಿಂದಲೂ ಸಂಗ್ರಹ ಮಾಡಬೇಕಲ್ಲವೆ ?” “ಸೆರಿ, ಹಾಗಾದರೆ ಮರ ಹೆತ್ತಬೇಕಲ್ಲ !”

LS ep ರರ 7” ಕಾ

ಕೆ 4: A

1

“ಮಾತೆ ಮೂದಲಿಸುವೆ ಮಹಾರಣ್ಯಸರೆಣಿ? ೨.

«ಹೌದು, ಆದರೆ ಜೋಟಗೆ ಎಟುಕುವಂತಿದೆ. ಹೋಗಿ ನೋಡು.”

ಅವಳಿಗೆ ಕೆಸರು ತುಳಿಯಲೂ ಇಷ್ಟ ವಿಲ್ಲ, ನನ್ನ ಮಾತನ್ನು ಮಿಸಾರಲೂ ಇನ್ವನಿಲ್ಲ. ದೋಟಯೆನ್ನು ಬೀಸುತ್ತ ತೇವದ ನೆಲವನ್ನು ತುಳಿದು ಹೋಗಿ ದೋಖಿಯನ್ನು ರೆಂಬೆ ಯೊಂದರಲ್ಲಿ ಸಿಕ್ಕಿಸಿ ಜಗ್ಗಿ ಸಿದಾಗ ಕೈಜಾಂ ದೋಟಿ ಮರದ್ದೇಯೆೇ ಸಿಕ್ಕಿಕೊಂಡಿತು; ಇವಳು ಕಾಲುಜಾ ಕೆಸರಿನಲ್ಲಿ ಬಿದ್ದಳು, ಬಟ್ಟಿ ಯೆಬ್ಲ ಸುದ್ದೆ ಮಃ ಣ್ಲಾಯಿತು. ಜೋಟಿಯನ್ನು ಅಲ್ಲಿಯೇ ಬಿಟ್ಟು ಬಂದು “ನಿನಗೆ ಹೆಂಗಸರ ವಿಷಯದಲ್ಲಿ ಎಳ್ಳಪ್ಟೂ ಕನಿಕರವಿಲ್ಲ!” ಎಂದು ಕೆಸರನ್ಸು ಒರೆಸಿಕೊಳ್ಳುತ್ತ ವಿಂತಳಾ. ಆಟಿಂಡರು ಹೋಗಿ ಡೋಟಯನ ಗ್ಗ ಬಿಡಿಸಿಕೊಂಡು ಗೂ ಒಂದೆರಡು ಗುತ್ತಿಗಳನ್ನೊ ತೆಗೆದುಕೊಂಡು ಬಂದು ಕೆ. ಟ್ಟ ಕೋಕ ಅವಳು ಬರೆದ ವಾಖತೆ ಹೀಗಿದೆ: “ನೆಂ. 2674. ಡ್ರೈನೇ ರಿಯ. ಇಂಂಗಲ್‌ಕುತಿ ತ್ರಿನಿಂದ ಒರುಕುಂಬನ್‌ ಮಾರ್ಗದಲ್ಲಿ ಮೂರನೆಯ ಮೈಲಿಕಲ್ಲಿನ ಬೆಳೆಯುತ್ತಿದ್ದ ಒಂಜಮೆರವೊಂದರ ಕೊಗಟಿಯ ಮೇಲೆ ಬೆಳೆದಿತ್ತು. ನಾನು ದೋಟಯಿಂದ ಕೆಡವಿ ಸಂಗ್ರಹಿಸಿದ್ದು. ಅಟಿಂಡರು ದೊರೆ ಕಣ್ಣು ವನ ಸಹಾಯದಿಂದ ದೊರಕಿದ್ದು. ಸ್ವಾಮಿಯ ಸಹಾಯ ನಿನೇನೂ ಒದಗೆಲಿಲ್ಲ.”

ಮಾ

ಜಾಯಿಕಾ ಇಯಿ._ಜಾಪತ್ತೆ.

ಇನ್ನೊಂದು ಅರ್ಧ re ಕಾಡಿನ ಒಳಗನ್ನು ಹೊಕ್ಳೆವೆ. 40.50 ಆಡಿ ಎತ್ತರದ ಮರಗಳ ದಟ್ಟ ವಾದ ಪ್ರದೇಶ. ನೆಲದ ಜೌಗೂ ವಾತಾವರಣದ ಶೇವವೂ 'ಗಂಧ ಮಿಳಿತವಾಗಿ ಬರವಿದ್ದವು ಎಲೆ ಕೊಡೆಗಳು ಸೊರ್ಯಕಿರಣಗಳನ್ನು ತಡೆದಿದ್ದರಂದ ಕಾಡಿನ ಒಳಗೆ ಮಬ್ಬು "`ಅವಂಸಿತ್ತು. ನೆಲದ ಮೇಲೆ ಒಂದು ಬಗೆಯ ರಂದು ಒಡೆದು ಹರಡಿದ್ದವು. ಸೊರಹೊದಕೆ ದನ್ಪ. ಬಿರುಕಿನಲ್ಲಿ ಬೆರಳಿಟು ಸಿ ಹೊದಿಕೆಯನ್ನು ಒಡೆ ದಾಗ ಜಾಪತ್ರೆ ವಾಸನೆ ಬಣ್ಣ ರೊಪಗೆಳನ್ನು ತಳೆದ 2 ಹೆರುಕಲು: ಪೊರೆ, ಪೊರೆಯೊಳಗಡೆ ಜಾಯಿಕ ಹಾಜಿ ಬೀಜ.” ಆದರೆ ಸಾಧಾರಣ ಜಾಯಿಕಾಯಿಗಿಂತ ನಾಲ್ಕೈದ ರಷ್ಟು ಹಿ೦ಯ ಗಾತ್ರ. ಮರವೂ ಜಾಯಿಕಾಯಿಯ ಪ್ರಧಾನ ಜಾಕಿಯನ್ನು ಸೇರಿದ್ದೇ: ; ಆದರೆ ಒಳಜಾತಿ ಬೇಕೆ. ನಿಜವಾದ ಜಾಯಿಕಾಯಿನ ಹೆಸರು ಮಿರಿಸ್ಸಿ ಫ್ರಾಕ್ರೆನ್ಸ್‌ (Myristica Fragrans), ಈಗೆ ನಮಗೆ ದೊರೆತದ್ದು ಮಸ ಮಲಬಾರಿಕ (Myristica Malabarica) ; ಮಿರಿಸ್ಟಿ ಫ್ರಾಗ್ರಿನ್ಸ್‌ನೆ ನೆ ನಸ ರ್ಗಿಕ ತೌರು ಮೆಲಾಕ ದ್ವೀಪಗಳು. 12ನೆಯ ಶತಮಾನದ ವೇಳೆಗಾಗಲೆ? ಪಶ್ಚಿ ಖಂಡದಲ್ಲಿ ಇದು ಪ್ರಚುರವಾಗಿತ್ತು. ಕ್ರಿ.ಶ. 1512ರಲ್ಲಿ ಮಲಾಕ ದಿ ್ರೀಪಗಳು ಸ್ಟೆ ಫ್ರೊ ರ್ಜು ಗೀಸರ ಕ್ಲೈನಶವಾದಾಗ, ಜಾಯಿಕಾಯಿ ವ್ಯಾಪಾರದ ಸರ್ನಸ್ಥ ಸ್ವವೂ ಇರರಸೆ ಸೊತ್ತಾಯಿತು. ಇದೇ ದ್ವೀಸಗಳನ್ನು ಡಚ್ಚ ರು ಗೆದ್ದು ವ್ಯಾಪಾರದ ಸೊತ್ತ ತ್ರನ್ನು ಕಸಿದುಕೊಂಡರು. ಸ್ವಲ್ಪ ಕಾಲಾನಂತರ ಫೆ | ಂಚರೂ ಬ್ರಸಿಸೂ ಗಿಡದ ಬೀಜಗಳನ್ನು ಕಳ್ಳ ಸಾಗಾ ಣಿಕೆಯ ಮೂಲಕ ತಮ್ಮ ಅಧೀನದಲ್ಲಿದ್ದ ಉಷ್ಣವಲಯ ಪ್ರದೇಶಗಳಿಗೆ "ವಾಸ ಹಾಕಿ ಅಲ್ಲಿ ಬೆಳೆದು ವ್ಯಾಪಾರ ಸ್ನ ಕೈಸ್ಟತೆಯನ್ನು ಮುರಿದರು. ಭಾರತಕ್ಕೆ ಜಾಯಿಕಾಯಿಯೂ

ಹೆಸುರು ಹೊನ್ನು

ಜಾಪತ್ರಿಯೂ ಇಂದಿಗೊ ಅಮದಾ ಗುವ ವಸ್ತುಗಳಲ್ಲಿ ಒಂದು. 1950 ರಲ್ಲಿ ಅರ್ಧಾಣೆಗೊಂದು ಕಾಯಿ ಸಿಕ್ಕುತ್ತಿದ್ದದ್ದು ಈಗ ರೂಪಾಯಿ ಗೊಂದರಂತೆ ಕ್ರಯಗೊಂಡಿದೆ. ಕೆಲವು ವರ್ಷಗಳ ಹಿಂದೆ ತಿರುನೆಟ್ಟೀಲಿ ಜಿಲ್ಲೆಯ ಕುತ್ತಾಲದ ಕಾಡುಗಳಲ್ಲಿ ಮರವನ್ನು ಬೆಳೆಸುವ ಸನ್ನಾಹ - ನೆಡೆಯಿತು. ಅಷ್ಟು ಯಶ ಯಾಗಲಿಲ್ಲ. ಬೇಕೆ ಎಡೆಗಳಲ್ಲಿ ಬೆಳೆಸಿ ನೋಡಬಹುದಾದರೂ ಸರ್ಕಾರದ ಗಮನ ಅತ್ತ ಹೆರಿದಿಲ್ಲ. ಜಾಯಿಕಳೆಯಿ-ಜಾಪತ್ರೆ ಪರಿಮಳದ್ರನ್ಯು ವಸ್ತುಗಳು ಮಾತ್ರ ನಲ್ಲ, ವೈದ್ಯಕೀಯ ಉಪಯೋಗ ವನ್ನು ಹೊಂದಿವೆ, ಇತರ ಉಸ ಯೋಗಗಳೂ ಇವೆ. ನಾವು ಅಂಗಡಿ ಗಳಲ್ಲಿ ಕೊಳ್ಳುವ ವಸ್ತು ಜಾಯಿ "ಕಾಯಿ ಅಲ್ಲ, ಅದು ಜಾಯಿ ಕಾಯಿಯ ಬೀಜ; ಅಂತೆಯೇ ಜಾ್‌ಪತ್ರೆ' ಎಲೆಯಲ್ಲ, ಬೀಜವನ್ನು ಸುತ್ತುವರೆದು ಬೆಳೆದಿರುವ ಏರಿಲ್‌ ಎಂಬ ಪೊರೆ. ಬೀಜದಿಂದ ಒಂದು ಬಗೆಯ ಎಣ್ಣೆಯನ್ನು ಹಿಂಡುತ್ತಾರೆ. ವೈದ್ಯಕೀಯ ಚಿಕಿತ್ಸೆಯಲ್ಲಿ ಇದಕ್ಕೆ ಅನೇಕ ಉಸಯೋಗಗಳಿನೆ. ಒಂದು ಬಗೆಯ ತುಸಪ್ಪವನ್ನೂ ಬೀಜದಿಂದಲೇ ಇಳಿಸುತ್ತಾರೆ; ಇದು ಮೋಂಬತ್ತಿ ಗಳ ತಯಾರಿಕೆಯಲ್ಲಿ ಸೇರಿಕೆಯಾಗು ತ್ತದೆ. ಜಾಯಿ*ಕಾಯಿ?ನ ಮಸಾಲೆ ಸ್ಸ ಉಪಯೋಗವೇನೋ ಬಹಳ ಕಾಲ ದಿಂದಲೂ ನಡೆದುಬಂದಿರುವುದೇ ಆದರೂ, ಅದು ನಮ್ಮ ಮನಸ್ಸು ಬುದ್ದಿಗಳನ್ನು ಸಂಣಾನಗೊಳಿಸುವುದೆಂಬ ಸೂಕ್ಷ್ಮ ಈಚೀಚಿನವರೆಗೂ ಗೊತ್ತಿರಲಿಲ್ಲ. ಭಾವೋದ್ರೇಕ ಗೊಂಡ ಬುದ್ಧಿ ಮನಸ್ಸುಗಳಿಗೆ ನೆಮ್ಮದಿ ತರುವ ಸತ್ವವೊಂದು ಇದರಲ್ಲಿ ಇದೆಯಂತೆ ;

~

~~ Ne kd ಪಗ eldnediug oi dcddes Seu mds Samana ಮಾ memes eae me ee

NL

*ಮಾತ ಮೂದಲಿಸುವ ಮಹಾರೆಣ್ಯಸರಣಿ? ೨೫

, ಆದರೂ ಅಧಿಕ' ಸೇವನೆಯಿಂದ ನರದೌರ್ಬಲ್ಯ ಪ್ರಾಪ್ತವಾಗುತ್ತದೆಯಂತೆ. ಬೈರಾಗಿ

ಗಳಿಗೆ ಇದರ ಅನುಭವವಿದ್ದಿರಬೇಕು ; ಅವರ ಜೋಳಿಗೆಯಲ್ಲಿ” ಇದು ಯಾವಾಗಲೂ ಕೈಗೆ ಸಿಕ್ಕುವಂಥ ಸರಕು. ತಮಿಳುನಾಡಿನ ಮಹಾಕವಿ ಸುಬ್ರ ಬ್ರಹ್ಮೆಣ್ಯ ಭಾರತಿಯವರೂ ಇದರ ಅಮಲಿನಲ್ಲಿ ಆಗಾಗ ಕವಿಗನಸು ಕಾಣುತ್ತಿದ್ದರೆಂದು ಅವರ ಚರಿತ್ರಕಾರ "ವರಾ, ತಿಳಿಸಿದ್ದಾರೆ. ಮಿರಿಸ್ಟಿಕೆ. ಮಲಬಾರಿಕ ಎಂಬ ನಾಮದ್ವ ಯದ ಎರಡನೆಯ ಭಾಗದಲ್ಲಿ ಸೂಚಿತ ವಾಗಿರುವಂಸೆ, ಮಲಬಾರು ಕೇರಳಗಳಲ್ಲಿ ಮರೆ ಹೇರಳವಾಗಿ ಬೆಳೆಯುತ್ತ ಡೆ; ಮೈಸೂರು.ಮುಂಬಯಿ ಪಶ್ಚಿ ಶ್ರಿಮಘಟ್ಟ ಗಳಲ್ಲಿಯೂ ಕೆಲವೆಡೆಗಳಲ್ಲಿ ಸಾಕಷ್ಟು ಬೆಳೆಯು ತ್ರ ಡೆ. ಚೌಬೀನೆ ಅಸ್ಟೊಂದು ಬಾಳಿಕೆ "` ಬರುವಂಥದಲ್ಲ ; ಭಾಂಗಿ ನೈಗೆಗಳನ್ನೂ ನ್ಟ ಪೆಠಾರಿಗಳನ್ನೂ ಮಾಡುವುದಕ್ಕೆ ಉಪಯೋಗವಾಗುತ್ತದೆ. ಇದರ ಬೀಜವನ್ನೂ ಬೀಜದ ಪೊರೆಯನ್ನೂ ಜಾಯಿಕಾಯಿ ಜಾಸತ್ರೆಗಳಿಗೆ ಬದಲಾಗಿ ಹಾರ 1202) ಸಾಧ್ಯವೆ ಎಂಬುದನ್ನು ಪರಿಶೋಧನೆಯಿಂದ ನಿರ್ಣಯಿಸುವುದು ಅಗತ್ಯವಾಗಿದೆ. ಅರಣ್ಯಾಧಿಕಾರಿಗಳು ಎಚ್ಛೆ ತ್ತುಕೊಳ್ಳ ಬೇಕು, ಆಸಕ್ತಿ ವಹಿಸಬೇಕು. ಜನಸಾಮಾನ್ಯರ ದೃಷ್ಟಿಯಲ್ಲಿ ಉಪಯೋಗನಲ್ಲದ ಕಾಡು ಮರಗಿಡಗಳು ವೆ ವೈಜ್ಞಾ ನಿಕ ಶಾಖೆಗೆ ಸೇರುವೆ ವಮ ಹೇಳಿಕೊಳ್ಳುವ ಅರಣ್ಯಾಧಿಕಾರಿಗಳ ದೃಷ್ಟಿ ಯಲ್ಲಿಯೂ "ಉಪಯೋಗವಿಲ್ಲದ ಕಾಡು ಮರಗಿಡಗಳ ಆಗಿ ಉಳಿದಿವೆಯಲ್ಲ ಎಂದು ನನಗೆ ಅನೇಕ ಸಲ ಬೇಸರ ಫಿರುತ್ಸಾಹೆಗಳು ಬಂದಿವೆ. ಮಿರಿಸ್ಟಿಕ ಪ್ರಧಾನ ಜಾತಿಯ ಒಳಜಾತಿಗಳಿಗೆಲ್ಲ ಒಂದು ವೈವಿಧ್ಯ ವಿದೆ.

ವಿದ್ಯಾರ್ಥಿಗಳಿಗೆ ಇದನ್ನು ತಿಳಿಸಬೇಕೆಂದು ನನಗೆ ಅಸೆ. ಆದರೆ ಒಂದು ವಿಧವಾದ ಅಂಜಿಕೆ. ಕೆಲವು ವರ್ಷಗಳ ಹಿಂದೆ ನಡೆದ ಘಟನೆ ಇದು. ಕೊಡಚಾದ್ರಿ ಘಟ್ಟಿ ಗಳಲ್ಲಿ

ಸಸ್ಯಸಂಗ್ರಹೆಣಕಾರ್ಯಕ್ಕಾಗಿ ಹೋಗಿದ್ದೆ. ಅಲ್ಲಿ ಅಮೆರಿಕದಿಂದ ಗಬೇಟಿಗಾಗಿ ನಾಲ್ಕೈದು ಜನ ಬಂದಿದ್ದರು. ಇವರ ಪಂಚಯವಾಯಿತು. ಅವರಲ್ಲೊಬ್ಬ ಆಫ್ರಿಕ ಕಾಡುಗಳಲ್ಲಿ ನೂರಾರು ಸಿಂಹಗಳನ್ನು ಸುಟ್ಟಿದ್ದನೆಂತೆ; ಸುಮಾತ್ರ ಬೋರ್ಟಿ ಯೊ ಕಾಡು ಗಳಲ್ಲಿ ಹುಲಿ, "ಚಿರತೆ, ಕರಡಿಗಳನ್ನು.' ಸುಲ ದ್ದನಂತೆ, ಎನಗೂ ಕಾಳಗ ವಾಡಿದ ನಂತೆ, ನೋಡುವುದಕ್ಕೆ ಪಳಗಿದ ಖೆ ಥೆ ಪುಲ್ಪಾನನೆಂತಿದ್ದ, ಆಜಾನುಬಾಹು, ಕೆಂಪು ತಲೆಗೂದಲು, ಗಡೆ | ಮೀಸೆಗಳು ; ಸ್ವಲ್ಪ ಭಯಂಕರನಾಗಿಯೇ ಕಂಡ, ಆಕಾರೆಕ್ಟೂ ಅನುಭವಕ್ಕೂ ತಕ್ಕ” ಹೆಮ್ಮೆಯ ಮಾತುಕತೆಗಳು, ಗುಂಪಿನಲ್ಲೊಬ್ಬ ಕೆಲವು ಗಿಡಮಕ ಗಳ ಪರಿಚೆಯಮಾಡಿಕೊಳ ಕಿಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ. ಎಲ್ಲರೂ ಒಟ್ಟಿಗೆ ಕಲೆತು ಕಾಡಿನ ಒಳಗನ್ನು" ಹೊಕ್ಕೆವು. ಮರಗಿಡಗಳ ಪರಿಚಯ ಮಾಡಿಕೊಳ್ಳುತ್ತಿ ದ್ದಾ ದ್ಯ ಮಿರಿಸ್ಟಿಕ ಮರವೊಂದನ್ನು ತೋರಿಸಿ, ಅದರೆ ವಿಷಯವನ್ನು ವಿವರಿಸುತ್ತ, ಕೆ ಲಿದ್ದ ಕುಕ್ರಿಯಿಂದ ತೊಗಟೆಯ ಮೇಲೆ ಬಲವಾದ ಕಚ್ಚು ಮಾಡಿದೆ. ಗಾಯದಿಂದ ಇಸ ದ್ರವ ಚಂಗನೆ ಹಾರಿ ಧಾರೆಧಾರೆಯಾಗಿ ಹಂಯಿಕು ; ಹತ್ತು ನಿಮಿಸವಾದರೂ ಹೆರಿ ಯುನ ತೀವ್ರತೆ ಕುಂದದೆ ಚಿಲುಮೆಯಂತೆ ಉಕ್ಕಿಬರುತ್ತಲೇ ಇತ್ತು. ರಕ್ತದ್ದೇ ಬಣ್ಣ, ಅದರಷ್ಟೇ ಗಾಳಿ ತಗುಲಿ ಆರಿದಾಗ ಅದರಂತೆಯೇ ಕಪ್ಪು ಬಣ್ಣ ಫೊಕಕು

ಹೆಸುರು ಹೊನ್ನು

ಗಟ್ಟಿಯಾಗುತ್ತವೆ. ಬೇಟೆಯ ವೀರ ಇದನ್ನು ನೋಡಿ ಕಣ್ಣುಜ್ಜಿ ಜಿ ಕೊಂಡು "ಹಾ' ಎಂದು ಚೀನಿ ಪ್ರಜ್ಞೆ ತಪ್ಪಿದ, ನೆಲಕ್ಕೆ ಶುಸಿದುಬಿದ್ದ. ಹಾಸನದ ಆಸ್ಪತ್ರೆಗೆ ಇನನನ್ನು ಸಾಗಿಸಿ ದರು, ಚತ್ಸೈ ಮಾಡಿದರು... ಎರಡು ದಿನನಾವನೇಶೆ ಪ್ರಶ್ಞೆ, ಬಂದಿತು. . ರಕ್ತವನ್ನೂ ಗಲಿ ಅವನ್ನು ಹೋಲುವ ಯಾನ್ರಥೆ ಕೆಂಪು ಬಣ್ಣದ ದ್ರನನನ್ನಾಗಲಿ ನೋಡಿದಾ ಶವೆಂಗೆ ಅವರು ಎಸ ಸ್ಟೇ ಫೈಕ್ಯಶಾಲಿಗಳಾಗಿದ್ದ ಕೂ -ಸಬಸ ಟ್‌ ನಮ್ಮಲ್ಲಿ ಯೂ ಇಂಥದ್ದು, ಹಃ ತೆರನಾದ * ಅನಾಹುತನಾದಶೆ ಅದರ ಜವಾಬ್ದಾ _ರಿಯನ್ನು ಹೊರಲು ನಾನು ಸಿದ ೈನಾಗಿರಲಿಲ್ಲ ಆದ್ದ ಇಂದ ಬೇರೊಂದು ಸಮಯ ಒದಗಿಬಂದಾಗೆ ನೋಡಿ ಕೊಳ್ಳೊ ಜನೆಂ ದುಕೆೊಂಡೆ. ಮಧ್ಯಾಹ್ನ : ಮೂರು ಗಂಟಿಯಾಯಿತು. ಇನ್ನೂ ಕಾಡಿನ ಅಂಚಿನಲ್ಲಿಯೇ ಓಡಾಡು ತ್ರಿದ್ದೆವ, ನಿಶ ೇಕ್ಷಿಸಿದಷ್ಟು ದೂರನೆನ್ನು ಸೇರಲಾಗಿಲಿಲ್ಲ. ಇಲ್ಲಿಯೆ ಸಸ್ಯಸಂಸತ್ತು ನಃ ಫಾ ಸುಚಯವಿಲ್ಲದ್ದ ಸದ ನನದು ಗಿಡೆಯರೆವೂ ಹೊಸೆತಾಗಿ ಕಂಡವು; ರ್ಥ ಪರೀಕ್ಷೆಯನ್ನೇ ಮಾಡಬೇಕಾಯಿತು. ಎರಡನೆಯನಾಗಿ, ನನ್ನ ಮಿತ್ರರೊಬ್ಬರ "ಸಂಶೋಧನೆಗಾಗಿ ಕೆಲವ ಗಿಡಸಾಮಗ್ರಿಗಳನ್ನು ಅಧಿಕ. ಬಾಹುಳ್ಯದಲ್ಲಿ ಸಂಗ್ರಹಿಸುವ ಕೆಲಸದಲ್ಲಿ ಕಾಲ ವ್ಯಯವಾಯಿತು. ಮೂರನೆಯದಾಗಿ, ನಮ್ಮ , ಸ್ವಂತ ಗಗ ಅಗತ್ಯವಾದ ಸಾಮಗ್ರಿಗಳು ಅನೀಕ್ತಿತವಾಗಿ ದೊರೆತವು; 'ಿವುಗಳ ಪರೀಕ್ಷೆಯಲ್ಲಿ ವಿಳಂಬವಾಯಿತು. ನಾಬ್ಬನೆಯವಾಗಿ, ನಮ್ಮ ಹುಡುಗ ಹುಡುಗಿಯರಿಗೆ ಇನ್ನೊ ಸೊರುಂಗಲ್‌ಕುತಿನ ತಿನ ವಾತಾನರಣ ಹೊಂದಿಕೊಂ ಲಿಲ್ಲ; ನಿದ್ದೆ ಗಪ್ಪೆ ನಲ್ಲಿದ್ದೆ ವರುತೆ ನಡೆದುಕೊಳ್ಳುತ್ತಿದ್ದ `ದ ರು. ಇಷ್ಟಾ ದರೊ ನಮ್ಮ ಚಿ:ಲಗಳೂ ಕರಂಡಗಳೂ "ಗಡೆ

ಸಾಮಗ್ರಿಗಳಿಂದ ತುಂಬಿ ತುಳುಕುತ್ತಿದ್ದ ವ.

ಹೆಬ್ಬಲಸು

ಹಂತಿರುಗೋಣನೆಂದು ಸೊಚಿಸಿದೆ. ನಮ್ಮೊಡನೆ ಬಂದಿದ್ದ ಅರಣ್ಯಾಧಿಕಾರಿ “ಬಂದ ದಾರಿಯಲ್ಲಿಯೇ ಹೋಗೋಣನೆ, ಇನ್ನೊಂದು “ಇಕ್ಕಟ್ಟು ದಾಂಯಲ್ಲಿ ಕೆದುಕೊಂಡು ಹೋಗಲೆ'! 9 ಎಂದ. ಇಕ್ಟ ಟ್ಟು ದಾರಿಯಲ್ಲಿಯೇ ಹೋಗೋಣನೆಂದು ಒಪಿ ದವು. ಶೋಲೆಯೊಂದರಲ್ಲಿ ನುಗ್ಗಿ ಸಿದ, ನ್‌ ಬಳ್ಳಿಗಳು ದಟ್ಟವಾಗಿ ಬೆಳೆದಿದ್ದವು. «ವ್ರ ಕಾಲುದಾರಿಯಲ್ಲಿ 1 ಬನ್ನಿ: ಎಂದು ಒಂದನ್ನು ದೂರ ನಡೆದ. ನಮಗೆ ದಾರಿಯ ಸುಳಿವೇ ಕಾಣಲಿಲ್ಲ; ಕಾಲಿಟ್ಟ ಕಡೆಯೇ ದಾರಿ ಎಂದು ತಿಳಿಯಬೇಕಾಗಿತ್ಕು. ಗಿಡಬಳಿ ಗಳನ್ನು ತುಳಿದು ಸೊದರಗಳನ್ನು ಮುರಿದು ಮುಂದೆ ಹೋಗಬೇಕಾಯಿತು. ನೆಂಬುಲಿ. ರೇಂಜರನ್ನು ಕೇಳಿದ “ಇದನ್ನು ಕಾಲುದಾರಿ ಎನ್ನುವಿರಲ್ಲ 1? “ಊರಿನಿಂದ ಬಂದವರಿಗೆ ಜ್ರ ಶಯ ಬರುವುದು ಸಾ ಭಾವಿಕವಾದಣ್ಹೇ. “ಅಕ್ಕಪಕ್ಕದಲ್ಲಿ ನ್ಟ ರುವ ಹೆಬ್ಬ ಲಸು ಸಸಿಗಳನ್ನು ನೋಡಿಂ. ಸಾಲುಗಳ ಮುಧ್ಯದಲ್ಲಿರುವುಡೇ ರಾದ ಎಂದೆ. ರೇಂಜರು 'ಜೇಳಿದಮೇಲೆ ನಮಗೂ ಹುರುತು ಸಿಕ್ಕಿತು ಆರು ತಿಂಗಳ ಹಿಂಡೆ ತಾನೆ ಗಿಡಮರಗಳನ್ನು ಕಡಿದು ದಾರಿಮಾಡಿದ್ದರಂತೆ, ಪುನಃ ಬೆಳೆದ ಪೊದರುಗಳಿಂದ ಗುರುತು ಸಂಪೂರ್ಣವಾಗಿ ಮುಚಿ ತ್ಸ್ರಿಹೋಗಿತ್ತು. ಹೆಬ್ಬ ಲಸು ಮರಗಳನ್ನು ನಾನು" ಹಿಂದೆ

EI NE SESS ಖಾ ಸಮಾ ವಗ ESTES SCI Ny

"ಮಾತೆ ಮೊದಲಿಸುವ ಮಹಾರೆಣ್ಯಸರಣಿ” ; ೨೭

ನೋಡಿದ್ದೆನಾದರೂ ಅದರ ಎಳೆತನವನ್ನು ಕಂಡಿರಲಿಲ್ಲ. ಎಳೆತನ ಕ್ಟೂ ಇರೆತನಕ್ಟೂ ಸಂಬಂಧವೇ ಇಲ್ಲ. ಎಳಿತನದ ಎಲೆಗಳು ಚಿರಳುಗಳಂತೆ ; ಸೀಳಿರುತ್ತವೆೈ, ನರೆತನದ ಎಲೆಗಳ ಅಂಚು ನೀಬಾಗಿರುತ್ತವಿ. ಸಸಿ ಹೆಟ್ಟಿ ಒಂದ್ಳುವತ್ತು ಎಲೆಗಳು ಹುಟ್ಟುವ ವರೆಗೂ ಅಂಚುಗಳು ಮೊದನೊದಲು ಸೀಳಾ ಗಿದ್ದು ಕ್ರಮೇಣ ಸಮನಾಗುವುದನ್ನು ಒಂದೇ ಗಿಡದ ಮೇಲೆ ಕಾಣಬಹುದು. ಹೆಲಸಿನ ಒಳೆಜಾತಿಯಲ್ರಿ( 4rtocarpus hirsutus) ನೋಟಿನ ಸಾಮಾನ್ಯವಾದುದೆಂಬು ದನ್ನು ಅರಣ್ಯಾಧಿಕಾರಿಗಳಿಂದ ಅರಿತೆವ್ನ.

ಪುತ್ರೆಂಜೀವ

ಇನ್ನೂ ಸ್ವಲ್ಪ ಮುಂಡೆ ನಡಿಜಿನ್ನ. ಈಟಿಯಂತೆ ಎಲೆ, ಎಳೆಯವಾದಕಿ ಗಿಜಿ ಹೆಸುರು, ಬಲಿತವಾದಕಿ ಹೊಳೆಯುವ ಹೆಸುರುಗಪ್ಪು, ಚರ್ಮದಂತೆ ವಕ್ಷ, ಎಲೆ ಮರೆಯ ಹೊಗಳು ಆಕರ್ಷಕವಲ್ಲ. 0 ಹೆಣ್ಣು ಬೇರೆ ಬೇರೆ ಮೊ ಟ್ವಿಯಾಕಾ ಕಾರದ ಸಣ್ಣ ಕಾಯ್ಕಿ ಒಳಗಡೆ ಸುಕ್ತುಸುರ ಕ್ಟಾದ ಕಲ್ಲೆನಿಷ್ಟು ಗಟ್ಟಿಯಾದ ಬೀಜ, ಯೂಫೊ . ರ್ಬಿಯೇಸಿ ಸಂಸಾರಕ್ಕೆ ಸೇರಿದ್ದೆಂದು ಅರಿವಾದರೂ ಕುಲಗೋತ್ರಗಳು ಚಟ್ಟನ ಹೊಳೆಯಲಿಲ್ಲ. ಬೀಜನನ್ನು ಬೆರಳು ಸೌದಿ ಯಲ್ಲಿ ಸಿಕ್ಕಿಸಿ ಆಟವಾಡುತ. ಯೋಚಿಸಿದೆ. ಅರಣ್ಯಾಧಿಕಾರಿಯನ್ನು, ಕೇಳಿದ್ದಕ್ಕೆ ಸಿ ಬದಲು ಬರಲಿಲ್ಲ. ಸಲೀಮ್‌ ಪಾಷಾ ಕಾಯಿಗಳನ್ನು, ಆರಿಸಿ ಚೀಲದಲ್ಲಿ ತುಂಬಿಕೊಳ್ಳುತ್ತಿದ್ದ ದ್ದ. "ಏನದು ಗೊತ್ತಿ ಎಂದೆ. “ಶಾಸ್ತ್ರ (ಯ ಹೆಸರು ಗೊತ್ತಿಲ್ಲ. ನಮ್ಮ ಫಡಿ ಪೂತಿರ್‌ಸೀವಾ ಎನ್ನುತ್ತಾ ಕೊ

ಹೆಸುರು ಹೊನ್ನು

"ಇದನ್ನು ಏನು ಮಾಡುತ್ತೀರಿ?” «ಜಪಸರ ಮಾಡಿಕೊಳ್ಳುತ್ತೇವೆ.”

"ಮಾತೆ ಮೂದಲಿಸುವ ಮಹಾರಣ್ಯ ಸರಣಿ? ೨೯

«ಆಮೇಲೆ

“ಕಾಜಿಯ ಹೆತ್ತಿರ ಹೋಗಿ ಅವನಿಗೆ ಕೊಡುತ್ತೇವೆ. ಅವನು ಮಂತ್ರ ಹಾಕಿ ನಮಗೆ ಕೊಡುತ್ತಾನೆ. ನಾವು ಕೊರಳಲ್ಲಿ ಹಾಕಿಕೊಳ್ಳುತ್ತೇವೆ. 2

“ನೀನು ಹಾಕಿಕೊಂಡಿದ್ದಿ ಯಾ ?”

“ಹೊ!” ಎಂದು ತೋರಿಸಿದ. ಇದರದೇ ಬೀಜಗಳು ತೂತು ಕೊರೆದು ಕಂಬಿ ಯಲ್ಲಿ ಸೋಣಿಸಿದ್ದರು.

“ಹೆಸರನ್ನು ತಿರುಗಿ ಹೇಳು.”

“ಪೂತಿರ್‌ಸೀವಾ,? '`

ತಟ್ಟನೆ ಹೊಳೆಯಿತು,....ಇನನ ಪೂತಿರ್‌ಸೀವಾ ಎಂಬುದು ಸಂಸ್ಕೃತದ ಪುತ್ರಂ ಜೀವ.

ಭಾರತೀಯರಿಗೆ ಮರ ಬಹುಕಾಲದಿಂದಲೂ ತಿಳಿದಿತ್ತು. ಪುತ್ರನಿಗೆ ಜೀವದಾನ ಮಾಡುವ ಗುಣ ಇದರ ಬೀಜಗಳಿಗಿದೆಯೆಂಬ ನಂಬಿಕೆ ಅವರಲ್ಲಿ ಊರಿತ್ತು. ಆದ್ದರಿಂದಲೇ ಮರಕ್ಕೆ ಪುತ್ರಂಜೀವ ಎಂದು ನಾಮಕರಣ ಮಾಡಿದರು. ಬೀಜಗೆಳಿಂದ ಸರಗಳನ್ನು ಪೋಣಿಸಿ ಮಗನ ಕತ್ತಿನ ಮೇಲಾಗಲಿ ರಟ್ಟಿಯ ಮೇಲಾಗಲಿ ತಾಯತಿಯಂತೆ ಕಬ್ಬ ದರು, ಮರನನ್ನು ಕಂಡ ಪಾಶ್ಚಾತ್ಯರಲ್ಲಿ Rಂbೀಃt ೫0)6 ಎಂಬಾತ ಮೊದಲಿಗ. ಗಿಡದ ಗುತ್ತಿ ಯನ್ಸು.ಒಣಗಿಸಿಟ್ಟು ಕೊಂಡು ಪುತ್ರಂಜೀವ ಎಂದು ಹೆಸೆರು ಬರೆದುಕೊಂಡ. ವಾಲಿಚ್‌ ಎಂಬ ಸಸೃಶಾಸ್ತ್ರಜ್ಞ ಮರಕ್ಕೆ ಶಾಸ್ತ್ರೀಯವಾಗಿ ನಾಮಕರಣ ಮಾಡಿ ದಾಗ ಸೆಂಸ್ಥತೆದ ಹೆಸರನ್ನೇ ಲ್ಯಾಟಿನ್‌ ಭಾಷೆಯ ನಾಮದ್ವಯದಲ್ಲಿ ಮೊದಲನೆಯ ಭಾಗವಾದ ಮುಖ್ಯ ಜಾತಿಗೆ ಕೊಟ್ಟು, ಒಳಜಾತಿ ನಾಮವನ್ನು 1832 ರಲ್ಲಿ ಕಲ್ಕುತ್ತ ಸಸ್ಯೋದ್ಯಾನದ ಮುಖ್ಯಾಧಿಕಾರಿಯಾಗಿದ್ದ ವಿಲಿಯಮ್‌ ರಾಕ್ಸ್‌ಬರ್ಗ್‌ನ ಗೌರವಾರ್ಥ ವಾಗಿ ಸೂಚಿಸಿದ. ಈಗ ಪೂರ್ಣ ಹೆಸರು ಪುತ್ರಂಜೀನ ರಾಕ್ಸ್‌ ಬರ್‌'ಗೈ (Putranjiva roxburghii), ಹಿಮಾಚಲದ ತಪ್ಸಲಲ್ಲಿಯೂ ದಕ್ಷಿಣ ಭಾರತದ ಪಶ್ಚಿಮ ಘಟ್ಟ ಗಳಲ್ಲಿಯೂ ಸಿಲೋನಿನಲ್ಲಿಯೂ ಮರ ಬೆಳೆಯುತ್ತದೆ. ಕಲ್ಕತ್ತ ಸಸ್ಯೋದ್ಯಾನ ದಲ್ಲಿಯ ಒಂದು ರಸ್ತೆಗೆ ಇದನ್ನು ಸಾಲುಮೆರನನ್ನಾಗಿ ಉಪಯೋಗಿಸಿದ್ದಾರೆ. ಎಲೆಗಳ ಕಷಾಯವನ್ನು ಶೀತಾಸಹಾರಿಯಾಗಿ ಕೆಳವೆಚಿಗಳಲ್ಲಿ ಉಸಯೋಗಿಸುತ್ತಾರೆ. ಬೀಜ ದಿಂದ ಎಣ್ಣೆ ಹಿಂಡಿ ಬೆಳಕು ಉರಿಸುತ್ತಾರೆ. ವೈದ್ಯಕೀಯ ಉಪಯೋಗಗಳೇನೇ ಇರಲಿ, ಸಾಂಪ್ರದಾಯಿಕ ನಂಬಿಕೆಗಳೇನೇ ಇರಲಿ, ಎಲ್ಲ ಕಾಲದಲ್ಲಿಯೂ ತಂಪು ನೆಳಲ ಈಯುವ- ಮರ ಬೈಲುಸೀನೆಯ ಊರು ಕೇರಿಗಳಲ್ಲಿ ದಾರಿಯ ಪಕ್ಕಗಳಲ್ಲಿ ಬೆಳೆ ಸಲು ತಕ್ಕುದಾಗಿದೆ. '

ಕನ್ಸರ್‌ನೇಜರ್‌ ಭೇಟಕೊಟ್ಟರು ಸಂಗ್ರಹಣದ ಹೊರಲಾರದ ಹೊರೆಯನ್ನು ಹೆಗಲ ಮೇಲೇರಿಸಿ ಬಿಡದಿಯನ್ನು ಸೇರಿದ್ದಾಯಿತು. ಶಿಂಗೆ ನಮಗಾಗಿ ಕಾಯುತ್ತ ಹೊರಬಾಗಿಲಿನಲ್ಲಿ ಕುಳಿತು ಆಕಳಿ ಸುತ್ತಿದ್ದ. “ನಿನು ಶಿಂಗ್ರ ಹೇಗಿದ್ದೀಯ? ಹೋಗಿ ನಿದ್ದಿ ಮಾಡಬಾರಣಿ ?*

ಹಸುರು ಹೊನ್ನು

ಎಂದದ್ದಕ್ಕೆ *ಬೆಳಗೆ ಮಲಗಿದವನು ಈಗ ತಾನೆ ಎದ್ದಿ ದ್ದೇನೆ” ಎಂದು, ಇನ್ನೊಂದು ಸು ಆಕಳಸಿದ. ನಾನ್ರ ತಂದ ಮೂಟಿಗಳ ಗಾತ್ರವನ್ನು ಕಂಡು ಬೆರಗಾದ. “ನನ್ನನ್ನು ಬಟ್ಟು ಹೋಗಿಬಿಬ್ಟಿಂ. ಅನ್ಯಾಯ ಮಾಡಿಬಿಟ್ಟಿರಿ” ಎಂದು ಕೂಗಾಡಿದ. ಫೊರುಂಗಲ್‌ಕುತ್ತಿನ ಮೂಲಕ ಸರ್ಕೀಟು ತಿರುಗುತ್ತಿದ್ದ ಕೇರಳ ಅರಣ್ಯಾಧಿಕಾರಿ ಯಾದ ಕನ್ನರ್‌ವೆ:ಟಿರು ನಾವಲ್ಲಿದ್ದುದನ್ನು ತಿಳಿದು ಕ್ಷೇಮುಸಮಾಚಾರ ವಿಚಾರಿಸು ವ್ರದಕ್ತಾಗಿ ಬಂದರು. ನನಗೆ ಇವರ ಪರಿಚಯ ಹಿಂಡೆಯೇ ಆಗಿತ್ತು. ಅದೂ ಇದೂ ಮಾತನಾಡಿದೆವು. ಸಂಗ್ರಹಣಕಾರ್ಯವನ್ನು ಯಾನ ಯಾನ ದಿಕ್ಕಿನಲ್ಲಿ ಕೇಂದ್ರೀಕರಿಸ ಬಹುಕಿದು ಸಲಹೆಮಾಡಿದರು. ಒರುಕುಂಬನ್‌ ಮಾರ್ಗವಾಗಿಯೇ ಇನ್ನೊಂದೆರಡು ಮೈಲಿ ಮು:ಡೆ ನಡೆದಿದ್ದರೆ ಜಿಂದಂದೋಡು ಎಂಬ ಪ್ರದೇಶವಿಜಿಯಂತೆ. ಅಲ್ಲಿರುವಂಥೆ ಘೋರಾರಣ್ಯ ಸ್ರಸಂಚದಲ್ಲಿ ಮತ್ತೆ ಲ್ಲಿಯೂ ಇಲ್ಲವಂತೆ ; _ಸೆರಾಸೆ೨ 200 ಅಂಗುಲ ಮಳೆ ಅಲ್ಲಿ ಬೀಳುತ್ತವೆಯಂತೆ. ಕಂದಯ್ಯ ಟಿಪ್ಪಣಿ. ಬರೆದುಕೊಂಡರು. ಹಾಗೆಯೇ ಮಾತು ಬೆಳೆದು ಕನ್ಸರ್‌ನೇಟಿರ್‌ (ನಮಗಿಂತ ವಯಸ್ಸಿನಲ್ಲಿ 20-25 ನರ್ಷ ಹಿರಿಯರು, ಫಾಕ್ತುಯಿಂದ ವಿಶ್ರಾಂತಿ ಪಡೆಯುವ ಸಮಯದಲ್ಲಿದ್ದವರು) ಅಪ್ಪಣೆ ಕೊಡಿಸಿದರು: ಪ್ರಗಿಫ ಕಾಲದಲ್ಲಿ ನೀವು ಅದೇನು ತಾನೆ ಬಾಟನಿ ಎಂದು ಕಲಿಸಿಕೊಡುತ್ತೀರೋ, ದೇವನೇ ಬಲ್ಲ! ಬಾಯಿಗೆ ಬಂದ ಹೆಸೆರುಗಳನ್ನೆಲ್ಲ ಅರ್ಥವಿಲ್ಲದಿ ಹೇಳಿಕೊಡುತ್ತೀರ! ಹುಡುಗರೋ ನೀವು ಹೇಳಿಕೊಟ್ಟ ಹೆಸರುಗಳನ್ನು ಒಪ್ಪಿಸುತ್ತಾರೆಯೇ ಹೊರತು ಗಿಡಮರ ಗಳ ಉಸಯೋಗಗಳನ್ನು ಕಲಿಯುವುದೂ ಇಲ್ಲ, ಕಲಿಸುವುದಕ್ಕೆ ತಕ್ಕು ಏರ್ಪಾಟುಗಳನ್ನು ನೀವು ಮಾಡುವುದೂ ಇಲ್ಲ!” ನಾವು ಸಂಗ್ರಹಿಸಿದ್ದ ಗಿಡಸಾಮಗ್ರಿಗಳನ್ನು ತೋರಿಸುತ್ತ "ಇಲ್ರಿ ನೋಡಿ, ಇವೆಲ್ಲವನ್ನೂ ಹೊತ್ತುಕೊಂಡು ಬಂದಿದ್ದೀರ. ಪೇಸರುಗಳ ಸಂದಿಯಲ್ಲಿ ಸಿಕ್ಕಿಸಿ ಕಟ್ಟುತ್ತೀರ. ಅಲ್ಲಿಗೆ ಮುಗಿಯಿತು ನಿಮ್ಮ ವ್ಯಾಸಂಗ. ಅವುಗಳ ವೈದ್ಯಕೀಯ ಉಸಯೋಗಗಳನ್ನೇನಾದರೂ ತಿಳಿದುಕೊಳ್ಳುತ್ತೀರಾ? ಇಲ್ಲ. ತೆರನಾದ ಬಾಟನಿ ಯಾರಿಗೆ ಉಪಯೋಗ ? ನಾಕೆ ಬೆಳಗ್ಗೆ ನಿಮ್ಮೊಂದಿಗೆ ನಾನೂ ಬರುತ್ತೇನೆ. ವೈದ್ಯಕಿಯ ದೃಷ್ಟಿಯಿಂದ ಅಮೂಲ್ಯವಾದ ಗಿಡಮರಗಳನ್ನು ತೋರಿಸುತ್ತೇನೆ. (ರೇಂಜರ ಕಡೆ ತಿರುಗಿ) ನಾಳೆ ಬೆಳಗ್ಗೆ ನಮ್ಮ ಸಿಬ್ಬಂದಿ ಎಲ್ಲ ಹಾಜರಿರಲಿ” ನಮ್ಮ ಕನ್ಸರ್‌ವೇಟರ ಜೀವನಚರಿತ್ರೆಯನ್ನು ಸ್ವಲ್ಪ ಹೇಳುತ್ತೇನೆ. ಇವರ ತಂಜೆ ಫಾರಿಸ್ಟ್‌ ಗಾರ್ಡನಾಗಿ ಕೆಲಸಕ್ಕೆ ಸೇರಿ "ಕಾಟುರಾಜ'(ಕಾಡುರಾಜ = ೫0208 Ranger)ನ ಸದನಿಗೆ ಏರಿ ನಿವೃತ್ತಿ ಹೊಂದಿದವರು. ತಂದೆಯ ದಾರಿಯನ್ನೇ ತುಳಿದು ಮಗನೂ ಅದೇ ಹುಣ್ಣಿಗೆ ಸೇರಿ ಕಾಲಕ್ರಮದಲ್ಲಿ ಮೆಟ್ಟಲುಗಳನ್ನು ಹೆತ್ತಿ ಈಗ ಕನ್ಸರ್‌ವೇಟಿರ್‌ ಆಗಿರುವನರು. ಇವರ ಓದುಬರಹೆನೆಲ್ಲ ಮನೆಯಲ್ಲಿಯೇ ; ತಂದೆಯ ಜತೆಯಲ್ಲಿ ಕಾಡುಗಳನ್ನು ಸುತ್ತಿ ಅನುಭವಪಣೆದವರು, ಕೊಚಿನ್‌ ಸಂಸ್ಥಾನದ NS ENS Amy Sad ಸಂಸ್ಕಾನಗಳನ್ನು ರದ್ದು ಮಾಡದೆ ಹೋಗಿದ್ದಕ್ಕೆ ಇವರು 80-85 ವರ್ಷ ಬದುಕಿದ್ದರೆ, ಕೊಚಿನ್‌ ಸಿಂಹಾಸನಾರೂಢರಾಗುವ್ರದಕ್ಕೆ ಸಾವಿರೆದಲ್ಲಿ ಒಂದು ಭಾಗ ಹಕ್ಳುಪಡೆದ ಫೀಳಿಗೆಯನ್ನು ಸೇರಿದ್ದವರು. ಮಲೆಯಾಳಿ ಭಾಷೆಯನ್ನು ಬಿಟ್ಟರೆ

“ಮಾತೆ ಮೂದಲಿಸುವ ಮಹಾರಣ್ಯಸರಣಿ? ಷಿ೧

ಇವರಿಗೆ ಅಷ್ಟೇ ಚೆನ್ನಾಗಿ ಪರಿಚಯನಾಗಿರುವ ಭಾಸೆಯೆಂದಕಿ ಸಂಸ್ಥೆತ. ಸರ್ಕಾರಿ ಕಾಗದಸತ್ರಗಳ ಮೇಲೆ ಸಂಸ್ಥೆ ತದಲ್ಲಿಯೇ ಟಪ್ಪಣಿಗಳನ್ನು ಬಕೆದಿಟ್ಟಿದ್ದಾ - ಇಂಗ್ಲಿಷ್‌ ಭಾಷೆಯ ಸುಮಾರು ಒಂದು ಕೂರು ಪದಗಳನ್ನು ಮಾತ್ರ ಅಭ್ಯಾಸಬಲದಿಂದ ದತ್ತ ವಾಗಿಸಿಕೊಂಡಿದ್ದಾ ರೆ. ಸ್ಟೂಲು ಕಾಲೇಜುಗಳನ್ನು ಮುಚ್ಚಿ ಗುರುಕುಲಾಭ್ಯಾಸೆನನ್ನು ಜಾರಿಗೆ ತರಬೇಕೆಂದ್ಕೂ ಭಾರತಕ್ಕೆ ಸಂಸ್ಥ ತೆವನ್ನೇ -ರಾಷ್ಟ್ರಭಾಷೆಯನ್ನಾಗಿ ಮಾಡ ಬೇಕೆಂದೂ, ಇವುಗಳನ್ನು ಆಗಮಾಡಿಸೆದ ಸ್ವಾತಂತ್ರ್ಯ ಅನಾಗರಿಕವಾದದ್ದೆ ಂದೂ ನಂಬಿಕೊಂಡಿದ್ದಾರೆ,

ನಮ್ಮ ಸಂಭಾಷಣೆಯನ್ನು ಕೇಳಿಕೊಂಡು ಕುಳಿತಿದ್ದ ಹುಡುಗರು, ಕನ್ಸರ್‌ವೇಟರ್‌ ಹೊರಟುಹೋಗುವವಕೆಗೂ ಜಾಯಿ ಮುಚಿ ಕೊಂಡಿದ್ದು ನನ್ನ ಮಾನವನ್ನು ಕಾಪಾಡಿ ದರು. ಅವರು ಬೆನ್ನು ತಿರುಗಿಸಿದನೇಲೆ ಒಬೊ ಬ್ಬರಿಗೂ ಹೆತ್ತು ಬಾಯಿ ಬಂದಂತಾ ಯಿತು. "ಮುದುಕ'ನ ಅಧಿಕಪ್ರಸಂಗ ಅವರಿಗೆ ಸ್ವಲ್ಪವೂ ಸಂಬೀಳಲಿಲ್ಲ. “ಬಿಡದಿ ಯಲ್ಲಿಯೇ ಇಷ್ಟು ದರ್ಪ ಮಾಡಿದನನನ್ನು ಕಾಡಿನಲ್ಲಿ ಹೇಗೆ ತಾನೆ ಸೆಹಿಸುತ್ತೀರಿ ?” ಎಂದು ಪ್ರಶ್ನೆ ಮಾಡಿದರು. “ಹೋಗಲಿ ಬಿಡಿ, ನಮ್ಮ ವಸೆತಿಗೆ ಏರ್ಪಾಡು ಮಾಡಿರು ವವರು ಅವರು. ನಾಳೆ ಒಂದರ್ಧಗಂಟಿ ನಮ್ಮೊಹನಿರುತ್ತಾರೆ. ಆಮೇಲೆ ಮುಂದಕ್ಕೆ ಸರ್ಕೀಟು ಹೋಗಿಬಿಡುತ್ತಾ ರೆ” ಎಂದು ಸಮಾಧಾನಸಡಿಸಿದೆ.

ಮಾರನೆಯ ಬೆಳಗ್ಗೆ ನಿಯತವಾದ ಸ್ಥಳದಲ್ಲಿ ಕನ್ಸರ್‌ವೇಟರನ್ನೂ ಅವರ ಸಿಬ್ಬಂದಿ ಯನ್ನೂ ಸಂಧಿಸಿಜಿವು. ಅವರ ಸಿಬ್ಬಂದಿಯನ್ನು ನೋಡಿ ನನಗೆ ನಗು ಬಂದಿತು. “ಇಷ್ಟು ಜನ ವಿಕೆ?” ಎಂದು ಕೇಳಿದ್ದಕ್ಕೆ "ನಾನು ಸರ್ಕೀಟು ಬಂದಾಗ ಇವರೆಲ್ಲರೂ ನನ್ನ ಹಿಂದೆಯೇ ಇರಬೇಕು. ಇದು ಅವರಿಗೂ ಮರ್ಯಾದ್ಯೆ ನನಗೂ ಮರ್ಯಾಜಿ” ಎಂದರು.

“ನಿಮಗೆ ಒಂದೊಂದು ಗಿಡವನ್ನೂ ತೋರಿಸುವುದೆಂದಕೆ ಒಂದು ವರ್ಷ ನೀವು ಇಲ್ಲಿ ಉಳಿಯಬೆ:ಕಾಗುತ್ತದೆ. ದಿನ್ನೆಯನ್ನು ಹೆತ್ತಿ ಸಿಂಹಾವಲೋಕನದೃಸ್ಟಿ ಯಲ್ಲಿ ಮುಖ್ಯವಾದವುಗಳನ್ನು ಮಾತ್ರ ತೋರಿಸುತ್ತೇನೆ” ಎಂದು ಸಣ್ಣ ಗುಡ್ಡ ವೊಂದನ್ನು ಹೆತ್ತಿಸಿದರು. "ಅಫ್ಪಾಲೆ ತಿಪ್ಪಾಲೆ? ತಿರುಗುತ್ತ ಒಂದೇ ಉಸಿರಿನಲ್ಲಿ 50.60 ಮರಗಳ ಹೆಸರುಗಳನ್ನು ಮಲೆಯಾಳ ನುಡಿಯಲ್ಲಿ ಹೇಳಿ ಅದರ ಉಪಯೋಗಗಳನ್ನೂ ಟಿಲಿಗ್ರಾಫಿಕ್‌ ಭಾಷೆಯಲ್ಲಿ ಹೇಳುತ್ತ ಬಂದರು. ಯಾವ ಮರಕ್ಕೆ ಯಾವ ಹೆಸರ್ಕು

ಮರಕ್ಕೆ ಯಾವ ಗುಣ, ಯಾರಿಗೂ ತಿಳಿಯಲಿಲ್ಲ. ಯಾವುದೋ ಕ್ಯಾಟಿ ಲಾಗನ್ನು ಓದುತ್ತಿರುವಂತೆ ಭಾಸವಾಯಿತು. ಕಂದಯ್ಯನು ಇನ್‌ಹೇಲರ್‌ ಮೂಲಕ ಆಗಾಗ ಉಸಿರೆಕೆದುಕೊಳ್ಳುತ್ತಿ ದ್ದು ದನ್ನು ಕನ್ಸರ್‌ವೇಟರು ಕಂಡು ಏನೆಂದು ವಿಚಾರಿಸಿ ದರು. ಸ್ವಲ್ಪ ನೆಗಡಿಯೆಂದು ಹೇಳಿದೊಡನೆಯೆ ಫ್ಸೈಗೆ ಸಿಕ್ಕಿದ ಯಾನ್ರೆದೋ ಒಂದು ಗಿಡದ ಎಲೆಗಳನ್ನು ಕಿತ್ತು ಅವರಿಗೆ ತಿನ್ನುವಂತೆ ಬಲವಂತ ಮಾಡಿದರು. ಅವರು ಒಂದೆಲೆಯನ್ನು ಮಾತ್ರ ಕಚ್ಚಿ ಅದರ ಒಗರನ್ನು ಸೆಹಿಸೆಲಾರಜಿ ಅಸೆಹೈಸಡುತ್ತಿದ್ದ ರು. ಇದು ಕನ್ಸರ್‌ವೇಟ ರಿಗೆ ಹಿಡಿಸಲಿಲ್ಲ “ಯಾಕೆ ಅಷ್ಟು ಕಷ್ಟ ಸಡುತ್ತೀರಿ? .ಅದೀನೂ ವಿಷವಲ್ಲವಲ್ಲ! ನಿಬಗೆ ಸೂಜಿಯಲ್ಲಿ ಚುಚ್ಚಿ ಸಿಕೊಳ್ಳುವುದೇ ಸೆರಿ ಪರಂಗಿಯವರು ಕೊಟ್ಟದ್ದೇ

NE ಹಸುರು ಹೊನ್ನು

ಸಂಜೀವಿನಿ”ಎಂದು ಅಷ್ಟಕ್ಕೆ ಸು ನಿರದೆ, “ಎಲೆಗಳನ್ನು ತಿನ್ನುವ ವಿಧಾ ನವೇ ನಿಮಗೆ ತಿಳಿಯದು. ನಮ್ಮ ನರು ಹೇಗೆ ತಿನ್ನುತ್ತಾರೆ ನೋಡಿ |” ಎಂದು ಫಾರೆಸ್ಟರನ್ನು ಕರೆದು ಅವನಿಗೆ ಇನ್ನಷ್ಟು ಎಲೆಗಳನ್ನು ಕೊಟ್ಟರು. ಅತ್ಯಂತ ವಿಧೇಯತೆ ಯಿಂದ ಅವನು ಬಾಯೊಳಕ್ಕೆ ಅಷ್ಟನ್ನೂ ತುರುಕಿಕೊಂಡು ಕಚಪಚ ಅಗಿದು ಕನ್ಪದಿಂದ ನುಂಗಿಬಿಟ್ಟು, ಅಸಹ್ಯದ ಮೋರೆಯನ್ನು ಪಕ್ಕಕ್ಕೆ ಮರೆಯಾಗಿಸಿಕೊಂಡ. “ಸಿಬ್ಬಂದಿ ಯೆಲ್ಲವೂ ಬಂದಿರಲಿ” ಎಂಬ ಆಜ್ಞೆಯ ತಾಶ್ಸರ್ಯ ನನಗೆ ಸ್ವಲ್ಪ ಅರ್ಥವಾಯಿತು. ಕಂದಯ್ಯನನ್ನು ಕುರಿತು “ಇನ್ನೊಂದೆರಡು ಎಲೆ ತಿನ್ನಿ” ಎಂದರು. ಅವರು "ಈಗ ಬೇಡ, ಸೆರಿಯಾಗಿ ಹೋಯಿತು” ಎಂದರು. ಕನ್ಸರ್‌ವೇಟರು, “ಹಾಗಾದರೆ ಮೂಸುಕೊಳನೆಯನ್ನು ಇಲ್ಲಿ ಕೊಡಿ” ಎಂದು ಇನ್‌ಹೇಲರನ್ನು ಕಂದಯ್ಯನ ಕೈಯಿಂದ ಕಿತ್ತುಕೊಂಡು ದೂರಕ್ಕೆ ಎಸೆದುಬಿಟ್ಟರು. ಕಂದಯ್ಯ ಕಕ್ಟಾಬಿಕ್ಸಿಯಾದರು. |

ನನ್ಮು ದುರದೃಷ್ಟವನ್ನು' ಹೇಳತೀರದು, ಡೈಸಿ ಶೀನಿದಳು. ಒಡನೆಯೆ ಕನ್ಸರ್‌ ವೇಟರು ಗಾರ್ಡನ್ನು ಕರೆದು ಯಾವ್ರೆದೋ ಮರವನ್ನು ತೋರಿಸಿ “ಕಡಿದುಕೊಂಡು ಬಾ” ಎಂದು ಅದರೆ ಗಾತ್ರವನ್ನು ಕೈಯಿಂದ ಅಭಿನಯಿಸಿ ತೋರಿಸಿದರು. ಅವನು ಬರುವವರೆಗೂ ಅವರೆ ಕಾಲದ ನಿದ್ಯಾಕ್ರಮವನನ್ನೂ ಈಗಿನ ಕಾಲದ 'ನಿದ್ಯಾ-ಅಕ್ರಮ ವನ್ನೂ ಕುರಿತು ಸಂಸ್ಕೃತದಲ್ಲಿ ಭಾಷಣ ಮಾಡಿದರು. ಸಾರಾಂಶ; “ಈಗಿನ ಕಾಲದ ಹುಡುಗರಿಗಾಗಲಿ ಗುರುಗಳಗಾಗಲಿ ಜ್ಞಾ ನಾರ್ಜನೆಯಲ್ಲಿ ಶ್ರದ್ಧಾ ಭಕ್ತಿಗಳಿಲ್ಲ.'

ಗಾರ್ಹಭ ಚಕ್ರ ಗಾರ್ಡು ತೆಂದ ತುಂಡು ಎರಹಡಿ ಉದ ಒಂದಡಿ ದಸ್ಪದ ದಿಮ್ಮಿ. ಬಲವಂತೆ

ತಿ ವಾಗಿ ಅದನ್ನು ಡೈಸಿಯ ಹೆಗಲ ಮೇಲೆ ಏರಿಸಿಟ್ಟು, “ಹೆಸಿಯ ವಾಸನೆಯನ್ನು ಮೂಸಿ ನೋಡುತ್ತಿರು, ಶೀನು ನಿಲ್ಲುತ್ತದೆ ಎಂದು ಒತ್ತಾಯಪಡಿಸಿದರು. ಪಾಪ, ನಗಿಂತಲೂ ಭಾರವಾದ ಹೊರೆಯನ್ನು ಹೊತ್ತಂತೆ ಆಯಿತು ಅವಳಿಗೆ. ದಿನೆಯಿಳಿದು ಬರುತ್ತಿದ್ದಾಗ ಸಣ್ಣ ಕುಂಟಿಯೊಂದರ ದಡಕ್ಕೆ ಬಂದೆವು. ಡೈಸಿ ಭಾರದ ಆಯಾಸ ದಿಂದ ದಿಮ್ಮಿಯನ್ನು ಕೆಳಗಿಟ್ಟು, ಜೋಮು ಹಿಡಿದಿದ್ದ ರಟ್ಟಿ ಯನ್ನು ನೀನಿಕೊಳ್ಳುತ್ತ,

ಹಾ 3... ತವು ಕು

ಉಗಔಟಜಣಿ 2 ಫಾ ಚಷಾಷ ಭಾ ಜಾ ಫಂ ಇಇ ಬದ

ನಾ ಎಚ (ಥರಾ ಚ್ಮ ಇಂ ದ್ದ

“ಮಾತೆ ಮೂದಲಿಸುವ ನುಹಾರಣ್ಮ ಸರಣ

ನಿಂತಳು. ಕನ್ಸರ್‌ವೇಟರು ಸ್ವಲ್ಪ ವಿಶ್ರಮಿಸಿಕೊಳ್ಳಿರಿ ಎಂದು ಹೇಳಿ ಭಾನೋದ್ರೆಃ ಗೊಂಡರು. ' “ನಮ್ಮ ಭಾಸನ ರಾಮನಾಟಕ ಚಕ್ರದಲ್ಲೊಂದಾದ ಡ್‌ ಎಂದು

ಷ್ಠ

ರಾನ್ಸು ನಾಟಕ, ಚಕ್ರ, ಎಂಬ ಬಿಡಿ ಮಾತುಗಳು ಅರ್ಥನಾದನೇ ಹೊರತು ಸೆಂದರ್ಭ ಗೊತ್ತಾಗಲಿಲ್ಲ. ಭಾಸೆ ಎಂಬ ಮಾತನ್ನು ಆಭಾಸ ನಿಂದು ಅರ್ಥಮಾಡಿಕೊಂಡನರಿಗೆ ಹೇಗೆ ತಾನೆ ತಿಳಿದೀತು?) ಚಾಕ್ಯರ ಅಭಿನಯ ಮಾಡತೊಡಗಿದರು. (ಎಳೆತನದಲ್ಲಿ ' ಕೂಡಿಯಾಟ್ಬಮ್‌ ಕಲಿತಿದ್ದರಂತೆ.)* ಅವರ ಸಿಬ್ಬಂದಿ ಯಲ್ಲಿದ್ದ ವನೊಬ್ಬ ವಿಧೇಯನಾಗಿ ಪದ್ಯವನ್ನು ರಾಗವಾಗಿ ಎಳೆಯ ತೊಡಗಿದ. “ಸಿಬ್ಬಂದಿಯೆಲ್ಲವೂ

*ರಾಮಾಯಣದೆ ಕತಿ ಯನ್ನು

ಛು ` ಡ್‌ ಸೃಷ್ಟಿ ಜೂಸ್‌ py AY vA i yy) ATR : eR .((ಸೆ.«("₹್‌ ——— ಡಾಡಾ ಡಾ ಡ.......... ಸಾ... ಮಾ ಡಾ. ಇರರ ೬. ಎಡ me (ಸಾಸ ಜತಸಾಸ

ಹಡು ಯಾ, ತಮ. ಹಾಡ ಡಿ... ಎಎ. ಹಾ... ಎಡ... ಎಡಿ... ಹಾ, ಆ... ಡಾಡಾ. 3... ಇತ... ಸಾಮಾ

ಆಧಾರವಾಗಿಟ್ಟು ಕೊಂಡ ಭಾಸನ ನಾಟಕಗಳಿಗೆ ಕೇರಳದಲ್ಲಿ

ರಾಮೆನಾಟಿಕ ಚಕ್ರವೆನ್ನುತ್ತಾ ರೆ. ಆಲ್ಲಿ ಕೂಡಿಯಾಟ

ನಾಟ್ಕ ವಿಧ. ಇದರಲ್ಲಿ ಅಭಿನಯಿ

ಕ್ರೈಂ ಸಾಂಪ್ರದಾಯಿಕವಾಗಿ ಬೆಳೆದುಬಂದಿರುವ ಸುವನರು ಚಾಕ್ಕರೆಂಬ ಮನೆತನಕ್ಕೆ ಸೇರಿದವರು. ಭಾಸನ

ನಾಟಕಗಳನ್ನೂ ಸಾಂಪ್ರದಾಯಿಕೆ ಶೈಲಿಯಲ್ಲಿ ಆಡಿ ತೋರಿಸು ಗಿ ಗುಂಪನ್ನು ಸೇರಿದವರು. ಅನರು ಅಭಿನಯ

ಸಲಿಲಂ ವೃಕ್ಷಾವರ್ತೇ ಸಫೇನಮನಸಿ ತಂ ಟಾ

ತ್ತಾರೆ. ಕನ್ಸರ್‌ವೇಟರೂ ಚಾಕ್ಕರೆ ಮಾಡಿದ ' ಪದ್ಮದ ಮೂಲ ಇದು, “ಭ್ರಮತಿ

ತ... ಏಂ ಟಾ ಹಾಚಾ ಒಬ ಇದ್ದ ಇದ್ದ ಭೃ ಇಇ ಐಏಜಏಾ.

*ಮಾತೆ ಮೂದಲಿಸುವ ಮಹಾರಣ್ಮ ಸರಣಿ* ' ' 4೫

ಬಂದಿರಲಿ” ಎಂದ ಇವರೆ ಆಜ್ಞೆ ತಾತ ರ್ಯ ಈಗ ಇನ್ನೂ ಸ್ವಲ್ಪ ಅರ್ಥವಾಯಿತು.

ಹಿಂದಿನ ದಿನ ಒರುಕುಂಬನ್‌ ಕಾಡಿನಲ್ಲಿ ಎಲಿಯೊಕಾರ್ಸಸ್‌ (81060001083) ಎಂಬ ಮರನನ್ನು ಕಂಡಿದ್ದೆ ವೆ, ನಮೊ ಡನಿದ್ದ ಡಿಸ್ಟ್ರಿಕ್ಟ್‌ ಫಾರೆಸ್ಟ್‌ ಆಫೀಸೆರು ಅದರ ಕಾಯೊಂದನ್ನು ಹೆ್ಲಿನಿಂದ ಕಡಿದು ಆದನ್ನು" ತಿನ್ನ ಬಹುಜಿಂದು "ಹೇಳಿದ್ದರು. ಇದು ಮೈಸೂರು ಕಾಡುಗಳಲ್ಲಿ ಸಟ್ಟಿಗೆ ಎಂದು ಹೇಳುವ" ಮರಜಾತಿಗೆ ಸೇರಿದ್ದು ; ; ಇದರ ಕಾಯಿಗಳನ್ನು ತಿನ್ನುತ್ತಾ ಕಿಮು ನಮಗೆ ತಿಳಿದಿರಲಿಲ್ಲ. ಈಗೆ ನಮ್ಮೆ ದುರಿಗೆ ಅದೇ ಮರ ಬೆಳೆದಿತ್ತು. “ಈ ಮರದ ಕಾಯಿಗಳನ್ನು ತಿನ್ನುತ್ತಾ ಕೆಯೆ?? ಎಂದು “ಕನ್ನರ್‌ವೇಟರನ್ನು ಕೇಳಿದೆ. `ಯಾರು ನಮಗೆ ಹೇಳಿದ್ದು “ym

“ನಿಮ್ಮ ಡಿಸ್ಟ್ರಿಕ್ಟ್‌ ಫಾರೆಸ್ಟ್‌ ಪ್ರಿ ಎಂದೆ.

“ಅವತೊಬ್ಬ ಗಾರ್ದಭಿ” "ಎಂಡು ಸ್ಥೈತದಲ್ಲಿಯೇ ಹೇಳಿ, “ಅದು ವಿಷ, ಪನ: ತಿಂದರೆ ಜನೆ ಸಾಯುತ್ತಾರೆ? ಸ್ರ ಶಿ ಇದನ್ನು, ಕೇಳಿಸಿಕೊಂಡ ಡಿಸಿ ಕ್ಸ್‌

ಸ್ಕಾ ಆಫೀಸರ, ಅವನ ಕೆಳೆಗಿನ ದರ್ಜೆಯ ಅಧಿಕಾರಿ ಸ್‌ ರೇಂಜರನ್ನು ದುರು

ಸಾ ಸೋಡ “ನೀನೊಂದು ಹೇಳಿ ಮಾಡಿಸಿದ ಕತ್ತಿ. ನೀನು ತಾನೆ ನನಗೆ ಹೆ: ಳಿದ್ದು! [2 ಎಂದು ಬೈದ. ರೇಂಜರು ಫಾಕಿಸೆ ಸೈರನನ್ನು ಗದರಿಸಿ ಸೀನು ಅಸಲುಕಕ್ಕೆ ಎಂದ. ಫಾರ ಸ್ವರು ಗಾರಿಗೆ ಇದೇ ಪ್ರ ಪ್ರಯೋಗವನ್ನು ಮಾಡಿ “ನೀನು ತಾನೆ ನನಗೆ ಹೇಳಿದ್ದು ?” ಮದ ಗಾರ್ಡು ಕಾವಲುಗಾರನನ್ನು ತಿವಿದು “ಇದೆಲ್ಲವೂ ನಿನ್ನಿಂದ ಆದದ್ದು, . ನೀನು ಮೆದುಳಿಲ್ಲದ ಕತ್ತಿ, ಒದ್ದು ಬಿಡುಕ್ತೆ ಶೇಷ, ಮುಠ್ಕಾಳ” ಎಂದ. ಕಾವಲುಗಾರ ಮ್ಯೊಡನೆ ಬಂದಿದ್ದ ಮಡು ನವವನನ್ನು ಕಕೆದು "ಹೊಟ್ಟಿಗೆ ಏನನ್ನು ತಿಂದು ಹೀಗೆ. ಬಿದಿ ದ್ದೀಯೋ, ಕೊಳೆತ ಮೆದುಳಿನ ಕತ್ರಿ ! ನೀನು ತಾನೆ ನನಗೆ ಹೇಳಿದ್ದು, ಇದರ ಕಾಯನ್ನು ತಿನ್ನುತ್ತಾರೆಂದು ?” "ಎಂದು ತನ್ನ ಮೇಲಿನ ಅಪವಾದನನ್ನು ತೀರಿಸಿ ಕೊಂಡೆ. ಮರೆಹತು ಹು ವವನಿಗೆ ಆಶ್ಚ್ರ A, “ನಾನು ತೋರಿಸಿದ್ದು ಮಠನೇ ಅಲ್ಲ. ಇದು ವಿಷ. ಮಾನನ್ನು ಕೊಲ್ಲುವುದಕ್ಕೆ ಉಪಯೋಗಿಸುತ್ತೇವೆ. ನಾನು ತೋರಿ ಸಿದ ಮರವೇ ಬೇಕೆ” ಎಂದ. ಜಮ ಹಲ್ಲುಕಚ್ಚಿ “ಇನು ಮೇಲೆ ಹುಷಾರ್‌!” ಎಂದು ಕಾರಣವಿಲ್ಲದ ಜೆದಂಕೆ ಹಾಕಿದ. ಮರಹತ್ತು, ವನನು ತನೊ ಗೇ ಗೊಣಗುಟ್ಟಿ ಕೊಂಡು ) ಸುಮ್ಮನಾದ.

ಗಾರ್ದಭ ಚಕ್ರ ಹೀಗೆ ಹೊರಳುತ್ತಿದ್ದಾಗ ಕನ್ಸರ್‌ನೇಟಿರು _ ಕಂದಯ ನನ್ನು ಬಲವಾಗಿ ಹಿಡಿದುಬಿ ದ್ದರು. ನೋರನೊರಿನಲ್ಲ ತಮ ದೊಂದು ಧನ್ನಂತರೀ ಆಶ್ರಮ ವಿರುವ್ರದೆಂದೂ, ಅಲ್ಲಿ "ಹದಿ ಪೊಟ್ಟು ಹಾಕಿಕೊಳ್ಳ ಲು ಕೆಲವು ಮೂಲಿಕೆಗಳನ್ನು ಕೊಡುತ್ತಾ ಕೆಂದ್ಕೂ. ಬಲಮೆತ ಮಾಡಿ ಒಂದು ಚೀಟಿಯನ್ನು ಬರೆದುಕೊಟ್ಟರು. “ನಾನು ಇನ್ನು ಹೊರಡುತ್ತೇನೆ," ಮೈ ಬಗ್ಗಿಸಿ ಕೆಲಸಮಾಡಿ. ನಿಡಮೂರಿಕೆಗಳನ್ನು ಚೆನ್ನಾಗಿ ತಿಳಿದುಕೊಂಡು ಹೋಗಿ. ಆಯುರ್ನೇದೌಷಧಗಳನ್ನು ಸೇವಿಸದೆ ಪರಂಗ ಮದ್ದುಗಳ ಸೇವನೆಯನ್ನು ಮಾಡಿದರೆ ನಿಮ್ಮ ಆಯುನ್ಯದಲ್ಲಿ ಅರ್ಧಭಾಗ ತರ್ಪಣವಾಗಿ ಬಿಡುತ್ತ ದೆ. ಜೋಕೆ!” ಎಂದು ಆಶೀರ್ವಾದ ಮಾಡಿ ಹೋದರು. ಗಾರ್ಡು ಮಾತ್ರ

ನಮ್ಮೊಂದಿಗೇ ಉಳಿದ,

ತ್ನ ಹಸುರು ಹೊನ್ನು

ಬಲವಂತದ ಸೆರೆಯಿಂದ ಬಿಡುಗಡೆಯಾದವರನ್ಸು ಹರ್ಷಗೊಂಡಿವು. ಹುಡುಗರು ಸಂದರ್ಭವನ್ನರಿತು ಮುಚ್ಚಿ ಕೊಂಡಿದ್ದ ಬಾಯನ್ನು ತೆರೆದರು. ಶಿಂಗನ ಆಶ್ಚರ್ಯವನ್ನು ಹೇಳತೀರದು : “ಅಬ್ಬಬ್ಬ! ಅರಣ್ಯ. ಇಲಾಖೆಯಲ್ಲಿ ಎಷ್ಟೊ ಂದು ಕತ್ತೆ ಗಳು ಮೇಯು ತ್ತಿವೆ !? ವೇಂಬುಲಿ ; “ಅದೂ ಎಷ್ಟೊ ಂದು ದರ್ಜೆಗಳ ಕ್ತ! ಗಳು!” ಸಲೀರ್ನಪಾಷಾ 'ಕನ್ನ ರ್‌ವೇಟಿರದು ಯಾವ ದರ್ಜಿಯೋ) 9. ತಿಂಗ; “ಅದರೆ ಬಗ್ಗೆ ಚೀಫ್‌ ಕನ್ನ ರ್‌ ನೇಟರನ್ನು ಕೇಳಬೇಕು. ಚಿದಂಬರ : “ನೀನು ಇನ್ನೊಂದು ಕತ್ತೆ. ಅವರ ಅಭಿಪ್ರಾಯ ವನ್ನು ಬೇರೆಯಾಗಿ ಕೇಳಬೇಕೆನ್ನುತ್ತೀಯಲ್ಲ. ನೀನೇ ಊಹಿಸಿಕೊಳ್ಳ ಲಾಗಡೆ

ಲೀಜಿನ ಮುನ್ಸೂಚನೆ ಫಾರೆಸ್ಟ

ಹೀಗೆಂದನು ಓಡಿಹೋಗಿ ಗುಂಪಿನ ಮುಂದಾಳಾಗಿ ಹೋಗುತ್ತಿದ್ದ 4 ರನ್ನು ಸೇರಿಕೊಂಡ. ಇಲ್ಲದಿದ್ದರೆ ಶಿಂಗನ ಕೈಯಿಂದ ಚಿದಂಬರನ ತಲೆ ಅಪ್ಪಳಿಸಿ ಹೋಗುತ್ತಿತ್ತು. ಶಿಂಗನ ಪೂರ್ತಿ ಹೆಸರು ಅಳಶಿಂಗಾಜಾರ್‌. ಅದನ್ನು ಮೊಟಕು

ಸ್ಟ

ಮಾಡಿಕೊಂಡು ಶಿಂಗ ಎಂಶಲೇ ಕರಿಸಿ ಸಿಕೊಳ್ಳುತ್ತಾ ನೆ. ಮುಖವಂತೂ ಸ್ವಲ್ಪ ಹೆಸೆರಿಗೆ ,

ತಕ್ಕಂತೆಯೇ ; ಕೆಂಗೂದಲು ; ಕ್ರಾಪೂ ಅಲ್ಲ, ಜಟಿಯೂ ಅಲ್ಲ, ಎರಡಕ್ಟೂ ಮಧ್ಯದಲ್ಲಿ ಚುಂಗುಚುಂಗಾದ ತಲೆಗೂದಲು ; ತಿಥಿ ನಾರ ನೋಡಿ ಕೌ ರಮಾಡಿಸಿಕೊಳ್ಳುವವ ನಾದ್ದರಿಂದ ಕೆಂಬಣ್ಣ ಗಡ್ಡ ಮಾಶೆಗಳು ಸೊಂಪಾಗಿ ಬೆಳೆದಿರುತ್ತವೆ. ಪರೀಕ್ಷೆಗೆ ಮೂರು ತಿಂಗಳು ಮೊದಲಿನಿಂದಲೂ (ಈಗಿರುನಂತೆ) ಕೇಸರಗಳನ್ನು ಬೆಳೆಸುತ್ತಾನೆ "'ನಯಸ್ಸಿ ಗೆ ಮಿಂಚಿದ ಎತ್ತರ ಸುತ್ತಳತೆಗಳ ಜೀಹೆ. ಚಿದಂಬರನದು ವಯಸ್ಸಿಗೆ ಬೆಳವಣಿಗೆ ಕೂನಾಶಿ ನಿರುವ್ರ, ಗುಂಗುರು ತಲೆಗೂದಲು, ಕಿರಿಯ ಹೆಣೆ, ನಡಿ ಮೂಗು, ಎಲ್ಲವಕ್ಕೂ ಮುಂದೆ ಚಾಚಿರುವ ದನಡೆ. ಶಿಂಗನ ನಡುನಿನಷ್ಟು ಎತ್ತೆರೆ. ಇವಂಬ್ಬ ರೊ ಅಣ್ಣಾ ಮಲೆ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ. ಓದಿ. ಸ್ಥಾ ತಕೋತ್ಮರ ವ್ಯಾಸಂಗಕ್ಕೆ ನಮ್ಮಲ್ಲಿಗೆ ಬಂದಿರುವವರು. ಇಬ್ಬರಿಗೂ pe ವರ್ಷಗಳ ನಿಕಟಿಸಂಚಯ. ಒಬ್ಬರನ್ನೊ! ಬ್ಬ ರು ಲೇವಡಿ ಮಾಡುವುದು ಸಾಮಾನ ವಾಗಿ ಬಟ್ಟಿ ತ್ತು ತ್ತು. ಇಬ್ಬ ರೂ ನಿನೋದಪ್ರಿಯರಾಗಿದ್ದು ' ದರಿಂದ ಇವರೆ ಮಾತುಕತೆಗಳು ಯಾರನ್ನೂ ನಿರೋಧಿಗಳನ್ನಾ, ಗಿ ಮಾಡಿರಲಿಲ್ಲ. ಡೈಸಿಗೆ ಕೇಜೇ ಎಂಬ ಅಡ ಹೆಸಂಟ್ಟ ದ್ಹವರು ಇವರೇ. (ಆನೆಂಕದ ಸೆಂಕೇತಭಾಸೆಯಲ್ಲಿರುವ Calamity ಗನ ಎಂದಿ ಆಸತ್ತುದಾಯಕಿ, ಎಂಬುದರ ಶ್ರೆಸ್ಟಾಕ್ಷರೆಗಳು). ನೀಳವಾಗಿ ಬೆಳೆದಿದ್ದ ಕೈಗಳನ್ನು ಸುತ್ತಲೂ ಬೀಸುತ್ತ ಅಸ್ಟೆ ಸ್ಟ ಉದ್ದವಾದ ಕಾಲುಗಳನ್ನು ನಾಲ್ಕು ದಿಕ್ಷು ಗಳಿಗೂ ರಾಡಿಸ ಸುತ್ತ `ಓಡಾಡುನುದೇ ಇನ ರೀತಿ. ಲ್ಯಾಬೊಕೆಟರಿ ಯಲ್ಲಿ ಅಜಿಸ್ಟೋ ಸಾಮಾನುಗಳು 1 ಇವಳ ಹಾರಾಟಕ್ಕೆ ಬಲಿಯಾಗಿಹೋಗಿನೆ. ಆದರೂ ತನ್ನ. ವಿಸಯದಲ್ಲಿಟ್ಟು ಕೊಂಡಿರುವ ದೃಢವಾದ ವಿಶ್ವಾಸ ಸ್ವಲ್ಪವೂ ಕುಂದಿಲ್ಲ. ಬೇಡನೆಂದರೂ ಕೆ ಡೆ ಚಾರಕುಡಿಯಲ್ಲಿ ಎರಡು ಸಟ ಗೆಗಳನು್‌ ( ನ್ನು ಹೊರುತ್ತೇನೆಂದು ಹೋಗಿ ನೆಲಕ್ಕೆ ಕೆಡವಿದ್ದಳು. ಅಟಿಂಡರಿಗೆ ಸಾಮಾನು ಎತ್ತಿ ಕೊಡಲು ಹೋಗಿ ಅವನು ಆಯತಪ್ಪಿ ಬೀಳುವುದಕ್ಕೆ ನೆರನಾದಳು. ಕಾಡಿಗೆ ಹೋದಾಗೆಲ್ಲ ಒಂದು ಕ್ಸಿ ದೊಡ್ಡ ಕತ್ತರಿ ಇನ್ನೊಂದು ಕೈಲಿ ಸಣ್ಣ ಮಚ್ಚು ಹಿಡಿದುಕೊಂಡು ಬರುತ್ತಾಳೆ.

K ತಹುನ ಯಡ. 4 ತಾ. ಹಾಡಿ..ಹಾ.ಡಹಾಡಾಡಾ ಎಡ ಹಾ. ಡಾ... ಸಾಗು ಹಾ... ಡಾ... ಡಾ... ಡಿ. ೨ಎ. a ್ರ೩

a ಡಾಡಾ... sa

ಎತ ಎನ 4.

ಮಾತ ಮೂದೆಲಿಸುವ ಮಹಾರಣ್ಮಸರಣಿ? ಷ್ಲಿಪಿ

ಗಳನ್ನು ಬೀಸುತ್ತ "ಅಯ್ಯಯ್ಯೋ ಎಂದು ಚೀರಿ

ದಟ್ಟವಾದ ಕಾಡನ್ನು ಪ್ರವೇಶಿ ಸುತ್ತಿ ದ್ದೇವೆಂಬುದರ ಮುನ್‌ ಸೊಚನೆಯೆಂಬಂತೆ ಒಂದೆರಡು ಲೀಚ್‌' ಹುಳುಗಳು ಕಾಣಿಸಿ ಕೊಂಡವು. ಶಿಂಗನಿಗೂ ಚಿದಂಬರ ನಿಗೂ ಜಂತುಗಳ ಪರಿಚಯ ವಿದ್ದುದನ್ನು ಮೊದಲೇ ಕೇಳಿ ತಿಳಿದುಕೊಂಡಿದ್ದೆ ನಾದದ್ದರಿಂದ "ಲೀಚನ್ನು ಕಂಡರೆ ಕೂಗಿಕೊಳ್ಳ ಬೇಡಿ, ಸುಮ್ಮನಿದ್ದು ಬಿಡಿ ಎಂದು ಎಚ್ಚರಿಕೆ ಕೊಟ್ಟಿದ್ದೆ. ನನ್ನೆದುರಿಗೆ ಒಪ್ಪಿಕೊಂಡಿದ್ದ ರಾದರೂ ಲೀಚನ್ನು ಕಂಡೊಡ ನೆನೆ ಧಾನಂತೆಸಟ್ಟು ಕೊಂಡರು. ನಡೆಯನ್ನು ನಿಧಾನಮಾಡಿ “ಲೋ, ಶಿಂಗ್ರೈ ನನ್ನ ಷೂ ಒಳಗೆ ಅದೇನೋ ಬುಳಬುಳ ಎನ್ನುತ್ತದೆಯೋ !?. ಎಂದ ಚಿದಂಬರ. ಶಿಂಗ ಚಿದಂಬರನ ತಲೆಯ ಮೇಲೆ ಒಂದು ಸಲ ಅಪ್ಪಳಿಸಿ “ಮುಂಡೇದೇ, ಅದರ ಹೆಸರಿತ್ತಬೇಡವೋ !” ಎಂದು ಹೆಲ್ಲು ಕಡಿದ. ಚಿದಂಬರ ; “ನಾನೆಲ್ಲೊ ಅದರ ಹೆಸೆರು ಹೇಳಿದೆ?” ಶಿಂಗೆ: “ಬುಳಬುಳ ಎನ್ನುವುದು. ಅದರ ಹೆಸರಲ್ಲದೆ ಮತ್ತೇನೋ?” ಕೇಜೇಗೆ ಸಾಂಕೇತಿಕ ಭಾಷೆ ಅರ್ಥವಾಗಿ ಬಿಟ್ಟಿತು. ಒಡನೆಯೇ ಕೈಕಾಲು ನೆಗೆದಳು. ಬಲಗ್ಥಿಲಿದ್ದ ಕತ್ತರಿ

ಹೆತ್ತು ಅಡಿ ದೂರ ಗಾಳಿಯಲ್ಲಿ ಹಾರಿಹೋಯಿತು. ಎಡಗೈಲಿದ್ದ ಮಚ್ಚು ಚಂಗನೆ ನೆಗೆದು ಬದಿಯಲ್ಲಿದ್ದ ಮರದ ಕೊಂಬೆಯಲ್ಲಿ ಸಿಕ್ಕಿಕೊಂಡಿತು. ಇನಳ ನೆಗೆತದ ರಭಸದಿಂದ ಹುಡುಗಿಯರಿಬ್ಬರು. ಕಾಲುಜಾರಿ ಕುಸಿದುಬಿದ್ದರು.. ಏನಾಯಿತೆಂದು ಅರಿಯುವುದಕ್ಕೆ ಮುಂಜೆಯೇ ಇಷ್ಟು ಅನಾಹುತ ನಡೆದು ಹೋಗಿದ್ದಿತು.

ಎಲ್ಲರನ್ನೂ ಸ್ವಲ್ಪ ಸಿಲ್ಲಿ ಎಂದೆ. “ಲೀಚಿಗಾಗಿ ಭಯಸಡುವನರು ಇಲಿಯೇ ಉಳಿಯ ಬಹುದು. ಫಾರೆಸ್ಟಕೊಡನೆ ಬಿಡದಿಗೆ ಕಳುಹಿಸುತ್ತೇನೆ” ಎಂದು ಚಿದಂಕೆ ಹಾಕಿದೆ. ನನ್ನ ಹೆಂಡತಿ ಡೈ ಸಿಯೊಂದಿಗೆ ನಿನೋ ಮಾತನಾಡಿ ಅವಳ ಕತ್ತರಿಯನ್ನೂ ಮಚ್ಚನ್ನೂ ತನ್ನ ಚೀಲದಲ್ಲಿ ಹಾಕಿಕೊಂಡಳು. ಅನಾಹುತದಲ್ಲಿ ಕೊಂಚ "ಭಾಗ ಕಡಿನೆಯಾಯಿತು ಎಂದುಕೊಂಡು ಮುಂದೆ ನಡೆದೆವು, ನೇಂಬುಲಿ ಮೂಗಿನ ಹೊಳ್ಳೆಗಳನ್ನು ಹಿಗ್ಗಿಸಿ ದೀರ್ಫವಾಗಿ ಉಸಿರೆಳೆದುಕೊಂಡು "ಅದೇನೋ ವಾಸನೆ ಬರುತಿ Fi ಎಂದ

ಸಂ ಜಾ (ಮಾನ ಬಜ ಬಯ ಇ. ಥೇ ಇಷ ವ. ಣ್ಜ

ಭನ ಮಾ

Se ಇ.

“ಮಾತೆ ಮೂದೆಲಿಸುವ ಮಹಾರಣ್ಯಸರಣಿ* ರ್ಮ

ಜೈಸಿಗಂತೂ ತಲೆನೋವೇ ಬಂದಿತಂತೆ. ಚಿದಂಬರ “ಶಿಂಗೆ ಪುಳಿಯೋಗಕಿ ಹೊಡೆದು ಬಂದಾಗೆ ಇದೇ ವಾಸನೆಯಸ್ಸೆಬ್ಬಿಸುತ್ತಾ ನೆ” ಎಂದು ಓಡಿಹೋಗಿ ಫಾರೆಸ್ವರನ ಮರೆಹೊಕ್ಳ. ಚಿದಂಬರನನ್ನು ತಿಂದುಹಾಕುನಂತೆ ಶಿಂಗ ನೋಡಿದ; ಇನ್ನೊಂದೆರಡು ಸೆಲ ವಾಸನೆಯನ್ನು ಘಾ ್ರಾಜಿಸಿ “ಇದು ಕೊಳೆತು ನಾರುವ ಮಾಂಸೆದ ನಾತ್ಕ ರಾಮ

ರಾಮಾ” ಎಂದು ಮೂಗು ಮುಚ್ಚಿ ಕೊಂಡ. ಚಂನಕಳ ಮೂಗಿಗೆ ನಾತ ಬಂದಿತೋ

| ಇಲ್ಲವೋ, ಶಿಂಗನು ಆಡಿದ ಮಾತನ್ನು ಕೇಳಿದೊಡನೆಯೆ ಹುಸ್ಸ್‌, ಘೊಳ್‌, ಹುಪ್ಸ್‌

ಎಂಬ ಶಬ್ದಗಳನ್ನು ತುತ. ವಾಂತಿ ಕಕ್ಕಿ ದಳು. ಹುಡುಗಿಯರಲ್ಲಿ BN ಪ್ರಮೇಯಗಳು ಸಾಮಾನ್ಯ ನಲ್ಲನೆ ? ಮಿಕ್ಕ 'ಮೊವರು ಹುಡುಗಿಯರೂ ಇವಳನ್ನೇ SN ನನಗೆ ಕಾಗಿಹೋಯಿತು. ಫಾರೆಸ್ಟೆರು ನನ್ನ ಪಾಡನ್ನು ಕಂಡು ಮರುಕಗೊಂಡವನಂತೆ ಬಂದು ಸಮಾಧಾನನಡಿಸುತುದಕ್ಕಾಗಿ ಒಂದು ಕತೆ ಹೇಳಿದ: “ಪಕ್ಕದೂರಿಗೆ ಹೋಗಿ ಗಂಟಲವರೆಗೂ ಶ್ರಾ ದ್ಲದೌತಣ ತಿಂದ ನಂಬೂದಿರಿ ಯೊಬ್ಬ ಕಾಡಿನ ಮೂಲಕ ಮನೆಗೆ ಹಿಂತಿರುಗುತ್ತಿದ್ದನಂತೆ. ಕವಲೊಡೆದ ಮರೆವೊಂದರ ' ಬಳಿ ಕವಲಿನಲ್ಲಿ ಬಾಲವಾಡಿಸುತ್ತ ಆಚೆ. ಮುಖಮಾಡಿಕೊಂಡು ನಿಂತಿದ್ದ ಹುಲಿಯನ್ನು ಕಂಡನಂತೆ. "ಹುಲಿಯನ್ನು ದಾಟಿಹೋದಕೆ ಇವನಿಗೆ ಅಪಾಯ ; ದಾಟಿಡಿ ಅಲ್ಲಿಯೇ ಉಳಿದರೆ ಮನೆ ಸೇರುವ ಹಾಗಿಲ್ಲ. ಅಲ್ಲಿಯೇ ನಿಂತಿದ್ದ ರೆ ಹೆಲಿ ಹಿಂತಿರುಗಿ ನೋಡಿದರೂ ನೋಡಬಹುದು, ಪ್ರಾಣಾಸತು, ಒದಗುತ್ತ ಡೆ. ಹೀಗಾಗಿ, ಹಿಂದಿನಿಂದಲೇ ಮೆಲ್ಲಗೆ ಹೋಗಿ ಅದರ ಬಾಲನನ್ನು ಬಲವಾಗಿ ಎಳೆದು ಒಡಿದುಕೊಂಡನಂತೆ್‌” ಎಳತಕ್ಕೆ ಸಿಕ್ಕಿದ

ಹುಲಿ ಎರಡು ಹೆಜ್ಜೆ ಹಿಂದಕ್ಕೆ ಸರಿದು ಕವಲು ಕಾಂಡವನ್ನು ಒತ್ತಿಕೊಂಡದ್ದ ಅತ್ತಿತ್ತ ತಿರುಗಲಾಗಲಿಲ್ಲ; | ಸೂಬೂದಿರಿ ಬಾಲವನ್ನು ಬಿಡದೆ ಭದ್ರವಾಗಿ ಹಿಡಿದೆ

_ು ಹಸುರು ಹೊನ್ನು

ನಿಂತಿದ್ದೆ. ಬಾಲವನ್ನು ಸಡಲಿಸಿದರೆ ಹುಲಿ ಹೆಚ್ಚಿ ಗೇಳುತ್ತದೆ ; ಬಾಲವನ್ನು ಹಿಡಿದು ಕೊಂಡೇ. ಇದ್ದರೆ ಇವತು ಮನೆ ಸೇರುನಂತಿಲ್ಲ. ಬೇಗಾಗಿಸ ನಿಮ್ಮ ಪಾಡು” ಎಂದು ಹೇಳಿ ಕಿವಿಯಲ್ಲಿ ಮೆಲ್ಲಗೆ “ಹುಡುಗಿಯರಿಗೆ ಪಾಠ ಜೀಳಿಕೊಡಮು ಹೇಗೆ ತಾಕಿ, ಒಫ್ಪಿದಿರಿ : 9೫ ಎಂದ. ನಗೆ ಏನು ಹೇಳಲೂ ತೋರಲಿಲ್ಲ. ಒಂದು ಮರುಪು ಪ್ರಶ್ನೆಯನ್ನು ' ಮಾತ್ರ ಕೇಳಿದೆ: "ಫಿನ್ಸ್ನ ಕನ್ಸರ್‌ವೇಟರು ಸೊಪ್ಪನ್ನು ಕೊಟ್ಟಾಗ ಅಗಿದ್ದು | | ಕಿಂಪಿಯಲ್ಲ, ಏಕೆ ಹಾಗೆ ಮಾಡಿದೆ? ನಿನಗೇನು ನೆಗಡಿ ಹಿಡಿದಿತ್ತೆ ?” ಎಂಡೆ. ಅನನು ' ನಗುತ್ತ “ಇಲ್ಲ. ಅದೇ ಸರ್ಕಾರೀ ಕೆಲಸದ ರೀತಿ. ಸರ್ಕಾರೀ 'ಫೌಕರರೆಲ್ಲರೂ ನನ್ನ ಹಾಗೆ, ನಿನ್ನ ಹಾಗೆ ಹುಲಿಯ ಬಾಲವನ್ನು ಹಿಡಿದುಕೊಂಡಿರುವವರೇ !” ಎಂದ, |

ಅನಫಿಲ್ಲಮ್‌ | ಹುಡುಗಿಯರು ಬಾಯಿ ತೊಳೆದುಕೊಂಡು ಮುಕ್ತಳಿಸಿಯಾದಮೇಲೆ ಮುಂದಕ್ಕೆ | |

ಡಾ... ಡಾ... ಡಾಗಿ ಎ. ತಿಷವಿಟೂನಮ ನನನ ಸುಹಾವಾ ಕಾಗ

ಹೊರಟಿವೆ. ದುರ್ನಾತದೆ ಕೇಂದ್ರ 'ಹೆತ್ತಿರ ಹತ್ತಿರ ಬಂದಂತೆ ಶೋರಿತು. ಗಾರ್ಡು | ಬಹೆಳೆ ಯೋಚಿಸಿದ. “ಹುಲಿ ತಿಂದು ಉಳಿಸಿದ, ಮಾಂಸ ಹೀಗೆ ವಾಸನೆ ಬರುತ್ತನೆ ' ಯೆಂದು ಕೇಳಿದ್ದೇನೆ. ಹುಲಿ ಬಲು ಕೆಟ್ಟ ಪ್ರಾಣಿ; ತಿಂದ ಜಾಗಕ್ಕೆ ಪುನಃಪುನಃ ಬರುತ್ತದೆ. ಅದು ಇಲ್ಲಿಯೇ ಎಲ್ಲಾದರೂ ಹೊಂಚುಹಾಕಿ ಕುಳಿತಿದ್ದರೂ ಆಶ್ಚರ್ಯ ವಿಲ್ಲ! T ಎಂದು “ಹೆಜ್ಜೆ. ಗುರುತಿದ್ದೆಕೆ ಗಮನಿಸೋಣ? ಎನ್ನುತ್ತ ಹುಡುಕಲಾಡಿದ. ಹುಡುಗರ ಎಡಿ ಇವಡವ ಬಡಿಯಲು « ಆರಂಭವಾಯಿತು; ಹುಡುಗಿಯರ ತುಟಿಗಳು | ಬೆಳ್ಳಗಾದವು. ನನ್ನೆ ಹೆಂಡತಿ ಹೆತ್ತಿರ ಬಂದು, “ಬುದ್ಧಿಯಿರುವನರಾರಾದರೂ ನಮ್ಮನ್ನು ' ನಾನೆ ಕಡೆಗೆ ಕರಿನತೊೋಡು ಬಂದು ಹುಲಿಯ ಬಾಯಿಗೆ ದಬ್ಬುತ್ತಾಕಿಯೆ? ನಿಮಗೆ | ಹೆಂಗಸರ ವಿಷಯದಲ್ಲಿ ಸ್ವಲ್ಪವೂ ಕನಿಕರವಿಲ್ಲ !” ಎಂದು ಪಲ್ಲವಿ ಹಾಡಿದಳು ' ವಾಸನೆಯನ್ನು ಅನುಭವಿಸಿದಾಗ ನನಗೆ ಹತ್ತ | ಕೊಳೆತ ಮಾಂಸದ ಜ್ಞಾಸಕ ಬರಲಿಲ್ಲ. . ಒಂದೆರಡು ಗಿಡಗಳಿಗೂ ಇದೆ ತೆರನಾದ ವಾಸನೆಯುಂಟಿಂಬುದನ್ನು ಪುಸ್ತ ಕಗಳಲ್ಲಿ ಮಾತ್ರ ಓದಿದ್ದೆ. ಗಿಡಗಳನ್ನು ಕಣ್ಣು ಕೆಂಡವರಂತೂ ತೀರ ಕಡಿಮೆ. ನಮಗೆ ಗಿಡ ಸಿಕ್ಕಿದಕೆ! ಇದೇ ಯೋಚನೆಯಲ್ಲಿ ಮಗ್ನನಾಗಿ ಪೊದರು ಗಳನ್ನು ಸೂಕ್ಷ್ಮವಾಗಿ ಕಣ್ಣಿಟ್ಟು ನೋಡಿದೆ. ಕಂದಯ್ಯನನ್ನು ನಸ ಮಾತಿನಲ್ಲಿ ಕರೆದು ಹೇಳಿದೆ. ಇಬ್ಬರೂ ವಾಸನೆಯ ದಿಕ್ಕನ್ನು ಹಿಡಿದು ಹೆತ್ತು ಅಡಿ ಹೋದೆವು, ಎರಡಡಿ ಉದ ತೊಟ್ಟಿಗೆ ಅಂಓಕೊಂಡಿದ್ದ ಂತೆ ದೊಡ್ಡ

| | | | |

| | | | | |

ಹ್‌ NN

ಜಮಾತೆ ಮೂದಲಿಸುವ ಮಹಾರಣ್ಮಸರಣಿ” ೪೧

ದೊಂದು ಸಂಯೋಜಿತ ಸತ್ರ; ನಾಲ್ಕೈದಡಿ ಎತ್ತರದ ಕಾಂಡದ ಮೇಲೆ ಉದ್ದುದ್ದಕ್ಕೆ

ಮಡಚಿಕೊಂಡು ಸುರುಳಿ ಬಿದ್ದಿ ರುವ ಉಪಪತ್ರ, ಆಕರ್ಷಕ ವಾದ ಊದಾ-ಕೆಂಪು ಬಣ್ಣ, ಅದರೊಳಗೆ ಹೊಗೊಂಚಲು. ಇದರೊಳಗಿಂದಲೇ ದುರ್ನಾತ ಹೊಮ್ಮುತ್ತಿದ್ದದ್ದು. ಬುಡಕ್ಕೆ ಕೈಹಾಕಿ ಗಿಡನನ್ನು ಕಿತ್ತದ್ದಾ ಯಿತು. ಸಂಸಾರದ ಹೆಸರು ಏರಾಯ್ಡೀ (ರಂ160೩6), ಪ್ರಧಾನ ಜಾತಿ ಅಸಫಿಲ್ಲಮ್‌ (Anaphyllum), ದುರ್ನಾತವು ನಮ್ಮ ದೇಹದ ಒಳಗನ್ನು ರಂಧ್ರ ಗಳ ಮೂಲಕ ಹೊಕ್ಕು ಗಾಢ ವಾಗಿ ಅಚಲವಾಗಿ ನಿಂತಿತು. ದುರ್ಗಂಧಬ್ರಹ್ಹೆದಲ್ಲಿ ನಾನ್ರೆ ಐಕ್ಯರೌದಿನ್ರೆ. ತ್ಕ

ಕುಸುಮದೊಳು ಗಂಧವೊ ಗಂಧದೊಳು ಕುಸುಮವೊ ಕುಸುಮಗಂಧಗಳೆರಡು ಘ್ರಾಣದೊಳಗೊ ? ಎಂದು ಕೇಳಿದರು ಕನಕದಾಸರು. ಕಣ್ಣಿಗೂ ನಾಲಗೆಗೂ ಅವರು ಸೂಚಿಸಿರುವ 'ಭಾವವನ್ನೇ ಮೂಗಿಗೂ ಅನ್ವಯಿಸಿ, ಮೂಗು ಬುದ್ಧಿಯ ಒಳಗೊ ಬುದ್ದಿ ಮೂಗಿನ ಒಳಗೊ ಮೂಗುಬುದ್ಧಿಗಳೆರಡು ನಿನ್ನೊಳಗೊ ಹಂಯೇ? ಒಡಲು ದುರ್ಗಂಧಡೊಳೊ ದುರ್ಗಂಧದೊಳು ಒಡಲೊ ಒಡಲುದುರ್ಗಂಧಗಳೆರಡು ನಿನ್ನೊಳಗೊ ಹಂಯೇ ?

ಹಸುರು ಹೊನ್ನು

ಎಂಬ ಪ್ರಶ್ನೆಗಳನ್ನು ನಮ್ಮನ್ನು ನಾನೇ ಕೇಳಿಕೆೊಳ್ಳುನಂತಾಯಿತು. ನಮ ವಿದ್ಯಾರ್ಥಿಗಳು ನನರಸಗಳಲ್ಲೆರಡಕ್ಕೆ ಮಾತೃಕೆಗಳು. ಹಾಸ್ಯರೌದ್ರಗಳನ್ನು ಜಮ ಯಾಗಲಿ ಒಟ್ಟಗಾಗಲಿ ಉದ್ರೇಕಿಸುವ ಇವರ ಸ್ಟಾಭಾನಿಕ ಶಕ್ತಿ ಮತ್ತಾ ಜೆ ಕಾಣಲಾಗದು. ಗಿಡನನ್ನು ತೋರಿಸಿ ಹೆಡುಕಿ ಬಸ್ಸಿಕೆಂದಕೆ ಅವರ ಭತ್ರೀಕಮು ವಿಡಗೆಲಿ ಮೂಗು ಮುಚಿಕೊಂಡು ಬಲಗ್ಗೆಲಿ ಅಗೆಯುವ ಆಯುಧನನ್ನು ಡಿದು ಶೋದನರು ಕೆಲವರು: ಎರಡು ಕೈಗಳಿಂದಲೂ ಮೂಗುಬಾಯಿಗಳನ್ನು ಬಚ್ಚಿ ಕೊಂಡು ಹೊರೆಟಿನರು ಕೆಲವರು. ಚಂಸಕಳು ಮೂಗಿನ ಅಡ್ಡಕ್ಕೂ ಕರ್ಚೀಪು ಕಟ್ಟಿಕೊಂಡಳು. ಶಿಂಗ ಮಣಗನ್ನು ಗಬ್ಬ ಯಾಗಿ ಆದುಮಿಕೊಂಡದ್ದರಿಂದ ಬಾಯಲ್ಲೇ ಉಸಿರಾಡಿದ. ಒಂದಿರಡು ಸಲ ಗಾಳಿಯನ್ನು ನುಂಗಿ “ಥೂ, ಗಂಟಿಲ ಒಳಕ್ಕೆ ಹೋಗಿ ಬಿಟ್ಟಿತು ಎಂದು ಜೋರಾಗಿ ಉಗುಳದೆ. ಹೊರಕ್ಕೆ ಚಾಚಿದ ನಾಲಗೆಯ ಮೇಲೂ ದುರ್ನಾತದ ರುಚಿ ಊರಿಬಟ್ಟಿತೆಂದು ಗೊಣಗಿದೆ. ಚಿದಂಬರನ ಪೀಕಲಾಟಿನಂತೂ ಇನ್ನೂ ಒಂದು ಹೆಜ್ಜೆ ಮುಂದಿ ಹೋಯಿಕು. ಎಷ್ಟಾದರೂ ಇವನು ಶಿಂಗನ ಗೆಳೆಯನಲ್ಲವೆ? ಅವನ ಹಾಗೇ ಮೂಗು ಮುಚ್ಚಿ ಬಾಯಿ ತೆರೆದು ಉಸಿರು ಎಳೆದಾಗ ಗಾಳಿಯಲ್ಲಿ ಹಾರಾಡುತ್ತಿದ್ದ ಒಂದೆರಡು ಸಣ್ಣ ರೆಕ್ಷೆಹೆಳುಗಳನ್ನು ನುಂಗಿಬಿಟ್ಟು ಕೂಗಿಕೊಂಡ, ಕ್ಟಾಕಂಸಿ ಉಗಿದ. ಆದರೂ ಹುಳುಗಳು ಗಂಟಲಲ್ಲಿಯೇ ಸಿಕ್ತಿಕೊಂಡಿದ್ದನೆ. ಘೊರ್‌ ಫೊರ್‌ ಎಂದು ಶಬ್ದ ಮಾಡುತ್ತಿದ್ದಾಗ ಶಿಂಗ ಬಂದು ತನಗಾಗಿದ್ದಂತೆಯೇ ಇವನಿಗೂ ಆಗಿದೆಯೆಂದು ಊಹಿಸಿ ಬೆಸ್ಸಿನ ಮೇಲೆ ಗುದ್ದಿದ. ಇದರ ಕಾರಣವಾಗಿ ಚಿದಂಬರ ಗುಳಕೈೈಂದು ಎಂಜಲು ನುಂಗಿದೆ. ಹುಳುಗಳು ಗಂಟಲಿನ ಮೂಲಕ ಒಳಕ್ರೆ ಹೋಗಿಬಿಟ್ಟವು. ಚಿದಂಬರನ್ರಿಗೆ ಮೊದಲೇ

(ಇ (04

ತಿ (Ca

ಬಿರುಗುಡ್ಡು. ಈಗ ಹೆದರಿಕೆಯಿಂದ ಅವನ ಮುಖ ಭಯಂಕಕವಾಯಿತು. ಇಡಿಲ್ಲನನ್ನು

ಕಂಡು ಉಡುಗಿಹೋಗಿದ್ದ ಡೈಸಿ ಮೂಗುಬಾಯಿಗಳಿಗೆ ಬಟ್ಟಿ ಕಟ್ಟಿಕೊಂಡದ್ದಲ್ಲದೆ ಕಿವಿಗಳೆರಡನ್ನೂ ಬೆಟ್ಟಿಟ್ಟು ಮುಚ್ಚಿ ಕೊಂಡಳು, ಇನರ ಲೀಲೆಗಳು ಹಾಸ್ಯರಸೋತ್ಪತ್ತಿ

ಕಾರಕವಾಗಿದ್ದಿತಾದರೂ, ನಮಲ್ಲಿ ರೌದ್ರವನ್ನು ಕೆರಳಿಸಿದವು. ಕಂದಯ್ಯ, “ಏನಿದು, , `

ಹುಡುಗಾಟಿನಾಡುತ್ತಿದ್ದೀರಲ್ಲ! ನೆಟ್ಟಗೆ ಹೋಗಿ ಗಿಡ ಸಂಗ್ರಹಿಸುತ್ತೀರೋ ಇಲ್ಲವೋ 1? ಎಂದು ಗರ್ಜಿಸಿದ. ಒಂದರ್ಧಗಂಟಿಯ ಹುಡುಕಾಟದಲ್ಲಿ ಆರು ಗಿಡಗಳು ದೊರೆಕಿದವ್ರೆ. ಅಪರೂಪವಾಗಿ ಸಿಗುನಂಥವೇ. ಅಷ್ಟು ಎತ್ತರದ ಗಿಡವನ್ನು ಮುರಿಯಲು ಇಷ್ಟ ವಿರಲಿಲ್ಲ. ಒಂದೆರಡು ಫೋಟೋಗಳನ್ನೇನೋ ತೆಗೆದುಕೊಂಡದ್ದಾಯಿತಾದರೂ ಬಿಡದಿಯನ್ನು ಸೇರಿದಮೇಲೆ ಇನ್ನೂ ಒಂದೆರಡೆನ್ನು ತೆಗೆಯಬೇಕೆಂದು ತೀರ್ಮಾನಿಸಿಜಿವು. ಉದ್ದದ ಗಿಡವನ್ನು ಕೈಲಿ' ಹಿಡಿದುಕೊಂಡು ಬರುವುದು ಆಪಾಯ; ಒಬ್ಬ ನಡೆದುಹೋಗು

ವುದಕ್ಕೆ ಕೂಡ ಸಾಧ್ಯವಾಗದಷ್ಟು ನಿಬಿಡವಾಗಿ ಬೆಳೆದಿದ್ದ ಸೆಸ್ಯಾವಳಿಯಲ್ಲಿ ಇದನ್ನು

ಮುರಿದುಹೋಗದಂತೆ ಕಾಪಾಡಿಕೊಂಡು ಬರುವುದು ಅಸಾಧ್ಯ. ವೇಂಬುಲಿಯೂ ಚಿದಂಬರನೂ ಎಂಟಿಡಿ ಉದ್ದದ ಎರಡು ಕೋಲುಗಳನ್ನು ಕಡಿದು, ಎರಡಡಿ ಉದ್ದದ ಇಲ್ಫ್ಪೆದು ಅಡ್ಡಪಟ್ಟಿಗಳನ್ನು ಅವೆರಡರ ಮೇಲೆ ಹಾಸಿ ನಾರುಗಳಿಂದ ಚಟ್ಟದಂತೆ

ಬ: ಕಟ್ಟಿದರು, ಅದರ ಮೇಲೆ ಸೊಪ್ಪು ಸಜಿಯನ್ನು ಹರವಿ ಗಿಡಗಳನ್ನು ಮಲಗಿಸಿಟ್ಟು ಇನ್ನೊಂದಷ್ಟು ಸೊಪ್ಪುಗಳಿಂದ ಮುಚ್ಚಿ ನಾರು ಬಿಗಿದರು. ಗಾಂಪಶಿಷ್ಯರ ಕತೆ ನೆನಪು

cd ಥೋ ಪಾಚಾರಾಾೂೌ ಪಾ ಪಾಶಾಕಾೂ ಘಾನ ಹಾಕಾಣ ಸಾಜಾ ರಾಜರಾದ EN

em en ce me dd

"ವಾತ ಮೂದಲಿಸುವ ಮಹಾರಣ್ಕಸರಣಿ” ಲಿ

ಆಯಿತಾದರೂ ಸದ್ಯಕ್ಕೆ ಇದೇ ಸರಿಯಾಡೆ ಮಾರ್ಗವೆಂದು ನನಗೂ ಅನ್ಸಿಸಿತು. ಗಾರ್ಡಿಗೆ ಈಗ ಸ್ವಲ್ಪ ಹುಳಿಮನಸ್ಸು, ತನ್ನ ಮೂನತ್ತು ವರ್ಷಗಳ ಅನುಭನ ಕೈಬಿಟ್ಟ ತಲ್ಲ

A ನ್‌್‌ ಜ್‌ ; 4 | KY 1"

ಎಂದು. “ಪೊರುಂಗಲ್‌ಕುತ್ತು ಕಾಡುಗಳಲ್ಲಿಯೇ ಇಪ್ಪತ್ತೈದು. ವರ್ಷಗಳಿಂದ ತಿರುಗಾಡುತ್ತಿದ್ದೇನೆ. ಆಗಾಗ ವಾಸನೆಯನ್ನು ಗುರುತು ಹಿಡಿದಿದ್ದೇನಾದರೂ ಅದು ಗಿಡದಿಂದ ಹೊರಬಿದ್ದದ್ದೆಂುದು ಈಗ ತಾನೆ ತಿಳಿಯಿತು. ಎಷ್ಟೋ ಜನರನ್ನು ವಿಜಾರಿಸಿದೆ, ನಮ್ಮ ಆಫೀಸೆರುಗಳನ್ನೂ ಕೇಳಿದೆ. ಹೆದಂಸಿಬಿಟ್ಟರು;- ಹುಲಿ ತಿಂದು

ಹಸುರು ಹೊನ್ನು

ಮಿಕ್ಕ ಮಾಂಸೆದ ವಾಸೆನೆ ಎಂದು: ವಾಸನೆ ಹೊಡೆಡೊಡನೆಯೆ ಓಟ ಕೀಳುತ್ತೇನೆ.» ಗಾರ್ಡು “ಸ್ಕೊಲಿನಲ್ಲಿ ಇದನ್ನೇ ಪ್ರಥಮ ಮಂತ್ರವಾಗಿ ಉಸದೇಶಿಸುತ್ತಾಕೆ” ಎಂದ, “ಇಂಥದೇ ಇನ್ನೂ ಏನೇನು ಮಾತ ತ್ರಗಳನ್ನು ಉಪನೇಶ ಮಾಡುತ್ತಾ 81 9: ಎಂದು ಕೇಳಿದ ನೇಂಬುಲಿ, ಗಾರ್ಡು "ನೀವು ಗಟ್ಟಿ ಗಾರರು. ಐಮಗೆ ಅದಿಲ್ಲ ಏಕೆ?” ಎಂದುಬಿಟ್ಟ.

ಕದಂಬ

ಮುಂದಿ ನಡೆದಂತೆಲ್ಲ ದುರ್ನಾತ ಕಡಿಮೆ ಯಾಯಿತು, ಸುಗಂಧವೇ ಸುಳಿಯಿತು. ನರಕದಿಂದ ಸ್ವರ್ಗಕ್ಕೆ ಬಂದ ಹಾಗಾ . ಯಿತು. ರುರಿ ದುಮುಕು ತ್ತಿದೆ, ಧಾರೆ ಹೆರಿಯುತ್ತಿದೆ; ಸ್ವಚ್ಛ ಶೀತಲ ಜಲ, ಅನೇಕ ಬಗ್ಗಲು ಹಕ್ಕಿಗಳ ಹಾಡು. ಜ್‌ », ಅಚಲವಾದ ಗಾಳಿಯಲ್ಲಿ 11% 73 NE ವ್ರ sip! ಪರಿಮಳ. ಬಗ್ಗ N ಸ್ವಲ್ಪ ಮಾದಕ ಪ್ರತಿಕ್ರಿ ಯೆ ಯುಳ್ಳ ದ್ದು. ಅಲ್ಲ ಯೆ ಕುಳಿತು ಬುತ್ತಿಯ ನ್ನು ಬಿಚ್ಚಿದೆವು. ಮಾತು ಸೆರಸ ವಾಯಿತು. ಹೊಸೆ ಕಳೆ ಮೂಡಿತು. ಮೊಸರನ್ನ | ಮುಗಿಯಿತು. ಡ್‌ ಮಿಂಟಿನ್‌ ಚೆಂಡುಗಳೆಂತೆ_ ಅದೇ ಗಾತ್ರ, ಅದೇ ಬಣ್ಣ _ನೆಲದ ಮೇಲೆ ಉದುರಿದ್ದೆ ಹೊಗೊಂಚಲುಗಳನ್ನು ಆರಿಸಿ ಕೊಂಡು ಆಟದಲ್ಲಿ ಮಗ್ಗ ರಾದರು ವಿದಾ ೈರ್ಥಿಗಳು. "ಯಾನ ಮರಣ ಹೂ, ಗೊತ್ತೆ ? ಎಂದೆ, ನೇಂಬುಲಿ

QTE | ಜು

1 Ne

ಮಾತ ಮೂದಲಿಸುವ ಮಹಾರಣ್ಯಸೆರಣೆ3 ೪೫

ಕೂತಲ್ಲಿಯೇ ತಲೆ ಎತ್ತಿ ಅದೇ ಮರವೆಂದು ಸಂಜ್ಞೆ ಮಾಡಿದ. ಕಂಡಯ್ಯುನಿಗೆ ರೇಗಿತು. “ಅಲ್ಲಯ್ಯ! ಮರದ ಹೆಸರನ್ನು ಹೇಳದೆ ಮರವನ್ನು ತೋರಿಸುತ್ತಿದ್ದೀಯಲ್ಲ !” ಎಂದರು- 30-40 ಅಡಿ ನೆಟ್ಟಗೆ ನಿಂತಿರುವ ಮರ, ಮೇಲ್ಗಡೆ ಮಾತ್ರ ಹಿರಿಯ ಕೆಂಬೆಕೊಂಚೆಗಳು ಹೆರಡಿಕೊಂಡು ಜೋತುಬಿದ್ದಿವೆ. ಹೊಳೆಹೊಳೆಯುವ ತೀಕ್ಷ್ಮ್ಮಹಸುರು ಪತ್ರಸಮು ಚ್ಚಯ. ಒಂದೊಂದು ಎಲೆಯನ್ನೂ ಆಶ್ರಯಿಸಿರುವಂತೆ ಹೆಳದಿಯ ಹೊ ಚೆಂಡುಗಳು. ರಮ್ಯವಾದ ಮರ, ಸುತ್ತಮುತ್ತ 20-30 ಮರಗಳಿದ್ದುವೆ.

ಭಾರತದಾದ್ಯಂತ ಬಹುಕಾಲದಿಂದಲೂ ನಮ್ಮ ಸಂಸ್ಕೃತಿಯೊಂದಿಗೆ ಬೆಳೆದುಬಂದಿರುವ ಕೆದೆಂಬ ವೃಕ್ಷ (Anthoce phalus cadamba) ಇದು. ಹಿಮಾಚಲದ ತಪ್ಪಲು ಕಾಡುಗಳಲ್ಲಿ ಬಳುಕಾಡುತ್ತಿ ದ್ದ ಮರಗಳನ್ನು ಸೌಂದರಾನಂದ ಕಾವ್ಯ ವರ್ಣಿಸಿದೆ. ಎರಡು ಸಾವಿರ ವರ್ಷಗಳ ಹಿಂದೆ ಮುದುರಿ ಬೃಂದಾವನಗಳ ಪ್ರದೇಶದಲ್ಲಿ ಕೆದಂಬವರ ಬೆಳೆದಿದ್ದು, ಈಗ ಇದರ ಕುರುಹುಗಳು ಮಾತ್ರ ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಉತ್ತರ ಭಾರತದ ಪುರಾಣಗಳ ಪ್ರಕಾರ ಕೃಷ್ಣನ ಬಾಲಲೀಲೆಗಳೊಡನೆ ನಿಕಟಿಸೆಂಬಂಧ ಪಡೆದಿದ್ದ ಮರ ಕದಂಬ. ತಾಳಗುಂದ ಶಾಸನದ ಪ್ರಕಾರ ಕದಂಬ ವಂಶಕ್ಕೆ ಹೆಸರಿತ್ತ ಮರ ಕದಂಬ. ಶಿವಪಾರ್ವತಿಯರ ಸರಸಸಲ್ಲಾಸಕ್ಕೆ ಎಡೆಕೊಟ್ಟು ಪುತ್ರೋತ್ಸನಸಮಯದಲ್ಲಿ ಛತ್ರದಂತೆ ಆಶ್ರಯವಿತ್ತಿದ್ದು ಕದಂಬ. ಕ್ರಿಪುರಸಂಹಾರನಾದಬಳಿಕ ಆಯಾಸಗೊಂಡ ಶಿವನ ಹೆಣೆಯಿಂದ ಬೆವರುಹೆನಿಯೊಂದು ಬಿದ್ದು ಮರವಾಗಿ ಮಾರ್ಪಟ್ಟ ಕದಂಬ. ಉಮೆ ಕದಂಬವನವಾಸಿಥ್ಠಿ, ಕಾದಂಬಕಾಂತಾರವಾಸಪ್ರಿಯೆ. ಕದಂಬ ಪುಷ್ಪಗಳಿಂದ ಶಿವನನ್ನು ಅರ್ಚಿಸಿದಳು; ಶಿವನಿಗೆ ಪ್ರಿಯನಾದ ಹೊ. ಮಧುರೆಯ ಸೋನು ಸುಂದಕೇಶ್ವರನಿಗೆ ಸ್ಥಳ ವೃಕ್ಷ (ಈ ವೃಕ್ಷದ ಒಣಮರವನ್ನು ದೇವಾಲಯದ ಒಳ ಪ್ರಾಕಾರದಲ್ಲಿ ಈಗಲೂ ಕಾಣಬಹುದು).

ಕವಿಗಳ ಕೊಂಡಾಟ ವಿವಿಧ ರೂಸಗಳನ್ನು ತಾಳಿತು. ಮರಕ್ಕೆ ಅವರು ಕೊಟ್ಟಿರುವ ವಿಶೇಷಣಗಳನ್ನು ನೋಡಿ : ಷಟ್ಟದೇಷ್ಟ, ಪ್ರಾವೃಪೇಣ್ಯ, ಹರಿಪ್ರಿಯ, ಕದಂಬಕ, ಕಾದಂಬರ್ಯ, ನೃತ್ತಪುಪ್ಪ, ಸೇಶರಾಢ್ಯ, ಪ್ರಖೇಣ, ನದೀಜ, ದಾಸವೃಕ್ಷ, ಶೀಥು ಪುಷ್ಪ, ಪ್ರಿಯಕ, ಶೀನ, ಕ್ಷೇತ್ರಕ್ಷಸ್ಪಾ, ಕಡವಾಲ್ಯ ಫೀರುಕಡವಾಲ, “ಕದಂಬ ಕೋರಕನ್ಯಾಯ', "ಕದಂಬಮುಕುಲನ್ಯಾಯ'ಗಳನ್ನು ನಿರ್ಮಿಸಿದರು. ಹೊವಿನ ಮಾಧುರ್ಯಕ್ಕೆ ಬಹುಮಂದಿ ಸಂಸ್ಕೃತದ ಕವಿಗಳು ಮನಸೋತಿದ್ದಾರೆ. ಕದಂಬ ಮರದ ಮೇಲೆ ಬೀಸಿ ಬಂದ ಗಾಳಿಗೇ ಮಾದಕತ್ವನತ್ತು ಎಂದು ಅಭಿಪ್ರಾಯಸಡುತ್ತಾರೆ (ಕಾವ್ಯಪ್ರಕಾಶ). ಮದ್ಯರಾಣಿಯಾದ ವಾರುಣಿ ಕದಂಬ ಮರದ ಪೊಟಕೆಯಲ್ಲಿಯೇ ಪ್ರತಿಷ್ಠಿ ತಳಾಗಿಬಿಟ್ಟಿಳಂತೆ. ಹೊಗಳ ಪರಿಮಳದಿಂದ ಮತ್ತಗೊಂಡ ಬಲರಾಮನು ತೀವ್ರ ಮದ್ಯಪಾನಾಸೆಕ್ತನಾದನಂತೆ, ಹೂಗಳಿಂದ ಮದ್ಯ ಇಳಿಸುತ್ತಿದ್ದರಂತೆ (ವಿಷ್ಣುಪುರಾಣ).

ತಮಿಳರಿಗೆ ಕದಂಬ ಮರ ಸಂಗ್ರಾನು ವಿಜಯದ ಪ್ರತಿಮೆಯಾಗಿ ಅಡಿಗಡಿಗೆ ಕಾಣಿಸಿಕೊಳ್ಳುತ್ತದೆ. ಸಂಘಕಾಲದ ಜೊರೆಗಳಿಗೆ ಇದು ರಾಜ್ಯವನ್ನು ಕಾಯುವ . ಕಾವಲು ಮರ. . ಇದನ್ನು ಕಡಿಯಕೂಡದೆಂಬ ಕಟ್ಟಳೆಯಿತ್ತು. ಶತ್ರುಗಳಿಗೆ ಮರವೇ ಮೊದಲನೆಯ ಗುರಿ. ಮರನನ್ನುಉರುಳಿಸಿದರೆ ರಾಜ್ಯಶ್ರೀ ವಶವಾದಂತೆಯೇ.

೪೬ ಹಸುರು ಹೊನ್ನು

ಗೆ ಕಡಿದ ಮರದಿಂದ ರಣಭೇರಿಗಳನ್ನು ತಯಾರಿಸುತ್ತಿದ್ದರು (ಸಜಿಟ್ರುಪ್ಪತ್ತು), ಚಡ ವಾದ್ಯದ ಘೋಷ ಬಹು ದೊರಕ್ಕೆ ಕೇಳಿಸುತ್ತಿತ್ತು (ಅಹೆನಾನೂಟು), ಜನ ಸಾಮಾನ್ಯರಿಗೆ ಕದಂಬ ಮರ ಇನ್ನೊಂದು ದೃಷ್ಟಿ ಯಿಂದಳೊ ಪೊಜ್ಯವಾಗಿತ್ತು.

ಮುರುಗಡೇವನು ಕದಂಬ ಹೊಗಳ ಸರವನ್ನು ಕೊಡುವವನು ಮಾತ್ರವಲ್ಲ, ಮರದಿ”

ಅಡಗಿರುವನನೂ ಹೌದು (ಸರಿಪಾಡಲು, ಪೆರುಂಬಾಣಾಜ್ರುಪ್ಪ ಡೈ). ಭಯಂಕರವಾದ ದ್ಫವವೊಂದು ಮರದಲ್ಲಿ ಮನೆ ಮಾಡಿತ್ತೆಂಬ ನಂಬಿಕೆ ಸಾಧಾರಣವಾಗಿತ್ತು (ಕರುಂ ಕೊಗ್ಳೆ). ಎತ್ತಿನ ಕಾಳಗ ಆರಂಭವಾಗುವ ಮುನ್ನ ಎರಡು ಕಡೆಯ, ಮುಂದಾಳು ಗಳೂ ಕದಂಬ ಮರವನ್ನು ಪೂಜಿಸುತ್ತಿದ್ದರು (ಕರುಂತೊಗ್ಳೆ). ತಿಂಗನೂ ನೇಂಬುಲಿಯೂ ಮರದ ಗೊಂಚರೊಂದನ್ನು ಕಿತ್ತು ಕೂಗಾಡುತ್ತ,

ಮಾತಿಗೆ ಮಾತು ಬೆಳೆದು ಎಳೆದಾಡುತ್ತಿ ದ್ದರು, ಶಿಂಗ ಗಿಡವನ್ನು ವೊದಲು ಸೋಡಿ ದನನಾದರೂ ಅದನ್ನು ಕಿತ್ತವನು ವೇಂಬುಲಿಯಂತೆ. ಗೊಂಚಲು ಯಾರಿಗೆ ಸೇರತಕ್ಕ ದ್ದು - ಎಂಬುದು ವಿವಾದದ ಕಾರಣ, “ಏನು ಗಿಡ ಅದು?” ಎಂದು ಕೇಳಿದಾಗ "ಹೊಸದು ಹೊಸೆದು: ಎಂದು ಜಗಳದ ನಡುನಡುನೆ ಹೇಳುತ್ತಿದ್ದರೇ ಹೊರತು, ಯಾವ ಗಿಡದಿಂದ ಗೊಂಚಲನ್ನು ಕಿತ್ತರೆಂಬುದು ತಿಳಿಯಲಿಲ್ಲ. ಇಬ್ಬರನ್ನೂ ಬೇಕಿ ಮಾಡಿ ಮಧ್ಯದಲ್ಲಿ ನಿಂತು "ಗೊಂಚಲು ಎಲ್ಲಿ] 7” ಎಂದೆ. ತಮ್ಮ ಚೀಲಗಳನ್ನು ಹುಡುಕಿದರು, ಗೊಂಚಲಿಲ್ಲ. ಒಬ್ಬರನ್ನೊಬ್ಬರು ದೂರಿ “ನೀನೇ ಅದನ್ನು ತೆಗೆದು ಕೊಂಡುಬಿಟಿದ ರ್ಹೀಯ, ನಿನ್ನ ಚೀಲದಲ್ಲಿ ಹುಡುಕಿ ತೋರಿಸುತ್ತೇನೆ? ನಂದರು. ಇವನು ಅವನ 'ಚೀಲನನ್ನೂ ಅವನು ಇವನದನ್ನೂ ಹುಡುಕಿ ನಿರಾಶೆರಾದರು. ಜಗಳ ವಾಡುತ್ತಿದ್ದಾಗ ಇಬ್ಬರ ಹಿಡಿತದಿಂದಲೂ ತಪ್ಪಿಸಿಕೊಂಡಿದ್ದ ಗೊಂಚಲನ್ನು ಚಿದಂಬರ ಎತ್ತಿ ಕೊಂಡು ತನ್ನ "ಚೀಲಹೊಳಕ್ಕೆ ತುರುಕಿಕೊಂಡಿದ್ದ. ಅರ್ಥ ಹೆದರಿಕೆಯಿಂದಲೂ ಅರ್ಥ ಜೇಷ್ಟೆ ಯಿಂದಲೂ ಗೊಂಚಲನ್ನು ಹೊರಕ್ಕೆ ತೆಗೆದು “ಇದು ನನಗೆ ಸಿಕ್ಕಿತು” ಎಂದು ನನ್ನು ಕೈಲಿಟ್ಟ. ಶಿಂಗನೂ ನೇಂಬುಲಿಯೂ ಚಿದಂಬರನ ಮೇಲೆ ಹಾರಬಂದರು. ಚಿದಂಬರ ನನ್ನ ಹಿಂದೆ ಅವಿತುಕೊಂಡು ಹುಲಿ ಸಿಂಹೆಗಳ ಹೆಜ್ಜೆಯ ಪ್ರ ಸ್ರಯೋಗನನ್ನು ತಪ್ಪಿಸಿಕೊಂಡ ಸದ್ಯಕ್ಕೆ. “ಗಿಡ ಎಲ್ಲಿದೆ ?* ಎಂದಾಗ ಯಾನ ಯಾವದನ್ನೋ ತೋರಿಸಿದರು. «ಸರಯಾಗಿ ಹುಡುಕಿ” ಎಂದೆ,

ಹಲಸು

ಡೈಸಿಗೆ ಇಷ್ಟರಲ್ಲಿ ಸೋಜಿಗದ ಶೃ ಒಂದು ಕಾಣಿಸಿಬಿಟ್ಟಿತು. “ಅಯ್ಯೋ, ಇಲ್ಲಿ ಯಾರೋ ವಸ ಕಾಯನ್ನು ಇಟ್ಟಿದ್ದಾಕೆ” ಎಂದು ಕೂಗಿಕೊಂಡಳು. ಹೌದು, ಅದು ಹಲಸಿನ ಕಾಯಿಯೇ. “ಉರುಳಿಸು. ನೋಡೋಣ” ಎಂಡೆ. ಕಾಲಿನಿಂದ ನೂಕಿದಾಗ ಅದು ಕದಲಲಿಲ್ಲ. ಕೈಗಳಿಂದ ಎತ್ತಿದಳು. ಅಸಹಾಯಕಳಾಗಿ “ನೆಲಕ್ಕೆ ಅಂಟಿನಿಂದ ಕಚ್ಚಿ ಕೊಂಡಿದೆ” ನಾನ “ಸರಿಯಾಗಿ ನೋಡು” ಎಂದೆ. “ಇಲ್ಲ ಸಾರ್‌, ತೊಟ್ಟೇ ಅಂಟಿಕೊಂಡಿದೆ 1? ಎಂದು ಮತ್ತಷ್ಟು ಆಶ್ಚರ್ಯಗೊಂಡಳು. “ಕಾಂಡದ ಮೇಲೆ ಹೆಣ್ಣು ಬಿಡುವಂತೆಯೇ ಭೂಮಿಯೊಳಗಜೆ ಹರಡಿಕೊಂಡಿರುವ ಬೇರಿನ

"ಮಾತ ಮೂದೆಲಿಸುವ ಮಹಾರಣ್ಯಸರಣಿತ .ಂ ೪&ೋ

ಮೇಲೆಯೂ ಹೆಣ್ಣು ಬಿಟ್ಟಿದೆ. ಪೊರನರಾ್ರುಸ್ಸಡೈ ಯಲ್ಲಿ ಇದೇ ದೃಶ್ಯವನ್ನು ವರ್ಣಿಸಿದ್ದಾ ) ಕೆಯಲ್ಲೆ ಎಂದಾಗ “ಹೌದು ಸೆರ್‌” ಎಂದು ಪದ್ಯದ ಸಾಲು

ಮಾವಾ ಮಾ ಕಾರಾಪರಪೂಪಘ್ರಪ್ಪಣುೂ :ಸ:ೂ -ಗಊ್ಭ್ಣೂದ ಪಘಪಾಪಾೂಗೂಾೂಘಗಾಥಣಾಗ]/ಕಗಗಕಾಣಹ

ತಾರ me a ಆಾ......... . ಒ.ಪಿ ದಾ.

ಸು ಬ್‌ 15 ಗ್ರ... ; ಪವನ 35 ( 54

pe ನನ್ನ xe ಕಾ Y ಸ್ಯ: es ಗ್ರ Kk)

ಟ್ರ] ಕೃಷ

| 4

ie ಹಸುರು ಹೊನ್ನು

ಗಳನ್ನು ಜ್ಞಾಪಿಸಿಕೊಂಡಳು. (ಪೊಕನರಾಟ್ರುಪ್ಪಡ್ಛೆ ಅವಳ ಬಿ.ಎಸ್ಸಿ. ತೆರೆಗತಿಗೆ ಸಕ್ಕ ಪುಸ್ತ ಕವಾಗತು ಒಂದೆನ್ಸಿಯೋ ಉಳಿದುಕೊಂಡಿದ್ದ ವೇಂಬುಲಿ ಮುಂದೆ ಬಂದು ಮರವೇ ಇಲ್ಲದ ಹಲಸಿನ. ಹೆಣ್ಣು !” ಎಂದು ಉದ್ಗಾರ ತೆಗೆದ ಒಂದು ವಿಧದಲ್ಲಿ ಅವನ ಮಾತು ಉಕಿ ಫ್ರೇಕ್ಷೆಯಾಗಿದ್ದಿ 'ತಾದರೂ ಶ್ಯ ಮಾತ್ರ ಸ್ವಲ್ಪ ಹಾಗೆಯೇ ಇತ್ತು. ಮರನೇನೋ ಅಲ್ಲಿಯೇ ಬೆಳೆದು ನಿಂತಿತ್ತು. ನೆಲದ ಮೇಲೆ ಉದುರಿಬಿದ್ದಿದ್ದ ಹೆತ್ತಾ ರು ಹೆಣ್ಣುಗಳು ಬೆ: :ರಿನಿಂದ ಹುಟ್ಟಿದ್ದವುು ಮುಖ್ಯ ಕಾಂಡದ ಮೇಲೆಯೂ, ಕೊಂಜಿ ಗಳ ಮೇಲೆಯೂ ಹಣ್ಣು ತಳೆಯುವ ಹಲಸಿನ ಮರಗಳೇ ಸಾಮಾನ್ಯ; ನಾವಾಗಿ ನೆಟ್ಟು ಬೆಳಸಿದ ಮರಗಳಲ್ಲಿ "ಇದನ್ನು ಕಾಣುತ್ತೇನೆ. ಆದರೆ ಕಾಡಿನಲ್ಲಿ ತಾನಾಗಿಯೇ ಬೆಳೆಯುವ ಮೆರಗಲಲ್ಲಿ 'ಮುಖ್ಯ. ಗಾ ಹಣ್ಣು ತಳೆಯುತ್ತ ಡೆ. ರೆಂಬೆಗಳೂ ತಳೆಯುತ್ತವೆ; ಆಗಾಗೆ ಕಾಂಡದ ಬುಡ ಭಾಗವೂ ಡೊಡ್ಡ ಬೇರುಗಳೂ ಕೂಡ ಇದೇ ಕೆಲಸವನ್ನು ಮಾಡುತ್ತವೆ. ವೇಂಬುಲಿಯ ಗೆಮನ ನೆಲದ ಪೀಲೆ ಹೆಂಯಿತೇ ಹೊರತು ಮರನನ್ನು “ತಾಕಲಿಲ್ಲ. ಚಿದಂಬರ ಸಾಹಿತ್ಯಸ್ರಿ ಪ್ರಿಯ. ಸಂಘಕಾಲದ ತಮಿಳನ್ನು ತಕ್ತ ಮಟ್ಟಿಗೆ ಓದಿದನೆ. “ಫ್ಲೋ ವೇಂಬುಲಿ, ಇಳಂಗೋ ಅಡಿಗಳನ್ನು ನಿನಗೆ ಇಳಿಹಾಕಿ ಎಸೆದುಬಿಡಬೇಕು ಕಣೋ!” ಎಂದ. ವೇಂಬುಲಿಗೆ ವ್ಯಂಗ್ಯ ಅರ್ಥವಾಗಲಿಲ್ಲ. "ಓಂದು ಸೆಲವಾದರೂ ನನ್ನ ಮಾತಿಗೆ ಮನ್ನಣೆ ಕೊಟ್ಟಿ ಯಲ್ಲ!” ಎಂದು ತೃಪ್ತಿ ಸೊಚಿಸಿದ. ಚಿದಂಬರ “ಅಲ್ಲವೋ Ee ಹಲಸ ನ್ನ್ನ ಹೂವಿಲ್ಲದೆ ಬಿಡುವ ಮರನೆಂದು ಹೇಳಿದನರು ಇಳಂಗೋ ಅಡಿಗಳು. ನನು ಅನರನ್ನೂ, ಮಾರಿಸಿ, ಮರವೇ ಇಲ್ಲದೆ ಕಾಯಿ ಬಿಚ್ಚಿದೆ ಎನ್ನುತ್ತಿದ್ದೀಯಲ್ಲೋ!” ವೇಂಬುಲಿ ತನ್ನ ಮೌಢ್ಯವನ್ನು ಮಾತಿಲ್ಲದೆ ಮರೆಯಾಗಿಸಿ ದ. ಇಳಂಗೋ ಅಡಿಗಳ ಪದ್ಯದ ಸಾರಾಂಶ ಹೀಗೆ: ಲೋಕ ಜನರಲ್ಲಿ ' ಮೂರು ವಿಧ್ಯ--ಹೊನೇ ತಳೆಯದೆ ಹೆಣ್ಣನ್ನು ಮಾತ್ರ ಈಯುವ ಹೆಲಸಿನಂತೆ ಫೆಲನರು, ಹೊತಳೆದು ಹೆಣ್ಣು ಕೊಡುನ ಮಾವಿನಂತೆ ಕವರು, ಹೊತಳೆದೂ ಹೆಣ್ಣು ತಳೆಯೆದ ಪಾದರಿಯೆಂತೆ ಕೆಲವರು. ಪದ್ಯಕ್ಕೊಂದು ವೈಜ್ಞಾ ನಿಕ ವ್ಯಾಖ್ಯಾನ ಅಗತ್ಯ ವಾಗಿದೆ ಯಾದರೂ ಹೆಲಸನ್ಸು ಕುರಿತ ಉಪಮೆಗೆ ಸಣ್ಣದೊಂದು ಟಿಪ್ಪಣಿಯನ್ನು ಔರ ಇಲ್ಲಿ ಸೂಚಿಸಬಹುದು. ಹೆಲಸಿನ ಮರೆ ಎರೆಡು ಬಗೆಯ ಹೊತೆನೆಗಳನ್ನು ಬಿಡುತ್ತದೆ, ಹೆಣ್ಣು ಹೊತೆನೆ ಗಂಡು ಹೊಶೆನೆ, ಎರಡರಲ್ಲೂ ಹೊಗಳು ಬಹು ನಿಬಿಡವಾಗಿ ಅಡಗಿರುವುದರಿಂದಲೂ ಹೊಗಳ ದಳಗಳೇ ಮೊದಲಾದ ಅಂಗಗಳು ಕ್ಷೀಣಗತಿಯಲ್ಲಿರುವುದರಿಂದಲೂ ಬಿಡಿ ಹೊಗಳನ್ನು ಬರಿಗಣ್ಣಿಂದ ಕಾಣುವುದು ಸಾಧ್ಯವಿಲ್ಲ. ಗಂಡು ಹೊತೆನೆ ನೀಳವಾಗಿರು ತ್ತದೆ, ಹೆಣ್ಣಿನದು ಸ್ವಲ ದುಂಡು, ಗುಜ್ಜು. ಗಂಡು ಹೊತೆನೆ ಪರಾಗವನ್ನು ಸುರಿಸಿ

ಯಾದ ಬಳಿಕ ಒಣಗಿ ಕಪ್ಪಾಗಿ ಗಿಡದಿಂದ ಉದುರಿಹೋಗುತ್ತದೆ. ಇದನ್ನು ದಕ್ಷಿಣ .

ಕನ್ನಡ ನಾಡುಗಳಲ್ಲಿ ಮಸಿಕಳ್ಳಿಕೆ ಎನ್ನುತ್ತಾರೆ. ಹೆಣ್ಣು ತೆನೆ ಗರ್ಭತಾಳುವ ಸಮಯ ದಲ್ಲಿ ನಿಂಬೆಹಣ್ಣಿನ ಗಾತ್ರವಿದ್ದು ಗರ್ಭಾಧಾನವಾದ "ಬಳಿಕ ಅಜೀ ನಿಬಿಡತೆಯಿಂದ ಹಿರಿಯದಾಗಿ ಹಣ್ಣಾ ಗುತ ತ್ತದೆ, "ಎಳೆತನದ ಹೆಣ್ಣು ಹೊತೆನೆ ಹೆಣ್ಣಿನ ಅಕ್ಕ ೈತಿಯಲ್ಲಿಯೇ

ಕಹು a ಹಟಾ ಯೂ ಟೊ ಸಚ ಸಟಗರ್ಗಟೂಂ

"ಮಾತ ಮೂದಲಿಸುವ ಮಹಾರಣ್ಯಸರಣಿ? ೪೯

ಇರುವುದರಿಂದಲೂ ಗಂಡು ಹೊತೆನೆ ಬಹುಬೇಗ ಮರದಿಂದ ಕಳಚಿ ಬೀಳುವುವ ರಿಂದಲೂ, “ಹೊವಿಲ್ಲದ ಹೆಣ್ಣು ಎಂಬ ಕಲ್ಪನೆ ರೂಸಗೊಂಡಿರಬಹುದು.

ಹಲಸಿಕ ತೊಳೆಯ ಇನಿದಿಗೆ ಕನ್ನಡ 'ಸ್ರವಿಗಳೂ ಸಂಸ್ಥೆತೆ ಕವಿಗಳೂ ನಾಲಗೆ ಚಸ್ಪರಿಸಿರುವರಾದರೂ ಮರದ ಸ್ನಾ ಸ್ಪಾಭಾವಿಕತೆಯನ್ನಾ ಗಲಿ ರಸಜ್ಞ ತೆಯನ್ನಾಗಲಿ ಸವಿ ದವರಲ್ಲನೆಂದು ಧಾರಾಳವಾಗಿ ಒಪ್ಪಿ ಕೊಳ್ಳ ಬಹುದು ತಮಿಳು ಕವಿಗಳಿಗೆ ಹಲಸು ಬರಿಯ ಹೆಣ್ಣಿನ ಮರವಾಗಿ ಮಾತ್ರ ನಳಿಯಲಿಲ್ಲ. ಮೆಣಸು ಬಳ್ಳಿಗಳು ಹೆಬ್ಬಿದ್ದ ಮರಗಳು ಎಷ್ಟೋ ಸಂದರ್ಭಗಳಲ್ಲಿ ಉಪಮಾನನಾಯಿತು (ಶಿರುಪಾಣಾಜ್ರುಸ್ಪಶ್ಛೆ). ತೊಳೆಯೊಳಗೆ ತುಂಬಿದ್ದ ಜೇನು ಶೇರಿನಷ್ಟು ಮಂದವಾಗಿದ್ದಿತಂತೆ (ಮದುರೈ ಕಾಂಜಿ). ಕೆಂಬೆಗಳಿಗೆ ಡೋಲುಗಳನ್ನು ತೂಗಬಿಟ್ಟಿ ದ್ಹಂತೆ ಕಂಡವ್ರ, ಹಣ್ಣು ಗಳು (ಕುರುಂತೊಗ್ಗೆ). ಆಕೆಯ ಕೃಶವಾದ ಹೈದಯ ಅತನ. ವಿಷಯದಲ್ಲಿ ಗಾಢವಾದ ಫ್ರೇಮ ಬೆಳೆಸಿತು. ತೆಳುವಾದ. ತಜಿ ಭಾರವಾದ ಹಲಸಿನ ಹಣು ಗಳನ್ನು ಹೊತ್ತ 0ತೆ (ಹುರುಂತೊಗ್ಗೆ). ನಲ್ಲನಿಂದ ಜೀರ್ಪಟ್ಟಾಗ, ಬೆಟ್ಟ ದೆ ಆಳವಾದ ಕೊರಕಶೊಂದರಲ್ಲಿ ಮರದಿಂದ ಉದುರಿ ಬಿದ್ದು ಜಜ್ಜಿ ಹೋದ ಹೆಣ್ಣಿ ನಂತೆ ತನ್ನ ಒಲುಮೆಯು ಭಗ್ನ, ವಾಯಿ ತೆಂದು ನಲ್ಲಳು ಖತಿಗೊಂಡಳಂತೆ (ನಜ ಣೆ). ಶೊಣೆಯ ಶಡಿಯಲ್ಲಿ ಬೆಳೆದು ಬಿರಿದ ಹೆಣ್ಣು ಗಳು ನೀರಿನಲ್ಲಿ ಉದುರಿ, ತೊಳೆಯ ಸನಿ ಕಲೆತದ್ದರಿಂದ ನೀರು ಮಾದಕಶಕ್ತಿ ಪಡೆಯಿತಂತೆ; ನೀರನ್ನು ಕುಡಿದ ನವಿಲು ಹೆಗ್ಗದ ಮೇಲೆ ನಡೆಯುವ ಡೊಂಬ ಗಾರ್ತಿಯೆಂತೆ ಆಡಿತಂತೆ (ಅಹನಾನೂಜು)!

ಬಹೆಳ ಹಿಂದಿನ ಕಾಲದಿಂದಲೂ ಹೆಲಸು ನಮ್ಮ ಪೂರ್ವಿಕರಿಗೆ ಚೆನಾ ಗಿ ತಿಳಿದಿದ್ದ ಮರವೇ. ಬೌದ್ಧ ಭಿಕ್ಷುಗಳು ಹೆಲಸು ಜೌಬೀ ನೆಯಿಂದ ಇಳಿಸಿದ ಬಣ್ಣಿ ಕ್ಸ ಲವಣ ವನ್ನು ಮಿಶ್ರ ಮಾಡಿ ತಮ್ಮ ಬಟ್ಟೆಗಳಿಗೆ ಕಾನಿಕೊಡುತ್ತಿದ್ದರೆಂದು ಬೌದ್ಧಮತಾಧಾರ ಗ್ರಂಥಗಳಿಂದ ತಿಳಿದುಬರುತ್ತ ಡ್‌ ಹೆಳ್ಳಿ ಗರು ಒಡೆಯನಿಗೆ ಅರ್ಪಿಸುವ ಕಾಣಿಕೆಗಳಲ್ಲಿ ಹೆಲಸಿನ ಹೆಣ್ಣು ಮುಖ್ಯವಾದದ್ದು (ಶಿಲಸ್ಸದಿಕಾ ರಮ್‌). ಹಣ್ಣು ಬಿರಿದು ಬೀಜ ಗಳನ್ನು ಉದುರಿಸಿದವು ; ಹೀಗೆ ಬಿದ್ದು ಒಣಗಿದ ಬೀಜಗಳಿಂದ ಹಿಟ್ಟು ಮಾಡಿ ಹುಣಿಸೆ

ಮೊಸಕುಗಳೊಡನೆ ಕಲಸಿ ತರ್ತೀಪೊಂದನ್ನು ತಯಾರಿಸುತ್ತಿ ದ್ದರು (ಮಲ್ಚಿಸ್ಪುಡು

ಕಡಾಮ್‌) ಹೆಲಸು ತಿನಿಸಿನ ವೈಖಂಯನ್ನು ಪಶ್ಚಿ ಘಟ್ಟ "ಗಳ ಜನಜೀವನದಲ್ಲಿ ಇಂದಿಗೂ ನೋಡಬಹುದು ; ಹೆಲಸಿನಕಾಯಿಂದ ಸ್ಯ ಹುಳಿ. ಕೂಟು; ದೋರ ಗಾಯಿಂದ ಕರಿದ ಪದಾರ್ಥಗಳು, ಹೆಸ್ಟಳ, ಸಂಡಿಗೆ, ಉಪ್ಪೇರಿ; ಹಣ್ಣಿನಿಂದ ರಸಾಯನ, ಪಾಯಸೆ, ಪಾನೀಯ ; ಬೀಜದಿಂದ ಹಿಟ್ಟಿನ ಪದಾರ್ಥಗಳು, "ಇಲ್ಲವೆ ಹೆರಿದೋ, ಸುಟ್ಟೋ, ಬೇಯಿಸಿಯೋ ಬಾಯಲ್ಲಿ "ನೀರೂರಿಸುವ ಬಗೆಬಗೆಯ ತಿಂಡಿಗಳು, ಹೆಲಸಿನ ಚೌಬೀನೆಗಂತೂ ಪ್ರತೀಕವಾದ . ಗುಣವಿಶೇಷಗಳು. ಇದರ ನೆರವಿಲ್ಲದಿದ್ದರೆ ಕರ್ಣಾಟಕ ಸಂಗೀತ ಈಗಿರುವ ನೆಲೆಯನ್ನು ಮುಟ್ಟುತ್ತಿತ್ತೇ ಎಂಬ ಪ್ರಶ್ನೆ ಸ್ವಾಭಾವಿಕವಾಗಿ ಏಳುತ್ತದೆ. ತಂಬೂರಿ, ವೀಣೆ, “ಮೃ ದಂಗ ವಾದ್ಯಗಳಿಗೆ ಹಲಸುಚೌಬೀನೆಯೇ ಆಧಾರ. ಕೇರಳದ ಮರಕೆತ್ತನೆ ಕ್ಲೈಗಾಂಕೆಗೂ ಇದೇ ಆಧಾರ.

40

86 ಹಸುರು ಹೊನ್ನು

ಅಲ್ಲಿಯ ಬಡಗಿಗಳ ಅಭಿಪ್ರಾಯ ದಲ್ಲೂ ಅನುಭನದಲ್ಲೂ ಹೆಲಸಿನ ಮರಡಷ್ಟು ಶ್ರೇಷ್ಠವಾದ ಚೌಬೀನೆ ಪ್ರಪಂಚದಲ್ಲಿಯೇ. "ಬೇರೊಂದಿಲ್ಲ pa ಶಿಂಗನಿಗೂ ವೇಂಬುಲಿಗೂ ಸ್ವಲ್ಪ ನಿರುತ್ಸಾಹೆ ತಟ್ಟಿತು. ಹೆಣ್ಣಾದ ) ಹಲಸಿನ ತೊಳೆಯನ್ನು ಅಪ್ಪಟ ಜೇನುತುಪ್ಪದಲ್ಲಿ ಅದ್ದಿ ತಿನ್ನ ಬೇಕೆಂಬ ಬಯಕೆ ಇಬ್ಬರನ್ನೂ ಕಚ್ಚಿ ಕೊರೆಯ ತೊಡಗಿತು. ಅಲ್ಲಿದ್ದನೆಲ್ಲವೂ ಇನ್ನೂ ಕಾಯಿಗಳು ; ಹುಡುಕಿ ಹುಡುಕಿ ಇದ್ದದ್ದರಲ್ಲಿ ಹೆಣ್ಣಾ ಗಬಹುದಾಗಿದ್ದ ಒಂದನ್ನು ಬೇಕೆಯಾಗಿ ತೆಗೆದಿಟ್ಟು ಕೊಂಡರು. ಬಿಡದಿಗೆ ಹೊತ್ತು ಕೊಂಡು ಹೋಗುವವರು ಯಾರು ಎಂಬ ಪ್ರಶ್ನೆ ಎದ್ದಿತು. ಒಬ್ಬೊಬ್ಬನ ಚೀಲದಲ್ಲಿಯೂ ಕರಂಡದಲ್ಲಿಯೂ ಶುಂಬಿದ್ದ ಗಿಡ ಸಾಮಗ್ರಿಗಳ ಭಾರ ಈಗಾಗಲೇ 15.20 ಪೌಂಡು ಗಳಷ್ಟು ಇದ್ದಿತು. ಮೂವತ್ತು ಪೌಂಡಿನ ಮುಳ್ಳು ಭಾರವನ್ನು ಬೇಕೆ ಹೊತ್ತುಕೊಳ್ಳುವುದಕ್ಕೆ ಯಾರೂ ತಯಾರಾಗಿರಲಿಲ್ಲವಾದರೂ ತೊಳೆ ಜೇನುಗಳೆ ಸೆನಿಯ ಸುಯೋಗ ಪ್ರಾಪ್ತಿಗಾಗಿ ಹಾಕೊರೆದರು; ಒಬ್ಬೊಬ್ಬರೂ ಸ್ವಲ್ಪದೂರ ಹೊತ್ತು, ಕೊಂಡು ಬರುವ್ರದೆಂದು ಒಪ್ಪಿ ಬ್‌ ಕೊಂಡರು, ಮೊದಲು ಹೊರುವವರು. 1% ಯಾರು ಎಂಬ ಪ್ರಶ್ನೆಯ ಭೂತ ಎದುರಾಯಿತು. ಕೊನೆಗೆ ಶಿಂಗನೇ ಹೊತ್ತುಕೊಂಡ, ಭುಜಗಳ ಮೇಲೆ ಏರಿಸಿಕೊಂಡು ನಾಲ್ಕು ಹೆಜ್ಜೆ ನಡೆದ. ಮುಳ್ಳಿನ ಭಾರವನ್ನು ತಲೆಗೆ ಬದಲಾಯಿಸಿ ಇನ್ನೆರಡು ಹೆಜ್ಜೆ

ನಡೆದ, ಬಲವಂತವಾಗಿ ನೇಂಬುಲಿಯ ಭುಜಕ್ಕೆ ಹೇರಿಸಿದ. ಹೀಗಾಗಿ ನೂರು ಹೆಜ್ಜೆ

ಹೋ ವುದರೊಳಗಗ: ಹಣ್ಣು ಆರು ಜನರ ಆಶ್ರಯವನ್ನು ಬದಲಾಯಿಸಿತು. ಡೈಸಿಯ ಸರದಿ, ಎಣೆಯಿಲ್ಲದ ಆತ್ಮವಿಶ್ವಾಸದಿಂದ ಎತ್ತಿಕೊಂಡಳ್ಕು ಕರಗ

4 |

ಎಡ... ಮಿ ಲಾ ಮಮಾ ಅ:

ಡಡ: ಮಮ ಆವನ. ಆದಾ

ಪೋನ. ಸಬಹು. ದಿ. ಎ.ಆ. . ಎಂಡು. ಇ. ಯಿ, ಪಾಡ ಅಡಾ, ಇ. ತಾ... -.

ಮಾತೆ ಮೂದಲಿಸುವ ಮಹಾರಣ್ಯ ಸರೇಣಿ* ೫೧

ಹೊತ್ತ "ದ್ರೌಪದಿ'ಯಂತೆ ಹಾರು ಹೆಜ್ಜೆ ಹಾಕಿದಳು. ಒಡನಾಡಿಗಳು ಅವಳ ನಡಗೆಯ ಬೀಸೆನ್ನು ತಪ್ಪಿಸಿಕೊಳ್ಳಬೇಕೆಂದು ಹೆತ್ತು ಹೆಜ್ಜೆ ದೂರ ಸರಿದರು. ಚಿದಂಬರೆ ಅವಳಿಗೆ ಎಚ್ಚರಿಕೆ ಕೊಟ್ಟ : “ಕೇಜೇ- ಹುಷಾರು! ನಿನ್ನ ಹಿಂದೆಯೇ ಅನಫಿಲ್ಲಮ್‌ ಚಟ್ಟವನ್ನು ಹೊತ್ತುಕೊಂಡು ಬರುತ್ತಿದ್ದೇವೆ.”

ಶಿಂಗ್ಯ ನೇಂಬುಲಿ, ಚಿದಂಬರ ಮೂವರೂ ನನ್ನೊಂದಿಗೆ ನಡೆದು ಬರುತ್ತಿದ್ದರು. “ಆ ಒಂದು ಗುತ್ತಿಯನ್ನು ಹಿಡಿದುಕೊಂಡು ಜಗಳವಾಡುತ್ತಿದ್ದಿರಲ್ಲ ಗೊಂಚಲು ಯಾನ ಮರದ್ದು, ಗೊತ್ತಾಯಿತೆ ?' ಎಂದೆ. ಮುಖ ಮುಖ ನೋಡಿಕೊಂಡು ತಲೆ ಅಲ್ಲಾಡಿಸಿದರು. “ಅಲ್ರಯ್ಯ, ಇಷ್ಟು ಹೊತ್ತು ಅಲ್ಲಿಯೇ ನಿಂತು ಗುತ್ತಿಗಳನ್ನು ಕಿತ್ತಿದ್ದೀರ, ಹೆಣ್ಣು ಹೊತ್ತುಕೊಂಡು ಬರುತ್ತಿದ್ದೀರ! ಮರ ಯಾನ್ರದೆಂದು ಕೇಳಿದರೆ ತಲೆಯಲ್ಲಾಡಿಸುತ್ತೀರಲ್ಲಾ ! ನಾಚಿಕೆಯಾಗುವುದಿಲ್ಲನೆ ನಿಮಗೆ ?” ಎಂದಾಗ ವೇಂಬುಲಿ “ಆದು ಹಾಗಲ್ಲ, ಸರ್‌. ನಾನು ಹೆಲಸು ಎಂದೇ ಹೇಳಿದೆ. ಚಿದಂಬರ ಅಲ್ಲ ಎಂದ” ಎಂದು ಸುಳ್ಳು ಕಾರಣ ಹೇಳಲು ಮೊದಲು ಮಾಡಿದ. ಕಂದೆಯ್ಯನಿಗೆ ಕೋಪ ಬಂದಿತು. “ಏನ್ರಯ್ಯ, ನಿಮ್ಮ ಯೋಗ್ಯತೆ ! ಮರ ಕಂಡಿದ್ದೀರಿ, ಹೂ ಕಾಯಿಗಳನ್ನು ಕಂಡಿದ್ದೀರಿ, ಹಣ್ಣು ತಿಂದಿದ್ದೀರಿ. ` ಮರದ ಹೆಸರು ಹೋಗಲಿ, ಆದರ ಸೆಂಸಾರದ ಹೆಸರನ್ನೂ ಹೇಳುವುದಕ್ಕೆ ಆಗಲಿಲ್ಲನೆ? ಸಾಲದುದಕ್ಕೆ ಕ್ಲಾಸಿನಲ್ಲಿ ಬೇಕಿ ಓದಿದ್ದೀರಿ” ಎಂದು ಛೀಮಾರಿ ಹಾಕಿದರು.

“ಕುಷ್ಕರೋಗದ ಹೆಸರು ಕೇಳಿದ್ದೀರಲ್ಲವೆ?” ಎಂದೆ. ಎಲ್ಲರೂ ಕೇಳಿದ್ದರು. ತುಂಬ ಭಯಖಸೆಟ್ಟಿದ್ದರು. "ಗರುಡಫಲ' ಎಂಬ ಹೆಸರನ್ನು ಕೇಳಿದ್ದೀರಲ್ಲವೆ?” ಯಾರೂ ಕೇಳಿರಲಿಲ್ಲ. ಬೌದ್ದಯುಗದ ಕಾಲದಿಂದ ಪ್ರಸಿದ್ಧಿಯಾಗಿರುವ ಮರ ಇದು; ಇದರೆ ಬೀಜಗಳನ್ನು ಅಗೆದು ತಿಂದು ಕೋಗನಿಪಾರಣೆ ಮಾಡಿಕೊಳ್ಳುತ್ತಿದ್ದರುತೆ. ಕ್ರಿ.ಶ. 1595ನೆಯ ಸುಮಾರಿಗೆ ಬೀಜದಿಂದ ಇಳಿಸಿದ ಎಣ್ಣೆಯು ಇದೇ ಬಗೆಯ ಇತರ ರೋಗಗಳಿಗೂ ಉಪಯೋಗವಾಗಿತ್ತು. ಪಾಶ್ಚಾತ್ಯರಿಗೆ 1854ರ ವೇಳೆಗೆ ಇದರ ವೈದ್ಯಕೀಯ ಅಮ್ಯೂಲ್ಯತೆ ಅರಿವಾಯಿತು. ಮೊದಮೊದಲು ಬೀಜವೂ ಅದರಿಂದ ಇಳಿಸಿದ ' ಎಣ್ಣೆಯಇ ಗಂದಿಗೆ ಅಂಗಡಿಗಳಲ್ಲಿ ದುಬಾರಿ ಬೆಲೆಗೆ ಜೊರಕುತ್ತಿದ್ದವೇ ಹೊರತು, ಮರದ ಪರಿಚಯವಿದ್ದವರು ಅಸರೂಪ, ಅಷ್ಟೇ ಅಲ್ಲ; ಫೀತಿನಿಸ್ಕೆಯಿಲ್ಲದ ವ್ಯಾಪಾರಿ ಗಳ ದುರಾಶೆಯ ಫಲವಾಗಿ ಯಾವ ಯಾವಜೋ ಬೀಜಗಳೂ ಎಣ್ಣೆಗಳೂ ಬೆರಕೆ ಯಾದವು. ಮರ ಬೆಳೆಯುವ ಜಾಗವನ್ನು ಗೊತ್ತುಮಾಡಿ, ಬೀಜಗಳನ್ನು ಸಂಗ್ರಹಿಸಿದ ಬಗೆ ಒಂದು ಜೊಡ್ಡ ವೀರಗತೆ, ಪೂರ್ವ ಬಂಗಾಳದೆಲ್ಲಿಯೂ ಉತ್ತರ ಬರ್ಮದ ಕಾಡುಗಳಲ್ಲಿಯೂ ಬೆಳೆಯುವ ಮರದ ಹೆಸರು ಹಿಡ್ಡೊಕಾರ್ಸೆಸ್‌ ಕುರ್‌ಜೈ ` (Hydnocarpus kurzii) ; ಫ್ಲಕೌರ್ಷಿಯೇಸಿ (Floucortiaceae) ಬಂಬ ಸಸ್ಯ ಸಂಸಾರಕ್ಕೆ ಸೇರಿದ್ದು. ನಮ್ಮೆದುರಿಗೆ ಈಗ ಬೆಳೆದಿದ್ದ ಮರವೂ ಇದೀ ಪ್ರಧಾನ ಜಾತಿಗೆ ಸೇರಿದ್ದಾದರೂ ಒಳಜಾತಿ ಬೇಕ್ಕೆ- -ಹಿಡ್ನೊಕಾರ್ಪಸ್‌ ವೈಟಿಯಾನ (1೫)0410- 001285 ೫181110710). ಪಶ್ಚಿಮ ಘಟ್ಟಿಗಳ ಕಾಡುಗಳಲ್ಲಿ ಚದುರಿರುವ ಮರದ ಬೀಜಗಳಿಗೂ ಕುಸ್ಕರೋಗ ನಿವಾರಣಾ ಗುಣವಿದೆ... ಸೇಬಿನ ಗಾತ್ರದ ಹಣ್ಣು ; ದಪ್ಪ

ನಿಚ್ಚ 4 KS [9 NAY ಸು CN ಸ್ನ

ಸ್ನ

ಕಲ್ಲ? ತ್ರ ಜಾ

FEN ಷಷ್ಟ pl | | ದು ಮು NN

NU ec

(

ಗು

ಗ, |] ಯು 4 y (1 py ಗೆ ಗಡಿ ಸ್ಟ

ಡು |

RTT Hl UN ಕ್ಕೆ p ವಾ ಶ್‌

MA Wo | | Ul NN | x |

| ಸು ಗು

ಕಂದು ಸಿಪ್ಪೆ. ಒಳಗೆ ಮುಕ್ಕಾಲು ಅಂಗುಲ ಉದ್ದದ ಹೆತ್ತಿಪ್ಪತ್ತು ಬೀಜಗಳು ಬಿಳಿಯ ತಿರುಳಿನಲ್ಲಿ ಹುದುಗಿರುತ್ತವೆ. ಎಣ್ಣೆಯನ್ನು ನೇರವಾಗಿ ರೋಗಿಗೆ ಕೊಡುವುದರಿಂದ ವಾಸಿಯಾಗುವುದೂ ನಿಧಾನ, ಬಾಧೆಯೂ ಅಧಿಕ, ರಸಾಯನಶಾಸ್ತ್ರ ಜ್ಞರು ಎಣ್ಣೆ ಯಿಂದ ಯಿತ್ಸೈೆ ಲ್‌ ಎಸ್ಟರ್‌ಗಳೆಂಬ ಕೆಲವು ಸತ್ವಗಳನ್ನು ವಿಶ್ಲೇಷಿಸಿ ಬೇರೆಯಾಗಿಸಿದ್ದಾರೆ. ಇದರ ಪ್ರಯೋಗದಿಂದ ಕುಷ್ಠರೋಗ ಸಾಂಪ್ರದಾಯಿಕ ಪ್ರಯೋಗ ವಿಧಾನಕಿಂತಲೂ ಬೇಗನೆ ಗುಣವಾಗುತ್ತದೆ... | "ಹೊಕಾಯಿ ಎಲ್ಲವೂ ಇನೆ. ಗುತ್ತಿಗಳನ್ನು ಸಂಗ್ರಹಿಸಿಕೊಳ್ಳಿ? ಎಂಜಿ. ನಾನ ನಿಂತಿದ್ದ ಜಾಗ ಗುಡ್ಡದ ಶಿಖರಪ್ರದೇಶ,. ನಮ್ಮ ಸುತ್ತಲೂ ಇಳಿಜಾರು. ಡೈಸಿ ಹಲಸಿನ

ತ... ಡಾ ಡಡ, ಅಂಡ... ಆಹಾ. ಮಾ ಇದಾವ ತಾ. ಡಡ ಹಾ.

ಮಾಜಾ ಮಾ ಅವಾ ಮಂ ಮಡಿ ನಮ ವಾ ಮಟ ತ. ಸಬಾ ಮನದಿ ನ್‌

a hae ಸತ ಮಮಾ ಅಮ ಮಾದ

“ಮಾತೆ ಮೂದಲಿಸುವ ಮಹಾರಣ್ಯಸರಣಿ?

Ws 4 4 4 18414). 4 7) 14 ಗ್‌ ಕ! p "4 ಕ್‌ 11) » / ಕಿ [ f | ಕೆ ಜ್‌ A HIT Ee Ce YA 4 | y ಸಿ ಗಗ / ಟ್‌ [yey J/ AL p x 4 set is ea ಗ್‌ ತಃ ಡ್‌ 1 EH ನೆ ಖಾ FC | Me | 1 ಗ್ರಾ b ಧು id Mi » AAT Me 1 ತಿ 1 ಡಾ 6 ಕ್ರೈ ಹಿ ಗೆ ತೆ! 3 Rh . |

ತ್ತಾ k tp ಕೌ c ಜನಿ . ಗ್‌ SN ಗೆ 1 ಹಯಾ ಟ್ರೂ I} Me WN ps 3 "ಹ: i EE | ಹು Wh ಗೆ > 14 ಜ್‌ 24 ರಾ | - - ನಸ = 4 ಟೆ ನ್‌ EE

MN AN Ne

ಕಾಯನ್ನು ಕೆಳೆಗೆ ಇಟ್ಟದ್ದೇ ತಡ್ಯ ಅದು ಉರುಳಿ ಕೊಂಡು ಹೋಗಿ ಬರದ ಬುಡಗಳಿಗೂ ಕಲ್ಲು ಗಳಿಗೂ ಡಿಕ್ಕಿ ಹೊಡೆದು ಚೂರುಚೂರಾಗಿ ಚದುರಿ ರು ಶಿಂಗನೂ ವೇಂಬುಲಿಯೂ ಸಿಸ್ಸೆಹಾ ಯೆಕರಾಗಿ ದೃ ಶ್ಯವನ್ನು ನೋಡುತ್ತ ನಿಂತುಬಿಟ್ಟರು. ಡೈಸಿ ಪೆಚ್ಚು ಮೋರಿ ಹಾಕಿಕೊಡು ಶಿಂಗನ ಹತ್ತಿ «ಐ ಅಮ್‌ ವೆರಿ ಸಾರಿ” ಎಂದಳು. ಅಶಾಭಗ್ಗ ರಾಗಿದ್ದ ಅವರಿಗೆ ಇವಳ «ಸಾರಿ? ಬೇಕಿರಲಿಲ್ಲ. ಆಸೆಯೆ ಕಣ್ಣುಗಳಿಂದ ಒಡೆದ ಚೂರುಗಳನ್ನೇ ಜಿ ಕೋಡುತ್ತ "ಫ್ರೇಜೀ ಕೇಜೇ ಎಂದು ಮುಣಮ ಜವ

wy A. ಜಟ mE ಸಗ ಯು be - ek

ಒಕ ಎರ್ಡ್‌ ಇತಿ Ne ANY

ಎರ್‌

ಕಂದಯ್ಯ ಸಮಾಧಾನಸಡಿಸಿದರು : “ಶಿಂಗ್ಯಾ ಹೋಗಲಿ ಬಿಡು. ಹೀಗೆಯೇ ಮುಂದೆ ಹೋಗ ಹೋಗುತ್ತ ` ಜೇನು ಸಿಗುತ್ತದೆ. ಅದನ್ನು ಸಂಗ್ರ ಹಿಸಿಕೊ. ನಾಳೆ ಹೋಗುವ ಪ್ರದೇಶದಲ್ಲಿ ಹಲಸು ಸಿಕ್ಕುತ್ತದೆ; ಬಿಡದಿಗೆ ತಂದು ನೀನೂ ತಿನ್ನು ನಮಗೂ ಫೊಡುವೆಯಂತೆ.” ಅವರು ಹೇಳಿದ್ದರಲ್ಲಿ ಔಚಿತ್ಯವಿತ್ತು. ನೂರಡಿ ಆಜಿ ದೊಡ್ಡ "ಮರ ವೊಂದಕ್ಕೆ ತೂಗು ಏಣಿ ಕಟ ದ್ದನ್ನು ಇಮನಿಸಿ ದರು. ಸುಮಾಗು 80 ಅಡಿ ಎತ್ತ ರದ ಮರಕಾಂಡ, ಅದರೆ ತುದಿಯಲ್ಲಿ ಕೆಂ ಚಿ ಫೊಂಚೆಗಳು ; ಒಂದೊಂದು ಕೆಂಬೆಯೆ ಮೇಲೆಯೂ ತೊಂಗು ಬಟ್ಟ ಜಿಟ್ಟಗಳಂತೆ ಜೇನುಗೂಡುಗಳು. ಹೆತ್ತಿರೆ ಹೋದೆವು. ಮರದ ನಾರುಗಳಿಂದ ಹೊಸೆದ ತೂಗು ಏಣಿ, ಕೊಂಜಿಯೊಂದ ರಂದ ಇಳಿಯಬಿಟ್ಟ ದ್ದರು, ಗಾರ್ಡು ಹೆತ್ತಿರೆ ಹೋಗಿ ಏಣಿಯನ್ನು ಮೂಸಿನೋಡಿ

ರರ ರ್ಸಾ್‌ LLL

ಡಿ ಹಸುರು ಹೊನ್ನು

ಮುಟ್ಟಿ ನೋಡಿ, “ಇನ್ನೂ ಹೆಸಿಯವಾಗಿಡೆ. ಕಳ್ಳ ಫುರುಂಬರು !* ಎಂದ ಚಿದಂಬರ : “ವಿನು ಹಾಗೆಂದರೆ?” “ಉತ್ತರ ಕೊಚ್ಚಿ ಕಾಡು ಜನ." “ಅವರು ಇಲಿಗೆ" ಏಕೆ ಬಂದರು ?” "ಬಂದುಬಿಡುತ್ತಾ ಕೆ ಹೇಳದೆ ಕೇಳದೆ. ನಮ್ಮ ಪ್ರಾಣ ಹಿಂಡಿಬಿಡುತ್ತಾರೆ.” “ಹಾಗೆಂದರೆ ? 9ನ «ಇವರು ನಮ್ಮ ಕಾಡುಗಳಲ್ಲಿ ಜೇನು ಹಿಡಿಯಕೂಡದು, ಕಳ್ಳ ಭಿ ತನದಲ್ಲಿ ಬಂದು ಬಿಡುತ್ತಾ, ಕೆ.” : ಇತ್ರಗೇನು ಮಾಡುತ್ತಿ ?” “ಅವರ ಗುಂಪನ್ನು ಮೊದಲು ಹುಡುಕಬೇಕು. ಫೆ “ಹೇಗೆ ಹುಡುಕುತ್ತಿ ?” "ಅದೇ ತಾಸತ್ರ ಯದ ಕೆಲಸ. ಎಲ್ಲೆಲ್ಲಿಯೋ ಅವಿತುಕೊಂಡಿರುತ್ತಾರೆ.” “ನಮಗೆ ಸಿಕ್ತು ತ್ತಾಕೆಯೆ?”

“ಕಷ್ಟ, ಕಾಡಿನ ಇಬಿಡತೆಯ ಒಳಕ್ರೆ ನುಗ್ಗಿ ಬಿಡುತ್ತಾರೆ. ಹೆಜ್ಜೆಗುರುತು ಹಿಡಿದು '

ಹೊಂಚುಹಾಕಿ ಹುಡುಕಬೇಕು.” “ದಾರಿ ತನ್ಪಿಬಿಟ್ಟರೆ 9೫ “ಮೂಗಿನ ನೇ ರಕ್ಕೆ ನಡೆದುಹೋದಕೆ ಕಾಡುರಸ್ತೆ ಯಾವುದಾದರೂ ಸಿಕ್ಕುತ್ತದೆ.” “ಹಾಗೆ ಸಿಕ್ಟದಿದ್ದರಿ?” “ಮನುಷ್ಯರ ಹೆಜೆ ಗುರುತುಗಳನ್ನು ಹುಡುಕಬೇಕು. "ಹೆಜ್ಜೆಗುರುತು ಇಲ್ಲದಿದ್ದ ರೆ.)

“ರಸ್ತೆ ಯಿಂದ ಶಬ ನೇನಾದರೂ ಬರುತ್ತದೆಯೇ ಬಂದು ಆಲಿಸೆಜೀಕು. “ಶಬ್ದ ವಿಲ್ಲದಿದ್ದ ರೆ| “9

“ಪೂರಿ ದಾರಿ ತನ್ಪಿಬಿಟ್ಟಿನೆಂದು ಅರ್ಥವಾಗುತ್ತದೆ.”

ಚಿದುಬರನಿಗೆ ಹೆದಂ % ತ್ರಿಕೊಂಡಿತು. ಬಿರುಗಣ ನನ್ನು ಇನ್ನೂ ಅಗಲ ತೆರೆದು

"ಹಾಗಿದ್ದರೆ ಠವ ನನ್ನು ತಿನ್ನುಪುದು ! ೪» ಎಂದ, ಗಡ್ಡೆ ಗೆಣಸು ಹೆಣ್ಣು.”

(e,.8

ಸಿಕ್ಕಿದ ಕಾಯಿ ಹಣು ಗಳನ್ನು ತಿಂದುಬಿಟ್ಟ ಕೆ

“ಹಾಗಲ್ಲ. ಮೊದಲು "ಕೋತಿಗಳ ಗಮನಿಸಬೇಕು. ಅಸ್ತ ತಿಂದದ್ದನ್ನು ನಾನ್ರೆ ಧಾರಾಳವಾಗಿ ತಿನ್ನ ಬಹುದು.”

“ಕೋತಿಗಳು ಇಲ್ಲದಿದ್ದ? ?”

“ನೀನೇ ಒಂದು ಕೋತಿಯಾಗುನಿಯಂತೆ |” ಎಂದರು ಕಂದಯ್ಯ, `ಇವನ ಪ್ರಶ್ನೆ

ಗಳ ಸುರಿಮಳೆಯನ್ನು ಕೇಳಿಕೊಂಡಿದ್ದ ಅವರಗೆ ಜೀಸರ ಹಿಡಿದಿತು.. ಪಕ್ಕದಲ್ಲಿದ್ದ ಸಣ್ಣ ನುರವೊಂದನ್ನು ತೋರಿಸಿ “ಹೆತ್ತು? ಎಂದರು, ಡ್ಯ

ಚಿದಂಬರ "ಹತ್ತಿ ದ. “ಹೂ ಗೊಂಚರೆರಡನ್ನು, ಕೆತ್ತುಹಾಕು, ಹಾಗೆಯೇ '

“ವಾತ ಮಾೂದೆಲಿಸುವ ಮಹಾರಣ್ಯ ಸರಣಿ*

“ಒಬ್ಬೊಬ್ಬರೂ

ಹಿಸಿಕೊಳ್ಳಿ” ಎಂದರು, ಕಂದಯ್ಯ.

ತ್ತುಕೊ” ಸದ್ದಿಲ್ಲದೆ ಕಿ

ತ್ಮೆ

ತ್ತು ತಂದ.

ಕ್ರಿ ಹತಿ. ಹೂ ಕಾಯಿಗಳ

ಕಾಯಿಗಳನ ಸ್ನ

ನ್ಟ್ಪ ಎಲೆಗಳನ್ನೂ ಸಂಗ್ರ

ಫು ಇದೇ ಇಟ್ಟ ಮರ (511)0103 nux-vomica), ಅಂಗಾಂಗೆಗಳೆಲ್ಲ ವಿಷಮಯವೇ

ಆದರೂ ಬೀಜದಲ್ಲಿ ವಿಷ ಕೇಂದ್ರೀ

ಇಷಾ,

ಕೃತವಾಗಿದೆ

ಹಸುರು ಹೊನ್ನು .

1637ನೆಯೆ ವರ್ಷ ಇಂಗ್ಲೆ ಂಡಿನಲ್ಲಿ ಮಿಲ್ಬನ್‌ ಮಹಾಕವಿ

“That fatal and perfidius drug built in the eclipse and rigged with curses dark”

ಎಂದು ಲಿಸಿಡಸ್‌ (1ycid೩s) ಕಾವ್ಯದಲ್ಲಿ ಬರೆದ ಸಮಯದಲ್ಲಿ ಇಟ್ಟಿ ಬೀಜಗಳು ಲಂಡನನ್ನು ಹೊಕ್ಕಿದ್ದ ವ. ಉಸಯೋಗ : ಇಲಿಗಳನ್ನು ಕೊಲ್ಲುವ ಪಾಷಾಣ, ಕ್ಯ ಪಾಷಾಣದ ತೀಕ್ಷ್ಣತೆಯನ್ನು ಕುಗ್ಗಿ ಸಿದಾಗ ಇದು ಬಲವರ್ಧಕೌಷಧಗಳಲ್ಲಿ ಮಿಳಿತ ವಾಗುವ ಅತ್ಯಮೂಲ್ಯವಾದ ಸಾಮಗ್ರಿಯಾಗಬಹುದೆಂಬುದನ್ನು ಕಾಲದಲ್ಲಿ ಯಾರೂ ಅರಿತಿರಲಿಲ್ಲ. ಲಿನ್ನೆಯಸ್‌ ಗಿಡಕ್ಕೆ ನಾಮುದ್ವಯದ ಹೆಸರನ್ನು ಆಂಸಿ ಕೊಂಡಾಗ ಒಂದು ಸೆಣ್ಣ ತಪ್ಪು ಮಾಡಿಬಿಟ್ಟ ! ಹೆಸರಿನ ಎರಡನೆಯ ಭಾಗಕ್ಕೆ ನಕ್ಸ್‌-ವಾಮಿಕ (॥ಟx-೪೦mcಡ) ವಾಂತಿ ಮಾಡಿಸುವಂಥದು ಎಂಬ ಅರ್ಥಬರುತ್ತ ದಿ. ಆದರೆ ಇದಕ್ಕೆ ವಾಂತಿಯನ್ನು ಔಗಮಾಡಿಸುವ ಗುಣವೂ ಇಲ್ಲ, ಅದನ್ನು ನಿಲ್ಲಿಸುವ ಗುಣವೂ ಇಲ್ಲ. ಆದರೂ ಇದೇ ಹೆಸರೇ ಇಂದಿಗೂ ನಿಂತುಬಿಟ್ಟಿದೆ. ಮಿಲ್ಬನ್‌ಸಿಗೆ ದಿಗ್ಭ ಮಣೆ ಹಿಡಿಸಿದಂತೆಯೇ ಲಿನ್ನೆಯಸನನ್ನೂ ಮರುಳುಗೊಳಿಸಿತು. ಕವಿಯ ಕಲ್ಪನೆಯೂ ಸಸ್ಯಶಾಸ್ತ್ರಜ್ಞನ ವಿಭ್ರಮಣೆಯೂ ಹೇಗಿದ್ದರ್ಕೊ ಬೀಜಗಳಲ್ಲಿ ವಿಸರೀತ ಕಹಿಯಾದ, ಅತ್ಯಂತ ಅಪಾಯಕಾರಿಯಾದ ಎರಡು ಆಲ್ಬಲಾಯ್ಡ್‌_ಗಳು ಇನೆಯೆಂಬುದು ನಮಗೆ ಮುಖ್ಯವಾದದ್ದು, ಇವಕ್ಕೆ ಬ್ರೂಸೀನ್‌ ಮತ್ತು ಸ್ಟಿಕ್‌ ನೀನ್‌ ಎಂದು ಹೆಸರು, 400,000 ಭಾಗ ನೀರಿಗೆ ಒಂದು ಭಾಗ ಸ್ಟ್ರಿಕ್‌ನೀನನ್ನು ಬೆರಸಿದರೂ ಕಹಿ ರುಚಿ ಧಾರಾಳವಾಗಿಯೇ ಇರುತ್ತದೆ !

ಪ್ರಯೋಗದಲ್ಲಿ ಒಂದು ರನೆಯಷ್ಟು ಹೆಚ್ಚಾಗಿ ಬಿಟ್ಟರೆ ಮರಣವೇ ! ಇಂಥ ಅಪಾಯವನ್ನು ಒಳಗೊಂಡಿರುವ ವಿಷಸದಾರ್ಥಕೆೆ, ವೈದ್ಯದಲ್ಲಿ ಯಾವ ಬಗೆಯ ಉಸಯೋಗವಿರಬಹುದು ? ಉಚಿತ ಪ್ರಮಾಣಗಳಲ್ಲಿ ಉಸಯೋಗಿಸಿದರೆ ಮಾನಸಿಕ ಕ್ರಿಯೆಯನ್ನೂ ಮಾಂಸೆಖಂಡಗಳ ಕ್ರಿಯೆಯನ್ನೂ ಹೆಚ್ಚಿ ಸುತ್ತ ದೆ. ಉಚಿತ ಪ್ರಮಾಣ ನನ್ನು ಮಾರಿತಾದರೆ ಪ್ರಮಾದ ಸಂಭವಿಸುತ್ತದೆ. . ಹಳೆಯ ಕಾಲದಲ್ಲಿ ಇದು ರಕ್ತ ಚಲನಾವೇಗನನ್ನು ಹೆಚ್ಚಿ ಸುವ್ರಜಿಂಬ ನಂಬಿಕೆಯಿತ್ತು. ಆಯುರ್ವೇದದ ವಿಷಚಿಕಿತ್ನಾ ಪ್ರಯೋಗದ ಪ್ರಕಾರ ಬೀಜಗಳನ್ನು ಅಜೀರ್ಣ ಮತ್ತು ನರಸಂಬಂಧವಾದ ವ್ಯಾಧಿ

3

ವಾ ನಾ ತಾಜ -ಡು-ಡಒ.ಎ.-ಡಾ ತತಾ ಇಡ.

ತಾರಾಪ ತಾ. ಹಾಹಾಹಾ... ಡಾ. ಹಡ... ಡಡ. ಪಡ... ಷಡ ವಾನ ಹ. ಸಡಾ... ಡಾಡಾ. ವಾಡಾ... ಡಾ. ಆಡದ ಮನಾ ಆಈ

wee ee ade ಮಮ ಮಾಮಾ ಮಾ ಪಿ ಮಿ ಮಾನೆ ಎ. ಪ್ರಾ. ಹಟಾ... ಹಾ.

ಗಳಿಗೆ ಅತಿಕನಿನ್ಮ ಪ್ರಮಾಣದಲ್ಲಿ ಉಪಯೋಗಿಸಬಹುಡೆಂದು ಹೇಳಲಾಗಿದೆ. ಈಗ '

ಇದರ ಗುಣಗಳ ಬಗ್ಗೆ ಸಂದೇಹಗಳೆದ್ದಿವೆ. ಬಹುತಃ ಮಾರ್ಫೀನ್‌, ಮದ್ಯ ಮೊದಲಾದ

ಜಾಳಿಗಳಿಗೆ, ತುತ್ತಾಗಿರುವವರು ಸ್ವಲ್ಪ ಸಂತೋಷಸಹಡಬಹುದು : ಅಂಥವರ ಉಪ್ರೀಕ .

ಸ್ಥಿತಿಯನ್ನು ಕಡಿಮೆ ಮಾಡುವುದಕ್ಕೆ. ಆಲ್ವಲಾಯ್‌ ಗಳು ಹೆದನಾಗಬಹುದಾದ

ಸೂಚನೆಗಳು ಕಂಡುಬರುತ್ತಿವೆ. ಆದರೆ ಏನೊಂದನ್ನು ಖಚಿತವಾಗಿ ಹೇಳುವಂತಿಲ್ಲ.

ಸಂಶೋಧನೆಗಳು ನಡೆಯುತ್ತಿವೆ. ಮೊಲಗಳ ಅತಿವೃಸ್ಟಿಯನ್ನು ಮಿತದಲ್ಲಿಡುವುದಕ್ಕೆ ಉಪಯೋಗವಾದ ವಸ್ತು ಇದು; ಕಾರಣದಿಂದಾಗಿ 15.000 ಪೌಂಡುಗಳಸ್ಟು ಬೀಜ ಆಸ್ಟ್ರೇಲಿಯಕ್ಕೆ ರಫ್ತಾಗುತ್ತಿದೆ.

“ವಾತ ಮೂದೆಲಿಸುವ ಮಹಾರಣ್ಯ ಸರಣಿ? ೫೭

4

ಭಾರತ ಮತ್ತು ಸಿಲೋನ್‌ ಕಾಡುಗಳಲ್ಲಿ ಸ್ತಾಭಾವಿಕವಾಗಿ ಬೆಳೆಯುವ ಗಿಡ ಇದು, ಲೊಗೇನಿಯೇಸಿ (Loganiacae) ಎಂಬ ಸಂಸಾರಕ್ಕೆ ಸೇರಿದ್ದು. ಇನೊಂದು ಮರ್ಕ, ಅಂಥ ಜಬೊಡ ಕ್ಲ ಜೇನೊ ಅಲ್ಲ. 30-40 ಅಡಿ ಎತ್ತರ. 'ಎಲೆಗೊಂಚಲಿನ ತುದಿಯಿಂದ ಹೊಗೊಂಚಲು ಕೊನರುತ್ತ ದೆ. ಹೆಣ್ಣಿನ ಬಣ್ಣ ಹಳದಿ, ಕಿತ ತ್ತಳೆಹೆಣ್ಣಿನ ಗಾತ; ಹೊರಪದೆರೆ ಗಟ್ಟಿ, ಒಳಗಡೆ ಗುಂಡಿಯ ರೂಪದ ಬೀಜ ಜಗಳ್ಳು. ಬಿಳಿಯ ಲೋಳಿಯಂತೆ ಕಾಣುವ ವಸ ವಿನಲ್ಲಿ ಹೆದುಗಿಕೊಂಡಿರುತ್ತವೆ.

ಎನ್ನೆ ಹೆಸುಗಳು ಒಂದೊಂದು ಸಲ ಇಟ್ಟಿ ಎಲೆಗಳನ್ನು ಮೇದುಬಿಡುವುದುಂಟು. ಅಂಥ ಸಮಯಗಳಲ್ಲಿ ಮರದ ರುಚಿಯಂತೆಯೇ ಹಾಲು ಕಹಿಯಾಗುತ್ತದೆ. ಕವಾಡಿಗ ನನ್ನು ಕೇಳಿದರೆ, “ಕುಡಿಯಿರಿ, ಸ್ವಾಮಿ, ಮೈಗೆ ಒಳ್ಳೆಯದು. ತಿಂದದ್ದು ಸುಲಭ ವಾಗಿ ಜೀರ್ಣವಾಗುತ್ತದೆ” ಎಂದು ಸಮಾಧಾನ ಹೇಳುತ್ತಾನೆ. ಇವನ ಮಾತಿಗೆ ಮರುಳಾಗಬೇಡಿ. `ಸ

ಕಂದಯ್ಯ ಹೆಣ್ಣ ನ್ನು ಒಡೆದು ಕಿರುಳನ್ನು ಹಿಸುಕಿ ತೋರಿಸಿದರು. ರೇಶ್ಮೆಯಂತೆ ಹೊಳೆಯುವ ಕಂದು ಬಣ್ಣ ಬೀಜಗಳನ್ನು ಕಂಡು ಶಿಂಗೆ ಹೆದರಿಕೆಯಿಂದ ಮುಖ ವನ್ನು ಕಹಿ ಮಾಡಿಕೊಂಡ. ಡೈಸಿ “ನನ್ನ ಸ್ವಟರಿಗೆ ಇಟ್ಟಿ ಬೀಜದ ಗುಂಡಿಗಳನ್ನು ಹೊಲೆದುಕೊಳ್ಳುತ್ತೇನೆ” ಎನ್ನುತ್ತ ಬೀಜಗಳನ್ನು ಆರಿಸಿಕೊಂಡಳು. .

ನಾರು ಏಣಿಯನ್ನು ತೂಗೆಬಟ್ಟಿದ್ದ ಮರೆದ ಹೆತ್ತಿರ ಬಂದಿವೆ. ಚಿದಂಬರನ ಪ್ರಶ್ನಾವಳಿ ಮರುಕಳಿಸಿತು. ಗಾರ್ಡನ್ನು ಕುರಿತು: |

“ಯಾವ ಮರದ ನಾರಿನಿಂದೆ ಇದನ್ನು ಮಾಡಿರಬಹುದು :”

“ಇಲ್ಲಿಯೇ ದೊರಕುವಂಥದ್ದಾಗಿರೆಬೇಕು.”

“ಇಲ್ಲಿ ಗಿಡ ದೊರಕದೆ ಹೋವಕಿ ಕುರುಂಬರು ಏನು ಮಾಡುತ್ತಾರೆಯೋ?”

“ಸ್ಪಲ್ಪ ದೂರದಿುದ ಹುಡುಕಿಕೊಂಡು ತರುತ್ತಾರೆ.”

“ಅಲ್ಲಿಯೂ ಸಿಗದಿದ್ದರೆ ?”

«ಬೇರೆ ಇನ್ನಾವುದಾದರೂ ಮರವನ್ನು ಹುಡುಕುತ್ತಾರೆ.”

ಅದೂಸಿ ಸಿಕ್ಕದಿದ್ದ ಕೆ?

ತಿಂಗ ಚಿದಂಬರನ ತಲೆಯ ಮೇಲೆ ಒಂದೇಟು ಕೊಟ್ಟು “ನಿನ್ಸ ಚರ್ನುವನ್ನು ಸುಲಿದು ಅದರಿಂದ ಹೆಗ್ಗ ಹೊಸೆಯುತ್ತಾರೆ” ಎಂದ.

ಅಷ್ಟರಲ್ಲಿ ಹುಡುಗಿಯರು ಸೊದಕೊಂದನ್ನು ಮುತ್ತಿ ಚಂದ್ರ ಬಣ್ಣಿ ಹೊಗಳನ್ನು ಕೆತ್ತು 'ುರುಬಿನಲಿ ಸಿಕ್ಕಿಸಿಕೊಳ್ಳುತ್ತಿದ್ದರು. "ಎಲ್ಲರೂ ಒಂದೇ ಗಿಡಕ್ಕೆ ಮುತ್ತಿಗೆ ಹಾಕಬೇಕೆ? ಇದೇ ಜಾ ಗಿಡಗಳು ಚೇಕಾದಸ್ಸಿವೆಯಲ್ಲ! |? ಎಂದಾಗ ಒಬ್ಬೊ ಬ್ದ ರೂ ಒಂದೊಂದು ಪೊದರಿಗೆ ಓಡಿಹೋಗಿ ಹೊಗಳನ್ನು ತರಚಿಕೊಂಡರು. ಸಮ್ಮ

ಅಲಂಕಾರಕ್ಕೆ ಸ್ವಲ್ಪ ನಿರಾಮ ಕೊಟ್ಟು ಗುತ್ತಿಗಳನ್ನು ಕತ ತ್ತರಿಸಿಕೊಳ್ಳಿ?” ಎಂದಿ, ತುದ

ಯಲ್ಲಿರುವ ಗುತ್ತ ಗಳನ್ನು ಮುರಿದು ಬಳಿದಾಗ ಅದರೊಂದಿಗೆ ಬುಡದವರೆಗೂ ನಾರು ಸಪ್ಪೆ ಸುಲಿದು ನನಗೆ ಒಡನೆಯೇ ಸಂಜೀಹೆ : ಏಣಿಗೆ ಉಸಯೋಗಿಸಿದ್ದ ನಾರಿ? ಹೌದು, ಅದೇ. ನಿಣಿಯ ನಾರನ್ನೂ ಇದರ ನಾರನ್ನೂ ಹೋಲಿಸಿದಾಗ

ಜಲ ಹಸುರು ಹೊನ್ನು

ಎರಡೂ ಒಂದೇ ಎಂದು ತೀರ್ಮಾನ ಮಾಡಿದೆ. ಕನ್ನಡದಲ್ಲಿ ಗಿಡಕ್ಕೆ ಬಲಮುರಿ (8:1010118 sora) ಎನ್ನುತ್ತಾರೆ. ಅಂಥ ದೊಡ್ಡ ಮರನೇನೊ ಅಲ್ಲ, 10.15 ಅಡಿ ಎತ್ತರ ಬೆಳೆಯುನ ಪೊದರು. ಹೂಗಳೂ ಹೂಶಳೆದೆ ಪೊದರೂ ಬಹಳ ಚೆಲುವಾಗಿರುತ್ತನೆ. ಕಾಯಿ ಐದು ಮುರಿಯಾಗಿ ಬಲಕ್ಕೆ ಸುತ್ತಿರುತ್ತದೆ, ಇದರಿಂದಲೇ ಬಲಮುರಿಎಂಬ ಹೆಸೆರು. ಸುಮಾರು ಒಂದು ಒಂದೂವರೆ ಅಂಗುಲ ಉದ್ದವಿದ್ದು

ಚಾ ಅರಾ ಜಾಜಭಾ ಚನಾ ಇ. ಜನ ೧ಇ೧ | 7

ಡು ಆದಾ... ಆಹಾ... ಅಡಾ... (ಡಹ ಪಿ... ES ಇಡ ಆಡ ಅದಾ ಆ:

SB ಇ... ೩... ... ಡಾ. ಎ್ರಾ

PO)

“ಮಾತ ಮೂದೆಲಿಸುವ ಮಹಾರಣ್ಯಸರಣಿ” , '೫೯

ಮೊನೆ ಚೂಪಾಗಿರುತ್ತದೆ; ಇದೇ ಕಾರಣದಿಂದ ಸಂಸ್ಕೃತದಲ್ಲಿ ಮೃಗಳೈಂಗ ಎನ್ನು ತ್ತಾರೆ. ಇದಕ್ಕೆ ಔಷಧೀಯ. ಉಪಯೋಗದ ಸಂಪ್ರದಾಯವೂ ಉಂಟು : ಆಯುರ್ವೇದದ ಪ್ರಕಾರ `ಕಿವಿಯೊಳನಡಿ ಎದ್ದ ಹುಣ್ಣಿಗೆ ಇದರ ರಸೆ ಒಳ್ಳೆಯದಂತೆ. ಈಗಲೂ ಗಂದಿಗೆ ಮಳಿಗೆಗಳಲ್ಲಿ ಮೂಟಿ ಮೂಟೆ ಮಾರಾಟವಾಗುವ ಸರಕು ಇದು. ಕಾಯನ್ನು ಒಂದು ಹೆದಕ್ಕೆ ಹುರಿದು ಪ್ರೆಡಿಮಾಡಿ ಇತರ ದ್ರವ್ಯಗಳೊಂದಿಗೆ ಸೇರಿಸಿ ಸೇವಿಸಿದರೆ ಆಮಶಂಕೆ ಗುಣವಾಗುವುದಂತೆ. ಮದ್ದು ತಿಂದವರು ಗುಣವಾಯಿತು ಎಂದುಕೊಳು ತ್ತಾರೆ ಯಾದರೂ, ತಕ್ಕಮಟ್ಟಿಗೆ ಕಾಯಿಲೆಯನ್ನು ಹಿಡಿತದಲ್ಲಿಡುವುದೆಂದು ಊಹಿಸಬಹು ದಾದರೂ, ಪೊರ್ತಿ ಗುಣವಾದ ಸೊಚನಿಗಳು ವೈಜ್ಞಾ ನಿಕ ದೃಷ್ಟಿಯಿಂದ ಕಂಡು ಬಂದಿಲ್ಲ. ರಾಸಾಯನಿಕ ಪರೀಕ್ಷಾ ಕ್ರಮದ ಪ್ರಕಾರ ಕಾಯಿಯಲ್ಲಿರುವ ಮುಖ್ಯ ಸೆತ್ರ ಬ್ಯಾನಿನ್ನುಗಳು. ಇನ್ನೂ ಯಾವುದಾದರೂ ಇದ್ದರೆ ಅಪ್ಪ ಹೊರಕ್ಕೆ ಬಂದಿಲ್ಲ. 70 ಶೋಧನೆ ಇನ್ನೂ ನೆಡಯಬೇಕು ; ಸೂಕ್ಷ್ಮ ದ್ರವೃಗಳಿದ್ದರೆ ಅವನ್ನು ಕಂಡುಹಿಡಿದು ಖಚಿತ ಅಭಿಪ್ರಾಯಗಳನ್ನು ತಿಳಿಯಬೇಕು. ರಸಾಯನಿಕ ಪರೀಕೆಗಾಗಿ ಒಂದು | ಮೂಟೆಯ ತುಂಬ ಕಾಯಿಗಳನ್ನು ಸೆಂಗ್ರಹಿಸಿಕೊಂಡೆವ. )

ಇಷ್ಟರ ನೆಡುವೆ ಹುಡುಗರು ಬಲಮುರಿ ನಾರಿನ ಶಕ್ತಿಯನ್ನು ಅಳೆಯುವ ಸಾಹಸ ಮಾಡಿದರು. ನಾರು ತೊಗಟಿಯಿಂದ ಹತ್ತಡಿಯ ಹೆಗ್ಗ ಹೆಣೆದು, ನೊನೆಗಳನ್ನು ಎರಡು ಮರಕ್ಕೆ ಕಟ್ಟಿದರು ; ಉಯ್ಯಾಲೆಯಾಡಿದರು ; ನಾಲ್ವರು ಹುಡುಗರು ಒಟ್ಟಾಗಿ ಅದರ ಮೇಲೆ ಕುಳಿತು ತನ್ನು ಭಾರವೆಲ್ಲವನ್ನೂ ಹಾಕಿದರು. ಹೆಗ್ಗೆ ಮುರಿಯಲೂ ಇಬ್ಲ, ಜಗ್ಗಲೂ ಇಲ್ಲ. ಆನೆಗಳನ್ನು ಕಟ್ಟುವ ಹೆಗ್ಗನನ್ನು ನಾರಿನಿಂದಲೇ ತಯಾಂಸು ತ್ತಾರೆಂದು ಆಮೇಲೆ ತಿಳಿಯಿತು. ವೇಂಬುಲಿ ನಾರಿನ ದೊಡ್ಡ ಕಂತೆಯೊಂದನ್ನು ತೆಗೆದುಕೊಂಡ. “ಯಾಕೋ, ನೇಣು ಹಾಕಿಕೊಳ್ಳು ವುದಕ್ಕೆ ಅಸ್ಟು ಗಟ್ಟಿಯಾದ ಹೆಗ್ಗ ಬೇಡವೋ?” ಎಂದ ಶಿಂಗೆ. ನೇಂಬುಲಿಗೆ ರೇಗಿತು: “ನಿನ್ನ ಭಾರ ತಡೆಯ ಬೇಕಾದರೆ ಹೆಗ್ಗವೇ ಬೇಕು. , ಇಲ್ಲದಿದ್ದ ರೆ ಕುಚಿಕೆ ಕಿತ್ತು ಹೋಗುತ್ತದೆ !" ಎಂದು ನನ್ನ ಕಡೆ ತಿರುಗಿ, “ಇಲ್ಲ ಸರ್‌, ಮನೆಗೆ ತೆಗೆದುಕೊಂಡು ಹೋಗುತ್ತೇನೆ" ಎಂದ. “ವಿಕೆ?” ಎಂದೆ. “ನಾವು ಕನಾಡಿಗರು. ಹಾಲು ಕರೆದು ಮೊಸರು ಮಾಡಿ ಬೆಣ್ಣೆ ತೆಗೆದು ಮನೆಯಲ್ಲಿಯೇ ತುಪ್ಪ ಕಾಯಿಸಿ ಮಾರಾಟ ಮಾಡುತ್ತೇನೆ. ಮೊಸರು ಕಡೆಯುವಾಗ ನೊಲು ಹೆಗ್ಗ ಬಹುಬೇಗ ಕೆತ್ತುಹೋಗುತ್ತದೆ, ಆದ್ದರಿಂದ ಈತೊಗಟಿ ಯಿಂದ ನಾರು ಬಿಡಿಸಿ ಹಗ್ಗ ಹೊಸೆದುಕೊಡುತ್ತೇನೆ” ಎಂದ. (ನಾಲ್ವ ದು ನರ್ಷ ಗಳಾದಮೇಲೆ ನನ್ನನ್ನು ಒಂದು ಸಲ ಸೆಂಧಿಸಿದಾಗೆ “ಬಲಮು) ಹೆಗ್ಗೆ ಇನ್ನೊ ಸನೆಯದೆ ಬಾಳಿಕೆ ಬರುತ್ತಿಜಿ ; ಕಡೆಗೋಲನ್ನು ನೂಲು ಹಗ್ಗೆಕ್ಕಿಂತಲೂ ಚೆನ್ನಾಗಿ ಕಚ್ಚಿಕೊಳ್ಳುತ್ತ ದೆ” ಎಂದು ಹೇಳಿದ.) |

ಹೊತ್ತು ಹೊತ್ತು ಸಡಿಲವಾಗಿದ್ದ ಅ್ಯನಫಿಲ್ಲಮ್ಮ ಚಟ್ಟಿನನ್ನು ಬಲನುಖಯ ನಾರಿನಿಂದ ಬಿಗಿದು' ಕಟ್ಟಿ ಕೊಂಡರು. ಬಿಡದಿಯ ಮುಖವಾಗಿ ನಡೆಜಿನ್ನೆ ಜಡದಿ ಯಿದ್ದದ್ದು ಸೊರುಂಗಲ್‌ಕುತ್ತಿನ ಶಿಖರ ಭಾಗ. ಕೆಲಸಗಾರರ ಕಾಲಿ?ನಿಯನ್ನು ಹಾದು ದಿನ್ಸೆ ಹತ್ತಬೇಕು. ಹತ್ತಾರು ಮೈಲಿ ಕಾಡಿನಲ್ಲಿ ಸುತ್ತಿ, 25.30 ಸೌಂಡು

ಹಸುರು ಹೊನ್ನು

ಹೊತ್ತು ದಿನ್ನೆಯನ್ನು ಹೆತ್ತುವುದೆಂದರೆ ಕಾಲುಗಳೇ ಮುಂದಕ್ಕೆ ಚಲಿಸನ್ಪ. ಕಾಲೊನಿಯ ಹತ್ತಿರ ಬಂದಾಗಲೇ ದಿನ್ನೆಯ ತ್ತನೆಲು ಆರಂಭವಾಗಿ ಅದನ್ನು ದಾಟಿಡೊಡನೆಯೇ ತಕ್ಷ ವಾದ ತಿರ ಪ್ರದೇಶ ಗುತ ಜೆ. ಬೆಳಗ್ಗೆ ಬಿಡದಿಯಿಂದ ಹೊರಡುವಾಗ ಇದ್ದ ಹುರುಪೂ ನಗು ಮುಖವೂ 'ಹಂತರುಗುವುದಕೊಳಗಾಗಿ ಮಾಯವಾಗಿ, ಕಾಲೋಫಿಯ ಬಳಿಯನ್ನು ಸೇರುವ ಹೊತ್ತಿಗೆ ಬಳಲಿಕೆಯಿಂದ ಕುಸಿದು ಜೋಲುಮುಖವಾಗುತ್ತದೆ. ಗಿಡ ಸರಕು ಗಳ ಭಾರ ಹೊತ್ತು ಬಾಗಿದ ಬೆನ್ನಿನ ಮೇಲೆ ಫಿರಾಶೆಯ ಜಿವ್ಹವೂ ಹೇರಿಕೊಳ್ಳುತ್ತದೆ. ಒಂದೊಂದು ಹೆಜ್ಜೆಯ ಮೇಲೂ ದೇಹದ ಭಾರವೂ ಗಿಡದ ಹೊರೆಯ ಭಾರವೂ ಇನಕ್ಕಿಂತಲೂ ಹೆಚ್ಚಾಗಿ ಆಯಾಸದ ಭಾರವೂ ಬಿದ್ದು ಮಂಡಿ ಕುಸಿಯುವಂತಾಗುತ್ತದೆ. ಒಬ್ಬರ ಮುಖದಲ್ಲಿಯಾದರೂ ಗೆಲುನಿಲ್ಲ, ಮಾತಿಲ್ಲ; ದೀರ್ಫೆ ಉಸಿರು ಬಿಡುತ್ತ ಚಟ್ಟಿನನ್ನೂ ಹೊತ್ತುಕೊಂಡು ಹಿಂತಿರುಗುತ್ತಿದ್ದ ನಮ್ಮನ್ನು ಕಂಡ ಕಾಲೊನಿಯವರು ಏನೆಂದುಕೊಂಡರೋ ಏನೋ. ತಾವಾಗಿಯೇ ಒಬ್ಬೊಬ್ಬರಾಗಿ ಬಂದು ಚಟ್ಟಿವನ್ನು ಹೊತ್ತರು. ಇಷ್ಮಾದರೂ ,ಭಾರ 'ಕಡಿನೆಯಾಯಿತಲ್ಲ ಎಂದು ನಮ್ಮ ಹುಡುಗರು ಮನಸ್ಸಿನೊಳಗೆ ತೃಪ್ತಿಹೊಂದಿ ಭುಜಗಳನ್ನು ನೀವಿಕೊಂಡು ನಡೆದರು. ಬಿಡದಿಯನ್ನು ಸೇರಿದೊಡನೆಯೆ ಚಟ್ಟನನ್ನು ಮೃದುವಾಗಿ ಕೆಳಗಿಟ್ಟರು, ಹೊತ್ತುಕೊಂಡು ಬಂದಿದ್ದ ಕಾಲೊನಿಯವರು, “ಏನು ಸಾರ್‌, ಏನಾಗಿತ್ತು ಇವರಿಗೆ?” ಎಂದು ಚಟ್ಟವನ್ನು ತೋರಿಸಿ ಕೇಳಿದರು. ಚಿದಂಬರ ಜೋರಾಗಿ ನಗುತ್ತ “ಯಾರಿಗೆ ? ಇದರಲ್ಲಿರುವವರು ತಾನೆ?" ಎಂದು ಹೆ;ಳುತ ಮೇಲ್ವಟ್ಟು ಗಳನು ಒಳೆಗಿದ ಗಿಡಗಳ 4 ಟೆ ಲ್ಲ 3 ತೋರಿಸಿದ. ಕಾರೊನ್ಸಿಯನರು ಕೋಪದಿಂದ “ನಿಮ್ಮ ಚಟ್ಟವನ್ನೂ ನೋಡಿ ಯಾರೋ ನಿಮ್ಮಲ್ಲಿ ಸತ್ತುಹೋದನಕೊಬ್ಬರನ್ನು ಹೊತ್ತು ಡು ಬರುತ್ತಿದ್ದೀರ ಎಂದುಕೊಂಡು ನಿಮ್ಮ ಸಹಾಯಕ್ಕೆ ಬಂಜಿವು. ಆಗಲೇ ತಿಳಿದಿದ್ದರೆ ಅದನ್ನು ಅಲ್ಲಿಯೇ ದಬ್ಬಿ ಬಿಟ್ಟು ಹೋಗುತ್ತಿದ್ದೆವು, ಜನಾಬಾ ರಿಯಿಲ್ಲದೆ ಹುಡುಗರು !” ಎಂದು ಬಯ್ಯುತ್ತ ಹೊರಟುಹೋದರು. * ದ್ಯ ಊಟಮಾಡಿ ವಿಶ್ರಮಿಸಿಕೊಂಡನೇಲೆ ಹುಡುಗ ಹುಡು ಗಿಯರಿಗೆ ಪುನರ್ಜೀವ

ಬಂದುಬಿಟ್ಟಿತು, ತಂದಿದ್ದ ಗಿಡಗಳನ್ನು ಫೋಟೊ ತೆಗೆಯುವ ಹೆವ್ಯಾಸದಲ್ಲಿ ಕಂದಯ್ಯನೂ ನಾನೂ ತೊಡಗಿಡಿವು, ಹುಡುಗರು ಸಂಗ್ರಹಣ ತಿ ಬೇರೆ

ಗ್ರಹಣವನ್ನು ಬಿಚ್ಚಿ ಬೇಕೆಜೇಕೆಯಾಗಿಟ್ಟು

ಕೊಳ್ಳುತ ಮಾತಿನಲಿ ತೊಡಗಿದರು VE - ಶಿಂಗೆ ಹೆಲಸಿನ ಸೋಡುತ ಸಿಯನ್ನು ಕುಂತು : ಸಿನ ಎಲೆಯ ಗುತಿ ಯನ್ನು ತಿರುಗಿಸಿ

“ನೀನು ಕರಗದ ಕುಣಿತವನ್ನು ಎಲ್ಲಿ ಕಲಿತೆ ಸಿ | ಕರಗದ ಕುಣಿತವೆ 9 ಅದನ್ನು ನಾನೇಕೆ ಕಲಿಯಲಿ ?? ಲ್ಲಿ, ನೀನು ಎಲ್ಲಿಯೋ ಕರಿ ied ಕಿದ್ದಿರಬೇಕು, ಇಲ್ಲದಿದ್ದರೆ ಅಸ್ಟೊಂದು ಚೆನ್ನಾಗಿ "ನಾನು ಯಾವಾಗಲೋ ಕುಣಿನೆ “ಹಲಸಿನಕಾಯಿ ಹೊತ್ಸಾಗ,

೬೧

ತೂಕೆದ ಸಂಗ್ರಹೆಣ ಹೊರೆಯನ್ನು

ಶಿ ಗೆ ಆ. (ಯಷ್ಟೇ RE

AED AEST

ಮಾತ ಮೂದಲಿಸುವ ಮಹಾರಣ್ಯಸರಣಿ* ೬೧

“ನನ್ನನ್ನು ರೇಗಿಸಜೀಡ ! ಹೆಲಸಿನಕಾಯನ್ನು ಹೊತ್ತಾಗ ನಾನು ಕುಣಿಜಿನೆ ?”

“ಕುಣಿಯಲಿಲ್ಲ ಎಂದೇ ನೀನು ನಂಬಿಕೊಂಡಿರಬಹುದು. ನೋಡಿದನರು ಹಾಗೆ ಹೇಳುವುದಿಲ್ಲ.

“ಬೇಡಾ, ಬೇಡಾ, ನನ್ನನ್ನು ರೇಗಿಸಬೇಡಾ !”

“ನಿನ್ನನ್ನು ನಾನೇಕೆ ರೇಗಿಸಲಿ? ನಮ್ಮ ಕಣ್ಣುಗಳು ಕಂಡದ್ದನ್ನು ಹೇಳಿದೆ.”

ಚಿದಂಬರ: “ಹೌದೇ ಡೈಸಿ, ತಿಂಗ ಹೇಳಿದ್ದು ಫಿಜಿ. ೨ಂ

“ನೀನು ಬಿದ್ದಿರೋ. ನಿನ್ನನ್ನಾರೂ ಕೆ ಳಲಿಲ್ಲ...ಇಟ್ಟಿ ಮರ ಹೆತ್ತಿದ್ದಾಗ ಕಾಡು - ಪಾಪನಂತೆ ಕಂಡವನು ನೀನು !” ನು

ಸ್ವಲ್ಪಹೊತ್ತು ಎಲ್ಲರೂ ಮೌನ.

ವೇಂಬುಲಿ : “ನಾರು ಏಣಿ ಕಟ್ಟಿದ್ದರಲ್ಲ, ಅವರಿಗೆ ಅದೆಷ್ಟು ಬುದ್ಧಿ ಇದ್ದಿರಬೇಕು !”

ಚಿದಂಬರ: “ಯಾಕೆ?”

“ನಿನ್ನ ತಲೆ ! ಅಲ್ಲವೋ, ಏಣಿಯನ್ನು ಹೆಣೆದಾದಮೇಲೆ ಮರದ ಮೇಲ್ಲೊಂಬೆಗೆ ಅದನ್ನು ಹೇಗೆ ಕಟ್ಟುತ್ತಾರೆ ೪» 3

“ಅದೇ ನಾರು ದಿಂದ!”

“ಅಲ್ಲವೋ, ಏಣಿಯ ಕೊನೆಯನ್ನು ಮೇಲ್ಕೊಂಜಿಗೆ ಹೇಗೆ ಎತ್ತಿಕೊಂಡು ಹೋಗುತ್ತಾರೆ ?”

“ಎಸೆದಿರಬೇಕು.”

“ಒಪ್ಪಿಕೊಳ್ಳೋಣ. ಎಸೆದ ಮಾತ್ರಕ್ಕೇ ಅದು ಅಲ್ಲಿ ಹೋಗ್ಲಿ ತಾನಾಗಿಯೇ ಬಿಗಿಯಾಗಿ 'ಕಟ್ಟಿ ಕೊಳ್ಳುತ್ತದೆಯೇನೋ, ಬೇಕೂಫಾ !”

ಚಿದಂಬರ ಹಲ್ಲುಕಿರಿಯುತ್ತ ಸೋಲನ್ನು ಒಪ್ಪಿಕೊಂಡ.

ಲಾರಿಯಲ್ಲಿ ಅದಿರಪಲ್ಲಿಗೆ

ಚಾಲಕುಡಿಯಿಂದ ಹದಿನೇಳು ಮೈಲಿ ದೂರದಲ್ಲಿರುವ ಅದಿರಪಲ್ಲಿ ಜಲಪಾತದ ಸುತ್ತುಮುತ್ತಲನ್ನು ಪರೀಕ್ಷಿಸಬೇಕೆಂಬುದು. ಮರುದಿನದ ವೇಳಾಕ್ರಮವಾಗಿತ್ತು. ಇದನ್ನು ತಿಳಿಸುತ್ತ “ಹುಡುಗಿಯರು ಬಿಡದಿಯಲ್ಲಿಯೇ ಉಳಿಯುವುದು ಒಳ್ಳೆಯದು” ಎಂದು ಸೊಚನೆಕೊಟ್ಟಿ. ಹುಡುಗರಿಗೆ ಸೂಚನೆ ಒಪ್ಪಿತೆವಾಯಿತು; ಹುಡುಗಿಯರಿಗೆ 'ರುಚಿಸದಾಯಿತು. “ಅಲ್ಲಿ ಹಾವುಗಳು ಅಧಿಕ ; ಲೀಚುಗಳೂ ಅಧಿಕ. ನಿಮಗೆ ಅನೆಗಳ ವಿಷಯದಲ್ಲಿ ಥೈರ್ಯವಿರಬಹುದಾದರೊ ನನಗೆ ನಿಮ್ಮ ವಿಷಯದಲ್ಲಿ ಧೈರ್ಯವಿಲ್ಲ” ಎಂದೆ. ನಮ್ಮ ನೇಳಾಕ್ರಮಕ್ಕೆ ಅಗತ್ಯವಾದ ಏರ್ಪಾಟುಗಳನ್ನು ಮಾಡಲು ಬಂದಿದ್ದ ರೇಂಜರೂ ಹೇಳಿದ: “ಹೆಂಗಸರು ಬೇಡ. ನಾನೇ ಹೋಗದ ಜಾಗ ಅದು. .ಜ೬ ಪಾತವನ್ನು ಒಂದು ಮೈಲಿ ದೂರದಿಂದ ಕಂಡಿದ್ದೇವೆಯೇ ಹೊರತು ಹತ್ತಿರ ಹೋದನರಲ್ಲ. ಪಾತಾಳದಸ್ಟು ಇಳಿಜಾರು. ಕಾಳಿಂಗ ನಾಗಗಳ ತೌರು. ಸರ್ವೆ ಯಾಗದ ಪ್ರದೇಶ. ಬೇಡವೆಂದರೂ ನಿನ್ನು ಪ್ರೊಫೆಸರು ಕೇಳರು. ಬಹಳ ಕನ್ಸದಿಂದ ಆಗಲಿ ಎಂದಿದ್ದೇನೆ. ನೀವು ಬಿಡದಿಯಲ್ಲಿಯೇ ಉಳಿಯಿರಿ” ಎಂದ್ರು ಎಸ್ಟೆಷ್ಟೋ ಬುದ್ಧಿ | DANY -aligamawa

PE

EE

ಹಸುರು ಹೊನ್ನು ೬೨

ವಾಡ ಹೇಳಿದ. ಇನನ ಮಾತಿನಲ್ಲಿ ಅನರ ಕಿವಿ ಹೊಳ್ಳ ಒಂದೇ ಒಂದು ವಾಕ್ಯವೆಂದರೆ, ನಿ ಸರು ಜೇಳರು.3 ಫೊ ಸರು ಹಾಕಿದ ಹೆಜ್ಜೆಯನ್ನೇ

"ಬೇಡನೆಂದರೂ ನಿಮ್ಮ ಪೊಸ ಳೆಯದಿದ್ದರಿಂದ “ಆಗಲಿ ತಾವೂ ತುಳಿಯುತ್ತೇನಂದರು. ಬೇರಾವುಡೂ ಉಪಾಯ ಹೊಳಯದಿದ್ದ p ಕರಗಲು ನೋಡೋಣ? ಎಂಡೆ. ರಾಷ್ರಿ ಎರಡು ಗಂಟೆಯ ಹೊತ್ತಿಗೆ ಅಂದಿನ ಕಲಸಗಳನ್ನು

ಮುಗಿಸಿ ಹಾಸುಗೆ ಹಿಡಿದೆ. ನಾವು ನಿಳುವುದಕ್ಕೆ ಮುಂಚೆಯೆ ಹುಡುಗಿಯರು ಹೊರಡುವುದಕ್ಕೆ ತಯಾರಾಗಿ ನಿಂತಿದ್ದರು. ಅದಿರಪಲ್ಲಿಯನ್ನು ಸೇರುವುದಕ್ಕೆ 17 ಮೈಲಿ ಹೋಗಬೇಕಾಗಿದ್ದು ದರಿಂದ ಕೇಂಜರು ಜೌಬೀನೆ ದಿಮ್ಮಿ ಸಾಗಿಸುವ ಲಾರಿಯೊಂದನ್ನು ಏರ್ಪಾಟುಮಾಡಿದ್ದ ಇದಕ್ಕೆ ಅಕ್ನೆಪಕ್ಸದ ಕಟ್ಟಿಗಳಿಲ್ಲ; ಹಿಡಿದುಕೊಳ್ಳುವುದಕ್ಕೆ ಆಸರೆಗಳಿಲ್ಲ. ಇಂಥ ಲಾರಿ ಯನು, ನೋಡಿದನೇಲಾದರೂ ಹುಡುಗಿಯರು ಹಿಂದೇಟು ಹಾಕುವರೆಂಬ ಚಸಲ ಸಸಿ. ವೇಂಬುಲಿ ಹುಡುಗಿಯರನ್ನು ಕುಂತು “ಈ ಲಾಂಯಲ್ಲಿ ನೀನು ಹೇಗೆ ತಾನೆ ಬರುತ್ತೀನಿ?” ಎಂದುದಕ್ಳೆ ಡೈಸಿ “ನೀವೆಲ್ಲ ಹೇಗೆ ಬರುತ್ತೀರೋ ನಾವೂ ಹಾಗೆಯೇ” ಎಂದುಬಟ್ಟಳು. ಡೈಸಿಯ ಥೈರ್ಯದಿಂದ ನನ್ನ ಜವಾಬ್ದಾರಿ ಇನ್ನೂ ಹೆಚ್ಚಾಯಿತು. ಲಾರಿಯ ಅಂಚಿನಲ್ಲಿ ಇವರು. ಕುಳಿತು ಬರುವುದು ನನಗೆ ಸರಿಯೆಂದು ತೋರಲಿಲ್ಲ. “ಹುಡುಗಿಯರು ಮಧ್ಯೆ ಕುಳಿತುಕೊಳ್ಳಲಿ. ಹುಡುಗರು ಇವರ ಸುತ್ತ ಕುಳಿತುಕೊಳ್ಳಲಿ” ಎಂದು ಸಲಹೆ ಕೊಟ್ಟಿ, ತಾವೂ ಅಂಚಿನಲ್ಲಿಯೇ ಕುಳಿತು ಬರುತ್ತೇವೆಂದರು. ಕಂದಯ್ಯ ಕೋಪದಿಂದ “ಹಿಂಬದಿಯ ಅಂಚಿನಲ್ಲಿ ಕುಳಿತು ಬರುವಾಗ ' ಲಾಂ ಎತ್ತಿಹಾಕುತ್ತದೆ. ನೀವು ಕೆಳಗೆ ಬದ್ದು ಕೈಕಾಲು ನುರಿಡುಕೊಂಡರೆ ನಿಮ್ಮ ತಾಯಿತುದೆಯಂಗೆ ಬದಲು ಹೇಳುವ ಜವಾಬ್ದಾರಿ ನಮ್ಮದಾಗುತ್ತದೆ. ಹೇಳಿದ ಮಾತು ಕೇಳಿ” ಎಂದು ಗುಡುಗಿದರು. ಅಂತೂ ಇಂತೂ ಹೇಳಿದ ಮಾತನ್ನು ಕೇಳಿದ ಅಭಿನಯ ಮಾಡಿ ಲಾರಿ ಕ್‌ತ್ತಿದರುು-- ಹತ್ತಿದರು ಎನ್ನುನೆವ್ಸಿಂತಖೂ ನೆಲದಿಂದ ನಾಲ್ಯಡಿ ಮೇಲಿದ್ದ ಲಾರಿಯನ್ನು ಹತ್ತಿ ಸಿಜಿವು ಎಂದು ಹೇಳಿದರೆ ಸತ್ಯಕ್ಕೆ ಹತ್ತಿರವಾಗುತ್ತದೆ.

ಮೈ ಹೋಗುವುದಕ್ಕಿಲ್ಲ, ಚಂಪಳಳಿಗೆ ತಲೆ ಸುತ್ತಿತು. ಶ್ಯಾಮಲಿಗೆ - ಲಾರಿ ನಾಲ್ರೈದು ಸಲ ಎಗು ಎಶ್ತಿಹಾಕಿತು. ಒಬ್ಬರನ್ನೊಬ್ಬರು

ಗೆ ಯಾಗ ತಬ್ಬಿಕೊಂಡು ಕಿರುಚಿದರು. ಶ್ರೈನರನ ಸಹನೆ ಮಿತಿವಿಕಾಂ "ಬಡಹಳೊಳ ಡಿರನ್ನು , ಲಾರಿ ಹಾರನ್‌ ಕೇಳಿಸುವುದಿಲ್ಲ!” ಎಂದು ಅಬ್ಬರಿಸಿದ. ಹತ

ಲಿಯಲ್ಲಿ ಹುಡ ಮೈಲಿಯಲ್ಲಿ ಹುಡುಗರಿಗೆ ಟೀ ವಾಸನೆ ಬಂದಿತು, ಮಾಸ್ಸ ಅಂಗಡಿಯ ಪಕ್ಕದಲ್ಲಿ

ಲಾರಿ ನಿಂತಿತು. ಹುಡುಗರೆಲ್ಲರೂ ಕಳಕ್ಳೆ ಧುಮುಕಿದರು. ನಾನೂ ಇಳಿದು ಹುಡುಗಿ . -

ಯರ ಕಣೆ ನೋಡಿದೆ. ನನ್ನ ಹೆಂಡತಿ ದುರುದುರು ಸೊ: 1ಡಿ ಮರ್ಯಾಡಿಗಳಿಲ್ಲ. ಇವನನ್ನು ಕಳುಹಿಸಿಸಿಡಿ? ಎಂದಳು. sd:

ಅವನನ್ನು ಕಳುಹಿಸಿಬಿಟ್ಟಿಕೆ ಲಾರಿ ಓಡಿಸುವವರು ಯಾರು ? “ಬಡಕೊಳ್ಳ ಬೇಡಿ ಎಂದೆಲ್ಲ ಹಕಥುತಾ ನೆಯಲ್ಲ |? | "ಹೌದು ಸದ

) ಹುಡುಗಿಯರೇಕೆ ಅಷ್ಟು ಅಬ್ಬರ ಮಾಡಬೇಕಿತ್ತು

ಮಾತ ಮೂದಲಿಸುವ ಮಹಾರಣ್ಮ ಸರಣ? ೬: “ನಿಮಗೆ ಹೇಳುವುದೂ ಒಂದೇ, ಕಲ್ಲಿಗೆ ಹೇಳುವುದೂ ಒಂದೇ. ಹೆಂಗಸರ ವಿಷಯದಲ್ಲಿ ನಿಮಗೆ ಒಂದಿಷ್ಟಾದರೂ ಕನಿಕರವಿಲ್ಲ!”

ಕಾಳಿಂಗ ನಾಗ

ಹುಡುಗಿಯರನ್ನು ನೋಡಿ “ಹೇಗಿದೆ?” ಎಂಜಿ. ಉಗುಳು ನುಂಗುತ್ತ ಒಡನೆಯೆ ಜವಾಬು ; “ನಮಗೇನೂ ಇಲ್ಲ ಸೆರ್‌, ನಮ್ಮ ವಿಷಯದಲ್ಲಿ ನೀವು ಸುಮ್ಮಸುಮ್ಮನೆ ಕಳವಳಸಡುತ್ತೀರೆ 1” ಇವರಗೆ ಇಲ್ಲಿಯೇ ಟೀ ತಂದುಕೊಟ್ಟಿರು. ಸೆದ್ದಿಲ್ಲದೆ ಕುಡಿದರು. ನಾನೂ ಇವರ ಪಕ್ಕದಲ್ಲಿಯೇ ಕುಳಿತುಕೊಂಡೆ, ನನ್ನೆ ಹೆಂಡತಿಯ ಅಸನಾದದಿಂದ ಸ್ವಲ್ಪಮಟ್ಟ ಗಾಡರೂ ತಸ್ಪಿಸಿಕೊಳ್ಳುವೆನೆಂಬ ಕಾರಣದಿಂದ. ಲಾರಿ ಹೊರಟಿತ್ತು ಒಂದರ್ಧ ಮೈಲಿ ಓಡಿದೌಗ್ಗ ರಸ್ತೆಯ ಪಕ್ಕದಲ್ಲಿದ್ದ ಹೆಳ್ಳದಿಂದೆ ಕಾಳಿಂಗ ನಾಗವೊಂದು ಅಂಚಿಗೆ ಹೆತ್ತಿ ಲಾರಿಯ ವೇಗಫಲ್ಲಿ ಹೆರಿಯುತ್ತ ಬಂದಿತು. ಹೊರನೋಟಕ್ಕೆ ನಾಗರ ಹಾವಿನಂತೆಯೇ ಇದೆ. ಬಣ್ಣ ತೀವ್ರವಾದ ಕಪು ವೀ ಡೊಂಕುಡೊಂಕಾಗಿ ಓಡುತ್ತಿದ್ದುದ ರಿಂದ ಉದ್ದವನ್ನು ಅಳೆಯುವ ಅವಕಾಶವಿರಲಿಲ್ಲವಾದರೂ ಸುಮಾರು 18-20 ಅಡಿ ಇರಬಹುದೆಂದು ಊಹಿಸಿದೆ. ನಡುಭಾಗ ತೊಡೆಯಷ್ಟು ದಪ್ಪ. ಇದಕ್ಕೂ ನಾಗರ ಹಾವಿನಂತೆ ಹೆಡೆಯಿದೆ ; ಬಿಚ್ಚಿದಾಗ ಒಂದಡಿ ಅಗಲ ಹೆರಡುತ್ತದೆಯಂತೆ, ಶ್ಯ ವನ್ನು ಕಾಣುವ ಅವಕಾಶ ನನಗೆ ಬರಲಿಲ್ಲ, `ತರೆಯಿಂದ ಮೂರುನಾಲ್ಕು ಅಡಿಯಷ್ಟು ಉದ್ದ ನೆಲದಿಂದ ಮೇಲೆದ್ದು 45 ' ಡಿಗ್ರಿ ಕೋನದಲ್ಲಿ ಚಲನೆಯಿಲ್ಲದೆ ಸ್ಥಿರವಾಗಿದ್ದು ಕೊಂಡು, ಮಿಕ್ಸು ಜೇಹ ಡೊಂಕುಡೊಂಕಾಗಿ ಚಲಿಸುತ್ತಿತ್ತು. ಲಾರಿಯೊಂದಿಗೆ ಪಂದ್ಯ ಹೊಡಿದಂತೆ ಅಜೀ ವೇಗದಲ್ಲಿ ಸರಿಸಮನಾಗಿ ಹೆರಿದುಬರುತ್ತಿತ್ತು. ಸ್ಪೀಡಾ ಮಾಟರು 25-30 ಮೈಲಿ ವೇಗವನ್ನು ಸೂಚಿಸಿತು. ಕಾಳಿಂಗವೂ ಅಡೀ ವೇಗದಲ್ಲಿ ಓಡಿಬರುತ್ತಿತ್ತು. ನನಗೆ ಮೈನವಿಕೆದ್ದಿತು. ಹೆಡುಗರಂಶೂ ಆಶ್ಚರ್ಯದಿಂದಲೂ ಭಯ ದಿಂದಲೂ ಮಾತಿಲ್ಲದಾದರು. ಸುಮಾರು ಹತ್ತು ನಿಮಿಸವಾದಮೇಲೆ ಕಾಳಿಂಗ ತನ್ನ

ದಾರಿಯನ್ನು ಹಿಡಿದು ಹೋಯಿತು. ಜ್ರೆ $3ನರ್‌ ಹೇಳಿದ:

' “ಆನೆಯಿಂದ ತಪ್ಪಿಸಿಕೊಳ್ಳಬಹುದು. ' ಕ್ಲಾಳಿಂಗದಿಂದ ತಪ್ಪಿ ಸಿಕೊಳ್ಳುವುದಾಗದು. ಮನುಷ್ಯನನ್ನು ಗುರುತು ಹಿಡಿದಕೆ ಸಾಕ್ಕು ಹೀಗೆ ಅಟ್ಟಿಸಿಕೊಂಡು ಓಡಿಬರುತ್ತದೆ. ಲಾರಿಯಲ್ಲಿದ್ದೆ ವಾದ್ದರಿಂದ ಸೆಂಹೋಯಿತು...ಈ ಪ್ರದೇಶದಲ್ಲಿ ಇಂಥ ಹಾವೆಗಳು ಅಧಿಕ, ಹೆಂಗಸರನ್ನು ಯಾಕೆ ತಾನೆ ಕರೆದುಕೊಂಡು ಬಂದಿರೋ ?”

ನನಗೂ, ಎರಡನೆಯ ಯೋಚನೆಗಳು ಬರತೊಡಗಿದವು. "ಛೆ ಎಂದು ಧೈರ್ಯ ಹೇಳಿಕೊಂಡೆ. ಹುಡುಗಿಯರನ್ನು ತಿರುಗಿಯೂ ಕೇಳಿದೆ. ನಡುಗುನ ದನಿಯಲ್ಲಿ “ನಮಗೇನೂ ಆಗಿಲ್ಲ ಸೆರ್‌, ಭಯವೊಂದೂ ಇಲ್ಲ, ಸೆರ್‌* ಎಂದೇ ಬದಲು ಹೇಳಿದರು. ಜಲಪಾತ ಎರಡು ಮೈಲಿ ದೂರದಲ್ಲಿ ಕಂಡಿತು. ಲಾರಿ ನಿಂತಿತು. ಕೇಂಜರು “ಇಲ್ಲಿಂದ ಮುಂದಕ್ಕೆ ನಡೆದುಹೋಗಬೇಕು* ಎಂದ. ಒಂದಷ್ಟು ದೂರೆ ರಸ್ತೆಯಲ್ಲಿಯೇ ನಡೆದುಹೋದೆವು, ಕೆಂಜರೂ ಗಾರ್ಡ “ಈ ಕಾಲುಹಾದಿಯಲ್ಲಿ ಇಳಿಯಬೇಕು” ಎಂದು ತೋರಿಸಿದರು. ಅಲ್ಲಿ ಯಾವ ಹಾದಿಯೂ ಇರಲಿಲ್ಲ. ಬಹುಶಃ ಹೋಗ

೬೪

eee 4

poe

ತಪಸಾ WARNES

1 rn ATS Ay [4 ಜ್‌ 1a FAST 1 eae,

ie

7) ಮ್ನ 3 ಯು 11/11!

ಬೇಕಾದ ದಿಕ್ಕನ್ನು ಕುಂತು ಹೇಳಿದ್ದಿರಜಿ | | A "ಕು ಅನರು, ರಸ್ತೆಯ ಅಂಚಿನಲ್ಲಿ ನಿಂತು ಜಲಪಾತವನ್ನು ನೋಡಿದವು. ಸುನಾರು 100-120 ಆನೆ ಎತ್ತರದಿಂದ. ನೀರು

್‌್ಮ್‌್‌್ರ್‌್‌್ಕ್‌**್‌್ರ್‌ಕಕಕಷ್ಟ್ಟಷಟ್ಟ್ಟ್‌ಕಕಕ್ಕ್ಕರ್ಕ್ಕ್ಕರರಕಕರಕರರ್ಸರ್ಸರರಕೆಟಬ್ಟಬಕ್ಸ್ಟಬಬಬಾಛಏ್ಪಏ್ಪಉ್ಪಪಲ್‌ೇಾ್ಕೂೋೊಟ್ಸ್ಕಹ್ಕಾ್‌್ಕ್ಯರ್ಕಸ್ರೃ್ರಟ್ರಟ್ರ್ರ್ರ್ರ್ಸ್ಟ್ಷಮಾಕಲಾೀ್ಟಟ್ಮರ್ಕರ್ಸಪೂಷರ್ಟ್ಸ್ಮ್ತೂ್ಟ್ಕ ್ತ್ಥಸ್ಫ್ಬಹೂರ್ಕರರ್ಕ್ಸರಳತೂೂರಕರಕಟಕರರಕಕಕರಕಖಕಲಕರ::,

«ಮಾತ ಮೂದಲಿಸುವ ಮಹಾರಣ್ಮ ಸರಣಿ? ಕ್ಮ

ಬೀಳುತ್ತಿದೆ; ಅಗಲ ಉದ್ದದ ಎರಡರಷ್ಟು, ನಯಾಗರ ಜಲಪಾತದ ಪ್ರತಿಬಿಂಬದಂತೆ. ನಾವು ನೂರು ಅಡಿ ಕೆಳಗಿಳಿದು re ಎದುರಾಗಿ ಹೋಗಬೇಕಾಗಿತ್ತು.

ಪಾತಾಳಕ್ಕೆ ಇಳಿಯುವ ದಾರಿಯೋ ವಿಪರೀತ ಕಡಿದು, ಘೋರ. ಹುಡುಗಿಯರು ಮುಖಮುಖ ನೋಡಿಕೊಂಡರು, ಕಣು ಗಳಲ್ಲಿ ಮಾತನಾಡಿಕೊಂಡರು. ಏನೆಂದು ಕೇಳಿದಾಗ “ಏನಿಲ್ಲ, ಇಳಿಯುವುದಕ್ಕೆ ತೆಯಾರಾಗಿದ ವೆ? ಎಂದರು. ಭಯವನ್ನು ಮಾತಿನಲ್ಲಿ ತೋರಸುವನ್ನು ಥ್ಲೈರ್ಯಗುದಿರರಿಲ್ಲ. ಕೇಂಜರನೂ ಗಾರ್ಡನ್ನೂ ಹುಡುಗಿಯರ ಹತ್ತಿರನೇ ಇರಬೇಕೆಂದೂ ನಾನೂ ಅಟಿಂಡರುಗಳೂ ಹುಡುಗರೊಂದಿಗೆ ಮುಂದೆ ಹೋಗುವುದೆಂದೂ ಸೊಚಿಸಿದೆ. ನಾಲ್ಕು ಹೆಜ್ಜೆ ಇಟ್ಟು ಮುಂದಿನದನ್ನು ಇಡಲು ಕಾಲೆಶ್ಕಿದಾಗ ಬುಸ್ಸೆಂದು ಶಬ ವಾಯಿತು. ಎತ್ತಿದ್ದ ಹೆಜ್ಜೆ ಸೆಯನ್ನು ಹಿಂದಕ್ಕೆ. ಎಳೆದುಕೊಂಡೆ... ಹಾವು ಸಣ್ಣ ದೇ, ಅದರೆ ವೈಸರ್‌ ಎಂಬ ಜಾತಿಯ ವಿಷೆಹಾವ್ರೆ. ಜಾತಿಯ ಹಾವುಗಳು” ಬಣ್ಣಬಣ್ಣದ ಮಟ್ಟಿಗೂ ಕಟ್ಟುಗಳನ್ನೂ ಗೆರೆ ಗಳನ್ನೂ ತಳೆದು ನೋಡುವುದಕ್ಕೆ ಬಹಳ 'ಆಕರ್ಷಕವಾು ಇಗಿರುತ್ತವೆ. ಒಂದು ಅಡಿಯಿಂದ ಮೂರುನಾಲ್ಕು ಅಡಿಗಳವರೆಗೂ ಉದ್ದವಿರುತ್ತವೆ. ಆದರೆ ಚಾನೆ ನಿಧಾನ. ಪೊದರುಗಳ : ಸೆಂದಿನಲ್ಲಿಯೂ, ಬಂಡೆಯ ಕೊರಕಲಿನಲ್ಲಿಯೂ ಮಂಡಲ ಸುತ್ತಿ ಬಿದ್ದಿ ಿರುತ್ತವೆ « ಕಚ್ಚೆ ದರಿ. ಸಾವು ಖಂಡಿತ. ಆದಕೆ ನಾಗರಗಳಂತೆ ಅಟ್ಟಿಸಿಕೊಂಡು "ಬರುವುದಿಲ್ಲ. ಆದ್ದ ರಿಂದ ತಪಿ ುಸಿಕೊಳ್ಳುವುದು ಸುಲಭ. ಜತೆಯಲ್ಲಿದ್ದ “ಹುಡುಗಿಗೆ ಎದೆ ಸ್ವಲ್ಪ ಹೊಡಿದು ಕೆನಡಿ. ಇನ್ನಷ್ಟು ದೂರದಲ್ಲಿ ಎರಡು “ನಾಗರಹಾವುಗಳು ಒಂದರ ಒಂದೊಂದು ಸರಿದು ಹೋದುದನ್ನು, ಹುಡುಗರು ಕಂಡು ನಿಜವಾಗಿಯು ಹೆದರಿಕೊಂಡರು. ' ಚಿದಂಬರನ ಗುಡ್ಡು ಗಳಂತೂ ಕಣ್ಣುಗಳಿಂದ ಹೊರಕ್ಕೆ ಜಾಚಿದ್ದನ್ತ. ಡೈಸಿ ಕಿಬಾರೆಂದು ". ಕಿರುಚಿಕೊಂಡಳು.” ಇಳಿಜಾರಿನಲ್ಲಿ "ಜಿಜೆ ಸೆಯಿಡುನಾಗ ಕೈಗೆ ಕಿ ಕೊಂಬೆಯೊಂದನ್ನು ಜಡಿದಾಗ ಅದರ ಮೇಲೆ ಮಲಗಿದ್ದ ಹಸುರು ಹಾವಿನ ಬಾಲಭನ್ನೂ ಒತಿ ತಿ ಬಡಿದಳು. ಹಾವು ಕೆಳಕ್ಕೆ ಜೋತುಬಿದ್ದು ಇವಳ ಮೂಗನ್ನು ತಾಕಿ ರೆಂಬೆಗೆ ಸುತ್ತು ಹಾಕಿ ಕೊಂಡಿತು. ಕೈಯನ್ನು ಸೆಡಲಿಸಿದಾಗ ಹಾವು ಇನ್ನೊಂದು ಕೆಂಜಿಗೆ. ಸುತ್ತಿ

ಫೊಂಡಿತು, ಮಾ ಕಚ್ಚಿ ತಂದೇ ಡ್ಸೆಸಿಯ ಭಾವನೆ. “ಹಸುರು ಹಾವು ನಿಷಜಂತುವೆಲ್ಲ, ಅದು ಕಚ್ಚಿ ದರೂ ಸಾಪ ಭಯ ಕೊಂಚವೂ ಇಲ್ಲ” ಎಂದು ಎಷ್ಟೆಷ್ಟೋ ಸಮಾಧಾನ ಹೇಳಿದರೂ ಅಳು ನಿಲ್ಲಿಸಲಿಲ್ಲ. “ಹೋಗಲಿ, ಎಲ್ಲಿ ಕಚ್ಚಿತು ? 1” ಎಂದು ಕೇಳಿದ್ದಕ್ಕೆ ಬಾಲವನ್ನು ಹಿಡಿದ ಕೈಯನ್ನು ತೋರಿಸಿದಳು. “ಹಾವಿಗೆ ಬಾಲದಲ್ಲಿ ಕಚ್ಚುವ ಸಾಧನವೇ ಇಲ್ಲವಲ್ಲ!” ಎಂದಾಗ “ತಲೆ ನೋಯುತ್ತಿದೆ? "ಎಂದಳು. ಹಿಂದಕ್ಕೆ ಹೊರಡುವುದೆಂದು ನಿಶ್ಚಯಮಾಡಿದೆ. ಹುಡುಗಿಯರನ್ನು ಕರೆದುಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿ ಕೂಡಿಸುವಂತೆ ರೇಂಜರನ್ನು ನೇಳಿಕೊಂಡೆ.

-ತಳಿಕೆ

ಗಾರ್ಡನ್ನು ನಮ್ಮ ಮುಂದೆ ಬಿಟ್ಟುಕೊಂಡು ಅವನ ಮುಂದಾಳತ್ವದಲ್ಲಿ ಇನ್ನು ಹತ್ತು ಹೆಜ್ಜೆ "ನಂದಿನ. ಇದ್ದಕ್ಕಿದ್ದಂತೆಯೆ ಅವನು ಹಿಂತಿರುಗಿ ನಮ್ಮನ್ನು ನೋಡಿ ತೆ

* ಗಳ ಹಾವುಗಳಿರಡು--ನಾಗರಹಾನ್ರಗಳಂತೆ ಕಂಡ

ಹಸುರು ಹೊನ್ನು

ಸದು ಮಾಡಬೇಡನೆಂದು ಸಂಜ್ಞೆ ಮಾಡಿದ. ಕಿರುಗಿಯೂ ಆಜೆಕಡೆಗೆ ತಿರುಗಿ ತೋರಿಸಿದ. ನಮಗೆ ಏನೂ ಕಾಣಲಿಲ್ಲ. ಶಿಂಗನನ್ನು ಬಲವಾಗಿ ರಟ್ಟಿಹಿಡಿದು ಸೆಳೆದು ಟ್ರ ಸಂದಿಯಲ್ಲಿ ಚೆನ್ನಾಗಿ ನೋಡು” ಎಂದ. ಶಿಂಗನಿಗೆ ಏನು ಕಾಣಿಸಿತೋ ಏನೋ «ಹೌದು ಹೌದು” ಎಂದಸ್ಟು ಮಾತ್ರ ಹೇಳಿ ವೇಂಬುಲಿಯನ್ನುು ಮುಂದೆ ತಳ್ಳಿದ.

ನ್ನು ಮುಂದೆ ದೂಡಿದೆ. ನನಗೆ ಕೋಪ

ಅನನೂ “ಹೌದು ಹೌದು” ಎಂದು ಚಿದಂಬರನ ಬಂದಿತು. “ಮುಂದಕ್ಕೆ ಹೋಗುತ್ತೀರೋ ಇಲ್ಲ ಇಲ್ಲಿಯೇ ರಿಂತುಕೊಂಡಿರುತ್ತೀರೊ ? ಏನನ್ನ ನೋಡುತ್ತಿದ್ದೀರಿ 9೫ ಎಂಡೆ. ಶಿಂಗ ಭಯದಿಂದ “ಅದೇನೋ ಎರಡು ದಸ್ಪ

ಹೆಗ್ಗೆ ಒಂದರೊಡನೊಂದು ಹೊಸೆದುಕೊಂಡಂತಿಹೆ” ಎಂದು ಹೇಳಿ ತಿರುಗಿಯೂ ಕಡೆಯೇ ನೋಡುತ್ತ ನಿಂತ. ಬೈನಾಕ್ಯುಲರ ಮೂಲಕ ನೋಡಿದೆ. ಆರು-ಏಳು ಅಡಿ ವ್ರ--ತಳಿಕೆಯಲ್ಲಿದ್ದವು. ಹುಡುಗರಿಗೆ ಇದನ್ನು ಹೇಳಿದರೆ ಹೆದು ಬೀಳುತ್ತಾರೆ.' ಹೇಳದಿದ್ದ ಕೆ ಅಪೂರ್ವವಾದ ಸೋಜಿಗ ನನ್ನು ಗಮನಿಸದೆ ಹೋಗುತ್ತಾರೆ ಎಂದು ಹೇಳಲೋ ಬೇಡನೋ ಎಂಬ ಅನಿಶ್ಚಯ ದಲ್ಲಿದ್ದಾಗ “ಅಂತೂ ಕಪ್ಪೆಗೆ ಬಿದ್ದುಬಿಟ್ಟಿತು. ನೋಡಬಾರದ್ದನ್ನು ನೋಡಿ ಬಿಟ್ಟಿವೆ. ನ್ನಮಮ ಹೋಗುವದು ನನ್ನಿಂದ ಸಾಧ್ಯವಿಲ್ಲ. ನಿಮ್ಮ ಒಳಿತಿಗಾಗಿ ಹೇಲುತ್ತೇಕೆ ಮುಂಜಿ ಹೋಗುವುದು ಖಂಡಿತ ಕೂಡದು. ಹಿಂದಕ್ಕೆ ತಿರುಗಿ ಮೊದಲು ಸು ಸ್ಯ ಎಂದು ಭಯಗ್ರಸ್ತನಾಗಿಯೇ ಹೇಳಿದ. ) ಹೈ ಗಳು ಸ್ವಪ್ರದೇಶಪ್ರೇಮಿಗಳು, ಆಗಂತುಕರ ಶತೆ ಹುಟ್ಟಿರಿವು ಇನ್ನಗಳ ಸಹೆಜಸ್ನಭಾನ. ತನು ಭಾನ ಟ್ರ ಭಾನ. ತಮ್ಮು ರಾಜ್ಯ, ತಾವು ಓಡಿಯಾಡುವ ಪ್ರದೇಶ ತಮ್ಮ ವ್ಯವಹಾರಗಳು- -ಇವ್ರಗಳಲ್ಲಿ ಳೆದ ವ್ಯ ವ್ರೆಗಳಲ್ಲಿ ಮತ್ತಾರಿಗೂ ಸುಳಿಯುವ ಹೆಳ್ಳಿಲ್ಲ. ತಿಳಿದು A ಫಾಳೆಯದೊಳಕ್ಕೆ ಕಾಲಿಡುವದು ಅಪಾಯಕರವಾದದ್ಕೆ ತಳಕೆಗೊಂಡ ಹಾವುಗಳಿರಡೂ ಉಪ್ರೀಕ ನೆಲೆಯ್ಲಿರು ಸತ ಇಂಥ ಸಮಯಗಳಲ್ಲಿ 'ತಿವ್ರಗಳ ಗಮನ ನಮಗ ಸೋತ ನಜ "ನೋಡ ಮು ಇನಿ ಎವಿ ಪಾಯ. ಗಾರು ಹೇರಿದಾಗ ಅಥ ನೊಗ Dk ವಿವಿ. wd ನೋಡುವುದು ಬಹೆಳ ಕಸಾ ನಸಿತು ನನಗೆ... ತಳಿಕೆ. ಬಿದ್ದ ಹಾವುಗಳನ್ನು ಗೊ -._ ಜೂ(200)ಗಳಲ್ಲಿ ಸೆರೆಯಲ್ಲಿಟ್ಟ ಳ್ಳುವೆದು ಇನ್ನೂ ಅಸರೂಪ, ನೆಸೆರ್ಗಿಕ ನೆರೆ ನು ಹಾವುಗಳು ತಳಿಕೆ ನಡೆಯುವುದನ್ನು ನೋಡುವುದು ಒಂದು ಅಪೂನ ಸಾನ ತೈಸರ್ಗಕ ಸ್ಟ ಲ್ಲಿ ಅಶ್ಲೀಲತೆಯ ? ಗಾಯ ಹಂದ ಷೆ ಸೆಂದರ್ಭ. ಇದನ್ನು ನೋಡುವುದ ನಿರ್ವಾಹನಿಲ್ಲದೆ ಒಪ್ಪಿ ಕೊಂಡೆ, ಹೋಗುವ" (ಗೋಣನೆಂದು ಒತ್ತಾಯೆಸಡಿಸಿದ. ತಪ್ಪಿಸಿಕೊಂಡು ರಸ್ತೆಯನ್ನು ಸೇರಿದೆವು ಇನ್ನೊಂದೆರಡು ಹಾವುಗಳಿಂದ ಕುಪ್ಪೆಯ ಮೇಲೆ ವಿಶ್ರಮಿಸಿಕೊಳು ಗಿಯರು ರಸ್ತೆಯ ಪಕ್ಕದಲ್ಲಿದ್ದ ಮಣ್ಣು ಈ) ತಿ ದರು. ಫೆ (Wa) 9 ವಾದಿ ಫಯ ಮೇಲೆಲ್ಲ ಮಣ್ಣು ಹೆಪ್ಪು

೬೬

"ಗಟ ಬಿರುಕುಗಳಿದ್ದ ಟೆ 6 ವು, ನನಗೆ ಆತ್ಮಚಂತ್ರಿಯ ಘಟನೆಯೊಂದು ತಟಕ್ಕನೆ ಜಾ ಪಕ್ಕೆ ಇಗ

ಬಂದು 4 ಶ್ರೀ ಇಳದು ಬನ್ನಿ” ಎಂದು ಕೂಗಿಕೊಂಡೆ ತಿರೆ ಕಮುರಿ' ಬಿದ್ದ ಪ್ರಜೇಶವೊಂದಿದೆ.. ಅಲ್ಲಿ ಸಸ್ಯದ

*ವತಾತ ಮೂದಲಿಸುವ ಮಹಾರಣ್ಯ ಸರಣಿ” ೬೭ ಅವಶೇಷಗಳು (5085119) ಸಿಗುತ್ತಿವೆ. ಇವುಗಳನ್ನು ಸಂಗ್ರಹಿಸುವ ಸಲುವಾಗಿ ಅನೇಕ ಸೆಲ ಅಲ್ಲಿಗೆ ಹೋಗಿದ್ದೇನೆ. ಮಳೆಗಾಲ ನಿಂತು ಬಿಸಿಲು ಪ್ರಾರಂಭವಾದಾಗ ಕುಪ್ಪೆ ಸೇರಿದ ಮತೇ ಮೇಲ್ಭಾಗ ಹೆಪ್ಪುಗಟ್ಟಿ ಬಿರುಕು ಬೀಳುತ್ತದೆ. ಬಿರುಕಿನ ಯಲ್ಲಿ ಬೆರಳು ತೊರಿಸಿ ಹೆಳಕೆಯನ್ನೆಬ್ಬಿ ಸಿದಕೆ ಒಳಗೆ ತುಂಬಿರುವ ಜೇಡಿಮಣ್ಣಿನ ಅವಶೇಷಗಳು ಹುದುಗಿರುವುದನ್ನು, ಕಾಣಬಹುದು. ಯಾವುದನ್ನೋ ಯೋಚಿಸಿ ಕೊಂಡು ಒಂದು ಸೆಲ ಬಿರುಕಿನಲ್ಲಿ ಬೆರಳಿಟ್ಟಿ, ಮೆತ್ತಗಿದ್ದ ತೆಳದ ಮೇಲೆ ಬೆರಳು ಒತಿ ತ್ರಿತು, ಅದನ್ನು ಮೃ ದುವಾಗಿ ಒತ್ತು: ತ್ತ ಬೆರಳನ್ನು ಕೊರಕಲಿನಲ್ಲ ಮೇಲಕ್ಟೂ ಕೆಳೆಕ್ಟೂ ಆಡಿಸುತ್ತ ನಾತುಕೊಂಡೆ, ಮೃದುವಾದ ತಳ ಬೆರಳಿನಿಂದ. ಸರಿಯುತ್ತಿ ದ್ದಂತೆ ಭಾಸ ವಾಯಿತು. ಪೆಳಕೆಯನ್ನು ಎಬ್ಬಿ ಸಿ ಬಿಸಾಡಿದೆ. ನಾನು ಸವರುತ್ತಿ ದ್ದದ್ದು ಕೊಳಕು ಮಂಡಲದ ಬೆನ್ನನ್ನು ಎಂದು ಅರಿವಾಗಿ ಚಂಗನೆ ಹಿಂದಕ್ಕೆ ಹಾರಿ ' ಅಪಾಯದಿಂದ ತಪ್ಪಿಸಿಕೊಂಡಿದ್ದೆ. ಘಟನೆ ನೆನಪಾದೊಡನೆಯೆ ಹುಡುಗಿಯರನ್ನು ಅಲ್ಲಿಂದ ಎಬ್ಯ “ಏನು ಮಾಡೋಣ ?” ಎಂದೆ. ಕೇಂಜಕೆಂದ: “ಹೀಗೆಯೇ ವಾಂಯಲ್ಲಿ ಜ್‌ ಎರಡು ಮೈಲಿ ದೂರ ನಡೆದುಹೋದರೆ ಅಲ್ಲೆಇಂದು ಶೋಲೆ ಸಿಗುತ್ತದೆ. ಅದು ದಬ ವಾದ ಶೋಲೆಯೇ. ಅಲ್ಲಿ ಹೋಗಬಹುದಲ್ಲ. ಶಿಂಗೆ : “ಹೋಗುವ ದಾರಿಯಲ್ಲಿ ಚಹೆ ಸಿಗುತ್ತದೆಯೆ ?” ಕೇಂಜರು : “ಸಿಗುತ್ತದೆ. ' ಶಿಂಗೆ: “ಹಾಗಾದರೆ ಮೊದಲು ಅಲ್ಲಿಗೆ ಹೋಗೋಣ.” ಚಹೆ ಕುಡಿದಾದ ಬಳಿಕ ಗಾರ್ಡೊ ಚಿದಂಬರನೂ ಒಟ್ಟಿಗೆ ಸೇರಿದರು. ನಡೆದು ಹೋಗುತ್ತಿದ್ದಾಗ ಚಿದಂಬರ ; “ಅಲ್ಲಿ ನೀನು ತೋರಿಸಿಡೆಯಲ್ಲ, ಅದು ಏನು ?” ದೃಶ್ಯವನ್ನು ಅಲ್ಲಿಗೇ ಬಿಟ್ಟು ಬಿಡು, ಮರೆತುಬಿಡು. «ಯಾಕೆ 9? “ಅದು ನೋಡಬಾರದ ದೃಶ್ಯ.” "ಯಾಕೆ $ *ತಳಿಕೆಯಲ್ಲಿದ್ದ ಹಾನ್ರೆಗಳನ್ನು ನೋಡುನ್ರದು ಮಹಾಪಾಪ.” «ಯಾಕೆ? 9೪» “ಸುಮ್ಮನೆ ಯಾಕೆ ಎಂ ಕೇಳುತ್ತೀಯಲ್ಲ ! ನಿನಗೆ ಮದುನೆಯಾಗಿದೆಯೆ; 9" "ಣಲ್ಲ “ಅದು ಹಾವುಗಳ ಸರಸೆಸಲ್ಲಾಪ.” “ಹಾಗಾದರೆ ಹಾವುಗಳಿಗೆ ಮದುವೆಯಾಗುತ್ತವೆಯೆ 3” ಗಾರ್ಡಿಗೆ ಬಾಯಿಬಿಟ್ಟು ನೇರವಾಗಿ ಹೇಳಲು ನಾಚಿಕೆ. ಮಾತು ತಿರುಗಿಸಿದ : “ಗೆ ನಾನೇನು ಮಾಡಬೆಕು ಗೊತ್ತೆ ?” ಸ್ಟ “ಸಂಜೆ ಸ್ನಾನ ಮಾಡಿ ಮಡಿಯುಟ್ಟು ಕೊಂಡು ರಾತ್ರಿಯೆಲ್ಲ ಉಸವಾಸ ಜಾಗರಣೆ ಯನ್ನು ಮಾಡಿ ನಾಗನಿಗೆ ಶಾಂತಿ ಮಾಡಿಸಬೇಕು."

ಹಸುರು ಹೊನ್ನು ೬೮

“ಅಂದರೆ ?” $5 “ಪೂಜಾರಿಯ ಬಳಿ ಹೋಗಿ ಹಣ್ಣು ಹಂಪಲು ಹೆಣ ಕೊಟ್ಟು ಮಂಡಲ ಹಾಕಿಸ್ಸ.

ಬ್ರೇಕು.”

“ಮಂಡಲ ಅಂದರೆ ?”

«ಬಣ ಬಣ್ಣಗಳಲ್ಲಿ ಹಾನಿನ

ಣಿ

ಮಾಡಬೇಕು.”

“ಹಾಗೆ ಮಾಡಿದರೆ ಏನಾಗುತ್ತದೆ?”

“ಪಾಪ ಪೆರಿಹಾರನಾಗುತ್ತದೆ.?

ಫ್ರೊಹಾರನಾಗಡೆ ಹೋದರೆ?”

ಶಿಂಗೆ ಹಿಂದಿನಿಂದ ಬಂದು ಚಿದಂಬರನ ಬೆನ್ನಿನ ಮೇಲೆ ಬಲವಾಗಿ ಗುದ್ದಿದ. ಪ್ರಶ್ನಾವಳಿ ಮೊಟಕಾಯಿತು. ಶೋಲೆ ಸಮಾಪಿಸಿತು. ಒಂದಿಷ್ಟು ದೊರ ಬೆಳೆಯಿಂದ ಮುಚ್ಚಿ ಹೋಗಿದ್ದ ಕಾಲುದಾರಿಯಲ್ಲಿ ನಡೆಯುತ್ತಿದ್ದಾಗ ದೊಡ್ಡೆ ದೊಡ್ಡ ಮರಬಳ್ಳಿ ಗಳು ಉಯ್ಯಾರೆಯಂತೆ ಎತ್ತರದ ಮರದ ಕೊಂಬೆ ಕೆಂಬೆಗಳಿಂದ ಜೋತಾಡುತ್ತಿದ್ದವ್ಪ. ಜೊಂಕುಠೊಂಕಾಗಿ ಸುತ್ತಿ, ಅಲ್ಲಲ್ಲಿ ಒಂದನ್ನೊಂದು ಹೆಣೆದುಕೊಂಡು ತಿರುಗಿಯೂ ' ಬಿಡಿಸಿಕೊಂಡು, ಮರಕೊಡಿಗಳ ಜಾಲರದಂತೆ ಕಂಡವು. ಒಂದು ಗಂಟಿ ಹಂಜಿ ತಾನೆ ಕಂಡಿದ್ದ ಹಾನ್ರೆಗಳ ಜ್ಞಾಸಕ ಹುಡುಗರಿಗೆ ಬಂದು ಕ್ಷಣ ಸಮಯ ಹಿಂದೇಟು ಹಾಕಿದರು. ಒಬ್ಬೊಬ್ಬರಾಗಿ ಬಂದು ಬಿಳಲಿನ ಮೈಸನರಿ ಅದು ಹಾವಲ್ಲವೆಂದು ದೃಢ ಮಾಡಿಕೊಂಡು ಥ್ಲೈರ್ಯ ತಂದುಕೊಂಡರು. ಡೈಸಿ ನಿಜವಾದ ಹಾನನ್ನು ಕತ್ತರಿಸುನ ಭಂಗಿಯಲ್ಲಿ ಮಚ್ಚಿನಿಂದ ಒಂದು ಬಿಳಲನ್ನು ಕತ್ತರಿಸಿದಳು. ಕಡಿದ ತುಂಡುಗಳು ಚಂಗೆಂದು ದೂರ ಸೆಂದು ಹೆಸಿ ಮುಖದಿಂದ ನೀರು ಸುರಿಸತೊಡಗಿದವು, ಬಿಸಿಲು ಭು ಬೆಂಗಳೂರಿನ ನಲ್ಲಿಗಳು ತೊಟ್ಟಿ ಡುನಂತೆ, ಗಾರ್ಡು ಕೈಯಲ್ಲಿ ನೀರನ್ನು ಶೇಖರಿಸಿ ಇಂಡು ಕುಡಿದ, ಚಿದಂಬರ ಕಕ್ಕಾಬಿಕ್ಸಿಯಾಗಿ ನೋಡುತ್ತ ನಿಂತು “ಅದು ತರ "ಅಲ್ಲ, ಅಮೃತ!” ಎಂದವನು ತಾನೂ ನಿಂದೆ ನು ಸಿಗುತ್ತ ಷ್ಣ R

ಭಾ ನಾವು ಕುಡಿಯುವುದು ಇದನ್ಲೇ.; ವಾಸನೆಯಾದರ್ಕ, ಮೈಗೆ ಒಳ್ಳೆಯದನ್ನು ಮಾಡದಿದ್ದರೂ, ಸ್ಟ

ಕೃ ತಿಯನ್ನು ರಂಗೋಲೆಯಲ್ಲಿ ಎಳೆದು ಪೂಜಿ

ಹಡದ Eo ಮೂಲಕ ಎಲೆಗಳಿಗೆ ಒಯ್ಯುವ ರಜನಿ ಮರಬಲಿಗೆಳಲ ತೀವ್ರ ಅಗಿರುತ್ತದಿ, ರಸದ ಬಾಹುಳ್ಯವೂ ಹೆಚ್ಚಾಗಿಯೇ -ಇಕ್ಕತ್ತದೆ, ಇದರಿಂದಾಗಿ ಇಂಥ

ಪದೆ. ಕೆಲವು ಜಾತಿವಿಕೇಷಗಳಲ್ಲಿ ಅರ್ಥ ವುಣಲ್ಲ ಕ್ಕೆ ಫ್ರಿ ಅರ್ಧಗಂಟಿ ಬತು': 1೪ ' ಎರಡು ಲೀಟರುಗಳನ್ನು ರಸ ಸಿಗುತ್ತದೆ. ಉತಾರ ಹಾಸ್ಯ

4 38 $ “EL G 6 2 } ರಬೆ | 4 ಕ್ಲಿ [25 ಜ್ತ

೬೯

“ಮಾತೆ ಮೂದೆಲಿಸುವ ಮಹಾರಣ್ಯಸರಣಿ?

ಬಳ್ಳಿ

್ಸ ಹೊಕ್ಕೊಡನೆಯೆ ತ್ತದೆ. ಕೆಲವು ಮರ

ಳ್ಳಿಯ ದೇಹನನ

4 rk ef ಕೆ

-

ನೆಲದ ನೀರು ಮರಬ ಅಂಗಾಂಗೆಗಳಲ್ಲಿರುವ ಧಾತುಗಳೊಂದಿಗೆ ಕಲೆತು ಬೆರಕೆಯಾಗು

ಹಸ) ನ್‌್‌ SE NN

hr}

ಹೇಗೆ ತಾನೆ ದಕ್ಷೀತು?

ಹಸುರು ಹೊನ್ನು ೭೦

ಗಳಲಿ ನಿಸಸದಾರ್ಥಗಳು ಉತ್ಪತ್ತಿಯಾಗುವುದರಿಂದ ಅಂಥ ಗಿಡದ ನೀರನ್ನು ಕುಡಿಯ ; ಅನಾಯ, ಕಾಡುವಾಸಿಗಳು ಸ್ವಾನುಭನದಿಂದ ಯಾವುದರದು ಕುಡಿಯ ' ಡು ಯಾವುದರದು ಕುಡಿಯಕೂಡದು ಎಂಬುದನ್ನು ಕಂಡುಕೊಂಡಿರುತ್ತಾಕಿ, :

ಇಂಥ ನಿಷೆಯಗೆಳನ್ನು ಅನರಿಂದಲೇ ತಿಳಿಯಬೇಕು.

ನೀಟಿಮ್‌

ಈಗ ನಮಗೆ ಪೊಕಿತ ಮುರಬಳ್ಳಿ ನಗ್ಗಬೀಜ ವರ್ಗಕ್ಕೆ (Gymnosperm) ಸೇರಿದ್ದು. ಸೆಸೈೆಸೆಮೂಹೆದೆ ನಾಳೀಯ ಅಂಗಾಂಶದಲ್ಲಿರುವ ಕಣಗಳಿಗೆ ರಂಧ್ರ ಗಳಿಲ್ಲವಾದ್ದರಿಂದ ಇವನ್ನು ಟ್ರೀಕೀಡ್‌ (1880866) ಎನ್ನುತ್ತೇವೆ; ಈಗ ನಮಗ ಪೊಕೆತದು ಫಿಯನುನನ್ನು ಉಲ್ಲಂಘಿಸಿದೆ. ಎಂದರೆ, ಗಿಡದ ನಾಳೀಯ

ರ್‌

ಅಂಗಾಂಶದಲ್ಲಿ ಟ್ರೀಕಿ.ಡ್‌ಗಳೂ ಇನೆ. ರಂದ್ರಗೊಂಡ ಕೊಳವೆಗಳೂ (ವೆಸಲ್‌) ಇನೆ.

EE EE

|

ಹೇಗೆ ನಿಯಮೋಲ್ಲಂಘನೆ ಮಾಡಿದೆಯೋ ನಗ್ಗಬೀಜಿಗಳಲ್ಲಿ ಮರಬಳ್ಳಿ ಹಾಗೆ. ಇದರ ಹೆಸರು ನೀಟಿನ್‌ ಉಲ (0161171 ಒಡ). ಪಶಿ ಮಘಟ್ಟಿ ಕೆಲವೆಣಿ ಗಳಲ್ಲಿಯೂ ಪೂರ್ವಘಟ್ಟದ ಕೆಲನೆಡೆಗಳಲ್ಲಿಯೂ ಸ್ವಾಭಾವಿಕವಾಗಿ ಬೆಳೆಯುತ್ತದೆ. ಸೆಸಿಯಾಗಿರುವಾಗ ಮುಂದಕ್ಕೆ ಅದು ಮರಬಳ್ಳಿ ಯಾಗುವುದೆಂಬ ಸೂಚನೆಯಿರುವುದಿಲ್ಲ; ಎರಡು ಮೂರು ವರ್ಷೆಗಳವಕೆಗೂ ಸಿಗೆ ಬೆಳೆಯುತ್ತದೆ. ಕ್ರಮೇಣ ಬೆಳೆಯುವ ತುದಿ ಅಕ್ಟಸಕ್ಟದ ಮರಗಳಿಗೆ ಅನಿಕೊಂಡು ಕವಲೊಡೆದು ಹಬ್ಬುತ್ತ ದೆ. ನಗ್ಗೆಬೀಜಿಯಾಗಿರು ವ್ರೈದರಿಂದ ಸಂತಾನೋತ್ಸತ್ತಿಸಂಬಂಧನಾದ ಅಂಗಗಳನ್ನು ಹೊ ಎಂದಾಗಲಿ ಹೊಗೊಂಚ ವಾಗಲಿ ಕರೆಯಲಾಗದು, ಇಂಗ್ಲಿಹಿನಲ್ಲಿ ಕೋನ್‌ (0076) ಎನ್ನುತ್ತೇವೆ: ಕನ್ನಡ ಡೆಲ್ಲಿ ಶಂಕು ಎನ್ನೋಣ, ಎಲೆಗುತ್ತಿಯ ತುದಿಯಿಂದ ಶೆಂಕುಗಳು ಉದ್ಭವಿಸಿ ಬೀಜ ಗಳ ಗಲಿ ಕೇಸರಗಳನ್ನಾಗಲಿ ತಳೆಯುತ್ತವೆ. ಬೀಜಗಳನ್ನು ತಳೆಯುವ ಮರಬಳ್ಳಿಯೆ!

ಬರಿ ಕೇಸೆರಗಳನ್ನು ತಳೆಯುವ ಮರಬಳ್ಳಿ ಯೇ ಬೇಕೆ. ಶಂಕುನಿನ ರಚನೆಯನ್ನು ಕುರಿತು ಒಂದೆರಡು ಮಾತು ಹೇಳಬಹುದು. ಗರ್ಭಾ ಧಾನವಾಗುವ ಸಮಯದಲ್ಲಿ ಹೆಣ್ಣು ಶಂಕುವಿನ ಉದ್ದ ಎರಡು-ಎರಡೂವಕೆ ಅಂಗುಲ, ಗಂಡಿನವು ಒಂದು-ಒಂದೂವರೆ ಅಂಗುಲ... ಹೋಗೆ ಹೋಗುತ ಸೆಣವಾಗುನೆ ಹತ್ತಿಸ್ಸತ್ತು, ತಟ್ಟಿ ಗಳನ್ನು ಒಂದರಮೇಲೊಂದನ್ನಾಗಿ ಫೇರಿಸಿಟ್ಟು ಮಧ್ಯದಲ್ಲಿ ತೂತನ್ನು ಧು ಬಿಗಿಯಾಗಿ ಹೊಂದುವಂತೆ ಕಡ್ಡಿ ಯೊಂದನ್ನು ಪೋಷಿಸಿದರೆ. ನೀಟಮಿನ ಚುನಾಯಿತ, ತಟ್ಟಿಗಳ ಸಂದಿಯಲ್ಲಿ ಬೀಜಗಳಾಗಲಿ ಕೇಸರಗಳಾಗಲಿ ಅಂಟಿಕೊಂಡು ಯತ್ತ ನಿ. ಸರಾಗ ಸುಂದಾದ ಬಳಿಕ ಗಂಡು ಶಂಕುಗಳು ಉದುರಿಹೋಗುತ್ತವೆ. ಜು ಬೆಳವಣಿಗೆಯನ್ನು ಮುಂದುವರೆಸಿ ಬೀಜಗಳನ್ನು ಬಲಿಯಿಸುತ್ತವೆ. ಸುಮಾರು ಒಂದು. ಒಂದೂವರೆ ಅಂಗುಲ ಉದ್ದ, ಅರ್ಧಂಗುಲ ಆಗ ಜಂತಕೊಡರುತತ್ತ ಸದ ಇದು ಬೀಜವೇ ಆದರೂ ನೋಡುವುದಕ್ಕೆ ಹೆಣಾ ಕಾಣುತ್ತದೆ ನೇರಳೆ ಹಣ್ಣಿನ ಬಣ್ಣ, ಹೆಚ್ಚು ಕಡಿನೆ ಅನೆ!

“ಮಾತೆ ಮೂದೆಲಿಸುವ ಮಹಾರಣ್ಯಸರಣಿ? ೭೧

ಆಕಾರ. ನೀಟಿಮ್‌" ಬೀಜ ಎಳೆತನದಲ್ಲಿ ಮೂರು ಹೊದಿಕೆಗಳಿಂದ ಆವೃತ್ತವಾಗಿರುತ್ತದೆ. ಬೆಳವಣಿಗೆ ಮುಂದುವರೆದಂತೆಲ್ಲ ಹೊರಹೊದಿಕೆ ರಸಭರಿತವಾಗಿ ಉಬ್ಬುತ್ತದೆ. ಒಳ ಹೊದಿಕೆಗಳು ಒಣಗಿ ಪೊರೆಯಾಗುತ್ತದೆ. ಒಳಗೆ ತಿಳಿಹಳದಿ ಬಣ್ಣದ ಗಟ್ಟಿಯಾದ

ಹಸುರು ಹೊನ್ನು ೬೨

ಡುವೆ ಬಲಿತ ಭ್ರೂಣ. ಬೀಜದ ಹೊರ ಬೀಜಾಂತಸ್ಸಾರ (ಪರಾ) ಅತ ಸೆಹಿಸದ್ದು ನ್ಟ ಗಳು ಬೇಕೆ! ಇಂಥ ಗಿಡಗಳನ್ನು ಏಕಿ ಹೊದಿಕೆಗಳಲ್ಲಿ ಸೂಕ್ಷ ವಾದ ಸೂಜಿಮುಳ್ಳು | ಶವ ಸಸ ಮಾಡಿದ್ದಾ ಕೆಯೋ ಎನ್ನುತೀರಾ? ಇರಲಿ, ಈಗಲ್ಲದಿದ್ದ 0ದಿಂದಾ ದರೂ ಇದರೆ ಉಪಯೋಗಿ ತಿಳಿಯುತ್ತದೆ. ಯಾಕೆ, ತೊಗಟೆಯಿಂದ ನಾರು ತೆಗೆದ ಹೆಗ ಮಾಡಬಹುದು, ಒಳ್ಳೆಯ ಗಟ್ಟಿಯಾದ ಹೆರಿಯಾಗುತ್ತದೆ. ಸಣ್ಣ ಕೊಂಬೆ ಕಡ್ಡಿ ಗಳಿಂದ ಬಾಳಿಕೆ ಬರುನ ಮಕ್ಕಂಗಳನ್ನೂ ಬುಟ್ಟಿಗಳನ್ನೂ ಹೆಣೆಯಬಹುದು. ಬೀಜದಿಂದ ಎಣ್ಣೆ ಹಿಂಡುತ್ತಾರೆ, ದೀಸ ಉರಿಸುತ್ತಾರೆ, ತಿನ್ನುವ ಪದಾರ್ಥಗಳನ್ನು ಕರಿಯಲು ಉನೆಯೋಗಿಸುತ್ತಾ ಕೆ; ವಾಯುಕೋಗಫೀಡಿತಂಗೆ ಮಸಾಜು ಮಾಡಿಕೊಳ್ಳಲು ಎಣ್ಣೆ ಬಹೆಳ ಉಪಯೋಗವಾಗಿದೆ. ಬೀಜಾಂತಸ್ಸಾರವನ್ನು ಜಜ್ಜಿ ಒಣಗಿಸಿ ನಡೆಯಂತೆ ಎಣ್ಣೆಯಲ್ಲಿ ಕರೆಯುತ್ತಾರೆ, ಹಿಟ್ಟುಮಾಡಿ ಫೀಂನಿಂದ ಕಲಸಿ ರೊಟ್ಟ ತಟ್ಟುತ್ತಾರೆ. "ನಗಿ ತೆರನಾದ ಐಹಿಕ ಉಪಯೋಗಗಳಲ್ಲಿ ಅಷ್ಟು ಕುತೂಹಲವಿಲ್ಲ. ಕಾಂಡದ ರಚನಾಚಾತುರ್ಯಕ್ಕೆ ಮಾರುಹೋಗಿದ್ದೇನೆ.. ಎಷ್ಟು ಜೆಲುವಾದ ನಕಾಸೆಗಳು ! ದೊಡ್ಡ ದೊಂದು ಕಾಂಡವನ್ನು ಅಡ್ಡವಾಗಿ ಕಡಿದು ತೋಪಹನಿಟ್ಟು ನೋಡಿ, ಆಗೆ ಗೊತ್ತಾಗುತ್ತದೆ, ಸೃಶ್ಟಿನೈ ಚಿತ್ರ ಕ್ರಿ ಹೀಗೆ ಕಾಣುವ ನಕಾಸೆಗಳನ್ನೂ ನಮೂನೆಗಳನ್ನೂ ನಾವು ಇನ್ನೂ ಪಳಗಿಸಿ ಉಸಯೋಗಸಡಿಸಿಕೊಂಡಿಲ್ಲವೆನಿಸುತ್ತ ದೆ. ಸಾಧಾರಣವಾಗಿ ಮರಬಳ್ಳಿಗಳ ಕಾಂಡಗಳಲ್ಲಿ ಇಂಥ ಚಿತ್ರವಿಚಿತ್ರ ವಾದ ರಚನಾವಿನ್ಯಾಸಗಳು ಕಾಣುತ್ತವೆ. ನೇಯ್ಗೆ ಕೈಗಾರಿಕೆಯವರಿಗೂ ಕುಶಲ ಕಲೆಗಾರರಿಗೂ ಅಸಂಖ್ಯಾತ ಹೆಣಿಗೆ ನಮೂನೆ ಗಳಿಗೆ ಆಧಾರವಾಗುವಂಥವು. ಇದೇ ಶೋಲೆಯಲ್ಲಿ ಇನ್ನೂ ಕೆಲವು ಬಗೆಯ ಮಗಬಳಿ ಗಳು ದೊರೆತವು, ಇಂಥದ್ದರಲ್ಲಿ ದ್ರಾಕ್ಷಿ ಜಾತಿಗೆ ಸೇರಿದ ಸಿಸ್ಸೆಸ್‌ ಎಂಬ ಪ್ರಧಾನ ಜಾತಿಯ ಬಳ್ಳಿ ಯೊಂದು, ಟ್ರೀಪಿನಂತಿ ಚಸ್ಬನೆಯಾದ ಕಾಂಡ, ರೆಂಬೆಕೊಂಜೆಗಳು ಸಿಕ್ಕುಸಿಕ್ಳಾಗಿ ತೊಂಗುತ್ತಿದ್ದವು; ಎಂಟಿಡ ಎಂಬ ಇನ್ನೊಂದು ಪ್ರಧಾನಜಾತಿ ಹೆಬ್ಬಾವಿನಂತೆ ಸಿಸ್ಪಸಿನೊಂದಿಗೆ ಹಾಸುಹೊಕ್ಕಾಗಿ ನೇಯ್ಗೆ ಯಾಗಿತ್ತು ; ಇವುಗಳ ` ಸಂದುಗೊಂದುಗಳಲ್ಲಿ ಜಸ್ಟ್ರೀಸಿಯ ಪ್ರಧಾನ ಜಾತಿಯ ಲತೆ ಹಬ್ಬಿ ಅಲ್ಲಲ್ಲಿ ಹಳದಿ ಬಣ್ಣದ ಹೂಗಳನ್ನು ತಳೆದು ಒಟ್ಟು ದೃಶ್ಯ ಜಂಗೆ ಬುಟ್ಟಿಗಳಿಂದ ಅಲಂಕೃತವಾದ ಸುರು ಬಣ್ಣದ ಕಾಶಿ ನೀತಾಂಬರದಂತಿತು . ನಾನು ಮೊದಲನೆಯ ಸಲ ಫೀಟಮನ್ನು ನೆನೆಸಿಕೊಂಡರೆ ನಗು ಬರುತ್ತಜ್ಷಿ ಇದು ಇನಿದು ಕಾಲೇಜಿನಲ್ಲಿ ಓದುತ್ತಿದ್ದಾಗ. ನಟನನ್ನು ಕುಂತ ಸಂಗತಿಗಳನ್ನು ತಂದುಕೊಳ್ಳಿ ಪಾಠಪ್ರವಚನಗಳ ದೆಸಿ ಯಿಂದ ಅಗತ್ಯವಾಗಿದಿತ್ಸು ತಕಗು ಪ್ರವಚನಗಳ ವೃಷ್ಟಿ ತ್ತು ಗಿಡದ ಒಣಕಲು ಮಾದರಿಗಳನ್ನೋ ಎಂದರೆ ನಾವು ನೋಡು ಎಲೆ ಅಜ ಚೂರು, ಶಂಕುನಿನ ಒಂಜಿರಡು ಹೂಗಳು ಡಲು ಕಾಂಡನೆ ಯೊಂದರ ಅಂಗಾಂಗಗಳನ್ನು ಕಡಿದು ಬಿಡಿಬಿಡಿಯಾ ಅ೦೬ಕೋಶ್ಯ- ಫ್ರಾ ಯಾಗಿ ನೋಡಿದಂತೆ, ಇದರಿಂದ ಪರೀಕ್ಷೆ

“ಮಾತೆ ಮೂದಲಿಸುವ ಮಹಾರಣ್ಯಸರಣಿ?

ಯಲ್ಲಿ ಶೇರ್ಗಡೆಯಾಗುವುದಕ್ಕೆ ಸಾಕಾದಸ್ಟು ಜ್ಞಾನ ಬರುತ ತ್ತದೆಯೇ ವಿನಾ ಗಿಡದ ಪೂರ್ಣ ಕೈರೊಪವಾಗಲಿ ಅದರೆ ಗಾತ್ರ ವಿಸ್ತಾರಗಳ ಅರಿವಾಗಲಿ ಉಂಟಾಗದು. ಒಣಗಿದ ಅಥವಾ ದ್ರಾನಕದಲ್ಲಿ ಊರಿಟ್ಟ ಮಾದರಿಗಳಲ್ಲಿ ಇನ್ನೊ ಒಂದು ಕೊರಕೆಯುಂಟು, ಜಾ ಯಾನ ಗಿಹದ ಯಾವ ಭಾಗವೇ ಆಗಲಿ ಚಸ್ಸಟಿಯಾಗಿಹೋಗಿ ಸ್ವಾಭಾವಿಕವಾದ ರೂಪ ಬದಲಾಗಿಬಿಡುತ್ತದೆ; ದಾ ್ರ್ರಾವಕ ದಲ್ಲಿ ಅದ್ದಿದಾಗ ಬಣ್ಣಗಳು ಮಾರ್ಪಟ್ಟು "ಕೆಲವು ಅನಂತರ ಸಾಮಾನ್ನ ವಾಗಿ ಬಿಳುಪಾಗಿಯೋ ಇಲ್ಲವೆ ಕಪ್ಪಾಗಿಯೋ ಆಗಿಬಿದ್ದುತ ತ್ತವೆ, ಎಂದರೆ ಗಿಡದ ಸಾ ್ರಿಭಾವಿಕ ನೆಲೆಯನ್ನು ಅರಿಯಲು. ಸಾಧ್ಯ ವಿಲ್ಲದೆ ಹೊಗುತ್ತದೆ. ಇನ್ನೂ ಒಂದು ಸಂಗತಿ. ನಗ ಬೀಜಿಗಳಿಗೆ ಸಾಮಾನ್ಯ ವಾಗಿ "ಎಲೆಗಳು ವಿಪರೀತ ಸೂಕ್ಷ್ಮಃ 'ವಾಗಿರುತ ತ್ತವೆ; ನಃ ಅಸ್ಟೆ, ರೂಪವೂ ಅಷ್ಟೆ ನೇತದಾರು (conifers) ಜಾತಿಯನ್ನು ಸೇರಿದ ಗಿಡಗಳಲ್ಲಿ ಎಲೆ ಎಂಬ ಒಂದು ಅಂಗವು ಸಾಂಪ್ರದಾಯಿಕ ಎಲೆಯೆಂತಿರಡೆ ಸೂಜಿಗಳಂತಿರು ತ್ತದೆ; ಮಿಕ್ಚ ನಗ ಬೀಜಿಗಳಲ್ಲಿ, ಎಲೆಗಳು ಗರಿಯ ಅಕ್ಕ ತಿಯಲ್ಲಿರುತ್ತವೆ ವೆ; ನಗ್ಭ ಬೀಜಿಗಳ : "ಎಲೆಗಳು ಆವೃತಬೀಜಿಗಳ ಎಲೆಗಳಿಗಿಂತ ಭಿನ್ನವಾದವು, ಸುಲಭವಾಗಿ ಗುರುತಿಗೆ ಸಿಗದಂಥವು. ಆದಕೆ ನೀಟಮಿನಲ್ಲಿ ಹಾಗಲ್ಲ; ಗಿಡ ಮಿಕ್ಕ ನಗ್ನಬೀಜಿಗಳಿ ಗಿಂತ ಇನ್ನೂ ಕೆಲವು ರಚನೆಗಳಲ್ಲಿ ಪ್ರತ್ಯೇಕನಾದದ್ದು ಎಂದು ಹಂಟಿಯೇ ತಿಳಿಸಿದೆ ನೆ. .ಎಲೆಗಳ ವಿಷಯ ದಲ್ಲಿಯೂ ಹೀಗೆಯೇ. ಇವು ರೊಸದಲ್ಲಿಯೂ ಸಾಮಾನ್ಯ ರಚನೆಯಲ್ಲಿಯೂ ಅವ್ಳೃತ ಬೀಜಿಗಳ ಎಲೆಗಳಂತೆಯೆು ಕಾಣುತ್ತವೆ. ಎಲೆಯನ್ನು ಮಾತ್ರ ಕಂಡು ಇದು ೀಟಿಮಿಕಡೆ ಅಲ್ಲ ಆವೃ ಶ್ರ ಬೀಜಿಯಥೆ ಎಂದು ಹೇಳುವದು ಕಷ್ಟಸ ಸಾಧ್ಯವಾದದ್ದು. ಸಲ ನಾವು ಸಹ್ಯಾದ್ರಿ ಕಾಡುಗಳಿಗೆ ಹೋಗಿದ್ದೆವು. ಹೋಗುವುದಕ್ಕೆ ಮೊದಲೇ ನಮ್ಮ ಪ್ರಾಧ್ಯಾಪಕರು *ನೀಟಿಮನ್ನು ನೋಡಿಕೊಂಡು ಬನ್ನಿ; ಅದರ ಸಾಮಗ್ರಿ ಗಳನ್ನು ತನ್ನಿ” ಎಂದು ಆಜ್ಞೆ ಮಾಡಿದ್ದರು. ನಮ್ಮ ದುರದೃಷ್ಟ, ನಮ್ಮನ್ನು ಕರೆದು ಕೊಂಡು ಹೋಗಿದ್ದ ಅಧ್ಯಾಸಕರಿಬ್ಬರೂ ನುರಿತವರಲ್ಲ, ಮುಗಿಂತಲೂ ಹೆಚ್ಚಾಗಿ ಅರಿತನರೂ ಅಲ್ಲ, ek ಒಂದು” ವರ್ಷ ದೊಡ್ಡವರು; ಕಳೆದ ವರ್ಷ ತಾನೆ ಸದವೀಧಢರರಾಗಿ ಕೆಲಸಕ್ರೆ ಸೇರಿದ್ದವರು. ನೀಟನಿನ ವಿಷಯದಲ್ಲಂತೂ ನಮ್ಮ ತಿ೪

ಹೆಸುರು ಹೊನ್ನು

ಎಂಕೆಯೂ ಅವರದೂ ಹೆಚ್ಚುಕಡಿನೆ ಒಂದೇ. ಧೋರಣೆಯ

ವಿಜ್ಲಂಭಣೆಯೂ ಅಜ್ಞಾನವನ್ನು ಮಕಿಯಿಸಿತ್ತು. ಸೆಹ್ಯಾದ್ರಿ ಕ್‌ ದಿನ

ಮಾಡಿದೆನ್ರ : ನೀಟಿ ಕಣ್ಣಿಗೆ ಬೀಳಲಿಲ್ಲ. ನಾವಾರಾದರೂ ಇದರ ವಿಷಯ

ನನು ಪ್ರಸ್ತಾಪಿಸಿದಾಗ “ದ್ದು ಕಾಡುಗಳಲ್ಲಿ ಇಲ್ಲವೇ ಇಲ್ಲ. ಪ್ರಾಧ್ಯಾಪಕರು

ಇನ್ನಾನ್ರದನ್ನೋ ನೋಡಿ ಮರುಳಾಗಿದ್ದಾರೆ” ಎನ್ನುತ್ತಿದ್ದರು. ಒಂದು ಸಲ ನಾನು ದರಿ ಇಲ್ಲಿಂದಲೇ ಬಂದದ್ದು ಎಂದು ನೀವೇ

“ನಮಗೆ ತರಗತಿಯಲ್ಲಿ ತೋರಿಸಿದ್ದ ಮಾ ಹೇಳಿದ್ದಿರೆಲ್ಲನೇ ?” ಎಂದು ಕೇಳಿದ್ದ ಕ್ಲೆ ನನಗೆ ತಲೆಹೆರಟಿ ಎಂಬ ಬಿರುದು ಕೊಟ್ಟು

ಇಬಿೀರಾಯನ ಕಾಲದಲ್ಲಿ ಇಲ್ಲಿ ಇದ್ದಿರಬಹುದು. ನಿಮ್ಮಂಥ ವಿದ್ಯಾರ್ಥಿಗಳನ್ನು ವರ್ಷ

ವರ್ಷವೂ ಬೇಕಿ ಬೇರೆ ಕಾಲೇಜುಗಳವರು ಇಲ್ಲಿಗೆ ಕರೆದುಕೊಂಡು ಬರುತ್ತಾರೆ. ಇಲ್ಲಿದ್ದ .

ನೀಟಿನ್‌ ಗಿಡಗಳನ್ನೇ ಬೋಳಿಸಿಬಿಟಿ ದ್ದಾರೆ ?” ಎಂದು ಸಮಾಧಾನ ಹೇಳಿದರು. ಬದಲನ್ನು ಧೈರ್ಯವಾಗಿಯೇ ಹೇಳಿಬಿಟ್ಟ ರಾದರೂ ಒಳಗೊಳಗೆ ಹೆದರಿಕೆ. ನೀಟಿನುನ್ನು ನಮಗೆ ತೋರಿಸಿ ಅದರ ಸಾಮಗ್ರಿಗಳನ್ನು ಸಂಗ್ರಹಿಸಿಕೊಳ್ಳದೆ ಹಿಂತಿರುಗಿ ಹೋದಕೆ ಪ್ರಾಧ್ಯಾಪಕರ ಕೋಪಾಗ್ಗಿ ಕುಂಡದಲ್ಲಿ ಬೀಳುವ ಭಯ. ಅಧ್ಯಾಸಕರಿಬ್ಬರೂ ಅದೇನೋ ರಹೆಸ್ಯನನ್ನು ಮಾತನಾಡಿಕೊಂಡು “ಇಲ್ಲಿ ನಿ:ಟಿಮ್‌ ಇಲ್ಲ ಎಂಬುದೇನೋ ನಮಗೆ ಖಚಿತವಾಗಿದೆ. ಆದರೆ ನಾಳೆ ಬೆಳಗಿನಿಂದ ಸಂಜೆಯವರೆಗೂ ಇದಕ್ಕಾಗಿ ತಿರುಗಿಯೂ ಹುಡುಕಿ ನೋಡಿಬಿಡೋಣ” ಎಂದರು. ದಿನಪೂರ್ತಿ ಕಾಡಿನಲ್ಲಿರಬೇಕಾದ ಸೆಂದರ್ಭ ನಾದದ್ದರಿಂದ ಹುಳಿಯನ್ನ ಮೊಸೆರನ್ಸಗಳ ಬುತ್ತಿಯನ್ನು ಕಚ್ಚಿ ಸಿಕೊಂಡು ಬಿಡದಿಯಿಂದ ಹೊರಬಿವು, ಮಧ್ಯಾಹ್ನ ಎರಡು ಗಂಟಿಯನಕೆಗೂ ಶಂಕರ ಶೋಲೆಯಲ್ಲಿ ಐದಾರು ಮೈಲಿ ಆಲೆದದ್ದಾಯಿತು. ನಿಳಟಿನ್‌ ಸಿಕ್ಕಲಿಲ್ಲ. ಕೊನೆಗೆ ಒಂದು ದೊಡ್ಡೆ ಮರದಡಿ ಯಲ್ಲಿ ಕುಳಿತು ಬುತ್ತಿಯನ್ನು ತಿಂದದ್ದಾಯಿತು. ನೀಟಿಮುನ್ನೂ ಪ್ರಾಧ್ಯಾಸಕರನ್ನೂ ಬಿ.ಎಸ್ಸಿ... ತರಗತಿಯ ಪಾಕಪ್ರವಚನಗಳಲ್ಲಿ ನೀಟಿನ್ನುನ್ನು ಇರುಕಿಸಿದ್ದ "ಮುದಿಗೂಬೆ: ಗಳನ್ನೂ ಬಾಯಾರೆ ಬೈಯುತ್ತ ನಿಶ್ರಾಂತಿಸಜೆಯುತಿ ದ್ಹಾಗ ನೆಲದ ಮೇಲೆ ಕ್ಲೆಯಾಡಿ ಸುಕ್ತಿ ಜೆರಿ ವಿ ಜಿ ಥಿ) ಸುತ್ರಿದ್ದವು. ಯಾವದೋ ಬೀಜಗಳು ಕೈಗೆ ಸಿಕ್ಕಿದವು. ಮುಟ್ಟಿಡೊಡನೆಯೆ ಅಂಟು ಪ್ರವ ಮೆತ್ತಿಕೊಂಡಿತು. "ಥೂ' ಎಂದು. ಬಿಸಾಡಿಜಿನ್ನು ಉದುರಿದ್ದ ಎಲೆಗಳನ್ನು ಸಲದು ಸಮು ಸುರುಳಿ ಸುತ್ತಿ ಊದಿ ಆನಂದಸೆಟ್ಟು ಜಿ ಸು ಶಂಕುವಿನ ಚೂರುಗಳು ಕಣ್ಣಿಗೆ ಬಿದ್ದುವಾದರೂ ಹವಗ ಹೊ ಬರಲಿಲ್ಲ. ತಲೆಯೆತ್ತಿ ನೋಡಿದರೆ ಮರದ ಮೇಲೆ ತೋ ಸಪುರ 3 ಯಾವ್ರಥೋ ಕೆಲಸಕ್ಕೆ ಬಾರದ್ದು? ಎಂದು ಸುಮ್ಮ ನಿದ್ಮುಬಿಟ್ಟಿ ವ್ರ, - ನಮ್ಮಲ್ಲೊಬ್ಬ “ಬಳ್ಳಿಯ ಎಲೆ ನೀಟಿನ ಇದ್ದ ಡೆ ಇಲ

*

ಹಾಗಿ ಲ್ಯ ಜೆ? ಎಂದು ಪಿಸುಮಾತಿನಲ್ಲಿ ಹೇಳಿದಾಗ, ಅವನ ಪಕ್ಕದಲ್ಲಿದ್ದ ಅಧ್ಯಾಪಕ

ವಿದ್ಯಾರ್ಥಿಯ ತಲೆಯ ಮೇಲಿ ಫು

ವ್ಯರ್ಧಿಯ ಮೇಲೆ ಪು .

ಗಣನ ನನ್ನೆ 66 ಫಟ್‌ ಎಂದು ಏಟುಕೊಟ್ಟು, “ನಿನ್ನ ತಲೆ! ಸಿ ಣನ ₹1 16681180100 ಬೇರೆ! ಬಿದ್ದುಗೊಳ್ಳೊ 1” ಎಂದರು. ಅವನೂ

ಮಾತಿಲ್ಲದೆ ಬಿದ್ದುಗೊಂಡು ಕಣ್ಣು ಮುಚ್ಚಿದ್ದ ಇತರಗೂ ಪಿ3 ಂದರು.

ತೂಕಡಿಸಿಕೊಂಡು ಒರಗಿದರು, ಎಲ್ಲಾಗ ಬಡ ರರೂ ಮೊಸರನ್ನದ ಮತ್ತಿನಿಂದ

ಇದ್ದಾಗ ಸಂಜಿ ನಾಲ್ಕು ಗಂಟಿಯಾಗಿತ್ತು. ಅಧ್ಯಾಪಕರು

ECAR GREASE ESSENSE ಕಾಮಾ ಗಾನತಗ ENS SE ES ಹಾ 29 SE ಹಜಾರ ಸಾ ಸಾ ಈಾಡಿಗಾತಾರಾ ES ವಾ 22ರ ಅರಾಕಾಳಾಶಾಲ EE ಯಾ ಕಾ ಳಾ ತಿಕ ಪಕ್‌ ಶ್ರ ರಾಸ ಕಾ ರಸಾ ಪಾಳ ತಾತಾ ಸಾ ರಾ ಹಾಕಾ ಹಾ ಶತ

“ನಾತ ಮೂದಲಿಸುವ 'ಮಹಾರಣ್ಯ ಸರಣಿ? ೬೫

ತತ್ತರಿಸಿಕೊಂಡು ಎದ್ದು “ಹೊರಡಿ, ಬೇಗ ಹೊರಡಿ, ಹೊತ್ತಾ ಾಗಿಬಿಟ್ಟಿ ತು, ಕತ್ತಲಲ್ಲಿ ಕಾಡುದಾರಿ ಮುಚಿ ತ್ನಿಹೋಗುತ್ತ ಡೆ” ಎಂದು ಕೂಗಾಡಿ ನಾಲ್ಕು ಹೆಜ್ಜೆ ಮುಂದಿಟ್ಟ ರು ಯಾವ್ರೆದೋ ಬಳ್ಳಿಯಲ್ಲಿ ಶಾಲು ಸಿಕ್ಕಿಹಾಕಿಕೊಂಡಿದ್ದ ರಿಂದ ಎಡವಿ ಮುಗ್ಗ ರಿಸಿ ಬಿದ್ದರು. “ಥತ್‌” ಎಂದು ಬಳ್ಳಿಯನ್ನು ಕೊಡವಿದಾಗ ಬಳ್ಳಿ ಮುಂದು ದೊಡ್ಡೆ ಗೊಂಚಲೊಂದು ಅವರೆ ಮೈಮೇಲೆ ಬಿದ್ದಿತು. ವಿದ್ಯಾರ್ಥಿಗಳ ಸಹಾಯದಿಂದ ಒಳ್ಳಿ ಬಲೆಯಿಂದ ಬಿಡಿಸಿಕೊಂಡು ಮುಂದೆ ನಡೆದರು. ನಮ್ಮ ಲ್ಲೊಂದಿಬ್ಬ ರು "ಆಧ್ಯಾನಕಂಗೆ ಉರುಲು ಹಾಕಿದ ಬಳ್ಳಿ'ಯಿಂದ ಒಂದೆರಡು ಗುತಿ ತ್ರಿಗಳನ್ನು ಕೈಲಿ” ಹಡಿದುಕೊಂಡೆವೆ. ತಲಾಗುವುದಕ್ಲಿ ಮುಂಚೆ ಬಿಡದಿಯನ್ನು ಸೇರಬೇಕೆಂಬ ಜ್ಯ ಸೇಶದಿಂದ ದಾಚುಗಾಲಿ ನಥೆಜಿನು. ಒಂದೆರಡು ಮೈಲಿ ಕಳೆದ ಬಳಿಕ ಸೊಳ್ಳೆ ಕಾಟಿ ಹೆಚ್ಚಾಯಿತು : ; ಮ್ದೆ ಸಹಿಸಲಸಾಧ್ಯನಾಗಿ ಕೈಲಿದ್ದ ಬಳ್ಳಿಯ ಗುತ್ತಿಯಿಂದ ಮೈಯನ್ನು ಉಜಿ

ಕೊಳ್ಳಲು ಆರಂಭಿಸಿದಾಗಲೇ ನಮ್ಮ ಗಮನ ಅದರ ಮೇಲೆ ಬಿದ್ದದ್ದು. ಎಲಿ, ಶಂಕು, ಬೀಜ ಎಲ್ಲವೂ ಒಟ್ಟಾಗಿ ಗುತ್ತಿ "ಗಳಲ್ಲಿದ್ದ ವ್ರ. ಅಧ್ಯಾಪಕರಿಗೆ ಕೋರಿಸಿದೆವೆ. ಅವರು ಕಕ್ಟಾಬಿಕ್ಕೆ ಯಾದರು. “ಎಲ್ಲಿತ್ತು, ಎಲ್ಲಿತ್ತು 9 ಇದೇ ನೀಟಿಮ್‌ !” ಎಂದು ಕೂಗಾಡಿ ನಮ್ಮ ಕೈ ಯಿಂದ ಗುತ್ತಿ ಗಳನ್ನು " ಬಲಾತ್ಯಾಕನಾಗಿ ಕಿತ್ತುಕೊಂಡು “ಎಲ್ಲರೂ ನೋಡಿ, ನೀಟಿಮ್‌” ಎಂದು ತನ್ನು ಚೀಲದಲ್ಲಿ ತುರುಕಿಕೊಂಡರು. ನಮ್ಮನ್ನು ಕಂಡು

“ಏನು ಆಯೋಗ್ಯರಯ್ಯಾ ನೀವು ಎಲ್ರಯ್ಯ ಕಿತ್ತುಕೊಂಡಿರಿ ? ಸರಿಯಾಗಿ ಹೇಳದೆ ಹೋದರೆ ಪ್ರಾಧ್ಯಾಪಕರಿಗೆ ದೂರು ಹೇಳುತ್ತೇವೆ” ಎಂದು ಮೂದಲಿಸಿದರು. ನಾವು ಸ್ವಲ್ಪ ಹೆದರಿಕೆಯಿಂದ “ಅಲ್ಲಿಯೇ ಸೆರ್‌, ಬುತ್ತಿ ತಿಂದಿನಲ್ಲ ಅಲ್ಲಿ” ಎಂದೆವು.

“ನಮ್ಮ ಕಾಲಿಗೆ ಸಿಕ್ಸಿಕೊಂಡಿತಲ್ಲ, ಅಡೆ?”

"ಹೌದು ಸರ್‌.

ತಿರುಗಿಯೂ ನಮ್ಮನ್ನು ಅಯೋಗ್ಯರೆಂದು ಬೈದು ನೀಟಿಮನ್ನು ಗುರುತಿಸಲಾರದೆ - ಹೋದುದಕ್ಕಾಗಿ ನಮ್ಮನ್ನು ಹೀಯಾಳಿಸಿ, ಸಾ ್ರಾಧ್ಯಾಸಕರಿಗೆ ತಿಳಿಸುತೆ ಶ್ರೇವೆಂದು ಬೆದರಿಕೆ

ಹಸುರು ಹೊನ್ನು

ಕಾಕಿ ಮುಂಜಿ ನಡೆದರು. ನಾವೂ ಪೆಚ್ಚಾಗಿ ಅವರ ಹಿಂಡ. ಹೋದೆನು. ದಾರಿ ಯುದ್ದಕ್ಕೂ: ಅಕ್ಕನಕ್ಕದ ಮರಗಳ ಮೇಲೆಯೂ (ಟಿಮ್‌: ಯಸೇಸ್ಟನಾಗ ಬುದ್ದು, ಇಲ್ಲಿಂದ ಮುಕ್ಕ ಗಮಸಿಸಿರೆವು. 'ಸಿಡದಿ ಸೇರುವವರೆಗೂ ಇದೇ p “ರಾತ್ರಿ ಊಟ ಮಾಡುತ್ತಿದ್ದಾಗ "ಈ: ಕಾಡಿನಲ್ಲಿ ಇಲ ? ಅದಾಸಕರು ಈಗ ಹೀಗೆ ಅಪ್ವೆಣೆ: ಓಡಿಸಿ? ₹ನ್ಸೀ gp: ಗಲಿ ನೀನು ತರಗತಿಗಳಲ್ಲಿ ಕಲಿಯುವಾಗ ಗಿಡವನ್ನು

ಮುನ್ನಾಗಳಿ ಮತ್ತಾವ ಗಿಡನನ್ನಾಃ i ಅಭ್ಯಾಸ ಮಾಡುತ್ತೀರಿ. ಅವೆಲ್ಲವನ್ನೂ 'ಒಟ್ಟುಗೂದಿಸಿದರೆ.ಗಿಫೆದ

ಸ್ವರೂಪ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಲಾರಿರಿ. ನಿಮಗೆ ಭಾವೆನಾಶಕ್ತಿ-

ವೂ ಇಲ್ಲ. ಅದಕ್ಕೇ ಫಿನುಗೆ ದಿನ ಫಜೀತಿಗಿಟ್ಟು ಕೊಂಡಿತು. ಅಂತೂ ಕಿಮಸೆ ಕಗ್ಗ ನಟನನ್ನು ತೋರಿಸಿಕೊಚ್ಚಿ ದ್ದೇನೆ. ಇನ್ನಾದರೂ ಶ್ರಶೈಯಿಟ್ಟು ಕಲಿತುಕೊಳ್ಳಿ. ನಾವು ಒಬ್ಬರ ಮುಖನನ್ನೊಬ್ಬರು ನೋಡಿಕೊಂಡು ಸುಮ್ಮನಿದ್ದೆವ್ರೆ.

ನೆಳತ್ತನಿಕ್ಳಿ

ಚಿದಂಬರಫಿಗೆ ನೀಟಿಮ್‌ ಮರಬಳ್ಳಿಯನ್ನು `ಕತ್ತರಿಸಿದಾಗೆ ಚಿಮ್ಮಿದ. ನೀರನ್ನು ಕುಡಿಯಬೇಕೆಂಬ, ಆಸೆ ಉತ್ಕಟಿನಾಯಿತು, ಶಿಂಗನೆ ಮುಖಭಂಗಿಯನ್ನು ನೋಡಿಯಾದೆ

ಮೇಲೆ ಸ್ವಲ್ಪ ಹಿಂದೇಟು ಹಾಕಿದ. ಆದರೊ ಆಸೆಗೆ ಬಲಿಯಾಗಿ ಮುಂದಾವಾಗ -

ಲಾದರೂ ರುಚಿ ನೋಡೋಣನೆಂಬ ಉದ್ದೇಶದಿಂದ ಒಂದು ಗಾಜಿನ ಸೀಸೆಯ ತುಂಬ ಹಿಡಿದಿಟ್ಟು ಕೊಂಡ, ಅಸ್ಟರಲ್ಲಿ ಗಾರ್ಡು “ಹೊ್ಕ್ಕಿಯೆ ಹೋಯ್‌? ಎಂದು ಕೂಗಿಕೊಳ್ಳುತ್ತ ಪಕ್ಕಕ್ಕೆ , ಓಡಿಹೋಗಿ ಪೊದರನಲ್ಲಿ ಮರೆಯಾದ, ವೇಂಬುಲಿಯೂ ಅವನ ಹಿಂದೆಯೇ ಓಡಿಹೋದ. ಒಂದೈದು ನಿಮಿಸೆಗಳೊಳಗಾಗಿ ಇವರಿಬ್ಬರೂ ಇನ್ನೊಬ್ಬನ ರಟ್ಟಿಗಳನ್ನು ಹಿಡಿದುಕೆಇಸಂಡು ಬಂದು ನಮ್ಮೆದುರಿಗೆ ನಿಲ್ಲಿಸಿದರು. ಗಾರ್ಡು ಮಲೆಯಾಳದ ಬೈಗುಳವನ್ನು ಸುರಿದು "ನೋಡಿ ಸರ್‌. ನೀವು ಬಂದಾಗಿನಿಂದ 'ಉರಹತ್ತುವನನೊಬ್ಬನು ಬೇಕೆಂದು: `ಕೇಳುತ್ತಿದ್ದೀರಲ್ಲವೆ? ಇವನೇ ಅವನು. ಕೆಲಸ ಹೇಗೋ ತಿಳಿದುಕೊಂಡು ಬಿಟ್ಟು ತಲೆಮರೆಸಿಕೊಂಡು Re ನ್ನು ನಿಯಮಿಸಿಕೊಂಡು. ಬಿಡಿ: ಬಿಟ್ಟರೆ: ಸಿಕ್ಕ? ಶಿಂಗೆ: “ಏನಯ್ಯ? ಇನ್ನೂ ನಾಲ್ಕು ದಿನ ಶ್ರ ಇಲ್ಲಿರುತ್ತೇವೆ. ದಿನಳ್ಟೆಕೆಡು. ಊಟ; ನನು ರೊಪಾಯಿ, ಕೆಲಸಕ್ಕಿ ಬರುಕಿ !ಯಾ- 9? 2 ಮಾತಿಲ್ಲ; |

ಧಾಳಿ: "ನಾನೇ ಕಾರ್ಯದರ್ಶಿ, ಕೆಟ್ಟು ನಮ್ಮೊಂದಿಗೆ ಇದ್ದು ಇಡಿನ್ಲಿ

ಕಾಯಿಗಳನ್ನು ತತ್ತು ಕಾಡಬೇಕು, ಊಟ:

ರದಾದರೊ ಒಂದು ಬಫಿಯನ್ನನ ನಿನಗೆ

ಮಾತ ಮೂದಲಿಸುವ ಮಹಾರಣ್ಯ ಸರಣಿ? ೬೬

ಚಿದಂಬರ: “ನೀನು ಸಮರ್ಪಕವಾಗಿ ಕೆಲಸ ಮಾಡಿದೆಯಾದರೆ ನಿನ್ನ ನ್ನು ಮದರಾಸಿಗೆ ಕರೆದುಕೊಂಡು ಹೋಗುತೆ ತ್ರ್ವೇವೆ, ಅಲ್ಲಿ ನಿನಗೆ ಕ್ರಾಪು ಮಾಡಿಸುತಿ ಕೀವಿ. ಅಲ್ಲಿಯೇ ಒಂದು ಕೆಲಸವನ್ನೂ ಕೊಡಿಸುತೆ ತೇವೆ. “ಕುರುಂಬ ಹಿಂತಿರುಗಿ ಓಡಿಹೋದ. `ಗೌರ್ಡು ಅವನ ಹಿಂದೆ ನುಗ್ಗಿ ಹಿಡಿದು ಘೊಂಡು ಬಂದು ಅವನೊಂದಿಗೆ ಏನನ್ನೋ ಮಾತನಾಡಿಕೊಂಡ. ಕುರುಂಬ ಹೆದರಿ ಕೊಂಡಿದ್ದ. ತನ್ನ ಒಳ್ಳಲಾದ ಕಾಡಿಂದ ಊರಿಗೆ ಹೋಗುವುದೆಂದರೆ ಅವನಿಗೆ ಭಯ. ಅವನಿಗೆ ಜೇರೆ ಕೈಲಸವಾವ್ರದೂ ಬೇಡ. ತಾನಿದ್ದ ಲಿಯೇ ತನ್ನೆ ಜೀವಮಾನ ಕಳೆಯ , ಬೇಕು, ಇನ್ನೊಬ್ಬರೆ ಹೆಂಗಿಲ್ಲದೆ ಪ್ರಕೃ ತಿಯ ಮಡಲಿನಲ್ಲಿಯೇ ಅನವನಿರಬೇಕು, ಆದಕೆ ನಮಗೆ. ಉಪಕಾರ ಮಾಡುವುದಕ್ಕೆ. ಹಿಂಜರಿಯಲಾರ. ನಾವು ಹೇಳಿದ ಕೆಲಸ ಕಾರ್ಯಗಳನ್ನು ಮಾಡಲು ಒಪ್ಪಿಕೊಂಡ. ಇವನೆ ಹೆಸರು ವೆಳತ್ತ ಪಿಳ್ಳೈ. ನಾಲ್ಕೂವರೆ ಅಡಿ ಉದ್ದ, ಗಟ್ಟ ಮುಟ್ಟಾದ ಕ್ಲೈ ಕಾಲುಗಳು. ಕುರುಚಲು 3s ಕೊದಲು ; ಗಡ್ಡ ಬಾಕಿ ಇನ್ನೂ ಈಗೀಗ ಮೂಡುತ್ತಿವೆ. ನಡ್ಡಿ ಮೂಗು, ದಪ್ಪ ತುಟಿಗಳು. ಮೈ ಬಣ್ಣವೋ ಮಸಿಗಪ್ಪು. ಸುಮಾರು. 20 ವರ್ಷದ ಪ್ರಾಯ. ಮೊಳಕಾಲಿನ ಮೇಲ್ಭಾಗದಿಂದ ನೆಡುವಿನವಕಿಗೆ ಒಂಟ ಪೆದರದ ದುಪೈಟ ; ; ಹೆಗಲ ಮೇಲೊಂದು ತುಂಡು ಬಟ್ಟಿ. ಒಂದು ಕೈಯಲ್ಲಿ ಹರಿತವಾದ ಮಚ್ಚು, ಇನ್ನೊಂದು ಕೈಯಲ್ಲಿ ದೊಡ್ಡ ಸೋರೆಯ "ಬುರಡಿ. ಚಿದಂಬರ : *ಆ ಬುರುಡೆಯಲ್ಲಿ ಏನಿದೆ ?” ಎಂದು ಕೇಳುನಂತೆ ಸನ್ನೆ ಮಾಡಿದ. ವೆಳತ್ತಪಿಳ್ಳೆ ಯಥಾಪ್ರಕಾರ ಮಾತನಾಡಜಿ ಬುರುಜಿಯ ಬಾಯನ್ನು ಕೆಳಗೆ ಮಾಡಿ ಏನೂ ಇಲ್ಲವೆಂದು ಸ್ಥಿರೆಪಡಿಸಿದ. ಗಾರ್ಡು “ಜೇನು ಹಿಂಡುವುದಕ್ಕೆ ಹೋಗುತ್ತಿ ದ್ದ ಎಂದ. ಶಿಂಗನ ಕವಿ ನೆಟ್ಟಗಾಯಿತು. ಒಡನೆಯೆ ಹೆಲಸಿನ ತೊಳೆಯ ಜ್ಞಾ ಪಕ ಬಂದಿತು. ಬಾಯಿ ಚಸ್ಸರೆಸಿದಂತೆ ಮಾಡಿ “ಎಲ್ಲಿದೆ ನೇನು?” ಎಂದ. ಕಾಡು ಜೇನು ಹಿಂಡುವುದನ್ನು ನಾವಾರೂ ನೋಡಿರಲಿಲ್ಲ. ವೆಳತ್ತ ನಿಳ್ಳೆಯ ನಾಯಕತ್ವದಲ್ಲಿ ಮುನ ಹದಿನ. ವೌ ತ್ತಸಿಳ್ಳೆ ಇದ್ದಕಿದ್ದಂತೆಯೆ ನಿಂತುಬಿಟ್ಟು ಕಿವಿಗಳನ್ನು ಮಾತ್ರ ಅಲುಗಿಸುತ್ತಿದ್ದ. ಅವನಿಗೆ ಜೀನು ಕೇಳಿಸಿಕೋ, ಚಂಗೆಂದು ಹಾರಿ ಪಳ್ಳಕ್ಕೆ ತಿರುಗಿ ಪೊದರುಗಳ ಕೆಳಗೆ ದಾರಿಮಾಡಿಕೊಂಡು ನುಗ್ಗುತ್ತಿ ದ್ದ. ಪ್ರಯಾಸದಿಂದ ಅವನನ್ನು ಹಿಂಬಾಲಿಸಿದೆವು. ವೆಳತ ತ್ರಪಿಳ್ಳೆ ಅಲ್ಲೊ ಂಡೆಡೆ ನಂತು ತನ್ನ ಬಿಳಿಯ ಹೆಲ್ಲುಗಳನ್ನು ತೋರಿಸಿದ. ಆಲಿಸಿ ಕೇಳಿದಾಗ ಜೇನುಹುಳುಗಳ ಹಾ ಕಿನಿಯನ್ನು ತಾಕಿತು. ಅಲೊ ಕಂದು ದೊಡ್ಡ ಮರ ಅಡ್ಡೆ ಲಾಗಿ ಬಿದ್ದು ಕೊಳೆಯುತ್ತಿತ್ತು. 'ಅದರಲ್ಲಿ ಮೂರು ಡೊಡ್ಡ. ಪೊಟಿಕೆಗಳು. ಒಂದೊಂದರ ಬಾಯಿಂದಲೂ ಜೇನುಹುಳುಗಳು: ಬಂದು ಹೋಗುತ್ತಿ: ದ್ದವು: ಇದನ್ನು ಕಂಡೊಡನೆಯೆ ನೆಳತ್ತ ಪಿಳ್ಳೆ ಮುಖ ಅರಳಿತು. ನ್ನು ಅಲ್ಲಯೇ ಸಲಕೆಂಡು ಸನ್ನೆ ಮಾಡಿ ನೆಳತ್ತ ಪಿಳ್ಳೆ ಮಾಯವಾದ. ಸುತ್ತು ಮುತ್ತಲಿನಿಂದ ಒಣಹೆಲ್ಲು. ಕಸಕಡ್ಡಿ ಗಳನ್ನು ಆಂಸಿಕೊಂಡು ಬಂದ. ತಿರುಗಿಯೊ ಮಾಯವಾದ. ಹೆತ್ತು ನಿಮಿಷಗಳ ಬಳಿಕ ಎರಡಡಿ ಉದ್ದ ಅರ್ಥಂಗುಲ ದಪ್ಪದ" ಒಣ

ಹಸುರು ಹೊನ್ನು

ಉದ ಎರಡಂಗುಲ ಒಣ ಕಟ್ಟಿಗೆಯ ಕೋಲೊಂದನ್ನು ತಂದ. ಆರಂಗುಲ ತಿ ಮಚ್ಚಿನ ಮೊನೆಯಿಂದ

ಬಾಗವಾಗಿ ಉದ್ದುದ್ದಕ್ಕೆ ಜಾ ಮಧ್ಯದಲ್ಲಿ ಸುತ್ತಳತೆಯ ಹಳ್ಳವನ್ನು ಕೆತ್ತಿದ. ಹಳ್ಳ ವರ ಒಂಡೆಕಡು ಚಿಟಿಕೆ. ಹರಳುವಣ್ಣನ್ನು ಹಾಕಿ ಉದ್ದನೆಯ ಕೋಲಿನ ತುದಿ ವಾದ ಒಣ ಹುಲ್ಲುಗರಿಕೆಗಳನ್ನು ಉಗುರು

ಕುಳಿಯೊಳಗೆ ಸಿಕ್ಸಿಸಿದ. ಮೃದುವಾ ಕುಳಿಯೂ ಕೋಲೂ ಸೇರುವ ಎಡೆಯಲ್ಲಿ ಸುತ್ತಿದ.

ಕಾಲಿನ ಹೆಚಿಟ್ಟುಗಳಿಂದ ಕಟ್ಟಿಗೆಯ ತುಂಡನ್ನು ನೆಲದ ಮೇಲೆ ಒತ್ತಿ ಹಿಡಿದು, ಕುಳಿಗೆ ಆನಿಕೊಂಡ ಫಕೋಲನ್ನು ಎರಡು ಕೈಗಳಿಂದಲೂ ಕಡೆದ. ಒಂದು ಅರ್ಧ ನಿಮಿಷ ಭಷ ಮರ ಸುಟ್ಟ ವಾಸನೆ ಬಂದಿತು; ಇನ್ನೊಂದರ್ಥ ನಿಮಿಷದಲ್ಲಿ ಯಾಡಿಕು. ಜುಂಜು ಹತ್ತಿಕೊಂಡು ಕಣಕಣನೆಂದು ಉರಿಯತೊಡಗಿತು. ಇನ್ನಷ್ಟು ಹಿಡಿ ಹುಲ್ಲನ್ನು ಸೇರಿಸಿ ಬೆಂಕಿಮಾಡಿದ. ಕಸೆಕಡ್ಡಿಗಳನ್ನು ಸಣ್ಣ ಸೆಣ್ಣ ಕಂತೆಗಳನ್ನಾಗಿ , ಅನಕ್ಷೆ ಬೆಂಕಿ ಹೊತ್ತಿಸಿ .ಪೊಟರೆಗಳೊಳಕ್ಕೆ ಇಳಿಬಿಟ್ಟ. ಜೇನಿನ ಕಡಿತಕ್ಕೆ ಹೆದರಿದ್ದ ನಾಪ್ರ ಹಿಂದಕ್ಕೆ ಸಂದು ನಿಂತೆವು. ಗೂಡಿಗೆ ಬೆಂಕಿ ಬಿದ್ದಾಗ ಹುಳುಗಳೇನು ಮಾಡುತ ನೆಯೋ ನೋಡೋಣನೆಂಬ ಕುತೂಹಲವೂ ನಮಗಿತ್ತು. ಆದರೆ ನೊಳೆತ ಮರ ಬೆಂಕಿ ಹತ್ತಿಕೊಂಡು ದಗದಗ ಉಂಯಲಿಲ್ಲ. ಪೊಟಿಕೆಯೊಳಗಿಂದ ಹೊಗೆ ಯಾಡಿತು, ಅಸೆ. ನೆಳತ್ತಪಿಳ್ಳಿ ಆಗಾಗ ಪೊಟರೆಯ ಬಾಯನ್ನು ಮಚ್ಚಿ ಫಿಂದ ಕಡಿದು ಅಗಲವಾಗಿಸುತ್ತಿದ್ದ, ಕಸಕಡ್ಡಿಗಳನ್ನು ತುರುಕುತ್ತಿದ್ದ. ಅನನ ಕತ್ತಿನ ಮೇಲೆಯೂ ಕೈಗಳ ಮೇಲೆಯೂ ಕಚ್ಚುತ್ತಿದ್ದ ಜೇನುಹೆಳುಗಳನ್ನು ಕಿತ್ತು ಹಾಕುತ್ತಿದ್ದ. ಕಡಿತದಿಂದ ನೋನನ್ನನುಭನಿಸಿದಂತೆ ಸೋರಲಿಲ್ಲ. ಪೊಟರೆಯ ಬಾಯಿ ದೊಡ್ಡದಾಗಿ, ಹೊಗೆ ಹೆಚ್ಚಾದಂತೆಲ್ಲ ಒಳಗಿನಿಂದ ಜೇನುಹುಳುಗಳು ತಂಡಶಂಡವಾಗಿ ಹಾರಿಬಂದನ್ನೆ. ವೆಳತ್ತನಿಳ್ಳಿ ಫಿಶ್ಚಲತೆಯಿಂದ ತನ್ನ ಕಾರ್ಯದಲ್ಲಿ ತೊಡಗಿದ್ದ. ಸಮಯ ಕಾದು ಪೊಟಿಕಿಯೊಳಕ್ಕಿ ಎರಡು ಕೈಗಳನ್ನೂ ಇಳಿಬಿಟ್ಟು ಗೂಡನ್ನು ಕಿತ್ತು ಹೊರಕ್ಕೆ ಸೆಳೆದು ಹಲ್ಲು ಕಿರಿದು, ಬುರುಡೆಯೆಣಳಕ್ಕೆ ತುರುಕಿದ, ಹೀಗೆಯೇ ಐದಾರು ಸಲ ಮಾಡುವ ಹೊತ್ತಿಗೆ ಅದು ತುಂಬಿಹೋಯಿತು. ಇನ್ನೂ ಬದುಕಿದ್ದ ಜೇನುಹುಳುಗಳು ಈಗ

ಬುರುಡೆಯನ್ನು ಮುತ್ತಲು ಆರಂಭಿಸಿದವು, ಬುರುಣೆಯ ಬಾಯನ್ನು, ಎಲೆಗಳಿಂದ ಮುಚ್ಚಿ ಹೆಗಲೇರಿಸಿದ. ಭು

೬೮

ರುದ್ರಾಕ್ಷಿ, ಭದ್ರಾಕ್ಷಿ ಜತ ಕಾತರನೇರ್ಪಟ್ಟತು, “ಜೇನನ್ನು ಹಿಂಡುವುದಿಲ್ಲವೆ 9 ಎಂದ. ಜುವಾಗಬೇಕು. ಈಗ ಇನ್ನೂ ಬಿಸಿ ಅಂದ ಮೇಲೆ ಹಿಂಡುತ್ತಾನೆ” ಎಂದು

ಬಾಯಿಂದ ಬದಲು ಬಂದಿತು. ಚಿದಂಬರ ಜೋಲುಮುಖ ಹಾಕಿಕೊಂಡು ಕೆ ತ್‌ ಕಡೆದ, ಸಟ್ಟಿಗ ಮರಗಳು ಇಲ್ಲಿ ಹೇರಳವಾಗಿದ್ದವು. ನರಗಳಲ್ಲಿ ಇದೊಂದು. ನೆಲದಿಂದ 80-90 ಅಡಿ ಎತ್ತರದ

NE ವಾ್‌ ಗಿ ಮ.ಮ: ವಿವಿ ನವ್‌ ಜನ್‌ ಮಿತ. ಡಸ

“ಮಾತ ಮೂದಲಿಸುವ ಮಹಾರಣ್ಕ ಸರಣಿ” ೭೯

ಕೆಂಚಿ ಕೊಂಬೆಗಳಿಲ್ಲದ ಕಾಂಡ ; ಬುಡದಲ್ಲಿ ಸುಮಾರು ಏಳೆಂಟು ಅಡಿ ಅಗಲ. ಅಷ್ಟು ಎತ್ತರೆದ ಕಾಂಡವನ್ನು; ಭದ್ರವಾಗಿ ನಿಲ್ಲಿಸುವಂತೆ ಬುಡದಿಂದ ನಾನಾ ದಿಕುಗಳಿಗೂ ಊರಿಬೇರುಗಳು (buttresses) ಹೆಲಗೆಗಳಂಕೆ ಹೆರಡಿಕೊಂಡಿನೆ. ವಿದ್ಯಾರ್ಥಿಗಳಿಗೆ ದೃಶ್ಯ ಕುತೂಹೆಲಕಾರಿಯಾಯಿತು. ಹಿಂದೆಲ್ಲಿಯೂ ಇಂಥ ಮರವನ್ನು ನೋಡಿರಲಿಲ್ಲ. ಹುಡುಗರು ಹೆಲಗೆ ಬೇರುಗಳ ಮೇಲೆ ಶೈಪೋಟಿಯಿಂದ : ಹತ್ತಿ ಕುತೂಹಲವನ್ನು ತೃಪ್ತಿ ಸಡಿಸಿಕೊಳ್ಳುತ್ತಿದ್ದರು. ಹುಡುಗಿಯರ ಕೈಲಿ ಸಾಹೆ ಸೆ ಸಾಧ್ಯ , ವಾಗಲಿಲ್ಲವಾದ್ದ ರಿಂದ ಹುಡುಗರನ್ನು ಹಾಸ್ಯಮಾಡುತ್ತ ನೆಲದ. ಮಟ ಉದುರಿದ್ದ ಬೀಜಗಳೆನ್ನು ಆರಿಸಿ ಚೀಲಗಳಲ್ಲಿ ತುಂಬಿಕೊಳ್ಳುತ್ತಿದ್ದರು. ಡೈಸಿಗಂತೂ ಎಲ್ಲೂ ಇಲ್ಲದ ಸಡಗರ. ಒಂದೊಂದು ಬೀಜವನ್ನು ಜಡಿದುಕೊಂಡಾಗಲು "ಅಯ್ಯೋ ಎಂದು ಉತ್ಪ ರ್ಷೆಯಿಂದ ಚೀತ್ಕಾರ ಮಾಡುತ್ತಿ ದ್ದ ಳು... “ಊರಿಗೆ ಹೊದಮೇಲೆ ಇನನ್ನೆಲ್ಲ ಜೆನ್ನಾ! ಗಿ ತೊಳೆದು ಒಣಗಿಸಿ ಸರ ಮಾಡಿಕೊಳ್ಳು ತ್ಮೇನೆ” ಎಂದು ಎಲ್ಲರಿಗೂ ಕೇಳಿಸುನಂತೆಯೇ ಹೇಳುತ್ತಿ ದ್ದು ದರಿಂದ ಮಿಕ್ಕ ಹುಡುಗಿಯರೂ ಬೀಜಗಳನ್ವಾರಿಸಿಕೊಂಡರು. ಶಿಂಗ “ಡೈಸಿ, ಸರೆ ಹಾಕಿಕೊ. ಕ್ಸಿ "ಸನ್ಯಾಸಿನಿಯಂತೆ ಕಾಣುತ್ತೀಯ” ಎಂದ. ಡೈಸಿಗೆ ರೇಗಿತು; ಮಾತೊಂದನ್ನೂ ಆಡದೆ ಚೀಲದಲ್ಲಿ ತುಂಬಿಕೊಂಡಿದ್ದ ಬೀಜಗಳನ್ನು ನೆಲಕ್ಕೆ ಸುರಿದುಬಿಟ್ಟಳು. ಹಲಗೆ ಬೇರಿನ ಮೇಲೆ 'ಕುಳಿತಿದ್ದ ಶಿಂಗೆ ಹಾರಿಬಂದು ಬೀಜದ ರಾಶಿಯನ್ನು ತನ್ನ ಚೀ ಲದಲ್ಲಿ ತುಂಬಿಕೊಂಡ. ಸಿಗೆ ಶಿಂಗನ ಸಂಚು ಅರ್ಥವಾಯಿತು. “ನಿನಗೆ ಬೀಜಗಳನ್ನು ಆರಿಸಿಕೊಳು ವ್ರೆದಕ್ಕೂ ಶಕ್ತಿಯಿಲ್ಲವೆ? ಮೋಸಮಾಡಿ ಶೆಗೆದುಕೊಳ್ಳುತ್ತಿ ರುವೆಯಲ್ಲ!” ಎಂದು ರಾ ಶಿಂಗೆ | ನಗುತ್ತ “ರುದ್ರಾಕ್ಷಿಯನ್ನು ದಾನಮಾಡಿದ "ಪುಣ್ಯ ನನ್ನ ದು ಕಾಣೇ !” ಎಂದ.

ಶಿಂಗನ ತಿಳಿವಳಿಕೆ ಅಷ್ಟು ಸೆಂಿಯಾದದ್ದ ಲ್ಲ. ರುದ್ರಾಕ್ಷಿಯೂ ಸಟ ಸಿಗೆವೂ ಒಂದೇ ಪ್ರಧಾನ ಜಾತಿಗೆ (8685) ಸೇರಿನೆಯಾದರೂ ಎರಡೂ ಬೇಕೆ ಬೇರೆ ಸಾರು

ರುದ್ರಾಕ್ಷಿ ಎಲಿಯೊಕಾರ್ಸಸ್‌ ಗಾನಿಟ್ರಸ್‌ (81060061085 8011/71), ಸೆಟ್ಟಿಗೆ ಎಲಿಯೊಕಾರ್ಸಸ್‌ ಟ್ಯೂಬರ್ಕುಲೇಟಸ್‌ (81060001083 tuberculatus) dt KA ಮರ ದಕ್ಷಿಣ ಭಾರತದಲ್ಲಿ ಎಲ್ಲಿಯೂ ಬೆಳೆಯುವುದಿಲ್ಲ; ಹಿಮಾಲಯದ ತಪ್ಪಲು ಬೆಟ್ಟ ಗಳಲ್ಲಿ (ಕಾಶ್ಮೀರ, ನೇಪಾಳ) ಮಾತ್ರ ಬೆಳೆಯುತ್ತವೆ. ರುದ್ರಾಕ್ಷಿಯ ಬೀಜ ಸಟ್ಟ ಗದ್ದು ಚಪ್ಪಟೆ. ಆದರೆ ರುಪ್ರಾಕ್ಷಿಗಿರುನಾತೆ ಸಟ್ಟಗದ ಬೀಜಕ್ತೂ ಹೊರನ್ನೆ ಗುಬುಟುಗಳಿರುತ ವೆ. ಸೆಟ್ಟಗದ ಬೀಜವನ್ನು ಕೆಲವರು ಭದ್ರಾಕ್ಷಿ ಯೆಂದೂ ಕರೆಯುವುದುಂಟು; ರುದ್ರಾ ಕ್ಬಿಗಳ ನಡುವೆ ಒಂದನ್ನೋ ಎರಡನ್ನೋ ಪೋಣಿಸಿರು ವುದೂ ಉಂಟು. ಅಂತೂ ಸಾ ನೇಪಾಳೆಗಳಲ್ಲಿ ಬೆಳೆಯುವ ರುದ್ರಾಕ್ಸಿ ದಕ್ಷಿಣ ದೇಶದ ಶೈವ ಸಿದ್ಧಾಂತಿಗಳಿಗೂ “ನೀರಕ್ಕಿ ವರಿಗೂ 'ಸ್ಮಾರ್ತರಿಗೂ ಅತಿ ಪೌತ್ರವಾದ ಚಿಹ್ನೆಯಾಗಿ ಸಂಣಮಿಸಿರುವುದು ನಮ್ಮ ಸಾಂಸ್ಕೃತಿಕ ಚರಿತ್ರೆಯಲ್ಲಿ ಗಮನಿಸತಕ್ಕ ಸಂಗತಿ.

ಇದುವರೆಗೂ ರುದ್ರಾಕ್ಸಿ, ಭೆದ್ರಾಕ್ಸಿಗಳನ್ನು ಬಳಕೆಯ ಮಾತಿನಲ್ಲಿರುವಂತೆ "ಬೀಜ ಎಂದೇ ಕರೆದಿದ್ದೇನೆ. "ವ್ಸ ನಿಕ ದೃಷ್ಟಿ ಯಲ್ಲಿ ಇದು ಬೀಜವೇ ಅಲ್ಲ, ಹೆಣ್ಣಿನ

ಹಸುರು ಹೊನ್ನು

ಅರಿ

“ಮಾತ ಮೂದಲಿಸುವ ಮಹಾರಣ್ಯ ಸರಣಿ? ರಗ

ತಲೆಯೆತ್ತಿ ಸಟ್ಟಗದ ಎಲೆ ಭಾಗವನ್ನು ಬೈನಾ ಫು ಲರಿನ ಪರೀಕ್ಸಿ ಸಿದಾಗ ಹೂಗೊಂಚಲು ' ಗಳು ಕಂಡವ. ವೆಳತ್ತ ನಿಕ ಕೈಯನ್ನು “ಅವ್ರ ಬೇಕು? ಎಂದಾಗ ಜೇನುಬುರುಜಿಯನ್ನು, "ಗಳಿಸಿ ಹೆಲ್ಲು ಕರಿದ. “ಇಷ್ಟು ದೊಡ್ಡ ಮಠವನ್ನು ಹೆತ್ತು ಎಂದು ಸ್ರ ಹೇಳುತಿ ತಿರುವಿರೆಲ್ಲ, ಇದು ಸಾಧ್ಯವೆ. ಎಂಬ ತಾತ್ಸಾರದ ನಗು ಆದೆಂದು ನನಗೆ ತೋರಿತು. ಅಲ್ಲ, ಬಲಗೈಲಿ ಮಚ್ಚು ಹಿಡಿದು ಹಲಗೆ ಬೇರು ಗಳನ್ನು ಹಿಡಿದುಕೊಂಡು ಹೆತ್ತಿನಿಂತ. ಅಲ್ಲಿಂದ ಎರಡದಿ ಎತ್ತರಕ್ಕೆ ತೊಗಟಿಯನ್ನು ಬೆಣೆಯಾಕಾರ ದಲ್ಲಿ ಕಚ್ಚು ಮಾಡಿದ. ಈಜಿ ನಲ್ಲಿ ಎಡಗಾಲಿನ ಹೆಬ್ಬೆರಳನ್ನು ಆನಿಕೊಂಡು ಎಡಗೈ ಯಿಂದ ಕಾ ತಬ್ಬಿಕೊಂಡು ಇನ್ನೊಂದೆರಡಡಿ ಎತ್ತರದಲ್ಲಿ ಅದೇ ರೀತಿಯ ಇನ್ನೊಂದು ಕಚ್ಚು ಮಾಡಿದ. ಈಗ ಬಲಗಾಲು ಹೆಬ್ಬೆಟ್ಟನ್ನು ಇದರಲ್ಲಿ ಊರಿ ಹೆತ್ತಿಶಿಂತು ಹೀಗೆಯೇ ಎರಡು-ಎರಹೂವರೆ "ಅಡಿಗಳಿಗೊಂದು ಕಚ್ಚು ಮಾಡುತ್ತ ಹತ್ತುತ್ತ ಮೇಲೊಂಬೆಗಳನ್ನು ಸೇರಿದ. ಹೊಗೊಂಚಲು ಗಳನ್ನೂ ಹೆಣ್ಣು ಗಳನ್ನೂ ಕಿತ್ತು ನಡುವಿನಲ್ಲಿ ಸಿಕ್ಕಿಸಿ "ಹೊಂಡ. ಕಚ್ಚುಗಳಲ್ಲಿ ಪುನಃ ಕೈಕಾಲುಗಳನ್ನು ಊರಿಕೊಂಡು ನೆಲಕ್ಕಿಳಿದು, ತಂದಿದ್ದ ಸಾಮಗ್ರಿ ಗಳನ್ನು ನಮ್ಮ ಕೈಲಿಟ್ಟು ಹಲ್ಲುಕಿರಿದ. ವೆಳತ್ತ ಪಿಳ್ಳಿಯ ಸಾಹೆಸೆ ಚಾತುರ್ಯಗಳು ನಮ್ಮನ್ನು ಮೂಕರೆನ್ನಾಗಿ ಮಾಡಿಬಿಟ್ಟ ವೆ. ಚಿದಂಬರನಂತೂ ಕಣ್ಣು ಗುಡು ಗಳನ್ನು ಎವೆಗಳಿಂದ ಹೊರಕ್ಕೆ ದೂಡಿ ಮಂತುಬಡಿನವನಂತೆ ನಿಂತುಬಿಟ್ಟ. ಶಿಂ ವೆಳತ್ತ ಪಿಳ್ಳೆ ಕೈಕಾಲು ಕೀಲುಗಳನ್ನು ಮುಟಿ ಮುಟ್ಟಿ ನೋಡಿ ಆಶ್ಚರ್ಯಪಡುತ್ತಿದ್ದ.

ಕೈಗೆ ಬಂದ ತುತ್ತು ವಿದ್ಯಾರ್ಥಿಗಳು ಸೆಟ್ಟಿ ಗದ ಹೊಗಳನ್ನು ಆರಿಸಿ ಕೊಳ್ಳು ಕ್ತಿದ್ದಾಗ ಡ್ಲಿಸಿಯ ಗಮನ ಜೇನುಬುರು ಔಯ ಕಡಿಗೆ ಹೊರಳಿತು. ಕಳ್ಳತನದಲ್ಲಿ ತಿದಕಿಡಿ ಹೋಗಿ ಮುಚ್ಚಳ ತೆಗೆದು ಮೂಸಿ ನೋಡಿ ಬೆಟ್ಟು ಅದ್ದಿದಳು. ಇದನ್ನು ಕಂಡುಹಿಡಿದ ಶಿಂಗ "ಲ್ಲ ಕೇಜೇ, ಜೋಕೆ, 6

ಹಸುರು ಹೊನ್ನು

ಲ) 11 ಎಂದು ಎಚ್ಚರಿಕೆ ಕೊಟ್ಟ. “ನಿನ್ನ ಕೆಲಸವ

ಎಲ್ಲಿಯಾದರೂ ಉರು ದಕ್ಕೆ” ಸಂದಳಾಡರೂ 'ಬುರಡಯನ್ನ ₹೬೫೦ ್ಷೆ

ನೋಡುತ್ತ ನಿಂತಳು. ಮುಂದಕ್ಕೆ ಹೊರಟಾಗ ತನ್ನ ಕರುಡಕವನು ಇತ ಪಿಕ್ಳೆಯ ಜಿಲ ಮೇಲಿಟ್ಟು ತಾನು ಬರುಡೆಯನ್ನು ಹೊತ್ತು ಕೊಂಡಳು. ಜವಾನ ರು ಹೇಳಿದರು; “ಸ್ನೆಲ ದೂರಿ ಹುಡುಗರಿಗೆ ಇನಳ ಚರ್ಯೆ ಸೆಂಬೀಳಲಿಲ್ಲ, ದೂರು ಜೈ ಲ್ಪ

ತೊತು ಕೊಂಡು ಬರಲಿ, ಬಿಡಿ. ಭಾರನಾದಾಗ ತಾನೇ ಇಳಿಸಿಬಿಡುತ್ತಾಳೆ ಎಂದು ಭರವಸೆ ಕೊಟ್ಟಿ. ಒಂದು ಹೆತ್ತುಮಾರು ಮುಂದೆ ನಡೆದಾದಮೇಲೆ ಡೈಸಿ ಎಡಸ್ಸಿ ಬಡಿತನನ್ನು ಬಲಗೈಗೆ ಬದಲಾಯಿಸಿಕೊಳ್ಳುವುದರಲ್ಲಿದ್ದಾಗ ಸೋರಿ ಬುರುಡೆ ಜಾರಿ ಕೆಳಕೆ, ಬಿದ್ದು ಒಡೆದುಹೋಯಿತು, ಜೇನು ಚೆಲ್ಲಿತು. ಹುಡುಗರೆಲ್ಲರೂ ಹೆಲ್ಲು ಕಡಿದು "ಕೇಜೇ” "ಎಂದು ಕಿರುಚಿ ಶಾಸನಿಟ್ಟಿರು. ಡೈಸಿ ಒಡೆದ ಸೋರೆ ಬುರುಣೆ ಯನ್ನೂ ಚೆಲ್ಲಿದ ಜೇನನ್ನೂ ಎನೆ ಇಕ್ಕದೆ ನೊ'ಡುತ್ತ ನಿಂತುಬಿಟ್ಟು “7 am

awfully sorry” ಎಂದು ಪಿಟಿಗುಟ್ಟುತ್ತಿದ್ದಳು. “ಹೋದರೆ ಹೋಯಿತ್ತು '

ಮುಂದಕ್ಕೆ ನಡೆಯಿರಿ” ಎಂದಿ. ಗೊಣಗುತ್ತ ಶಸಿಸುತ್ತ ಮುಂದೆ ನಡೆದರು. ಡೈಸಿ ಮಾತ್ರ ನಿಂತಲ್ಲಿಯೇ ನಿಂತಿದ್ದ ಳು. ವೇಂಬುಲಿಗೆ ಕೋಪ ಶನಿಕರಗಳೆರಡೂ ಒಟ್ಟಿಗೆ ಬಂದು, ಶೈಸಿಯ ಸಸ್ಯ ಕರಂಡನನ್ನು ಅವಳ ಕ್ಸೆಗೆ ಕೊಡುತ್ತ “ಈಗ ನೀನು sorry ಪಡುನುದಂಂದ ಯಾರಿಗೂ ಸೆನಾಧಾನವಾಗಲಿಲ್ಲ. ಇನ್ನು ಮೇಲಾದರೂ ನಮ್ಮ ಮಾತಿಗೆ ಮನ್ನಣೆ ಕೊಡು” ಎಂದು ಹೊರಡಿಸಿಕೊಂಡು ಬಂದ. ಡ್ಭೆಸಿ ನನ್ನ ಬಳಿ ಬುದು "ಕೈ ಜಾಂಬಿಟ್ಟತ್ಕು ಸರ್‌” ಎಂದಳು. “ನಾನೂ ನೋಡಿದೆ. ಆದಕಿ ಅದನ್ನು ನೀನೇಕೆ ಹೊತ್ತುಕೊಳ್ಳಹೋದೆ ?? ಎಂದದ್ದಕ್ಕೆ “ಒಂದು ತೊಟ್ಟು ಜೇನನ್ನು ರುಚಿ ನೋಡಿಬಿಡಬೇಕೆಂದು ಅದೇನೋ ಒಂದು ಥರ ಆಗಿಬಿಟ್ಟಿತು, ಸರ್‌” ಎಂದಳು. ನನಗೆ ಪಾಸ ಎನ್ಸಿಸಿತು,

ಬುರುಡೆ ಒಡೆದು ಜೇನು ಚೆಲ್ಲಿದಾಗ ಹೆನಿಗಳು ಅಕ್ಕಪಕ್ಕದವರ ಮೇಲೆಲ್ಲ ಹಾರಿತ್ತು; ಡೈಸಿಯ ಮತ್ತು ಚಿದಂಬರನ ಬಟ್ಟೆಗಳ ಮೇಲೆ ಸ್ವಲ್ಪ ಅಧಿಕವಾಗಿಯೇ ನವೆ ಮುಂಜಿ ಹೋಗುತ್ತಿದ್ದ ಹಾಗೇ ಎಲ್ಲಿಂದರೋ ಜೇನುನೊಣಗಳು ಹಾರಿಬ ( ಅಸತ ಜಿ "ಈ ಹುಳು ಎಲ್ಲಿಂದ ಕುತ ಕಿಯೆ? ನಾತದ, ವಿನುತ ಮುಳ್ಳಿಸಿಂದಲೆ 9” ಎಂದ *ಕ್ಷಜಿ ಸದರ ಅಥವಾ ಹಿಂದುಗಡೆಯಿರುವ ದಗೆ ಅರು. ಜನಂ ತೈ ಮಟ ವಳು ಹೇಳು ಚಿದಂಬರ ಚೀರುತ್ತಿದ್ದಾಗ ಇನ್ನೊಂ ತತಡ ಡೈಸಿಯ ಕತ್ತಿನ ಮೇಲೆ ಕುಟುಕಿತ್ತು. ಇವಳೂ ಚೀರಿದಳು, ವಿದ್ಯಾರ್ಥಿಗಳಲ್ಲಿಯೇ

ಮಾತು ಮರುಮಾತು ಆರಂಭವಾಗಿ, ಸೋಕೆ ಬುರುಡೆಯನ್ನು ಒಡೆದ ಡೈಸಿಯದೂ

ಥೇನುಹೆಳುನಿನೊಡನೆ ಸರಸನಾಡಿದ ಚಿದಂಬರನದೂ ತಪ್ಪೆಂದು ವೇಂಬುಲಿ ತೀನರ್ನಾನ ಹೇಳಿದ. ಚಿದಂಬರ ತನ್ನ ವಿಷಯದಲ್ಲಿ ಮಾಡಿದ re

"ಮಾತ ಮೂದಲಿಸುವ ಮಹಾರಣ್ಮಸರಣಿ* ಲೆತ್ಸಿ

ಒಪ್ಪಿಕೊಳ್ಳಲು ತಯಾರಾಗಿರಲಿಲ್ಲ; ವೈಜ್ಞಾನಿಕ ದೃಷ್ಟಿಯಿಂದ ಜೇನುಹುಳುವನ್ನು ಪರೀಕ್ಸಿಸೆ 'ತೊರಟಿನೆಂಜೇ ಸಾಧಿಸುತ್ತಿ ದ್ದ.

ಸಪ್ತಪರ್ಜೆ

ಕಂದಯ್ಯ ಒಂದು ಮರವನ್ನು ತೋರಿಸಿ “ಅದೇನು ?” ಎಂದರು. ಸಲೀರ್ಮ ಪಾಷಾ ಒಡನೆಯೆ “ಅಳಿಲ್ಫೆ ಪಿಳ್ಳೈ” ಎಂದ.

ಕಂದಯ್ಯ : “ಇದು ಯಾವ ಭಾಷೆಯ ಹೆಸರು?”

ಸಲೀಮ್‌ ಪಾಷಾ ; “ತಮಿಳು.”

ವೇಂಬುಲಿ ಕಿಲಿಕಿಲಿ ನಗುತ್ತ “ಆ ಹೆಸರು ವೆಳತ್ತಸಿಳ್ಳೆಯ ಅಣ್ಣ ನಿನೋ ತಮ್ಮನೋ ಇರಬೇಕು” ಎಂದ. ಸರೀಮಿಸೆ ಕೀಗಿತು! “ನ್ಟ ತಮಿಳನ್ನು ಕೇಳಿದರೆ ನಿನಗೆ ನಗು ಬರುತ್ತಿದೆಯೇನೋ ? ನನ್ನೆ ತಾಯಿನುಡಿ ಉರ್ದು. ಆದರೂ ನನಗೆ ಮರ ಸೊತ್ತು. ನಮ್ಮ ತಂದೆ ಯುನಾನಿ ವೈದ್ಯದಲ್ಲಿ ಇದನ್ನು ಉಪಯೋಗಿಸುತ್ತಾರೆ” ಎಂದ.

ಕಂದಯ್ಯ : “ಅದು ಏಳೆಲ್ಫೈ ಪಾಲೆ ಎಂದಿರಬೇಕು. ಎಲೆಗಳನ್ನು ನೋಡಿ ಏಳು ಬಾ ಸಂಯುಕ್ತ ಸರ್ಣದಂತೆ ಕಾಣುತ್ತವೆ. ಸಂಸ್ಕೃತದಲ್ಲಿಯೂ ಸಪ್ತಪರ್ಣಿ ಎಂದೇ ಮರಕ್ಕೆ ಹೆಸರು ; ವೈಜ್ಞಾ ನಿಕ ಪರಿಭಾ ಇನೆಯಲ್ಲಿ ಆಲ್‌ಸ್ಟೋನಿಯ ಸ್ಫೊಲೇರಿಸ್‌' (41810110 5010101183).

ಠೀವಿಯಿಂದ 150 ಅಡಿ ಎತ ತ್ತರಕ್ಕೆ ಬೆಳೆದ ಮರ. ಹಚ ಶೈನೆಯ ಹೊಳೆಯುವ ಎಲೆಗಳು ರೆಂಬೆ ಕೊಂಬೆಗಳನ್ನು ಮುಚ್ಚುವಂತೆ ತುಂಬು ಎಲೆ" ಹೊದಿಕೆ. ಬಳಿಯ ಹೊಗಳು ಗುತ್ತಿಗುತ್ತಿಯಾಗಿ ತೊಂಗುತ್ತ ಇದ್ದೆಜೆಯಲ್ಲಿಯೇ ಹೆಣ್ಣಾಗಿ ಬಿರುದು ಪೊರೆಯಂತೆ ಕಕ್ಕಿ ನಡೆದ ಬೀಜ ಜಗಳನ್ನು, ಸುರಿಸುತ್ತ ಣಿ

ಹಂದಿನ ಕಾಲದಲ್ಲಿ ಸ್ನಾತಕ ವಿದ್ಠಾ ಫರ್ಥಿಗಳಿಗೆ. ಸಪ್ತಸರ್ಣದ ಕೊಂಬೆಯೊಂದನ್ನು ಸ್ನಾತಕ ಚಿಹ್ನೆಯಾಗಿ ಕೊಡುವೆ ಸು ಬಂಗಾಳ ದೇಶದಲ್ಲಿ ಇದ್ದಿತಂತೆ. ವೈಜ್ಞಾ ನಿಕ ನಾಮದ್ವಯದ ಎರಡನೆಯ ಪದ 'cholaris’ ಪಾಂಡಿತ್ಯಕ್ಕೆ ಸಂ ಸಂಬಂಧ ಫಟ್ಟ ದ್ದ ಎಂಬುದು ಸೆಂಪ್ರದಾಯನನ್ನು ಸೂಚಿಸುವುದೆಂದು ಹೇಳುತ್ತಾರೆ. ಸನ ಪರ್ಣ ಆಯುರ್ವೆದ ಗ್ರಂಥಗಳಲ್ಲಿ IDE ಪ್ರಸಿದ್ಧವಾಗಿದೆ. ವಾರದ ತೊಗಟಿಯ ಕಷಾಯ ಜ್ವ ರಾಪಹಾರಿಯೆಂದು ಈಗಲೂ ಹೆಸರುವಾಸಿಯಾಗಿದೆ ; ಈಚಿನ ಸಂಶೋಧನೆಗಳಿಂದರೂ ಖಚಿತವಾಗಿದೆ. ಆದರೆ ಮಲೇರಿಯ ಜ್ವರಕ್ಟೂ ಇದು ಔಷಧನೆಂಬ ಹಳೆಯ ನಂಬಿಕೆಗೆ ಮಾತ್ರ ವೈಜ್ಞಾನಿಕ ಆಧಾರವಿಲ್ಲ.

ಸಲೀಮನ ಅಭಿಪ್ರಾಯದಲ್ಲಿ ಆಧುನಿಕ ಸಂಶೋಧನೆಗಳು ಕೊಟ್ಟಿ ರುವ ತೀರ್ಮಾನ ಸರಿಯಲ್ಲ. ಸೆಪ್ತಸರ್ಣದ_ ಎಲೆಗಳಿಂದ ಚರ್ಮರೋಗಗಳನ್ನು ವಾಸಿಮಾಡಬಹೆನೆಂದು ಯುನಾನಿ ವೆ ದ್ಯ ಹೇಳುತ್ತ ಡೆಯಂತೆ. ಶಾಸ ಗ್ರಂಥಗಳು ಎಂದಿಗೂ ಸುಳ್ಳಲ್ಲ! ಆದ್ದರಿಂದ ot ದೊಡ್ಡ 'ಮೂಟಿಯಷ್ಟಾ ಗುನಸ್ಸು ಎಲೆಗಲನ್ನು ಸಂಗ್ರಹಿಸಿಕೊಂಡು ತನ್ನ, ತಂಜಿಯವಂಗೆ ಕೊಡುತೆ ತ್ರೇನೆಂದು ಹೇಳಿದ. ಆದಕಿ ಇದನ್ನು ಹೊತ್ತುಕೊಂಡು ಹೋಗುವುದು ಹೇಗೆ? ತನ್ನ ಚೀಲದಲ್ಲಿಯೂ ಸಸ್ಯ ಕರಂಡದಲ್ಲಿಯಿ ಅಂದಿನ

ಹಸುರು ಹೊನ್ನು

ಕ್ರಾ 4 \ | ಹ್‌ \ | ಕೌ Pr ಲ್ನ | | / | ಸಃ "ಫಿ 1!( » NY A ಕ್‌ 4 CHL TAS ಣ್ಣ ಜ್‌ ( EL | ಸ್‌ K ಮು ಹಾ 3 ( VAST, WE ಶ್‌ - N + ಆಡ್‌ ಜಾ \ ER : A YN ನಾ ~ a ರಾ ಕಾ

2

Fi )

ರೆ ಚೇಲಗಳೂ ದ.

ತಯಾರಾಗಿ

ರನ್ನು ಕೇಳಿಕೊಂಡ. ಅವ (ನೋ ಹೊಕಿ ಹೊರುವುದಕ್ಕೆ

ಮಿಕೃವ ಪಿಳ್ಳೆ

ub ಹಿ

ಳತ

ಸಂಗ್ರಹಣ ಶುಂಬಿಹೋಗಿತು . ತುಂಬಿಹೋಗಿದ್ದವು. ವೆ

“ಮಾತ ಮೂದಲಿಸುವ ಮೆಹಾರೆಣ್ಯ ಸರಣಿ” ೮೫

ಆದರೆ ಬಿಡಿ ಎಲೆಗಳನ್ನು ಹೊರುವುದು ಹೇಗೆ? ಸಂಕಟ ಸ್ಥಿತಿಯನ್ನು ಅರ್ಥ ಮಾಡಿಕೊಂಡ ವೆಳತ್ತಸಪಿಳ್ಳೆ ಮಚ್ಚು ಹಿಡಿದು ಪೊದೆಗಳ ನಡುನೆ ನುಗ್ಗಿದೆ. ಅವನು ತಪ್ಪಿಸಿಕೊಂಡು ಹೋಗುತ್ತಾನೆಂಬ ಭಯದಿಂದ ಚಿದಂಬರ ಅವನನ್ನು ತಡೆದ. ವೆಳತ್ತಸಿಳ್ಳೆ ಅದೇನನ್ನೋ ಕೂಗಿಕೊಂಡು ಹಿಡಿತದಿಂದ ತಪ್ಪಿಸಿಕೊಂಡು ಕಣ್ಮರೆಯಾದ. ಗಾರ್ಡು ಮಾತ್ರ “ಸ್ಪಲ್ಪ ಸುಮ್ಮನಿರಿ. ಎಲೆಗಳನ್ನು ಕಟ್ಟುವುದಕ್ಕೆ ಏನಾದರೊಂದು ಉಪಾಯವನ್ನು ಹುಡುಕಿಕೊಂಡು ಬರುತ್ತಾನೆ” ಎಂದು ಸಮಾಧಾನ ಹೇಳಿದ. ಸ್ವಲ್ಪ ಹೊತ್ತಿನೊಳಗಾಗಿ ಮರ ಕಡಿಯುವ ಶಬ್ದ ಕೇಳಿಸಿತು. ವೆಳತ್ತಪಿಳ್ಳೆಯ ಕೆಲಸಗಳಲ್ಲಿ ನಮಗೊಂದು ಕುತೂಹೆಲವಿದ್ದೆದ್ದರಿಂದ ಅವನಿದ್ದೆಜೆಗೆ ನಾವೂ ಹೋಜಿವು. ಮರದ ತೊಗಟಔಿಯನ್ನು ಕಡಿಯುತ್ತಿದ್ದ... ಅಗಾಧನಾದ ಮರ; ಸುಮಾರು 200 ಅಡಿ ಎತ್ತರದ ಕಾಂಡ; ಅದಂಂದಾಜಿಗೆ ಕೊಂಬೆ ರೆಂಬೆಗಳು. ಮರವನ್ನು ಕಡಿಯುತ್ತಿದ್ದ ವೆಳತ್ತಪಿಳ್ಳೆಯ ವೇಷವನ್ನು ನೋಡಿ ನಮ್ಮಲ್ಲಿ ಕೆಲವರಿಗೆ ನಗು ಬಂದಿತು. ಮಖವನ್ನು ಬಟ್ಟಿಯ ಪದರದಿಂದ ಮುಚ್ಚಿ ಕೊಂಡಿದ್ದ ಮುಂಗೈೈಗಳನ್ನೂ ಹಾಗೆಯೇ ಮಾಡಿ ಕೊಂಡಿದ್ದ. ಇದು ಯಾಕೆಂಬುದು ನಮಗೆ ತಟ್ಟನೆ ಹೊಳೆಯಲಿಲ್ಲ. ಮರದ ಮೇಲ್ಸಾಗನನ್ನೂ ಎಲೆಗಳನ್ನೂ ಬೈನಾಕ್ಯುಲಕರ ಮೂಲಕ ಪರೀಕ್ಷಿಸಿದೆವು. ಇದೇ ಅಜ್ವಂಪಟ್ಟಿ (ಅಜ್ಜನ ಪಟ್ಟಿ) ಆಂಟಿಯಾರಿಸ್‌ ಟಾಕ್ಸಿಕೇರಿಯ (47810715 10160810). ದಕ್ಷಿಣಾ ಭಾರತದ ಕಾಡುಗಳಲ್ಲಿ 250 ಅಡಿ ಎತ್ತ ರಕ್ಕೂ ಬೆಳೆಯುತ್ತದೆ.

ದಂತಕತೆ

ಮರದ ವಿಷಯದಲ್ಲಿ ಜನಕ್ಕೆ ಹೆದರಿಕೆ. ಗಿಡದ ರಸ ಚರ್ಮಕ್ಕೆ ತಗುಲಿದಾಗ ಬೊಬ್ಬೆಗಳೇಳುತ್ತವೆ. ವಾಸಿಯಾಗುವುದು ಕಷ್ಟ, ಕಾಲವೂ ಹಿಡಿಯುತ್ತದೆ. ವೆಳತ್ತ ಪಿಳ್ಳೆಯ ಸೋಗು ಮುಂಜಾಗ್ರತೆಯ ಏರ್ಪಾಡು, ಗಿಡದ ಹಾಲಿನಂಥ ರಸೆ ಗಾಳಿಗೆ ಸೋಕಿದಾಗ ಗೋಂದಿನಂತೆ ಹೆಪ್ಪುಗಟ್ಟುತ್ತದೆ., ಕಾಡು ನಿವಾಸಿಗಳಿಗೆ ಇದೊಂದು ಬಹಳ ಉಸಯೋಗಕಾರಿಯಾದ ವಿಷವಸ್ತು. ವಿಷದ ರೀತಿ ಗಮನಿಸತಕ್ಕದ್ದು : ರಕ್ತಚಲನೆಯೊಂದಿಗೆ ಕಲೆತಾಗ ಮಾತ್ರ ಗಾಯಗಳ ಮೂಲಕ- ಜೀವಕ್ಕೆ ಆಪತ್ತು : ಬಾಯಿ ಮೂಲಕ ತೆಗೆದುಕೊಂಡಾಗ ಅಪಾಯವಿಲ್ಲ. ಗುಣದಿಂದಾಗಿ ವಿಷಕ್ಕೆ ಸ್ವಲ್ಪ ವೈದ್ಯಕೀಯ ಉಪಯೋಗವೂ ಉಂಟು. ವಿಷ ಕಲೆತ ಅನುಸಾಕವನ್ನು ಹೈದಯ ಸಂಬಂಧವಾದ ಕೆಲವು ಕಾಯಿಲೆಗಳಿಗೆ ಕೊಡುತ್ತಾರೆ. ಆದರೆ ವಿಷ ವಿಪರೀತ ಕನಿಷ್ಠ ಪ್ರಮಾಣದಲ್ಲಿರಬೇಕು. ಸ್ವಲ್ಪ ಹೆಚ್ಚಾದರೆ ವಾಸಿಯಾಗುವುದರ ಬದಲು ಉಸಿರೇ ನಿಂತುಹೋಗುತ್ತದೆ. ಪ್ರಸವಸಮಯದಲ್ಲಿ ಗರ್ಭಾಶಯದ ಮಾಂಸಖಂಡಗಳನ್ನು ಕೃತಕ ವಾಗಿ ಉದ್ರೇಕಗೊಳ್ಳುವಂತೆ ಮಾಡುವ ಶಕ್ತಿಯೂ ಸ್ವಲ್ಪಮಟ್ಟಿಗೆ ವಿಷದಲ್ಲಿದೆ.

ಕಾಡೊಳಗಿನ ನಿಜವಾದ ಸಂಗತಿಗಳನ್ನರಿಯದೆ ಕಲ್ಪನೆಯ ಅದ್ಭುತ ಕತೆಗಳನ್ನು ಹೆಣೆಯುವ ಸಂಪ್ರದಾಯ ಇತರ ಜೀಶಗಳಲ್ಲಿರುನಂತೆ ನಮ್ಮ ದೇಶದಲ್ಲಿಯೂ ಬೆಳೆದು ಬಂದಿದೆ. ಅಂಥವರ ಬಾಯಿಂದ ಅನೇಕ ಗಿಡಗಳೂ ಪ್ರಾಣಿಗಳೂ ಅಪಖ್ಯಾತಿಯ ಅನ್ಯಾಯಕ್ಕೆ ಗುರಿಯಾಗಿವೆ. ಹೀಗೆ ದೂಷಿತವಾಗಿರುವ ಮರಗಳಲ್ಲಿ ಅಜ್ವಂಸಟ್ಟಿಯೂ

ಹಸುರು ಹೊನ್ನು vk

ಒಂದು. ಮರದ ರಸೆ ನಿಷಯುತನಾದದ್ದೆಂಬುದೇನೋ ಸಮ ಕಾಡು ಸ್ರ ಲುರಸನನು, ನಿಷವಸ್ತುವಾಗಿ ಬಳಸುತ್ತಾಕಿ ಈಟಿ ಬಾಣಗಳನ್ನು ಜನ ಇದರೆ ಹಾಲು ಯೋಗಸುತ್ತಾರೆ. ಮುಖ್ಯಾಂಶದ ಮೇಲೆ ಕಲ್ಪನಾ ' ಸದಿ ಅದ್ದಿ ಪ್ರಾಣಿಗಳಿಗೆ ಪ್ರಯೋಗ ೪5. ಒಂದಾನೊಂದು ಕಾಡಿಸಿ ನಿಲಾಸ ನರ್ತನವಾಡಿದ್ದರಿಂದ ಹುಟ್ಟಿದ ಕಥೆ ಹೀಗೆ: ಒಂದಾಳಔಂದು ಕಾಡಿನ್ನ ಒಬ್ಬ ನೊಬ್ಬ ರಾಜ ತನ್ನ ಬೆ:ಟಿಗಾಗಿ ಅಜ್ಜಂಪಟ್ಟಿ ಮರದ ರನನ ಅಪೇಕ್ಷಿಸಿದ. ಜನೆ 'ನುರನನ್ನು ಮುಟ್ಟಿಲು ಹೆದರಿಕೊಂಡರು. “ಈ ಮರದ ಮೇಲೆ ಕುಳಿತುಕೊಳ್ಳುವ | ಹಕಿಗಳೂ ಮರದ ನೆರಳಿನಲ್ಲಿ ಹಾದುಹೊಗುವ ಪ್ರಾಣಿಗಳೂ ಒಡನೆಯೆ ಸಾಯುತ್ತವೆ; ಪ್ರಾಣಿಗಳ ಎಲಬುಗಳು ಮರದ ಕೆಳಗೆ ರಾಶಿರಾಶಿಯಾಗಿ ಬಿದ್ದಿರುತ್ತವೆ. ಇಂಥ ಮರದ ಹೆತ್ತಿರ ಸುಳಿಯುವುದಕ್ಕೇ ನಮಗೆ ಹೆದರಿಕೆಯಾಗುತ್ತದೆ !” ಎಂದು ಮೊರೆಯಿಟ್ಟು ಕೊಂಡರಂತೆ, ರಾಜನು ಯೋಚಿಸಿ ಕೊನೆಗೆ “ನನ್ನು ಸೆರೆಮನೆಯಲ್ಲಿ ಮರಣಶಿಕ್ಷೆ ' ಗೊಳಗಾಗಿರುನ ಬಂದಿಗಳಿರುವರಲ್ಲವೆ ! ಅವರನ್ನು ಕಳುಹಿಸಿ ಅಜ್ವಂಸಟ್ಟಿ ಮರವನ್ನು ಹೆತ್ತಿಸಿ ಹಾಲುರಸನನ್ನು ಸಂಗ್ರಹಿಸಿಕೊಂಡು ಬರತಕ್ಕದ್ದು” ಎಂದು ಆಜ್ಞೆ ಮಾಡಿದ: ನಂತೆ. ತೆರನಾದ ಅಡುಗೂಲಜ್ಞಿ ಕತೆಗಳು 17ನೆಯ ಶತಮಾನದಲ್ಲಿಇಂಗ್ಲೀಷರು ಉನ್ನನಲಯದ ಕಾಡುಗಳನ್ನು ಪರಿಚಯ ಮಾಡಿಕೊಳ್ಳುತ್ತಿ ದ್ದ ಸಮಯದಲ್ಲಿ... ಹುಟ್ಟಿಕೊಂಡ. ಇಂಥ ಪ್ರವಾಸಾನುಭನಗಳನ್ನು ನಂಬುವ ಜನ ಈಗಲೂ ಇದ್ದಾರೆ. ನಂಬಲರ್ಹವಾಗುನಂತೆ ಒಗ್ಗ ರಣೆ ಹಾಕಿ ಬಡಿಸುವ ಕತೆಗಾರರೂ ಇದ್ದಾರೆ.

ವೆಳತ್ತಪಿಳ್ಳೆ ಕಾಂಡದ ತೊಗಟೆಯನ್ನು ಅಡ್ಡವಾಗಿ ಕತ್ತರಿಸಿದ; ಅಲ್ಲಿಂದ ನಾಲ್ಫೈ ದಡಿ ಎತ್ತರದಲ್ಲಿ ಇನ್ನೊಂದು ಅಡ್ಡ ಕಚ್ಚು ಮಾಡಿ ತೊಗಟೆಯನ್ನು ಮರದಿಂದ ಎಬ್ಬಿಸಿ ಕಿತ್ತ. ಮೂರಡಿ ಅಗಲ್ಲ ಐದಡಿ ಉದ್ದದ ಚೂರು ಅನಾಮತ್ತಾಗಿ ಕೈಗೆ ಬಂದಿತು. ನೆಲದ ಮೇಲೆ ಜಾಫೆಯಂತೆ ಹಾಸಿ ತೊಗಟಿಯ ಒಣ ಬೆನ್ನನ್ನು ಕತ್ತಿಯಿಂದ ಸೀನಿ ಹಾಕಿದ ಒಳತೊಗಟಿ ಈಗ ಗೋಣಿ ಬಟ್ಟೆಯಂತೆ ಮೆದುವಾಗಿತ್ತು. , ಉದ್ದವನ್ನು ಸಾ ನುಡಿಸಿದ; ಸಕ್ಕಗಳನ್ನು ಯಾವುದೋ ಬಳ್ಳಿಯಿಂದ ಹೊಲೆದ. ಚೀಲ ಸಿದ್ಧ

ಶಿಂಗನಿಗೆ ಇದ್ದ ದಂತೆಯೆ ಜಾ ಡ್‌ ಡಿದ | ಜ್ಞಾನ ದಯವಾದಂತಾಗಿ ಹೊಳಪು ಕಣ್ಣುಗಳಲ್ಲಿ

“ಏನಾಯಿತು ?”

“ಏನೂ ಇಲ್ಲ, ಸರ್‌.

"ಆವಿ ಬಂದೆನ್ನ ಣು ತೆರನಾದ ಚೀಲಗಳು ನಮ್ಮ ಮನೆಯಲ್ಲಿವೆ !

“ಅದು ತಿಳಿಯದು ಸರ್‌, ನಮಗೆ ನೆಲು ಭತ್ತವನ್ನು ಇಂಥ ಚೀಲಗಳ್ನಿ ತು ಚು ಪರತ ಮಲೆನಾಡಿನಿಂದ

ಸಾದು ; ಹೌದು; . ಸಶ್ಚಿಮಘಟ್ಟ ಕಾಡುಗಳಲ್ಲಿ ಮರ ಹೇರಳವಾಗಿ ಬಿಕೆಯುತ್ತದೆ.

ಭತ್ತಳ್ಳ ಮಾತ್ರವಲ್ಲ, ಇತರ ಸಾಮಗ್ರಿಗಳನ್ನು ತುಂಬಿ ಕವಾಣಸುವುದಕ್ಕೂ ತೊಗೆಯ ಒಳ. ಮಲಯ ಬೋರ್ಥಿಯೊ ಮೊದಲಾದ ದೇಶಗಳ ತೊಗಟೆಯ ನಾರಿನಿಂದ ಒಂದು ಬಗೆಯ ಬಟ್ಟಿ ಯನ್ನೂ ನೇಯುತ್ತಾರೆ.

“ಮಾತೆ ಮೂದೆಲಿಸುವ ಮಹಾರೆಣ್ಯ ಸರಣಿ?

ಸೆಪ್ತಪರ್ಣದ ಎಲೆಗಳನ್ನು ನಾರು ಚೀಲದಲ್ಲಿ ತುಂಬಿಕೊಂಡು ಮುಂದೆ ನಡೆಜಿವು. ಶಿಂಗನೂ ನಾರಿನ ಪಟ್ಟಿಯೊಂದನ್ನು ಹಿಡಿದುಕೊಂಡು ಅದನ್ನು ಹೆಸನು ಮಾಡುತ್ತ ನಡೆದ. ಅದೂ ಇದೂ ಹರಟುತ್ತ ಸಾಗುತ್ತಿದ್ದಾಗ ಡೈಸಿ “ಶಿಂಗೆ ಅದರಲ್ಲಿ ನಾಮದ ಚೀಲವನ್ನು ಮಾಡಿಕೊ, ನಿನಗೆ ಒಪ್ಪುತ್ತದೆ !? ಎಂದು ಕೆಣಕಿದಳು. ಶಿಂಗನ ಬಾಯಿ ಸುಮ್ಮ ನಿರುತ್ತ ಡೆಯೆ! “ಛೆ ಛೆ! ನನ್ನ್ನ ಹೆತ್ತಿರೆ ನಾಮದ ಪೆಟ್ಟಿ ಗೆಗಳೂ ಚೀಲಗಳೂ ಬೇಕಾದಸ್ಟಿವೆ. ನಿನ್ನಂಥ ನೂರು ಜನರಿಗೆ ನಾಮ ಬಳಿಯುವುದಕ್ಕೆ ಬೇಕಾಗುವಷ್ಟು ನಾನುದ ಕಡ್ಡಿ ಗಳನ್ನೂ ಅದರಲ್ಲಿ ತುಂಬಬಹುದು. ಆದರೆ ತೊಗಟೆಯಿಂದ ನಿನಗೊಂದು ನಾರುನುಡಿಯನ್ನು ನೇಯಿಸಿಕೊಡುತ್ತೀನೆ. ಅದನ್ನು ಉಟ್ಟುಕೊಂಡು ರುದ್ರಾಕ್ಸಿಮಾಲೆ ಯನ್ನು ಹಾಕಿಕೊ. ಭವ್ಯವಾಗಿರುತ್ತದೆ” ಎಂದ. ನನಗೆ ನಗು ತಡೆಯಲಾಗಲಿಲ್ಲ; ಇತರಂಗೆ ಕಾಣುನ ರೀತಿಯಲ್ಲೇ ಹೆಲ್ಲು ತೋರಿಸಿದೆ. ನನ್ನ ಹೆಂಡತಿ ಹಲ್ಲು ಕಚ್ಚುತ್ತ ಬಂದು ನನ್ನ ಕಿವಿಯಲ್ಲಿ “ನಿಮಗೆ ಒಂದಿಷ್ಟಾದರೂ ಕರುಣೆಯಿಲ್ಲ. ಪಾಸ, ಡೈಸಿಯನ್ನು ಹುಡುಗರು ಹಾಸ್ಯ ಮಾಡುತ್ತಿದ್ದಾರೆ. ನೀವು ನಗುತ್ತೀರಲ್ಲ! ನಾಚಿಕೆಯಿಲ್ಲವೆ ?” ಎಂದು ಎಲ್ಲರಿಗೂ ಕೇಳಿಸುನಂತೆ ಫಿಸುಮಾತನಾಡಿದಳು.

ಮುಂದುಮುಂದಕ್ಕೆ ಹೋದಂತೆಲ್ಲ ಕಾಲುದಾರಿಯ ಅಗಲ ಕಿರಿಯದಾಗಿ ಕೊನೆಗೆ ಆದೂ ಕಾಣದೆ ಹೋಯಿತು ಎದುರಿಗೆ ಊರೆ ಬೇರುಗಳನ್ನು ಭದ್ರವಾಗಿ ಬೆಳೆಸಿ ಕೊಂಡಿದ್ದ ಡೊಡ್ಡ ಮರ ಅಡ್ಡವಾಗಿ ನಿಂತಿತ್ತು. ಗಾರ್ಡೂ ವೆಳತ್ತಸಿಳ್ಳೆಯೂ ನಮ್ಮ ಹಿಂದೆ ಬರುತ್ತಿದ್ದರಾದ್ದರಿಂದ ನಮಗೆ ದಾರಿ ತಿಳಿಯದೆ ಅಲ್ಲಿಯೇ ನಿಂತುಕೊಂಡು ಊರೆ ಬೇರುಗಳನ್ನು ಪರೀಕ್ಷಿ ಸುತ್ತಿದ್ದೆವು. ಚಿದಂಬರ ಉದ್ದೇಶವಿಲ್ಲದೆ ಬೇರುಗಳನ್ನು ಸವರುತ್ತಿದ್ದಾಗ ಒಂದೂವರೆ ಅಡಿ ಉದ್ದದ ಹೆಗ್ಗದಂತಿದ್ದ ವಸ್ತುವನ್ನು ತುದಿಯಿಂದ ಹಿಡಿದುಕೊಂಡು, “ಶಿಂಗ್ಕ ನಿನ್ನ ಜುಟ್ಟು ಕಟ್ಟಿಕೊಳ್ಳುವುದಕ್ಕೆ ತೊಗೊ, ನಿನಗೊಂದು ಪ್ರೆಜೆಂಟ್‌ ಎಂದು ಅವನ ಮುಖದಲ್ಲಿ ಹಿಡಿದ. ಶಿಂಗೆ ಬೆಚ್ಚಿಬಿದ್ದು *ಅಯ್ಯೊ ಬೆಪ್ಪು ಮುಂಡೇದೇ, ಹಾವನ್ನು ಹಿಡಿದುಕೊಂಡಿದ್ದಿಯಲ್ಲೋ !” ಎಂದು ಬೊಬ್ಳೆ ಹಾಕಿಸಿ. ಚಿದುಬರ' ಗಾಬರಿಗೊಂಡು ಹಿಡಿತವನ್ನು `ಸಡಲಿಸನ ಕೈಯನ್ನು ಸಕ್ಕಕ್ಕ ಬೀಸಿ ಕಿಬಾರೆಂದು ಕೂಗಿಕೊಳ್ಳುತ್ತ ತಕತಕ ಫುಣಿಯಶೊಡಗಿಡ. “ಏನಾಯಿತು” ಎಂದು ಕೇಳಿದರೆ ಅದು ಅವನ ಕಿವಿಗೆ ಬೀಳದು. ಕಣ್ಣು ಗುಡ್ಡು ಗಳನ್ನು ಹಿಗ್ಗಿಸಿ ಕಣ್ಣಾ ಲ್ರಿ ಗಳನ್ನು ಹಿಗ್ಗಿಸಿ ಕಣ್ಣಾಲಿಗಳನ್ನು ಹೊರದೂಡಿ "ಹೋ ಹೋ? ಎಂದು ಕೂಗಾಡುತ್ತಲೇ ಇದ್ದ. ಗಾರ್ಡು ಬಂದು ಇವನೆ ಹಾವು ಹಿಡಿತದ ಕೈಯನ್ನು ಭದ್ರವಾಗಿ ಹಿಡಿದುಕೊಂಡು “ಚಿದ, ಹಾವು ಸತ್ತುಹೋಗಿದೆ. ಹಿಡಿತವನ್ನು ಸಡಲಿಸು, ಕೆಳಕ್ಕೆ ಬಿದ್ದು ಹೋಗುತ್ತದೆ” ಎಂದು ಅವನ ಕಿವಿಯಲ್ಲಿ ಗಟ್ಟಿಯಾಗಿ ಹೇಳಿದೆ. ಮೈಮೇಲೆ ಬಂದ ಆವೇಶ ನಿಂತು ಪ್ರಜ್ಞೆ, ತಿಳಿದವನಂತಾಗಿ ಚಿದಂಬರ ಮುಷ್ಟಿಯನ್ನು ಸಡಲಿಸಿದ. ಹಾವು ಸತ್ತದ್ದೇ, ನಿಶ್ಚೇತನವಾಗಿ ಕೆಳಕ್ಕೆ ಬಿತ್ತು. ಚಿದಂಬರನ ಚರ್ಯೆಯನ್ನು ಕಂಡ ಇತರರಿಗೆ ಮೊದಲು ಮೊದಲು ಸ್ವಲ್ಪ ಅಂಜಿಕೆ ಯಾಯಿತಾದರೂ, ಹಾವು ಸೆತ್ತಪ್ದೆಂದು ನಿರ್ಣಯವಾದ ಮೇಲೆ ಅದು ಹಾಸ್ಯ ಪ್ರಕರಣನಾಯಿತು. ಗಾರ್ಡಿನ ಮಾತನ್ನು ಅಣಕಿಸುವ ರೀತಿಯಲ್ಲಿ ಶಿಂಗನು “ಚಿದ,

ತಡ ಅಡಾ 2 ho pe

Di

ನೆ 4 ಡ್ಡ as ಸು ಜಾ ಸಿಸ್‌ ಸಸ ೨೨ ; X > ಪ್ರವ ದವ = ಶಿ ಲೆ , ಜಾ N | ಭೌ ಕ್ರಾಕಾಾಶ್ರತ್ಸ್‌್‌ಾ್‌ >

(! ಅಡೇನು ಕಪಿಮುಷ್ಟಿಯೋ ಲಿ, “ನೀನು ಗರುಡ ಮಹಾರಾಜ

ಸಾಯಿಸಿಬಿಟ್ಟಿ ಯಶೊ ವೇಂಬು

ನ್ನೂ

ನಿನ್ನದು !” ಎಂದು ಮುಗಿಸುವ ವೇಳೆಗೆ

ನಿನ್ನ ಹಿಡಿತದಿಂದ ಹಾವ

"ವಾತ ಮೂಡೆಲಿಸುನೆ ಮಹಾರೆಣ್ಮಸರಣಿ* ಳ೯

ಕಣೋ !* ಎಂದ. ಹೈಸಿಯೂ ದನಿಗೊಡಿಸಿದಳು: ಹಾವನ್ನು ಹಿಡಿದುಕೊಂಡಿದ್ದ ಚಿದೂವನ್ನು ಕಂಡು ನನಗೆ ಏನು ಜ್ಞಾಪಕಕ್ಕೆ ಬಂದಿತು ಗೊತ್ತಿ? ಕಹಿ ಹಾವಿನ ಬಾಲವನ್ನು ತೊಂಗ ಹಿಡಿದುಕೊಂಡು ಕೈಚಾಚುತ್ತದೆಯಂತೆ ಕಣ್ಣು ಮುಚ್ಚಿ ಕೊಂಡು ಕಿರಿಚುತ್ತದೆಯಂತೆ ; ಆದರೆ ಚಿದೂ ಕಣ್ಣು ತೆರೆದುಕೊಂಡಿದ್ದ, ಇವನ ಕೈಲಿದ್ದದ್ದು ಸತ್ತ ಹಾವು! ಇಷ್ಟೇ ವೃತ್ಯಾಸೆ” ಚಿದಂಬರ ರೋಷದಿಂದ *ಕೇಜೇ, ನಿನ್ನನ್ನು ಗಮನಿಸಿಕೊಳ್ಳುತ್ತೆ ನೆ” ಎಂದು ಹಲ್ಲು ಕಡಿದ.

: “ಹೋಗಲಿ, ಮರ ಯಾವುದು? ಸ್ವಲ್ಪ ಎಲೆ ಹೂಗಳನ್ನು ಕಿತ್ತು. ಸರೀಕ್ಷೆ ಮಾಡಿ” ಎಂದೆ.

ಒಂದು ತನಿಖೆ

ಚಿದಂಬರ ಮರದ ಹೆತ್ತಿರ ಹೋಗುವುದನ್ನು ತಡೆದು ನಿಲ್ಲಿಸಿ ಶಿಂಗ “ನೀನು ಮರ ಪರೀಕ್ಷೆ ಮಾಡಿದ್ದು ಸಾಕು. ಒಂದು ಸೆಲ ಪರೀಕ್ಷಿಸಿ ಸತ್ತ ಹಾವನ್ನು ಹಿಡಿದುಕೊಂಡು ಬಂದೆ. ಈಗೆ ಹೋಗಿ ಬದುಕಿದ ಹಾವನ್ನೋ ಹಾವುರಾಜೆಯೆನ್ನೋ ತೆಗೆದುಕೊಂಡು ಬರುವುದು ಬೇಡ!” ಎಂದು ವ್ಯಂಗ್ಯ ನುಡಿದೆ. ವೆಳತ್ತಪಿಳ್ಳೆ ನನ್ನು ಹತ್ತಿದ. ಅಷ್ಟರಲ್ಲಿ ಮರದ ಮೇಲೆ ಹೆಬ್ಬಿಕೊಂಡಿದ್ದ ಬಳ್ಳಿಯೊಂದು ನಮ್ಮನ್ನು ಆಕರ್ಷಿಸಿತು. ಡೆಯಸ್ಕೋರಿಯ (0210500760) ಎಂದು ನೋಡಿದೊಡನೆಯೆ ಗೊತ್ತಾಯಿತು. ದಕ್ಸಿಣ ಭಾರತದ ಕಾಡುಗಳಲ್ಲಿ ಜಾತಿಯ ಐದಾರು ಒಳಜಾತಿಗಳು ಬೆಳೆಯುತ್ತವೆ. ಎಲ್ಲವೂ ನೆಲದೊಳಗಿನ ಗಡ್ಡೆಯಿಂದ ಕೊಡಿ ಬಿಡುವಂಥನು, ಕೆಲವು ಜಾತಿಯವ್ತೆ ವಿಷಗಡ್ಡೆಗಳು ; ಇನ್ನು ಕೆಲವದರವು. ತಿನ್ನಲು ಯೋಗ್ಯವಾದನ್ರೆ, ಇವಕ್ಕೆ ಕನ್ನಡದಲ್ಲಿ ಮರಬಳ್ಳಿ ಗೆಣಸು ಎಂದು ಕೆಲವು ಕಡೆ ಹೆಸಂಜಿ. ಮಲೆನಾಡುಗಳಲ್ಲಿ ಇವುಗಳ ಆಹಾರ ಉಪೆಯೋಗ ಹೆಚ್ಚು. ಬಯಲು ಸೀಮೆಯಲ್ಲಿ ಆಗಾಗ ಕೆಲವು ಜಾತಿಗಳು ಬಗೆಬಗೆಯ ಹೆಸೆರುಗಳಿಂದ ತಲೆದೋರಿಸಿಕೊಳ್ಳುತ್ತವೆ. ಇವುಗಳಲ್ಲಿ ಒಂದು ಜಾತಿ ನಾಲ್ಕೈದಡಿ ಉದ್ದ, ಒಂದಡಿ ವ್ಯಾಸದ ಕಂಬದ ರೂಪದಲ್ಲಿರುತ್ತದೆ. ಮೊದಲನೆಯ ಸಲ ನಾನು ಇದನ್ನು ಕಂಡದ್ದು ಮುಂಬಯಿಯ ಪೇಟಿ ಸಾಲಿನಲ್ಲಿ. ವ್ಯಾಪಾರಿಯೊಬ್ಬ ಎರಡಡಿ ಎತ್ತರದ ತುಂಡೊಂದನ್ನು ಉದ್ದುದ್ದಕ್ಕೆ ನಿಲ್ಲಿಸಿ ಅದಕ್ಟೊಂದು ಶೇವದ ಗೋಣಿ ಬಟ್ಟೆ ಯನ್ನು ಸುತ್ತಿ ಐದು ಪೈಸಾಗೆ ಸಣ್ಣದೊಂದು ಹೆಳಕೆಯಂತೆ ಸೀನಿ ಮಾರುತ್ತಿದ್ದ. ನನಗೆ ಮುಂಬಯಿಯ ಜನವೂ ಮಾತೂ ಪರಿಚಯವಿಲ್ಲದ್ದರಿಂದ ಅದೊಂದು ಸಿಹಿ ತಿಂಡಿಯ ಪದಾರ್ಥವೆಂದುಕೊಂಡು ಸುಮ್ಮನಿದ್ದುಬಿಟ್ಟಿ. ಒಂದೆರಡು ವರ್ಷಗಳಾದ ಮೇಲೆ ಬೆಂಗಳೂರಿನ ಮಾರುಕಟ್ಟೆ ಯಲ್ಲಿಯೂ ನೋಡಿದೆ. ಫುರ್‌ಪಾತಿನ ಮೇಲೊಬ್ಬ ಇದನ್ಸಿಟ್ಟು ಕೊಂಡು “ಉಪ್ಪಳ್ಳಿ ಒಳ್ಳೆಯದು, ಪಿತ್ತಕ್ಕೆ ಒಳ್ಳೆಯದು; ತಲೆಶೂಲೆಗೆ, ನಾಯುನೋವಿಗೆ....” ಎಂದು ತನಗೆ ತಿಳಿದಿದ್ದ ರೋಗಗಳ ಪಟ್ಟಿಯನ್ನು ಕೂಗಿ ಹೇಳುತ್ತೆ ಇದರ ಔಷಧೀ ಗುಣಗಳನ್ನು ವರ್ಣಿಸುತ್ತ ಜನವನ್ನಾಕರ್ಷಿಸುತ್ತಿದ್ದ. ಜನರೂ ಹತ್ತು ಸಸಿ ತೆತ್ತು ಹೆಳಕೆಯ ಪದರಪೊಂದನ್ನು ಮೆಲ್ಲುತ್ತಿದ್ದರು. ನನಗೆ ಬಾಥ ಗಳಾವುವೂ ಇರಲಿಲ್ಲ, ಇವನೆ ಜಾಹೀರಾತಿನಲ್ಲಿ ನಂಬಿಕೆಯೂ ಇರಲಿಲ್ಲ. ತಂಡ

ಹಸುರು ಹೊನ್ನು

ದು ಚನ್ಸರಿಸಿಕೊಂಡು ಹೋಗುತ್ತಿ ದ್ದು ದನ್ನು ದು ಹೆತ್ತು ಪೈಸೆ ಕೊಟ್ಟು ಚೂಗೊಂದನ್ನು ಮನೆಗೆ ತೆಗೆದುಕೊಂಡು ಬಂದು ಸೂಕ್ಷ ದರ್ಶಕ ಯಂತ್ರದಲ್ಲಿಟ್ಟು ಪರೀಕ್ಷೆ ಮಾಡಿದೆ. ಯಾವ ಗಿಡದಿಂದ ಬಂದದ್ದೆಂದು ಖಚಿತವಾಗ ದಿದ್ದರೂ, ಏಕದಳ ಗುಂಪಿನ ಬಳಗದ ಗಡ್ಡೆ ಯೆಂಬುದು ಸ್ಥಿರಸಟ್ಟಿತು. ಬೆಳೆಯುವ ಪ್ರದೇಶ, ಎಲೆ ಹೊಗಳನ್ನು ಕುರಿತ ವಿವರಗಳಿಲ್ಲದೆ ಬೇಕೇ ನನ್ನೂ ಮಾಡಲಾಗಲಿಲ್ಲ. ಮಾರಾಟಗಾರನಿಗಾಗಿ ಎಲ್ಲೆ ಲ್ಲಿಯೋ ಹುಡುಕಿದ್ದಾಯಿತ್ಕು ಅವನು ಸಿಗಲಿಲ್ಲ. ಇನ್ನೊಂದು ಸೆಲ ತಿರುಚಿನಾಸಳ್ಳಿಯಲ್ಲಿ ಇಂಥನನೊಬ್ಬ - ಸಿಕ್ಕಿದ; ಅದೇ ಡ್ನ ಯೆ ನ್ಲಿಟ್ಟು ಕೊಂಡು ವ್ಯಾಪಾರಮಾಡು ತ್ತಿದ್ದ. “ಇದು ಎಲ್ಲಿ ಸಿಗು ತ್ತದೆ ?” ಎಂದು ಕೇಳಿದ್ದಕ್ಕೆ “ಅಥೆಲ್ಲಾ ನಿಮಗೇಕೆ? ಕಾಸು ಇದ್ದರೆ ತೆಗೆದುಗೊಂಡು ತಿನ್ನಿ” ಎಂದುಬಿಟ್ಟ. ಇದೇ ಅನುಭವ ಮಧುರೆಯ ನ್ಲಿಯೂ ತಿರುನೆಲ್ವೇಲಿ ಯನ್ಲಿಯೂ ಶಿವಮೊಗ್ಗದ ಲಯೂ ಆಯಿತು. ಅನು ಭವನದಿಂದ ನನ್ನ ಕುತೂಹಲ ಇನ್ನೂ ಹೆಚ್ಚಾಯಿತು. ಕಳೆದ ವರ್ಷ ಮದರಾಸಿನಲ್ಲಿಯೇ ಇಂಥವರು ಇಬ್ಬರು ಮೂನ ರನ್ನು ಕಂಡೆ. ಒಬ್ಬನನ್ನು

ತಂಡವಾಗಿ ಜನ ಬಂದು ಇದನ್ನು ತಿಂ ಕಂಡು ಕುತೂಹೆಲಗೊಂಡೆ. ನಾನೂ ಒಂ

*“ವತಾತ ಮೂದಲಿಸುವ ಮಹಾರಣ್ಮಸರಣಿ? ೯೧

ಸ್ನೇಹೆಮಾಡಿಕೊಂಡು ಎಷ್ಟೆಷ್ಟೋ ಬಗೆಗಳಲ್ಲಿ ಪುಸಲಾಯಿಸಿ ಕೇಳಿದೆ. ಗಡ್ಡೆಯ ಹೆಸೆರೇನೆಂದು ಕೇಳಿದರೆ ಬಾಯಿಗೆ ಬಂದ ಹೆಸೆರುಗಳನ್ನು ಹೇಳಿದೆ. “ಎಲ್ಲಿಂದ ಬರುತ್ತ ಜಿ?" ಎಂದದ್ದಕ್ಕೆ “ಕಾಡುಗಳಿಂದ” ಎಂದು ಬದಲು ಕೊಟ್ಟ, “ನೀನು ಗಿಡವನ್ನು ನೋಡಿ ದ್ದೀಯಾ ಎಂದುದಕ್ಕೆ “ಗಿಡವನ್ನು ನೋಡದೆ ಗೆಡ್ಡೆ ತರುವುದು. ಸಾಧ್ಯವೆ?” ಎಂದು ಕಣ್ಣು ಮಿಟುಕಿಸಿ ಅನನ ಪಕ್ಷೆದಲ್ಲಿ ಕುಳಿತಿದ್ದವನಿಗೆ ಸನ್ನೆಮಾಡಿದ. ಸ್ರ ಹೊಸಬ “ಸ್ವಾಮಿ, ನಿನುಗೆ ಬೇಕಾದದ್ದು ಗಡ್ಡೆಯೋ ಗಿಡವೋ ? ಜೀಕಾದಕಿ ಗಡ್ಡೆಯನ್ನು ಹಾಗೆಯೇ ಕೊಂಡುಕೊಂಡು ಹೋಗಿಮೂನತ್ತು ರೂಪಾಯಾಗುತ್ತದೆ, ಗಿಡದ ವಿಷಯವನ್ನು ಮಾತ್ರ ಕೇಳಬೇಡಿ” ಎಂದ. ಮಾದರಿಯ ಅನ್ವೇಷಣೆ ಪ್ರೆಯೋಜನವಿಲ್ಲವೆಂದು ಬಿಟ್ಟು ಬಿಟ್ಟಿ. ಆದರೂ ಗಡ್ಡೆಯ ಕುಖಗೋತ್ರಗಳನ್ನು ಅರಿಯ ಬೇಕೆಂಬ ತನಕ ಬಿಟ್ಟುಹೋಗಲಿಲ್ಲ. pe

ಬೇರೊಂದು ಉಸಾಯನನ್ನು ಹೊಡಿದೆ. ನನ್ನ ಗೆಳೆಯ್ಗೆನಳದ ಪೋಲೀಸು ಅಧಿಕಾರಿಯೊಬ್ಬನನ್ನು ಹಿಡಿದು ಅವನ ನೆರವನ್ನು ಬೀಡೆ. "ಇದು ಫಳವಲ್ಲ, ಕೊಲೆಯಲ್ಲ, ಶಾಸನದ ಉಲ್ಲಂಘನೆ ಅಲ್ಲ. ನಮಗೂ ಇದಕ್ಕೂ ಸಂಬಂಧವಿಲ್ಲ” ಎಂದ. “ಅದನ್ನು ನಾನೂ ಒಪ್ಪಿಕೊಳ್ಳುತ್ತೆ ನೆ. ಹಾಗಿದ್ದಿದ್ದರೆ ನಿನಗೊಂದು ಅರ್ಜಿ ಬರೆದುಕೊಡುತ್ತಿ ದ್ದೆ. ಈಗ ಅವನ ಮೇಲೆ ಮೊಕದ್ದಮೆ ಹೊಡು ಎಂದ್ನು ನಾನು ಹೇಳುತ್ತಿಲ್ಲ. ನನಗೆ ಬೇಕಾದ ವಿವರಗಳನ್ನು ಅವನ ಬಾಯಿಂದ ಹೊರಡುವಂತೆ : ಮಾಡಿದರೆ ಸಾಕು” ಎಂಜಿ. ಒಪ್ಪಿಕೊಂಡ, ಮಾರನೆಯ ದಿನ ವ್ಯಾಪಾರಿಯೂ ಆವನ ಸಂಗಡಿಗನೂ ಕುಳಿತು ವ್ಯಾಪಾರಮಾಡುತ್ತಿದ್ದ ಜಾಗವನ್ನು ತೋರಿಸಿ ಬಂದೆ. ಆದೇ ಮಧ್ಯಾಹ್ನ ಇನರಿಬ್ಬರನ್ನೂ «ವಿಚಾರಣೆ'ಗಾಗಿ "ಮಾಲು ಸಮೇತ ಹಿಡಿದುಕೊಂಡು ಪೋಲೀಸ್‌ ಠಾಣೆಯಲ್ಲಿ ಬಂಧಿಸಿಟ್ಟು ನನಗೆ ಹೇಳಿಕಳುಹಿಸಿದರು. ನನ್ನೈದುರಿನಲ್ಲಿ ಪೋಲೀಸ್‌ ಗೆಳೆಯ ಅವರಿಗೆ ಹೇಳಿದ; “ನೀವು ಹೆಸೆರು ಕುಲ ಗೋತ್ರಗಳಿಲ್ಲದ ಗಡ್ಡೆ ಗೆಣಸುಗಣಳನ್ನು ಎಲ್ಲಿಂದಲೋ ಇಲ್ಲಿಗೆ ತಂದು, ಜನಕ್ಕೆ ತಿನ್ನಲು ಮಾರುತ್ತಿದ್ದೀರಿ. ಹಾಗೆ ತಿಂದವರು ನಾಳೆ ರೋಗ ಹಿಡಿದು ಮಲಗಿದರೆ ಅದರ ಹೊಣೆ ನಿಮ್ಮದಾಗುತ್ತದೆ. ಗಡ್ಡಿ ತಿನ್ನಲು ಯೋಗ್ಯವಾದದ್ದೆ ಅಲ್ಲವೆ ಎಂಬುದನ್ನು ನಾವೆ ಈಗ ಪರೀಕ್ಷೆ ಮಾಡಬೇಕಾಗಿದೆ. ಅದು ತಿನ್ನಲು ಯೋಗ್ಯವಲ್ಲದ್ದು ಎಂದು ತಿಳಿದುಬಂದರೆ ನಿಮ್ಮಿಬ್ಬರನ್ನೂ ಶಿಕ್ಷೆಗೆ ಒಳಪಡಿಸುತ್ತೇವೆ. ಮೊದಲು ಅದನ್ನು ಎಲ್ಲಿಂದ ತೆಗೆದು ಕೊಂಡು ಬಂದಿರಿ, ಅದರ ಹೆಸರೇನು, ಗಿಡ ಹೇಗಿರುತ್ತದೆ, ಎಂಬುದನ್ನೆಲ್ಲ ನಿಜವಾಗಿ ಹೇಳಿಬಿಟ್ಟಕೆ ಬದುಕಿಕೊಂಡಿರಿ. ಇಲ್ಲದಿದ್ದರೆ ಮೂರು ವರ್ಷ ಜೈರಿನೊಳಕ್ಕೆ ತಳ್ಳಿ ಬಿಡುತ್ತೇನೆ” ಎಂದು ಮಾತೆಯನ್ನು ಹುರಿಮಾಡಿದ. ಅವರಿಬ್ಬರೂ ಒಬ್ಬರನ್ನೊಬ್ಬರು ನೋಡಿ ಕಣ್ಣುಸನ್ನೆ ಮಾಡಿಕೊಂಡಾದಬಳಿಕ ನನ್ನನ್ನು ತೋರಿಸಿ *ಈ ಸಾಹೇಬರು ನಿನ್ನೆಯೇ ನಮ್ಮನ್ನು ಬಂದು ವಿಚಾರಿಸಿದರು” ಎಂದು ಗೊಣಗಿಕೊಂಡರು. ಪೋಲೀಸ್‌ ಅಧಿಕಾರಿ “ಬಾಯಿ ಬಿಡುತ್ತೀರೋ ಇಲ್ಲವೋ” ಎಂದು ಅಬ್ಬರಿಸಿ ಬೆತ್ತವನ್ನು ಮೇಲಕ್ಕೆ ಎತ್ತಿದ, ಕೇಳಿದ್ದೆ ಸರಿಯಾದ ಉತ್ತರಗಳನ್ನು ಕೊಟ್ಟರು.

ಪಶ್ಚಿಮಘಟ್ಟದ ಕಾಡುಗಳಿಂದ ಇದನ್ನು ಸಂಗ್ರಹಿಸುತ್ತಾರೆ, ಆಂಧ್ರಪ್ರದೇಶಕ

ಹಸುರು ಹೊನ್ನು

೯೨ ರ್ವಫಟ್ಟಿದಲಿಯೂ ಹೊರಕುತ್ತದೆ. ಎಲ್ಲ. ಗಿಡಗಳ ಗಡ್ಡೆಗಳೂ ಇಜೀ ಜಟ ಸಿಗುವುದಿಲ್ಲ; ರೂಪ ಗಾತ್ರ ಭೇದಗಳು ಬಹು ತೆಕೆನಾದವು. ಅಸರೂಪನಾಗಿ ಗಡ್ಡೆಯ ಎತ್ತರ ಏಳು ಅಡಿಯವರೆಗೂ ಬೆಳೆಯ ಬಹುದು ವ್ಯಾಸೆ ಒಂದೂಕಾಲು ಅಡಿಯಸ್ಟಿರಬಹುದು ; ತೊಕ 130 ರಿಂದ 150 ಪೌಂಡುಗಳಸ್ಟಿರುತ್ತದೆ. ಸುಲಭವಾಗಿ ಒಣಗಿಹೋಗುವಂಥ ಗಡ್ಡೆ ಯಲ್ಲ, ಆರೇಳು ತಿಂಗಳು ಹಸಿಯಾಗಿಯೇ ಉಳಿದಿರುತ್ತದೆ. ರುಚಿ ಸ್ವಲ್ಪ ಸಿಹಿಯಾದರೂ ಬಹುವಾಗಿ ಸೆಪ್ಟೆಯ ಛಾಯೆಯನ್ನೇ ಹೊಂದಿರುತ್ತದೆ. ಆದರೆ ಊರುಗಳಿಗೆ ತಂದು ಐದು ಫೈಸಾಗೋ ಹತ್ತು ಫೈಸಾಗೋ ತೆಳುವಾದ ಹೆಳಕೆಯನ್ನು ಕೊಯ್ದು ಕೊಟ್ಟಾಗ ಸಕ್ಫರೆ ಯಷ್ಟೇ ಸಿಹಿಯಾಗಿರುತ್ತದೆ. ತಮಿಳಿನಲ್ಲಿ “ಚಕ್ಳುರೆಕ್ಸಿಳಂಗ್‌' ಎಂದೇ ಹೆಸರನ್ನೂ ಇಟ್ಟಿದ್ದಾರೆ. ಇದರ ಮರ್ಮ ಇಷ್ಟೆ : ಮಾರಾಟಗಾರನು ಹೆಳಕೆಯೆಬ್ಬಿಸುವ ಮುನ್ನ ಗಡ್ಡಿಯ ಮೇಲ್ಭಾಗನನ್ನು ಒಡ್ಡಿ ಬಟ್ಟೆಯಿಂದ ಸವರುತ್ತಾನೆ; ಅಲಗನ್ನೂ ಆಡೇ ಬಟ್ಟಿಯಿಂದ ಒರಸುತ್ತಾನೆ. ಬಟ್ಟಿಯಲ್ಲಿ ಕಳ್ಳತನದಿಂದ ಹುದುಗಿಸಿಟ್ಟಿದ್ದ ಸಾಕೆರೀನ್‌ (saccharine) ದ್ರವ್ಯದ ಸಿಹಿ ಪೆಳಕೆಗೆ ಅಂಓಕೊಳ್ಳು ವುದರಿಂದ ಇನಿದಾಗುತ್ತದೆ. ವೃತ್ತಾಂತನನ್ನು ಕೇಳಿ ಚಿದಂಬರನಿಗೆ ಚಿಂತೆ ಏರ್ಪಟ್ಟಿತು. “ಅಲ್ಲ ಸಾರ್‌, ಅವರಿಗೆ ಸಾಕರೀನ್‌ ಎಲ್ಲಿ ಸಿಗುತ್ತದೆ?” “ಎಲ್ಲರಿಗೂ ಎಲ್ಲಿ ಸಿಗುತ್ತದೆಯೋ ಅವರಿಗೂ ಅಲ್ಲಿಯೇ ಸಿಗುತ್ತದೆ.” “ಹಾಗಾದರೆ ಮಾರುವನರು ಓದಿದ್ದಾರೆಯಾ ?” ಸಲೀಂ ಪಾಷಾ: “ಅಲ್ಲವೋ, ಅಂಗಡಿಗೆ ಹೋಗಿ ಬೇಕಾದ ಸಾಮಾನನು ಕೊಂಡುಕೊಳ್ಳುವುದಕ್ಕೆ ನಿನ್ನಂತೆ ಓದಿರೆಬೇಕೇನೊ ?” ದ್ದ ಅವರಿಗೆ ಉಪಯೋಗ ಎಲ್ಲಿಂದ ತಿಳಿಯಬೇಕು ?” ೦ಗ:: “ಸರಿ, ಒಪ್ಪಿಕೊಂಡೆ, ಈಗೆ ನೀನ ಹೆ ಬತಾ ಈಗ ನೀನು ಓದಿರುವನನು ತಾನೆ? ಹೇಳು ಚಿದಂಬರ: “ಅದೊಂದು ಔಷಧ!” ಶಿಂಗೆ: “ಅದು ಥಿನಗೆ ಹೇಗೆ ಗೊತ್ತಾಯಿತು? ನಿನ ಶಾಸ್ತ್ರವನ್ನೂ ಓದಿದನನಲ್ಲ, ನೈದ್ಯಶಾಸ್ತ್ರವನ್ನೂ ಓಟ i ak ಚಿದುಬರನಿಗೆ ಸ್‌ KE ಪಾಏ 4 ಳಿ: ಸ್ವಲ್ಪ ಬಿರುಸಾಗಿಯೇ ಬದಲು ಕೊಟ್ಟಿ, ತೌತನ ವಿದ್ಯೆಯ ಬಗ್ಗೆ ಫಿನ್ನನೇನೋ ತನಿ | ಅವ My ಬೇಕಾದನ್ನು, ಕಾಮ 4 : ಅವನು ಓದಿದ್ದಿಲ್ಲವಾದರೂ ಶೌಮನ್‌ಸೆನ್ಸ್‌ ಇತ್ತು. ಅವರು ಡಯಬಿಟಿಕ್‌ ; ಡಾಕರು 3 ಘಿ ಳಿದ್ದರು

—ಸೆಕ್ಕಕೆಗೆ ಬದಲಾಗಿ ಸಾಕಂ ಗೊತ್ತಾಯಿತ್ತು,* (ನ್‌ ಉಪಯೋಗಿಸು ಎಂದು, ಅದರಿಂದ ಅವರಿಗೆ

ಶಿಂಗ: “ಚಿದ್ಕೂ ಅವರಿಗಿದ್ದ

ಮಾರಾಟಗಾರುಗ ಸನ್ನ ಕಾನುನ್‌ಸೆನ್ಸ್‌ ಫಿನಗಿಲ್ಲದೆ ಹೋಯಿತಲ್ಲೋ |

ಗಿ 6. ದ್ವಂಥ ಕಾಮನ ಸೆನ್ಸ್‌ ಇದ್ದಿರಬೇಕು

ರ್‌ 4 )

(ಮಾತ ಮೂದಲಿಸುವ ಮಹಾರಣ್ಯ ಸರಣಿ? " ಗ್ಯ

ಚಿದಂಬರ: “ಹಾಗಿದ್ದರೆ ಮಾರಾಟಗಾರರಿಗೂ ಡಯಬಿಟಿಸಾ

ಶಿಂಗೆ ಬದಲು ಹೇಳಲಿಲ್ಲ. ಚಿದಂಬರನ ಬೆನ್ನಿನ ಮೇಲೆ ಗುದ್ದಿ ದ, ಅವನ ಸಂಶಯ ತೀರಿತು.

ನೇಂಗೈ

ಮುಂಡೆ ಹೋಗುತ್ತಿದ್ದ ಗಾರ್ಡು “ವೇಂಗೈ? ಎಂದು ಕೂಗಿದ. ಹುಡುಗಿಯರು ಹೆದರಿಕೆಯಿಂದ ಒಬ ರನ್ನೊಬ್ಬರು ತಜಿ ಕೊಂಡು ಚೇರಿದರು. ಚಿದಂಬಕನ ಬುದ್ಧಿ ಚುರುಕುಗೊಂಡಿತು. ನನ್ನ್ನ ಬಳಿ ಓಡಿಬಂದು “ಸಾರ್‌, ವೇಂಗ್ಸೈ ಹುಲಿ !” ಎಂದು ಕೂಗಿ ಕೊಂಡ, ನನಗೆ ಒಡನೆಯೆ ಅರ್ಥವಾಗಲಿಲ್ಲ. ಕೈ ಬಾಯಿಗಳುದ ಹುಲಿಯ ಅಭಿನಯ ಮಾಡಿ ಶೋರಿಸಿದ. ಕ್ಫ ಯಲ್ಲಿದ್ದ ಬೆತ್ತದಿಂದ, ವೇಂಬುಲಿ ಇವನ ಬೆನ್ನ ಮೇಲೆ ಒಂದೇಟು ಬಾರಿಸಿ “ನಿನ್ನ ತಲೆ! ಮ್‌ "ನೇಂಗ್ಳೈ ಮರವನ್ನು ತೋರಿಸುತಿ ದಾನೆ. ಕೀನು ಹುಲಿ

ಎಂದು ಪರದಾಡುತ್ತಿ ದಿ ೀಯಲ್ಲ! |? ಎಂದ.

ವೇಂಗ್ಸೆ ಎಂದೊಡನೆಯೆ ಹುಲಿಯ ಜ್ಞಾ ಸಕ ಬರುವುದು ತಮಿಳರಿಗೆ ಸಾಮಾ

ವಾದದ್ದು. ತಮಿಳು ಸಂಸ್ಕೃತಿಯೊಂದಿಗೆ 'ಔಕಿತು ಬೆಳೆದು ಬಂದಿರುವ ಮರೆ ಇದು. ಕನ್ನ! ಡದಲ್ಲಿ ಮರಕ್ಕೆ ಕೆಲನ್ರ ಕಡೆಗಳಲ್ಲಿ ಬೆಂಗೆ ಮರ ಎಂಬ ಹೆಸೆರಿಡೆಯಾದರೂ ಹೊನ್ನಿ ಎಂಬ ಹೆಸ ರಿನಿಂದ ಹೆಚ್ಚು ಪ್ರಚುರವಾಗಿದೆ, ನಾಮುದ್ವಯೆ : Pterocarpus marsupium. ಮೆರೆ ಅಷ್ಟೇನೂ ದೊಡ್ಡ ದಲ್ಲ, 30-40 ಅಡಿ ಎತ್ತರ ಬೆಳೆಯುತ್ತದೆ. ವರ್ಷದಲ್ಲಿ ಬಹುಭಾಗ ಹೆಸುರೆಲೆಗಳು “ಜೆಕೆ ರೆಂಬೆಗಳನ್ನು ಮುಚ್ಚಿದ್ದು ಉಗಾದಿ ಹೆಬ್ಬದ ವೇಳೆಗೆ ಹೆಣ್ಣಾಗಿ ಉದುರಿ ಬರಿದಾಗುತ್ತದೆ. ಇದಾದ ಒಂದು ಪಕ್ಷದೊಳಗಾಗಿ ಮೊನೆಗಳಲ್ಲಿ ಕಿರಿ ಹೊಗಳು ಚಿಗುರಿ ಹೊಂಬಣ್ಣ ದಿಂದ ಶೋಭಿಸುತ್ತದೆ. ಹೊತಳೆದಾಗ ಮರ ಅಷ್ಟು ಒತ್ತಾಗಿ ಕಾಣದು, ಗುತ್ತಿ ಗುತ್ತಿ ಗೆಳ ನಡುವೆ ಮದ ಹಿನ್ನೆ ಲೆಯಲ್ಲಿ ಕರಿಯ ಬಂಡೆಯೊಂದು ಎದ್ದಿ ದೆಯೆಂದಿಟ್ಟು ಕೊಳ್ಳಿ. ಇಂಥ ಸಂದರ್ಭದಲ್ಲಿ ದೂರದಿಂದ ನೋಡಿದಾಗ ಹೆಳದಿ ಮತ್ತು ಕಪ್ಪು ಬಣ್ಣದ ಪಟ್ಟಿಗಳಿಂದಲೂ ಚುಕ್ಕೆಗಳಿಂದಲೂ ತಯಾರುಗೊಂಡ ಜಾಲದಂತೆ ಕಾಣುತ್ತದೆ. ಬಣ್ಣ ನಕಾ ಗಳು ಹುಲಿಯ ಚರ್ಮವನ್ನು ಹೋಲುತ್ತದೆಯಲ್ಲವೆ ? ಇಂಥ ಹುಲಿಯೊಂದು ಮರಕ್ಕೂ ಬಂಡೆಗೂ ನಡುವೆ ಮಲಗಿಬಿಯೆಂದಿಟು ಕೊಳ್ಳಿ, ಆಗ ಹುಲಿಯ ಸುಳಿನು ತಿಳಿಯದಂತಾಗುತ್ತ ದೈ

ಅದು ಚಲಿಸಿದಾಗಲೂ ಅರಿವಾಗದು. ಅನುಭವವನ್ನು ಸಡೆದಿದ್ದ ಸಂಘಕಾಲದ ಫವಿಗಳು ವೇಂಗ್ಸೆ 'ಮರೆದೊಂದಿಗೆ ಹುಲಿಯನ್ನೂ ಸೇರಿನ ಕನಿಸಮಯವೊಂದಕ್ಕೆ ತಳಹೆದಿ ಹಾಕಿದರು. ಕಾರ್ಗಲ್ಲಿನೆದುರಲ್ಲಿ ಹೊತಕೆದುನಿಂತಿದ್ದ ಹೊನ್ನೆಮರನನ್ನು ಆಕ ಯೊಂದು ತನ್ನ ಶತ್ರುವಾದ ಹುಲಿಯೆಂದು ಭ್ರಮಿಸಿ ಮರ್ದನ 'ಮಾಡಿತುತಿ (ಕಲಿತ್ತೊ ಗ್ಸೆ)- ಇದಾದಮೇಲೆ ಹೊತಳೆದ ಕಿಂಜೆಯೊಂದನ್ನು ಸೀಳಿ ತನ್ನ ತಲೆಯನೆ;ಲಿಟ್ಟುಕೊಂಡು ಸುತ್ತಮುತ್ತಲಿನ ಬಂಡೆಗಳು ಪ್ರತಿಧ ಎನಿಸುವಂತೆ ವಿಜ ಊತೈರ್ಷದಿಂದ. ಫೀಳಿಚ್ಚಿ ತಂತೆ (ಅಹನಾನೂಜು). ಕಾಡಲಿಯೊಬ್ಬ ಳು ರಾಕಾಚಂದ್ರನನ್ನು ದೂರಿದಳುಂತೆ

“ಕಾದಲನು ಇಂದು ಬರುವುದು ತಗದು. ನಿನ್ನ ಮಸಕು ಬೆಳದಿಂಗಳಲ್ಲಿ ಉದುರಿದ

ಹಸುರು ಹೊನ್ನು ev

ಹೊನ್ನೆ ಹೊಗಳಿಂದ ಆವೃತವಾದ ಕಂಕಲ್ಲುಗಳು ಹುಲಿ

ಬಾ | ಇನ್ನೊಂದು ಮುಖ ದೈವೀಕ ಸಂಬಂಧ

ಸಂಸ್ಕೃತಿಯಲ್ಲಿ ಹೊಕ್ಳೆ 5 3 Fk ಮುರುಗನ (ಸುಬ್ರಹ್ಮಣ್ಯ) ಬಿಂಬ ಹೊನ್ನೆ. ಅವನ ವಾಹನವಾದ ನವಿಲಿಗೆ ಸ] ಮುರ ತೌರುಮನೆ,. ಹೊತಳೆದ ಹೊನ್ನೆಯೇ ತಿರುಮುರುಗಾಟ್ರುಸೃಡ್ಗೆಯ

7 ಮುಖಗನ ಜ್ಞಾಪಕ ತಂದಿತು. ಇಂಥ ಮರದಡಿಯಲ್ಲಿ

ಕೀರಂ" ಕನಿಗೆ ವ್ರ ಳು ನೆತನೇಂಸುವ ನೂರಾರು ವರ್ಷದ ಸಂಪ್ರದಾಯನನ್ನು ಈಗಲೂ ಅನೇಕ ಕಡೆಗಳಲ್ಲಿ ಕಾಣಬಹುದಾಗಿದೆ. ಹೊನ್ನೆ ಹೊಗಳು ಮದುವಣಗಿತ್ತಿಯ

ಲಂಕಾರನಸ್ಸು, ಮಡದಿಯ ಕುರುಹು. |

po ತಳೆಯಿತು; ಇದನ್ನು ಕಂಡು ಗೋವಳರು ಉತ್ಕರ್ಷದಿಂದ ನಲಿದಾಡಿ ದರು. ವಿನಲಂಭಾವಸ್ಥೆಯಲ್ಲಿದ್ದ ನಲ್ಲೆಯು ನಲಿದಾಟಿದ ಮರ್ಮವನ್ನರಿತಳು. ಮತ್ತೂ

» ಬಿ) ನದ ಇಳಿಮುಖಿಯಾದಳು, ಕಂಬನಿ ಸುರಿಯಿತು...ಹೊನ್ನ್ನೆ ಹೊತಳೆದುಬಟ್ಟಾಯಿತು, ಇನ್ನೂ ನಲ್ಲನ ಸುಳಿವಿಲ್ಲ, ಎಂದು ಕೊರಗಿದಳು (ಕುರುಂತೊಗ್ಳಿ).

ಮೌಡುತೆಯ ಮುಂಚಿನ ಮಾತುಕಕೆಗಳಿಲ್ಲ ಹೊನ್ನೆಯ ಮರದಡಿಯಲ್ಲಿಯೇ ನಿ ಯುತ್ತಿದ್ದವಾದ್ದರಿಂದ "ಮುಂದ್ರಲ್‌ ಫೇಂಗ್ಸೆ' ಎಂದರು; “ನಿಮ್ಮ ಗುಟ್ಟು ಪ್ರೇಮ ಇನ್ನು ಬಯಲಾಗಬಹುದು” ಎಂಬುದನ್ನು ಸೂಚಿಸುವಂತೆ ಹೊತಳೆದು ಕಣಿ ಹೇಳಿದ್ದ. ರಿಂದ "ಕಣಿನೇಲ್‌ ವೇಂಗೈ? ಎಂದರು, “ಗುಟ್ಟು ಪ್ರೇಮಕ್ಕೆ ಬೇಗನೆ ಅಡ್ಡಿ ತಂದುಬಿಟ್ಟಿತಲ್ಲಾ” ಎಂದು ರೋದಿಸಿ "ಪಗ್ಳೆ ನೇಂಗ್ಸೆ? (ಹೆಗೆಹೊನ್ನೆ) ಎಂದರು.

ಮುರುಗನು ನಳ್ಳಿಯಲ್ಲಿ ಪ್ರೇಮಗೆಣಂಡು ಅವಳ ಕಾದಲನ್ನು ಪರೀಕ್ಷಿಸುವ ಸಲುವಾಗಿ ವೆಂಗ್ಸೆ ಮರವಾಗಿ ರೂಸವನ್ನು ಬದಲಾಯಿಸಿಕೊಂಡು ಬಂದನಂತೆ; ದೈವೀಕ ರೂಪ ಪರಿವರ್ತನೆಯಲ್ಲಿ ನೇದಶಾಸ್ತ್ರಾಗಮಗಳು, ಕ್ರಮವಾಗಿ ಬೇರು ಕಾಂಡ ಕೊಂಬೆ ಗಳಾದುನಂತೆ. ಮರವನ್ನು ಕಡಿಯ ಹೋದ ತನ್ನ ಊರನರನ್ನು ನಳ್ಳಿ ತಡೆದು, ಮರದ ರೂಪದಲ್ಲಿದ್ದ ಪ್ರಿಯನನ್ನು ನರಿಸಿದಳಂತೆ. ವಳ್ಳಿಯ ನಾಡಿಗಸಾದ ಕೊರನರಿಗೆ ನೇಂಗ್ಳೈಮರ ಇಂದಿಗೂ ಜೈವಪ್ರಾಯವಾಗಿದೆ.

ತಮಿಳು ವೇಂಗ್ಸೆ ಮಾತಿಗೂ ವೇಂಗಿ(ಪೆಬು)ನಿಗೂ ಏನಾದರೂ ಸೆಂಬಂಧವಿರ ಬಹುದೆ, ಎಂಬ ಪ್ರಶ್ನೆ ಆಗಾಗ ನನ್ನನ್ನು ಎದುರಿಸುತ್ತದೆ. ಮುರುಗ ಜೀವರ ಸಹೆವಾಸಿ ಗಳು ಮುಖ್ಯವಾಗಿ ಎರಡು ; ಮಲೆ ಮತ್ತು ವೇಂಗ್ಸೆ. ಮಲೆ ತಪ್ಪಲುಗಳಲ್ಲಿ ವೇಂಗಿ ಮರಗಳು ಬೆಳೆಯುತ್ತಿರಜೇಕು, ಮಲೆ ಶಿಖರದಲ್ಲಿ ಮುರುಗನು ನಾಸಮಾಡಬೇಕು. ಮುರುಗನ ಹಳೆಯ ಕಾಲದ ದೇವಾಲಯಗಳಿರುವ ಸನ್ಸಿವೇಶವೇ ಇದು. ಬೆಳಗಾವಿ, ಕರ್ನೂಲು, ಗುಂಟೂರುಗಳ ಮಾರ್ಗವಾಗಿ ಗೆರೆಯೊಂದನು ಎಳೆದಕ್ಕೆ ಅದಕೆ, ದಕ್ಷಿಣ ಭಾಗದ ಭೂಪ್ರದೇಶದಲ್ಲಿ ವೇಂಗ್ಳೈ ಮರ ಬೆಳೆಯುತ್ತದೆ. (ಮೊದಲೇ ತಿಳಿಸಿರುವಂತೆ ಕನ್ನಡದೇಶದ ಕಾಡುಗಳಲ್ಲಿ ಮರಕ್ಕೆ ನೇಂಗೈೆ ಜೆಂಗೆ ಎಂಬ ರೂಪಗಳೂ ಬಳಕೆ ಯಲ್ಲಿನೆ. ಹೆಸೆರುಗಳಿಗೆ ಗ್ರ:ಥಾಧಾರವಿಲ್ಲವಾದರೂ ಆಡುವ ಮಾತಿನ ಆಧಾರವಿದೆ ಕ್ರಿಸ.ಯುಗದ ಹತ್ತನೇ ತಿನ್ನ ಆಧಾರವಿಲ್ಲ ರಿಸ ಶನೇ ಶತಮಾನದಲ್ಲಿ ತಮಿಳುನಾಡಿನ ಉತ್ತರ ದಕ್ಷಿಣ ಮೇರೆಗಳನ್ನು

ಮರಿಗಳಂತೆ ಕಾಣುತ್ತವೆ. ಆತ

ಜಮಾತೆ ಮೂದಲಿಸುವ ಮಹಾರಣ್ಯ ಸರಣಿ* ₹೫

ಗುರುತಿಸುವಾಗ “ವಡ ವೇಂಗಡೆಂ ಮುದಲ್‌ ತೆನ್‌ಕುಮು ವರೆ? ಎಂದಿದ್ದಾರೆ; ಎಂದರೆ "ಬಡಗಣದಲ್ಲಿರುವ ವೇಂಗಡದಿಂದ (ತಿರುಸತಿಯಿಂದ) ಮೊದಲುಗೊಂಡು ತೆಂಕಣದಲ್ಲಿರುವ ಕನ್ಯಾಕುಮಾಂಯನರೆಗೂ, ' ಇಲ್ಲಿ "ನೇಂಗಡಂ? ಸದಕ್ಕೆ ವೆಂಗೈೆ ಮರ ಗಳ ಮೇಕೆ ಎಂದೂ ಅರ್ಥಮಾಡಲು ಸಾಧ್ಯ. ತಮಿಳರ ನಾಗರೀಕತೆಯಲ್ಲಿ ಹೊಕ್ಕಾಗಿ ಹೆಣೆದಿರುವ ವೇಂಗ್ಳೈ ಮರವನ್ನೇ ತನ್ನು ನಾಡಿನ ಎಲ್ಲೆಯಾಗಿ ಉಪಯೋಗಿಸಿ ಕೊಂಡದ್ದರಲ್ಲಿ ಔಚಿತ್ಯವಿಲ್ಲದಿಲ್ಲ. ವೇಂಗಿಸಟುವೂ ನೆ ವೇಂಗ್ಗೆ ಮರಗಳ ನಾಡಿನ ಒಂದು ಭಾಗನಾಗಿದ್ದಿರಬಹುದಲ್ಲವೆ

ನಾವು ಕಂಡ ಮರದಲ್ಲಿ ಎಲೆಯಿದ್ದುದಲ್ಲದೆ ಅಲ್ಲೊಂದು ಇಲ್ಲೊಂದು ಹೂಗೊಂಚಲು ಗಳೂ ಕಾಣಿಸಿದನ್ರೆ. ವಿದ್ಯಾರ್ಥಿಗಳು ಸರದಾ ಇಡುತ್ತೆ "ಮಾದರಿಗಳನ್ನು ಆರಿಸಿಕೊಂಡರು. ಚಿದಂಬರನಿಗೆ ಮಾತ್ರ ಒಂದು ತುಂಡೂ ಸಿಗಲಿಲ್ಲ; “ಸಂಘ ಕವಗಳ ಉತ್ಪ್ರೇಕ್ಷೆ ಗಾರರು” ಎಂದು ತಿ:ರ್ಮಾನಿಸಿದೆ.

ಶಿಂಗ: “ಏಕೋ, ಹಾಗೆ ಹೇಳುತ್ತೀಯಾ?”

ಚಿದಂಬರ: “ಅಷ್ಟಲ್ಲದೆ ಇನ್ನೇನು ಹೊತಳೆದಾಗ ಒಂದು ಎಲೆ ಕೂಡ ಇರದು ಎಂದವರನ್ನು ಇನ್ನೇನೆನ್ನ: ಬೇಕು 9

ಶಿಂಗೆ : “ಈಗ ಮಳೆಗಾಲ. ಸೆಂಘ ಕವಿಗಳು ಹೇಳಿದ್ದು ಚೈತ್ರಕಾಲಕ್ತೆ ಅನ್ವಯಿಸು ವಂಥದ್ದು.”

ಚಿದಂಬರ: “ಹಾಗೆಂದಿಟ್ಟು ಕೊಂಡರೂ ಅನರು ಹೆಳಿದ್ದು ತಪ್ಪೇ! ನೋಡು, ಮಳೆಗಾಲದಲ್ಲಿಯೂ ಹೊಬಿಟ್ಟಿದೆ.”

ಶಿಂಗ: “ಒಂದೆರಡು ಬಿಡಿಹೊಗಳನ್ನು ತಳೆದ ಣಾತ್ರಕ್ಟೇ ಚೈತ್ರದಲ್ಲಿ ತುಂಬು ಹೊತಳೆಯದು ಎಂದು ಹೇಗೆ ಹೇಳುತ್ತೀಯಾ?”

ಚಿದಂಬರ: “ನಾನು ಏನೊಂದನ್ನೂ ಸ್ವಂತವಾಗಿ ಹೆ:ಳಲಿಲ್ಲ. ಅವರು ಹೇಳಿದ್ದ ನ್ನೇ ಹೇಳುತ್ತಿದ್ದೇನೆ.

ಶಿಂಗನಿಗೆ ಕೋಪ ಬಂದು “ನೀನು ಯಾವ್ರದನ್ನೂ ಹೇಳದೆ ಬಾಯಿ ಮುಚ್ಚಿ ಕೊಂಡಿರು” ಎಂದು ಆಜ್ಞೆ ಹಾಕಿದ.

ಚಿದಂಬರನ ಸಂಚು

ಗಾರ್ಡು ಹೊನ್ನೆ ಮರದ ಚಕ್ಕೆಯನ್ನು ಚೆಕ್ಕಿ ದೊಡ್ಡ ಹೊರೆಯಾಗಿ. ಕಟ್ಟಿ ಚಿದಂಬರನಿಗೆ ಕೊಟ್ಟು “ಇದನ್ನು ನೀವು ಇಟ್ಟು ಕೊಂಡಿರಿ. ಮದ್ದಿಗೆ ಬಹಳ ಉಸಯೋಗವಾಗುತ್ತ ಕ್ರಾ ಎಂದ. ಚಿದಂಬರ ಬಿರಿಗಣ್ಣು ಬಿಡುತ್ತ ಉಪಯೋಗ ವೇನೆಂದು ಕೇಳಿದ. `ನೀವು ಬಿಡದಿಯನ್ನು ಸೇರಿದ ಮೇಲೆ ಹೇಳುತೆ ತ್ರೇನೆ” ಎನ್ನುತ್ತ ಗಾರ್ಡು ಮುಂದೆ ನಡೆದ. ಚಿದಂಬರನಿಗೆ ಸಂದೇಹೆ ಮೂಡಿತು. -ನುರದ ಚಕ್ಕೆಯ ಕಂತೆಯನ್ನು ಹೊತ್ತುಕೊಂಡು ಬರುವುದೇ ಬೇಡವೆ? ಚೆಲದಲ್ಲಾಗಲಿ ಕರೆಂಡ ದಲ್ಲಾಗಲಿ ಹೊಗದು ಭುಜದ ಮೇಲೆಯೋ ತಲೆಯ ಮೇಲೆಯೋ ಹೊತು ಕೊಂಡೇ ಹೋಗಬೇಕಾಗಿದೆ... ಇತರರಿಗೆ ಇದರೆ ವಿಷಯ ಗೊತ್ತಾಗಿಬಿಟ್ಟರೆ? ಇತರರೂ

ಹಸುರು ಹೊನ್ನು

ಒಂದೊಂದು ಚೂರನ್ನು ಪಕ್ಕಿಸಿಕೊಂಡುಬಿಟ್ಟರೆ ? ಇನ್ನೊಬ್ಬರ ಕೈಗೆ ಕೊಡುವುದಂತೂ ' ಸಲ್ಲದ ಕಾರ್ಯ. ಅಲ್ಲಿಯೇ ಬಿಟ್ಟು ಹೋಗುವುದಕ್ಕೂ ಮನಸ್ಸಿಲ್ಲ. ಗಾರ್ಡಿಗೇ ಹಂಕಿರುಗಿಸಿಕೊಟ್ಟರೆ ಅನನೇನೆಂದುಕೊಂಡಾನೋ, ಅಥವಾ ಅವನು ಇನ್ನೊಬ್ಬನಿಗೆ ಕೊಟ್ಟು ಬಿಟ್ಟಾನೋ ಎಂಬ ಹೆದರಿಕೆ. ಬಳಸು ದಾರಿಯನ್ನು ಹಿಡಿದು ಶಿಂಗಫಿಗೆ ಪ್ರಶ್ನೆ

ದಃ ಜಸ ನೀನು ನನಗೆ ತುಂಬ hk

«ಹೌದು, ಈಗ ನಿನಗೇನು ಬಂತು ಆಪತ್ತು ?” ಹೇಳಬೇಕು. ತಮಾಸೆ ಗಿಮಾಷೆ ಮಾಡಕೂಡದು!”

“ಅದೇನು ಬೊಗಳು.”

ಓಂದು ಸಾಮಾನು ಇದೆ.”

ಇರ್ಲಿ”

“ದ್ದು ಬಹಳ ಉಸಯೋಗನವೈಳ್ಳದ್ದು.”

“ಸರಿ.”

“ಅಂಥ ವಸ್ತು `ನಿನಗೆ ಸಿಕ್ಕಿದರೆ ಅದನ್ನು ನೀನು ತೆಗೆದುಕೊಂಡು ಹೋಗು ಶ್ರೀಯಾ, ಅಥವಾ ಇಲ್ಲಿಯೇ ಬಟ್ಟುಬಿಡುತ್ತೀಯಾ?”

“ಏನು ಬಂತೋ ನಿನ್ನ ಸಂಕಟ? ಅಂಥದ್ದು ಏನು ಸಿಕ್ಸಿದೆ ಈಗ ? ಲೋ ಚಿದ, ಹ್ಯಾಮ್‌ಲೆಟ್ಟಿಗೆ ಕೂಡ ನಿನಗೆ ಒದಗುವಂಥ ಕಿರಿಕಿರಿ ಎದುರಾಗಲಿಲ್ಲ ಕಣೋ. ಅದೇನು ವಸ್ತು ಹೇಳು.”

“ಒಂದು ಮದ್ದು ಎಂದಿಟ್ಟುಕೊ.?

ಶಿಂಗನಿಗೆ ಸ್ವಲ್ಪ ತಬ್ಬಿಬ್ಬಾಯಿತು. “ಏನೋ ಚಿದೂ, ಮೈ ಹುಷಾರಿಲ್ಲವೇನೋ? ನಿನಾಗುತ್ತಾ ಇದೆಯೋ 7”

“ನನಗೆ ಏನೂ ಇಲ್ಲ ಕಣೋ, ಸರಿಯಾಗಿಯೇ ಇದ್ದೇನೆ.”

“ನೆಟ್ಟಗಿದ್ದರೆ ಹೀಗೇಕೆ ಪ್ರಶ್ನೆ ಕೇಳುತ್ತೀಯ ? ಮಂಕು ಬಡಿದವನಂತೆ ಇದ್ದೀಯ, ಮದ್ದು ಅಂಕೀಯ, ಆಪತ್ತು ಅಂತೀಯ! ಹೋಗಲಿ, ಅದನ್ನು ಯಾರು ಕೊಟ್ಟರು ನಿನಗೆ ? ಎಲ್ಲಿ ಸಿಕ್ಕಿತು ?

ಚಿದಂಬರ ಬದಲು ಕೊಡಲು ಹಿಂಜರಿದ. ಶಿಂಗನಿಗೆ ನಾನಾ ತೆರನಾದ ಯೋಚನೆಗಳು ಹೊಳೆದವು. ವಿಷಪ್ರಯೋಗ ಮಾಡಿಕೊಳ್ಳುವುದಕ್ಕೆ ಹವಣಿಸುತ್ತಿದ್ದಾನೆಯೋ ಏನೋ ಎಂದೂ ಅಸ್ತಿಸಿತು. ಭಯ ಕರುಣೆಗೆ ಎಜಿಕೊಟ್ಟತು. “ಚಿದೂ, ನಿನಗೇನೋ ಸಂಯಾಗಿಲ್ಲ. ಒಂದು ಥರಾ ಇದ್ದೀಯ, ಕೊಡು, ಫಿನ್ನ ಮೂಟಿಗಳನ್ನು ನಾನು ಹೊತ್ತ

ಕೊಂಡು ಬರುತ್ತೇನೆ. ನೀನು ಕೈ ಬೀಸಿಕೊಂಡು ಬಾ. ಬಿಡದಿಯನ್ನು ಸೇರಿದನೇಲೆ ನಿತ್ರಾಂಕಿ ತೆಗೆದುಕೊ, ರಾತ್ರಿ ಬೇಗ ಮಲಗಿಕೊಂಡು ಚೆನ್ನಾಗಿ ಫಿದ್ದೆಮಾಡು. ನಿನ್ನೆ ಕಲಸವೆಲ್ಲನನ್ನೂ ನಾನು ನೋಡಿಕೊಳ್ಳುತ್ತೇನೆ... ದಿನ ಇನ್ನು ಸಂಗ್ರಹಣವನ್ನೂ ಮಾಡಬೇಡ ; ನಿನಗಾಗಿ ನಾನೇ ಅದನ್ನೂ ಮಾಡುತ್ತೇನೆ” ಎಂದ. ಚಿದಂಬರರಿಗೆ

"ಮಾತೆ ಮೂದಲಿಸುವ ಮಹಾರಣ್ಮಸರಣಿ* ೯೭

ಅನಿರೀಕ್ಬಿತವಾದ ಮುಕ್ತಾಯನನ್ನು ಕಂಡು ಆಶ್ಚರ್ಯವಾಯಿತು. ಹೊರಕ್ಕೆ ತೋರಿಸಿಕೊಳ್ಳಿ ದೆ ಒಳಗೊಳಗೇ ನಕ್ಳುಕೊಂಡ. ತನ್ನ್‌ ಮೂಟಿಗಳನೂ ಚಕ್ಕೆಯ. ಮೆಜೆಯನ್ನೂ ಸಂಗನ ಭುಜಕ್ಕೆ ಏರಿಸಿದ.

ಒಂದಷ್ಟು ದೂರ ನಡೆದ ಮೇಲೆ ತಿಳಿನೀರಿನ ಸಣ್ಣ ಕಾಲುವೆಯನ್ನು ಸೇಂಜಿವು. ಎಲ್ಲರಿಗೂ ಬು ಕುಡಿಯುವ ಹೆಂಬಲ. ಅದರೆ "ದಡದಿಂದ ಅಡಿ ಕೆಳಗೆ ಹರಿಯುತ್ತಿ ರುವ ಪ್ರವಾಹೆವನ್ನು ಕೈಗೆ ಎಟುಕಿಸಿಕೊಳ್ಳುವುದು ಕಷ್ಟವಾಗಿತ್ತು. ಕುಳಿತು ಬಾಗಿ ನೀರನ್ನು ಮುಟಿ ಕೈಹೋದರೆ ಅದರಲ್ಲಿ ಬಿದ್ದು ಬಿಡುವೆನೆಂಬ ಟು ”"`ವೇಂಬುಲಿ ಕಾಲುವೆಯಲ್ಲಿ ಇಳಿದು "ಇಂತ: ನಡುನಿನ ಆಳಕ್ಕೆ ನೀರು ಹೆರಿಯುತ್ತಿತ್ತು. ಬೊಗಸೆಯಲ್ಲಿ ತುಂಬಿಕೊಂಡು ಕುಡಿದು ಇತರರಿಗೂ ಕೊಡುತ್ತ ದ್ದ. ಡ್ಫೈ ಸಿ ಇದನ್ನು. ನೋಡಿ ತಾನೂ ಹಾಗೆಯೇ ಮಾಡುವ ಉದ್ಜೀಶಸಟ್ಟಳು ; ಬೇಡವೆಂದು" 'ಸಂಜೆ ಮಾಡಿದೆ. ಇದನ್ನು ಗುರುತಿಸಿದ ನನ್ನ ಹೆಂಡತಿ ಬಿರಬರಕೆ ನೋಡುತ್ತ ನನ್ನ "ಬಳಿಗೆ ಬಂದು “ಬಲು ಜಿನ್ನಾಗಿದೆ ಆಂದ್ರೆ: | ಬಾಯಾರಿಕೆಯಿಂದ ಪ್ರಾಣ ಹೋಗುತ್ತಿದೆ. ನೀರು ಕುಡಿಯ ಬಾಕೆನ್ನುತ್ತೀರಲ್ಲ | ನಾವು "ನೀರು ಕುಡಿದರೆ ನಿಮ್ಮ ಗಂಟೀನು ಹೆ: ಗೀಯಿತು ? ನಿಮ್ಮ ಎದೆಯಲ್ಲಿ ದೀಪ ಹಿಡಿದು ಹುಡುಕಿದರೂ ರನೆಯಷ್ಟಾದರೂ ಕರುಣೆಯಿಲ್ಲ!” ಎಂದು ತೀರ್ಪು ಕೊಟ್ಟಿಳು. “ನೀರು ಕುಡಿಯಬೇಡ ಎಂದು ನಾನು ಹೇಳಲಿಲ್ಲ. ಶೈಸಿ ನೀರಿನೊಳಕ್ಕೆ ಸರಾ ಬೇಡ ಎಂದೆ, ಅವಳು. ಕೈಕಾಲು ಜಾರಿ ಒಂದು ವಿ ಬಿದ್ದು ಬಿಟ್ಟಿ ಕೆ. ಎನ್ನುತ್ತಿದ್ದಂತೆಯೇ ದೊಪ್ಸೆಂದು ಶಬ್ದ ಕೇಳಿಸಿತು. ಅವಳೇ, ಶೈಸಿಯೇ.. ನಲ್ಲ ಬಿದ್ದ ಶಬ್ದ. “ವತ ಪಿಳ್ಳೆ ಒಡನೆಯೇ “ಧುಮುಕಿ ಅವಳ ಕೈ ಹಿಡಿದು ದಡದ ಮೇಲಕ್ಕೆ ಹೆತ್ತಿ "ಸದೆ. ನನ್ನ ಹೆಂಡತಿ ತಿರುಗಿಯೂ ನನ್ನ ಬಳಿ ಬಂದು “ನೀವೋ ನಿಮ್ಮ ಬಾಯೋ !” 7 ಎಂಡು ತಿವಿದಳು.

"ಗುರು? ವೆಳತ್ತಪಿಳ್ಳೆ

ವೆಳತ ತ್ರಪಿಳ್ಳೈ ಕಾಲುವೆಯ ಬದಿಯಲ್ಲಿ ಬೆಳೆಯುತ್ತಿದ್ದ ಜೊಂಡಿನ ಕಾಂಡವನ್ನು ಕತ್ತರಿಸಿದೆ; ಎರಡೂ ಎರಡೂವರೆ ಅಡಿ ಉದ್ದ ಕೊಳವೆಯಾಯಿತು. ದಡದ ಮೇಲೆ ಕುಳಿತು ಕೊಳವೆಯ ಒಂದು ತುದಿಯನ್ನು ನೀರಿನಲ್ಲಿಟ್ಟಿ. ಎದುರು ತುದಿ ಯನ್ನು ಬಾಯಲ್ಲಿಟ್ಟು ಕೊಂಡ. ಹೀರುತ್ತ ನೀರು ಕುಡಿದ. ನೆೇಂಬುರಿಗೆ ಚಕ್ಕ ವಾಯಿತು: “ಅಲ್ಲಿ ನೋಡ್ರೋ, ಅವನಿಗಿರುವ ಬುದ್ಧಿ ನಮಗಿಲ್ಲದೆ ಹೋಯಿತಲ್ರೋ ! ಎಂದು ದಡಕ್ಕೆ 'ಹಾರಿ ಬಂದ. ಹುಡುಗರ ಉತ್ಸಾ ಹೆ ಕೇಳಬೇಕೆ? ಜೊಂಡು ಬೆಳೆ ಯನ್ಸೇ ಕಡಿದು ಹಾಕಿದರು ! ನಳಿಗೆಗಳನ್ನು ಮಾಡಿಕೊಂಡು ನೀರು ಕುಡಿದರು.

ತಿಗೆ ತಾನು ಉಪಯೋಗಿಸಿದ್ದ ನಳಿಗೆಯನ್ನು ಜೋಪಾನವಾಗಿ ಇಟ್ಟು ಕಂಡ, ಇದನ್ನು ಕಂಡ ಚಿದಂಬರ “ಎಕೋ, ಊರಿಗೆ ತೆಗೆದುಕೊಂಡು ಹೋಗುತ್ತೀಯಾ? ಅಲ್ಲಿ ಇಲ್ಲವೇನೋ ? ಎಂದ. ಶಿಂಗನ ದುರುದುರು ದೃಷ್ಟಿಯನ್ನು ಕಂಡು ಸ್ವಲ್ಪ ಭಯಜಂದ “ಅಲ್ಲ ಕಾಣೋ, ನಿನ್ನು ಮನೆ ಜ್‌ ಬೀರು ಬರಬೇಕಾದ? ನಳಿಗೆ ಇನ್ನೂ ಉದ್ದ ವಾಗಿರಬೇಕು ನಿಂದು ಜ್ಞಾಪಿಸಿದೆ ಆಷ್ಟೆ!” ಎಂದು ಒಂದ.

೯೮

ಬಗೆಯ ವಿವರಣೆ ಕೊಟ್ಟ, ಶಿಂಗನಿಗೆ ಚಿದಂಬರನ ವ್ಯಂಗ್ಯ ಅರ್ಥನಾಗದೆ ಹೋಗಲಿಲ್ಲ. ಚೆರುಬರನ ತಲೆಯ ಮೇಲೆ ಏಟು ಕೊಟ್ಟು, *ಪುಗಮ್ಮಂಡೇಷ 1 ನೀನು ಬಾಟಫಿ ಓದಿರುವುದೂ ಒಂದೆ, ವೆಳತ್ತಪಿಳ್ಳಿ ಓದದಿರುವುದೂ ಒಂಜಿ. ಜೊಂಡುಗಿಡದ ನಿಸಯವನ್ನು ಕುಂತು ತರಗತಿಯಲ್ಲಿ ಕಲಿತಿದ್ದೇವೆ, ಪುಸ್ತಕದಲ್ಲಿ ಓದಿದ್ದೇವೆ. ಅದರ ಕಾಂಡದಲ್ಲಿ ನಳಿಗೆಯಿದೆಯೆಂಬುದನ್ನೂ ಅರಿತಿದ್ದೇವೆ. ನಳಿಗೆಯ ಮೂಲಕ ನೀರನ್ನೋ ದ್ರನಗಳನ್ನೋ ಹೀರಬೇಕೆಂಬುದನ್ನೂ ತಿಳಿದಿದ್ದೇನೆ; ಸ್ಟ್ರಾ (8709) ಮೂಲಕ ತಂಪ ಪಾನೀಯಗಳನ್ನು ಹೀರಿ ಕುಡಿದಿದ್ದೇವೆ.. ಪ್ರಜ ಕ್ರ ಗಿಡವನ್ನು ಪ್ರತ್ಯಕ್ಷವಾಗಿ ಕಂಡಿ

ದ್ದೇನೆ; ಹೆರಿಯುನ ಫೀರನ್ನು ಬಾಯಿಗೆ ದಕ್ಕಿಸಿಕೊಳ್ಳ ಲಾರಣಿ ಹೆಣಗಾಡುತ್ತಿದ್ದೇವೆ.

“ಮಾತೆ ಮೂದಲಿಸುವ ಮಹಾರಣ್ಮಸರೆಣೆ? “೯

ಓದಿದ್ದು ಅನುಭವಿಸಿದ್ದು ನಮಗೆ ಈಗ ನೆರವಾಗದೆ ಹೋಯಿತು! ವೆಳತ್ತಪಿಳ್ಳ ಕೈಯೇ ತಮಗೆ “ಸುರುವಿನೆ ನೆಂತಾದೆ !? ಎಂದು ಆವೇಶದಿಂದ ಸಣ ಸ್ಥಿ ಉಪನ್ಯಾಸ ಮಾಡ್‌ ಪದೇ ಪದೇ ನಾನು ಪಡುವ ಅಭಿಪ್ರಾಯವೇ ಈಗ ಶಿಂಗನ ಸ್ವಂತ ಅನುಭವಕ್ಕೆ ಬಂದದ್ದನ್ನು ಕಂಡು ನನಗೆ ಅವನ ಬಗ್ಗೆ ಸ್ವಲ್ಪ ಹೆನ್ಮು ಸಡುನಂತಾಯಿತು. ತರಗತಿಯೊಳಗಜೆ ಫೆಲಿತ ವಿಚಾರಸರಣೆಯೊಡನೆ (theory) ಕಣ್ಣಾರ ಕಂಡದ್ದನ್ನು ಸೆಮನ್ವ ಯಸಡಿಸುವ ಶಕ್ತಿ ಅನೇಕರಿಗೆ ಇರದು. ಇರದು ಎಂದರೆ ಅವರ ಸ್ನಭಾ ಭಾವಕ್ಕೆ ಬಂದನ ಲ್ಲ ಎಂದು ಅರ್ಥವಲ್ಲ. ಎಲ್ಲರಿಗೂ ಸಾಮಾನ್ಯವಾಗಿ ಶಕ್ತಿ ದತ್ತ ತ್ರ ವಾಗಿಯೇ ಇರುತ್ತದೆ. ಆದರೆ "ಮರದ ಮರೆಯ ಶೇಜದಂತೆ? ಗೂಢವಾಗಿರುತ್ತ ಡೆ. ಶಕಿ ಕಿಯನ್ನು ಜಾಗೃತಿಗೊಳಿಸೆಲು ಇರುವ ಸಾಧನ ಶಿಕ್ಷಣ. ಈಗ ನಾ ವ್ರ ಅನು ಸುತ್ತಿರುವ ಶಿಕ್ಷಣ ಕ್ರ ಕ್ರಮವೇ ಊನವೋ, ಪರೀಕ್ಸಾ ಕ್ರಮನೇ ಊನವೋ, ಶಿಕ್ಷಕರ ಮರೋಧರ್ಮದಲ್ನಿನ' ಊನಾ, ಜಾ ಥಾ ನಾಭ್ಯರ್ಥಿಗಳ ಆಕಾಂಕ್ಷೆಯಲ್ಲಿನ ಊನವೋ. ' ಅದನ್ನು ನರ್ಧಂಿಸಿ ನೀಗುವ ಉಪ ಪಾಯಗಳನ್ನು ಕಾರ್ಯರೂಪಕ್ಕೆ, ಇಳಿಸುವುದು ಸಾಧ್ಯವಾಗದೆ ಹೋಗಿದೆಯೆಂಬುದನ್ನು ಒಪ್ಪಿಕೊಳ್ಳಬೇಕಾದದ್ದು... ಕ್‌ ವೆಳತ್ತಪಿಳ್ಳೆಯನ್ನು ಗುರುವೆಂದು ಭಾವಿಸಿದ್ದ ರಲ್ಲಿಯೂ ಔಚಿತ್ಯವಿದೆ. ಗಿಡ ಮರಗಳನ್ನು ನಮ್ಮ ಸೆ "ಹೊಸೆ ಉಸಯೋಗಗಳಿಗಾಗಿ "ಬಳಸಿಕೊಳ ಫೈಬೇಕೆಂದಿರುವವ ಕಿಲ್ಲರೂ ವೆಳತ್ತ್ಯ ನೆ ಯಂಥ "ಕಾಡು ಜನರನ್ನು ಗುರುಸ್ಥಾನದಲ್ಲಿಡಬೇಕಾದ ಕಾಲ ಇನ್ನೂ ಪಿರಿಲ್ಲ. ಇಂದಿಗೂ ನಮ್ಮ ರೋಗರುಜಿನಗಳಿಗೆ ಸಲ್ಲುವ ಔಷಧಗಳಲ್ಲಿ ಶೈ ಕಡ 80 ಪಾಲು ಸಸ್ಯವರ್ಗದಿಂದ ಬಂದನೇ ಆಗಿವೆ. ಈಗೆ ಪ್ರಚಾರದಲ್ಲಿರುವ ಔಷಧ್ಧಗಳಿಗಿಂತಲೂ ಉತ್ತಮವಾಗಿರುನಂಥವುಗಳು ವರ್ಷವರ್ಷವೂ ಹೊಸಹೊಸೆತಾಗಿ ಬಳಕೆಗೆ ಬರುತ್ತಿವೆ. ಔಷಧಗಳಿಗೆ ಮಾತೃಕೆಗಳಾದ ಗಿಡಗಳು ದಕ್ಷಿಣ ಅಮೆರಿಕದ ಕಾಡುಗಳಿಂದಲೂ ಆಫ್ರಿಕದ ಅರಣ್ಯಗಳಿಂದಲೂ ಸೆಂಪಾದಿತವಾಗಿವೆ. ಗಿಡಮರಗಳ ಮೊದಲಿನ ಉಪಯೋಗಗಳನ್ನು ಕಂಡುಕೊಂಡವರು ಆಯಾ ಕಾಡುಗಳ ಮೂಲ ನಿವಾಸಿಗಳ ; ತಲೆತಲಾಂತರದಿಂದ ಅವರಲ್ಲಿ ಬಳಕೆಗೆ ಬಂದಿರುವ ಉಸಯೋಗಗಳನ್ನು .. ಅಮಂದ ಈಚಿನ ವಿಜ್ಞಾನಿಗಳು ಅರಿತುಕೊಂಡು, ಆಯಾ ಗಿಡಗಳ ಸಂಗ್ಡ ಗ್ರಹೆಣಕ್ಟಾಗಿಯೇ ತನುಮನಧನಗಳನ್ನು ್ಯಯಿಸಿ ಅಂಥ ಗಿಡ ಸಾನುಗ್ರಿಗಳನ್ನು ಸೆಂಶೋಧನೆಗಾಗಿ ಒದಗಿಸಿಕೊಳ್ಳುತ್ತಿದ್ದಾರೆ. ಹೀಗೆ ಸಂಶೋಧನೆಯ ಮುಖಾಂತರ ಹೊರಗೆ ಬಂದ ರಸಾ ಯನಿಕ ವಸು ಗನಿ ಬಹುಭಾಗ ಇಂದಿನ ಔಷಧಗಳು, ಮಾತ್ರೆಗಳು, ಇಂಜಕ್ಷನ್ನುಗಳು. ಹೀಗಿರುವಾಗ ದಕಿ ಕಣ ಅಮೆರಿಕ ಆಫ್ರಿಕ ಕಾಡುಗಳಷ್ಟೇ ಗಾಢವಾದ ವೈವಿಧ್ಯದಿಂದ ಕೂಡಿದ "ಅರಣ್ಯಗಳಲ್ಲಿ ಅಂಥ ಗಿಡಗಳಾವ್ರೆವೂ ದೊರಕನೆ ಎಂಬ ಪ್ರಕ ನನ್ನನ್ನು ಅನೇಕ ಸಲ ಕೆಣಕಿದೆ. ಇಲ್ಲ ಎಂದು ಹೇಳುವುದಕ್ಕೂ ಧೈರ್ಯವಿಲ್ಲ, ಇದೆ ಎನ್ನುವುದಕ್ಕೂ ಫೈರ್ಯಎಲ್ಲ! ಸಸ್ಯ ಸಂಗ್ರಹಣಕ್ಕಾಗಿಯೆಂದೇ ಕಾಡುಗಳನ್ನು ಅಲೆದಾಡಿದಂಥ ವೈಜ್ಞಾ ನಿಕರು ನಮ್ಮಲ್ಲಿ ಎಷ್ಟು ಮಂದಿ? ಕಳೆದ ಶತಮಾನದನಕೆಗೂ ನಮಗೆ ದೊರಕುವ ಹೆಸರುಗಳೆಂದರೆ ರಾಕ್‌ ಬರ್ಗ್‌, ವೈಟ್‌, ಕುಕ್‌, ಗ್ಯಾಂಬಲ್‌ ಮೊದಲಾದ ಒಂದು ಹತ್ತು ಮಂದಿಯದು. ಇಂದಿನವರೆಗೂ ಇನರೊಂದಿಗೆ ಸರಿದೂಗ್ಗು

ನಂಥ ಭಾರತೀಯರ ಹೆಸರುಗಳಾ ವೂ ಭು

ಛೈ, ಛೆ, ನಮ್ಮ ಆಯುರ್ವೇದದಲ್ಲಿ ಜೀ ಭನೆಂದೇ ವ್ಯಸನದಿಂದ ಹೇಳಬೇಕಾಗಿ. |

ಕಾ ದಷ್ಟು ಮೂಲಿಕೆಗಳನ್ನು ಹೆಸೆಂಸಿದ್ಧಾಸ

*ಮತಾತೆ ಮೂದೆಲಿಸುವ ಮಹಾರೆಣ್ಯಸರಣಿ* ೧೦೧

ಸಂಜೀವಿನಿ ಎಂಬ ಮೂಲಿಕೆಯಂತೂ ಸತ್ತವರನ್ನು ಬದುಕಿಸುವಂಥದ್ದು! ಧನ್ವಂತಂಗಳಿದ್ದ ಡೇಶೆದಲ್ಲಿ ಯಾವ ಮದ್ದು ತಾನೆ ಇಲ್ಲ!” ಎಂದು ಉದ್ದಾರ ತೆಗೆಯುವವರಿಗೆ ನನ್ನ ಅಂಕೆಯಿಸೆ, : ಹೌದು, ಚರಕ, ಶುಶ್ರುತ, ವಾಗ್ಭಟಿ ಮೊದಲಾದನರ ಗ್ರಂಥಗಳಲ್ಲಿ ಅನೇಕ ಗಿಡಗಳ ಹೆಸರುಗಳಿವೆ ; ಅನೇಕ ವ್ಯಾಧಿಗಳ ಹೆಸರುಗಳಿವೆ; ವ್ಯಾಧಿಗಳಿಗೆ ಔನಢರೂಸಕವಾದ ಪ್ರಯೋಗಗಳಿವೆ. ಒಪ್ಪಿಕೊಳ್ಳುತ್ತೇನೆ. ಗಿಡಮೂಲಿಕೆಗಳು ಯಾವುನ್ರ? ಎಲ್ಲಿ ಜಿಕೆಯುತ್ತವೆ? ಅವು ಹೇಗಿರುತ್ತವೆ? ಅವುಗಳನ್ನು ಗುರುತು ಒಡಿಯುನ ಬಗೆ ಏನು ? ಮೇಲೆ ಉದಾಹೆರಿಸಿರುವ ಗ್ರಂಥಕಾರರಿಗೆ ಗೊತ್ತಿದ್ದ, ಅವೆರವರ ಕಾಲದಲ್ಲಿ ಬಳಕೆಗೆ ಬಂದು ನಿಂತಿದ್ದ ಮೂಲಿಕೆಗಳನ್ನೂ ರೋಗಗಳನ್ನೂ ಮಾತ್ರ ಅವರು ಪ್ರಸ್ತಾಪಿಸಿದರು. ಕಳೆದ ಒಂದುಸಾವಿರ ವರ್ಷದಿಂದ ಈಜಿಗೆ ಹೊಸ ರೋಗಗಳೇ ಕಾಜಿಸಿಕೊಂಡಿಲ್ಲನೆ? ನಮ್ಮ ಭೂಗೋಲಜ್ಞಾನ ವಿಸ್ತ ರಿಸಿಲ್ಲನೆ? ಕಾಡನ್ನು ಭೇದಿಸಿ ಕೊಂಡು ಹೋಗುವುದಕ್ಕೆ ಬೇಕಾದ ವಾಹೆನಸೌಕರ್ಯಗಳು ಕೈಗೆ ಎಟುಕುನಂತಿಲ್ಲನೆ? ಇನೆಲ್ಲವೂ ಇವೆ. ಆದರೆ ಹೆಳೆಯದನ್ನು ಕಾಲಕ್ಕೆ ತಕ್ಕಂತೆ ಪರಿಶೋಧಿಸಬೇಕೆಂಬ ಹೆಂಬಲವಾಗಲಿ ಹೊಸತನ್ನು ಕಂಡುಹಿಡಿದು ವಿಜ್ಞಾನಪ್ರಗತಿ ರಾಷ್ಟ್ರಗಳೊಂದಿಗೆ ಕಾಲು ಹಾಕಬೇಕೆಂಬ ಕುತೂಹಲವಾಗಲಿ ನಮಗೆ ಇರುವಂತೆ ಕಾಣದು.

ನನ್ನ್ನ ಮನಸ್ಸು. ಯೋಚನೆಗಳನ್ನು ಮೆಲುಕು ಹಾಕಿಕೊಂಡಿದ್ದಾಗ ಶಿಂಗೈ ಸಾರ್‌, ಊರನ್ನೇ ಕಾಣದ ಕಾಡುಜನ ರೋಗಹೀಡಿತರಾದಕೆ ಏನು ಮಾಡು ತ್ರಾಕಿಯೋ ? ಇಲ್ಲಿ ಆಸ್ಪಶ್ರೀ ಗೀಸ್ಪತ್ರಿ ಯಾವದೂ ಇರುವಂತಿಲ್ಲ. ನೇಟಿವ್‌ ವೈದ್ಯ ಕೂಡ ಇರುವಂತಿಲ್ಲ!” ಎಂದ. ಮಾತು ವೇಂಬುಲಿಯ ಕಿನ್ನಿಯಲ್ಲಿಯೂ ಬಿದ್ದು “ಹೌದು ಸಾರ್‌, ಅವರು ಕಾಡಿನಲ್ಲಿ ಸಿಗುವ ಗಿಡಗಳನ್ನೇ ಔಷಧನಾಗಿ ಉಪಯೋಗಿಸ ಬೇಕಲ್ಲವೆ? ಅಂಥ ಗಿಡಮೂಲಿಕೆಗಳು ಯಾವ್ರೆವೋ 9 ಎಂದು ಕುತೂಹೆಲಗೊಂಡ. ಇಡೀ ತೆರನಾದ ಹುಮ್ಮಸ್ಸು ಹುಡುಗರಲ್ಲಿಯೂ ಅಂಕುರಿಸಿತು. ಕಂದಯ್ಯಸಿಗೂ ನನಗೂ ಹುಡುಗರ ಕುತೂಹೆಲವನ್ನು ಕಂಡು ಆಶ್ಚರ್ಯವಾಯಿತು ಸಂತೋಷವಾಯಿತು. ವಿದ್ಯಾರ್ಥಿಗಳು ಇಂಥ ವಿಷಯಗಳಲ್ಲಿ ತಾವಾಗಿಯೇ ಆಸಕ್ತಿ ತೋರಿಸುವುದು ಅಪರೂಪ. ವೆಳತ್ತಸಿಳ್ಳೆ ಜೊಂಡು ನಳಿಗೆಯಿಂದ ನೀರು ಕುಡಿದ ಸಂದರ್ಭ ಇವರಲ್ಲಿ ಯೋಚನಾ ತರಂಗಗಳನ್ನು ಎಬ್ಬಿಸಿತ್ತು. ತರಗತಿಗಳಲ್ಲಿ ವಿಷಯಗಳನ್ನು ಅನೇಕ ಬಾರಿ ವಿಚಾರ ಮಾಡಿದ್ದೆ ವಾದರೂ ಅವರ ಕಣ್ಣಿ ನಲ್ಲಿ ಹೊಳಪು ಹೊಳೆದಿರಲಿಲ್ಲ. ಈಗ ಇನರ ಹುಮ್ಮಸ್ಸು ಕಾರ್ಯರೂಪಕ್ಕೆ ಎಸೆಗುವಂತೆ ಆಸರೆ ಕೊಡುವುದು ನಮ್ಮ ಕರ್ತವ್ಯನೆನ್ಸಿ ಸಿತು.

ಬಿಡದಿಯನ್ನು ಸೇರಿಯಾದ ಮೇಲೆ ಹುಡುಗರಿಗೆ ಹೇಳಿದೆ: ಇನ್ನೆರಡು ದಿನ ನಾವು ಇಲ್ಲಿರುತ್ತೇವನ್ಸೆ. ಸೆಸ್ಯ ಸಂಗ್ರಹೆಣವನ್ನು ಮುಖ್ಯವಾಗಿ ವೈದ್ಯಕೀಯ ಮೂಲಿಕೆಗಳ ದೃಷ್ಟಿಯಿಂದ ಮಾಡೋಣ. ಸಂಗ್ರಹಿಸಿದ ಮೂರಿಕೆಗಳಿಗೆ ಸಂಬಂಧಸಟ್ಟ ನಿವರಗಳನ್ಸೈಲ್ಲ ಜಾಗರೂಕತೆಯಿಂದ ಬರೆದಿಟ್ಟುಕೊಳ್ಳಿ. |

ನಮ್ಮ ಉಜ್ಜೀಶ ನೆರನೇರುವುದಕ್ಕೆ ವೆಳತ್ತಪಿಳ್ಳೆಯ ಸೆಹಾಯ ಅಗತ್ಯವಾಗಿದ್ದು ದರಿಂದ.” ಅವನನ್ನು" ಹೆದನುಮಾಡುನ ಕಾರ್ಯದಲ್ಲಿ ತೊಡಗಿದೆವು. ಚಿದಂಬರ ಅವನಿಗೊಂದು. | ಸರಾಯಿ ಕೊಟ್ಟ ; ವೇಂಬುಲಿ ಟಿಂಲಿನ್‌ ಷರಟು ಕೊಟ್ಟಿ; ಕಂದಯ್ಯ ಹೆತ್ತು |

JNMANA SIMA ADAN JIUANAMANDIR LIBRARY. Jaog mw dy Math, VARANASI

EE) NSE

೧೦೨

ರೂಸಾಯಿ ನೋಟನ್ನು ಕೊಟ್ಟರು. ವೆಳತ್ತಸಿಳ್ಳೆ ಪ್ರಾಯ ತಿರುಗಿಸಿ ತಿರ್ನು ನೋಡಿ ಕಾಲು ಹೋಗುನ ಎಡೆಯಲ್ಲಿ ತಲೆಯನ್ನು ತೂರಿಸಲು ಪ್ರಯತ್ನಪ್ನು ಹುಡುಗಿಯರು ಕಿಲಿಕಿಲಿಯೆಂದು ನಕ್ಕಾಗ ಷರಾಯಿಯನ್ನು ಚಿದಂಬರನಿಗೇ ಕೊಟ್ಟು ಬಟ್ಟಿ. ಟಿಂಲಿನ್‌ ಷರಟನ್ನು ಮುಟ್ಟಿ ಮುಟ್ಟಿ ನೋಡಿದ್ದ ಮೂಸಿ ನೋಡಿದ ಕಿ ನೋಡಿದ. ಅಡೇನೆನ್ನಿಸಿಕೋ ನೇಂಬುಲಿಗೇ. ವಾಪಸ್ಸು ಮಾಡಿದ. ಹೆತ್ತು ರೂಪಾಬ್ನಿ ನೋಟನ್ನು ಸಂೀಕ್ಷಮಾಡಿ ಅದನ್ನೂ ಕಂದಯ್ಯನಿಗೇ ಕೊಟ್ಟುಬಿಟ್ಟಿ. ಅನ್ನ ನೋಟಿನ ಬೆಲೆ ತಿಳಿಯಲಿಲ್ಲವೋ ಏನೋ ಎಂದು ಅದೇ ಬೆಲೆಯ ಬೆಳ್ಳಿಯ ರೂಪಾಯಿ ಗಳನ್ನು ಕೊಟ್ಟಾಗ ಎಳೆಯ ಮಗುವಿನಂತೆ ಅದರೊಂದಿಗೆ ಆಟವಾಡಿ, ಎರಡನ್ನು ಮಾತ್ರ ಇಟ್ಟುಕೊಂಡು ಉಳಿದದ್ದನ್ನು ವಾಪಸು ಕೊಟ್ಟ. ನಮ್ಮ ದೃಷ್ಟಿಯಲ್ಲಿ ಬೆರೆಬಾಳಸ ವಸ್ತುಗಳು ಅವನಿಗೆ ಬೇಕಿರಲಿಲ್ಲ ಅಥವಾ ಅವುಗಳ ಬೆಲೆ ಅವನಿಗೆ ತಿಳಿಯಲಿಲ್ಲ. "ನಾಳೆ ನಮಗೆ ನೀವು ಔಷಧಕ್ಕಾಗಿ ಉಸಯೊ:ಗಿಸುವ ಮೂಲಿಕೆಗಳನ್ನು ತೋಣಸ ಬೇಕು. ಫಿನಗೆ ಏನು ಬೇಕು? ಹೇಳು” ಎಂದಾಗ ತೆಲೆದೂಗುತ್ತೆ ನಿಂತ. ಹತ್ತು ಸಂ ಇದನ್ನೇ ಬೇರೆ ಬೇರೆ ರೂಪದಲ್ಲಿ ಹೇಳಿದಾಗಲೂ ಅವನು ಇತ್ತ ಬದಲು ಮೌನ ನುರ್ನು ನಮಗೆ ತಿಳಿಯಲಾಗಲಿಲ್ಲ. ಗಾರ್ಡಿಗೂ ವೆಳತ್ತಪಿಳ್ಳೆಯ ಮಾತು ಚೆನ್ನಾಗಿ ಬಾರದು. ಆದರೂ ಬಿಡಿ ಮಾತುಗಳಿಂದಲೂ ಸಂಜ್ಞೆ ಗಳಿಂದಲೂ ಬಿಡಿಸಿ ಹೇಳಿದ, ಸ್ರಯೋಜನವಾಗೆಲಿಲ್ಲ.

ಹೆಸುರು ಹೊನ್ನು

ಚಿದಂಬಕನ ಆನಟ

ಚಿದಂಬರಿಗೊಂದು ಯೋಚನೆ ಹೊಳೆಯಿತು. ಹೊಟ್ಟಿ ನೋವೆ ಬಂದವನೆ ದೇಹೆದ ಭಾಗವನ್ನು ಬಲವಾಗಿ ಹಿಸುಕಿಕೊಳ್ಳುತ್ತ ತತ್ತರಿಸಿಕೊಂಡು ಬಂದು ನೆಲದ ಮೇಲೆ ಬಿದ್ದು ಹೊರಳಾಡಿದೆ. ನೇಂಬುಲಿ ಅಂದಿನ ಸಂಗ್ರಹೆಣದಿಂದ ಕೈಗೆ ಸಿಕ್ಕಿದ ನಲಗುತ್ತಿಯೊಂದನ್ನು ತಂದು ಔಷಧ ಕೊಡುವವನಂತೆ ಚಿದಂಬರನ ಬಾಯೊಳಕ್ಕೆ ಏಸುತ್ತ ತುರುಕಿದ, ನೈ ಜಾಭಿನಯ ಮಾಡುವವನಂತೆ ಚಿದಂಬರ ಆದನ್ನು ಅಗಿದ "ಫೂ ಎಂದು ಉಗಿದು ಹೋ ಹೋ ಎಂದು ಕೂಗಾಡಿದ, ವೆಕತ ಸಿಳಿ ನಮ್ಮ ಉದ್ದೇಶ ಅರ್ಥವಾಯಿತು. ಅದಕೆ ಚಿವಂಬರನ ಕೂಗಾಟ ಶಿಲ್ಲರಿಲ್ಲ. "ಮೇಕೆ ಐಂದಸವಂತೆ ಎದ್ದು ವಗರಾಡುತ್ತ *ಸಕ್ಷರೆ ಸಕ್ಕರಿ? ಎಂದು ಕೂಗಾಡಿದ. ರತ ನಸಯವಾಗಿ ಮೊದಲೇ ಶಂಕೆಗೊಂಡಿದ್ದ ತಿಂಗೂಸಿ ಈಗಿನ ಪುಸ್ಥಿತಿ ಇನ್ನಸ್ಟು ಭೀತಿಯನ್ನುಂಟುಮಾಡಿತು.. ಓಡಿಹೋಸ ಸಕ್ಕರಿ ತಂದು ಚಿದಂಬರ ಬಾಯೊಳಕ್ಕೆ ಹಾಕಿದ, ' ಚಿದುಬರ ಮತೂ ಜಿಟಿ ಆವೇಶದಿಂದ “ಸಕ್ನಕಿ ಕೇಳಿದ

ಮಣ್ಣು ಮುಕ್ಳಿಸುತ್ತೀಯಲ್ಲೋ 1? ಎಟ್ಟು ಸಕ್ಕ ನ್‌ಡ್ವಿಸುಪ್ತೀಯಲ್ಲೋ 1 ಎಂದು ಅಬ್ಬರಿಸಿದ. ಹೆಠಾತ್ತಾಗಿ ಒಂದನ್ಟು

ದು ವಿದುತ್ತ ಕುಳಿತುಕೊಂಡೆ. ಬಾಯಿ

ಇವಾತ ಮೂದಲಿಸುವ ಮೆಹಾರಣ್ಕ ಸರಣಿ? ೧೦೩

“ಅಥ ಸರ್‌, ನನ್ನ ಬಾಯಿಗೆ ಸೊಪ್ಪು ತುರುಕಿದನಲ್ಲ, ವೇಂಬುಲಿ, ಅದು ವಿಸಕ್ಸಿಂತಲೂ ಕಹಿ, ಸರ್‌” ಎಂದ. “ಫೇಂಬುಲಿ, ಅದೇನು ಸೊಪ್ಪು?” ಎಂದೆ. «ಈವತ್ತಿನ ಸಂಗ್ರಹೆದಲ್ಲಿ ಇದ್ದದ್ದು, ಸರ್‌, ಹೆಸರು ತಿಳಿಯದು.” (eg ಸೊಪ್ಪಿನ ಇನ್ನೊಂದು ಮಾದರಿಯಿದ್ದರೆ ತೆಗೆದುಕೊಂಡು ಬಾ.” ಹೋಗಿ ಹುಡುಕಾಡಿದ. ಅದೇನು ಸೊಪ್ಸೆಂಬುದರ ಅರಿವು ಕೂಡ ಅವನಿಗಿರಲಿಲ್ಲ. ವೆಳತ್ತಸಿಳ್ಳೆಯ ತಿಳಿವಳಿಕೆಗಾಗಿ ಆಡಿದೆ ಅಭಿನಯದಾಟದಲ್ಲಿ ಕೈಗೆ ಸಿಕ್ಕಿದ ಯಾವದೋ ಒಂದು ಗುತ್ತಿಯನ್ನು ಉಸಯೋಗಿಸಿದ್ದ. “ಹೋಗಲಿ, ಅದನ್ನು ಎಲ್ಲಿ ಸಂಗ್ರಹಿಸಿದೆ ?” ಅವನಿಗೆ ಮರೆತುಹೋಗಿದ್ದಿತು. “ಆ ಗಿಡವನ್ನು ತಿರುಗಿಯೂ ನೋಡಿದರೆ ಗುರುತು ಹಿಡಿಯಬಲ್ಲೆಯಾ ?” ಅದು ಹೇಗೆ ತಾನೆ ಸಾಧ್ಯವಾದೀತು? ಗಿಡವನ್ನು ಪರೀಕ್ಸಿಸದೆಯೇ ಮಾದರಿ ಸಂಗ್ರಹಮಾಡಿದ್ದ. ಮಾದರಿಯನ್ನೂ ಪರೀಕ್ಸಿ ಸಜೆ ಚೀಲದೊಳಕ್ಕೆ ತುರುಕಿ ಇಟ್ಟು ಕೊಂಡಿದ್ದ ! ಶಿಂಗನ ಶುಶ್ರೂಷೆಯಿಂದ ಚೇತರಿಸಿಕೊಂಡಿದ್ದ ಚಿದಂಬರ “ಸಾರ್‌, ವೇಂಬುಲಿ ನನಗೆ ವಿಷ ಕೊಟ್ಟು ಸಾಯಿಸುವುದಕ್ಕೆ ನೋಡಿದ, ಸಾರ್‌” ಎಂದು ದೂರು ಹೇಳಲು ಮುಂದಾದ. “ಚಿದಂಬರ, ನಿನ್ನನ್ನು ಯಾರೂ ಕೊಲ್ಲಬಯಸಲಿಲ್ಲ. ಬಾಯಿಗೆ ಬಂದಂತೆ ಕೂಗಾಡಬೇಡ. ವೇಂಬುಲಿ ತಿಳಿಯದೆ ಮಾಡಿದ. ಅವನು ಮಾಡಿದ್ದು ತಪ್ಪು ಎಂದೂ ಹೇಳಲಾಕಿ, ಸರಿ ಎಂದೂ ಹೇಳಲಾರೆ. ನಿನ್ನ ಅಭಿನಯದಾಟದಲ್ಲಿ ಅವನೂ ಸೇರಿಕೊಂಡ. ಈಗ ಎಲ್ಲವೂ ಮುಗಿಯಿತಲ್ಲ, ಅಷ್ಟಕ್ಕೆ ಬಿಟ್ಟು ಬಿಡು” ಎಂದೆ. ಚಿದಂಬರ ಸೊಪ್ಪನ್ನು ಕಚ್ಚಿ ಹೊರಳಾಡುವ ಸಮಯದಲ್ಲಿ ಗುತ್ತಿಯ ಒಂದೆರಡು ಎಲೆಗಳು ಅವನ ಬಟ್ಟಿಗೆ ಅಂಬಕೊಂಡಿದ್ದವು. ಅವನ್ನು ಜಾಗರೂಕತೆಯಿಂದ ಬಿಡಿಸಿ ಕೊಂಡು ಪರೀಕ್ಷಿಸಿದೆ. ವೇಂಬುಲಿಯನ್ನು ಕರೆದು "ನೀನು ಚಿದಂಬರೆನ ಬಾಯಲ್ಲಿ ತುರುಕಿದೆ ಗುತ್ತಿಯ ಎಲೆಗಳು ಹೀಗಿದ್ದವೆ ?” ಎಂದು ತೋರಿಸಿದೆ. “ಹೌದು” ಎಂದ. ಎಲೆಯ ಕೊನೆಯನ್ನು ಸ್ವಲ್ಪ ಕಚ್ಚಿದೆ. ಕಹಿ ನಾಲಗೆಯ ಮೇಲೆ ಮಾತ್ರವಲ್ಲ, ಗಂಟಿಲಿ ನಿಂದ ಒಳೆಕ್ಟೂ ಇಳಿಯಿತು; ಹೊಟ್ಟಿ ತೊಳಸುವಂತೆ ಭಾಸವಾಯಿತು. ಇನ್ನೊಂದು ಸಲ ಕಚ್ಚಿ ದರೆ ನಾನೂ ಚಿದಂಬರನಂತೆ ವಾಂತಿ ಕಕ್ಳುತ್ತಿದ್ದೆನೆಂಬುದರಲ್ಲಿ ಸಂದೇಹವಿಲ್ಲ. ಕಂದಯ್ಯನಿಗೂ ಇದೇ ಅನುಭವವಾಯಿತು. ಹುಡುಗರೆಲ್ಲರೂ ಧೈರ್ಯಮಾಡಿ ರುಚಿ :... ನೋಡಿದರು. ಎಲ್ಲರದೂ ಒಂದೇ ಅಭಿಪ್ರಾಯ. ಡೈಸಿಯ ಉತ್ಸಾಹವನ್ನು ತಡೆಯುವ | ಹೊತ್ತಿಗೆ ನನಗೆ ಸಾಕುಸಾಕಾಗಿಹೋಯಿತು. | ಚಿದಂಬರನಿಗೆ ಆದ ಅನುಭವದಲ್ಲಿ ಮೂರು ಸೆಂಗತಿಗಳು ಮುಖ್ಯವಾದವು : 1. ನಾಲಗೆ ಸಹಿಸಲಾರದಷ್ಟು ಕಹಿಯನ್ನು ಅನುಭವಿಸಿದ್ದು ; 2. ಕಹಿಗೊಂಡ ನಾಲಗೆಗೆ ಸಕ್ಕರೆಯ ರುಚ ಸಿಗದಿದ್ದದ್ದು (ಬಹುಶಃ ರುಚಿಗ್ರಹೆಣ ಶಕ್ತಿಯೇ ಕುಂದಿಹೋಗಿದ್ದಿರಜೇಕು) ;

ಹೆಸುರು ಹೊನ್ನು ೧೦೪

3, ವಾಂತಿಯಾದದ್ದು. | ಡಕ ಮೂರು ಮಾರ್ಪಾಡುಗಳನ್ನು ಉಂಟುಮಾಡುವಂಥ ಗುಣ, ಸೊಪ್ಪಿನ

ಕ್ಸು ಇದು ಯಾನ ಗಿಡ? ಒಂದು ಎಲೆಯ ಚೂರನ್ನು ಹಿಡಿದು

ಹುಡುಕಿಕೊಂಡು ಹೋಗುನೆದೂ ಒಂದೇ, ಕೂದಲೊಂದ[( ತುಂಡನ್ನು ಹಿಡಿದು ಆಸಾಮಿಯನ್ನು ಪತ್ರೈಮಾಡುವುದೂ ಒಂದೇ.

ಆದಗೆ ಗಿಡವನ್ನು ಹೇಗಾದರೂ ಮಾಡಿ ಗುರುತು ಹಿಡಿಯಬೇಕೆಂಬ ಆಸಕ್ತಿ ನನ್ನನ್ನು ಕಾಡಿತು. ನನ್ನು ಆಯುರ್ನೇದ ಚಿಕಿತ್ಸಾ ಕ್ರಮದಲ್ಲಿ ವಿಷವೈ ದ್ಯ ಪ್ರಕರಣ ಎಂಬ ಒಂದು ವಿಭಾಗವಿದೆ, ಒಂದು ವಿಸದಿಂದ ಇನ್ನೊಂದು ವಿಷವನ್ನು ಕೊಲ್ಲುನ ಪದ್ದತಿ ಇದು. ವಿಷಸದಾರ್ಥಸೇವನೆಗೆ ತುತ್ತಾದನನಿಗೆ ಯಾವುದೋ ಮೂಲಿಕೆಯನ್ನೋ ಸೊಸ್ಸಕ್ನೋ ತೇಯ್ದೋ ಆಕಿಡೋ ನುಂಗುವುದಕ್ಕೆ ಕೊಡುತ್ತಾರೆ. ಮದ್ದು ಕ್ಷಣ ಕಾಲದಲ್ಲಿ ಅವನ ಮೇಲೆ ಸಂಣಾಮಗೊಳ್ಳುತ್ತದೆ, ಒಡನೆಯೆ ಸೂಂತಿ ಮಾಡುತ್ತಾನೆ. ದೇಹನನ್ನು ಹೊಕ್ಕಿದ್ದ ನಂಜು ಅದರೊಂದಿಗೆ ವಿಸರ್ಜಿತವಾಗುತ್ತದೆ.

ಇಂಥ ಗುಣವುಳ್ಳ ಮೂಲಿಕೆಗಳನ್ನು ಆಧುನಿಕ ವಿಜ್ಞಾನ ರೀತಿಯಿಂದ ಸಂಶೋಧನೆಗೆ ಒಳಸಡಿಸುವುದು ಈಗ ಮುಖ್ಯವಾಗಿ ನನ್ನು ದೇಶದಲ್ಲಿ ಅಗತ್ಯವಾಗಿದೆ. ಇದುವರೆಗೂ ನಮ್ಮ ತಿಳಿವಳಿಕೆಗೆ ಬಾರದಿರುನಂಥ ಹೊಸಹೊಸ ರಸಾಯನಿಕ ವಸ್ತುಗಳು ಸಿಗಬಹುದು, ವಿಷಸಂಕಲನದಲ್ಲಿ ಕಲೆತಿರುನ ಕಹಿಯ ಅಂಶೆ, ರುಚಿಗ್ರಹಣಶಕ್ತಿ ಯನ್ನು ಉಡುಗಿಸುವ ` ಅಂಶ, ಹೊಟ್ಟಿ ತೊಳಸುವ ಅಂಶ ಮೊದಲಾದನ್ರಗಳನ್ನು ಬೇರ್ಪಡಿಸಿ ತಕ್ಕ ಉಸಯೋಗ ಗಳಿಗೆ ಅನುನುಸಡಿಸಬಹುದು. ಅಂಶಗಳಲ್ಲಿ ಮತ್ತೇನೇನು ಗುಣಗಳು ಇರಬಹುದು ಎಂಬುದನ್ನು ಕಂಡುಹಿಡಿದು ಅವುಗಳಿಗೆ ಉಪಯೋಗಗಳನ್ನು ಗೊತ್ತುಮಾಡಬಹುದು. ಉಸಯೋಗವಾಗುನ ಅಂಶ ವಸ್ತುಗಳನ್ನು ಆಗ ಕೃತಕವಾಗಿ ಸಂಯೋಜನೆ ಮಾಡುನ ಕಾರ್ಯದಲ್ಲಿ ತೊಡಗಬಹುದು,

ಗಾರ್ಡಿನ ಮೂಲಕ ವೆಳತ್ತಸಿಳ್ಳೆ ಯನ್ನು ಕೇಳಿದ್ದಾಯಿತು. ತನಗೆ ಅದು ಗೊತ್ತಿಲ್ಲ ವೆಂದೂ ತನ್ನ ದೊಡ್ಡ ಸ್ಪಫಗೆ ತಿಳಿದಿರಬಹುದೆಂದೂ ' ಹೇಳಿದನಂತೆ ; ನಾಳೆ ಅವನನ್ನು ಸನಾ ನೆಂದೂ ಅನನಿಗೆ ಅಲ್ಲಿಯ ಮದ್ದಿನ ಗಿಡಮೂರಿಕೆಗಳೆಲ್ಲ ಗಗ ತೆ ಆದರೆ ಇವನು ನಿಜವಾಗಿಯೂ ಕರೆದುಕೊಂಡು ಹೇಗೆ? ಸ್ತ, ವೆಳತ್ತಪಿಳ್ಳಿಯನ್ನು "ಖುಸಿ? ಮಾಡುವುದು ಟನ್ನು ಕೊಟಿ ಬಟ್ಟಿ ಬರೆಗಳಾಗಲಿ ಇವನಿಗೆ ಬೇಕಿರಲಿಲ್ಲ... ನನ್ನ ' ಟಾರ್ಚ್‌

ನ್ನು ಕೊಟ್ಟಿ ; ಗುಂಡಿಯನ್ನು ಒತ್ತಿ ಹೊತ್ತಿಸಿ, ಆರಿಸಿ ತೋರಿಸಿದೆ. ಆಸಕ್ತಿ

ಶಿನಾಣಿಕತೆಯೋ, ನಾನು -ಟಾರ್ಡು ಕೊಟ್ಟಿದ್ದರ ಫಲವೋ

ಮರುದಿನ ಅನನ ದೊಡ್ಡ ಪ್ಪನ್ನೊಂದಿಗೆ ಬಂದ. ದೊಡ್ಜೆಪ್ಪ ಹೆಣ್ಣು ಮುದುಕ. ಕೋಲೂರಿ

ತಡೆಯುತ್ತಾನೆಯಾದರೂ ಕಿವಿ ಕಣ್ಣುಗಳು ಸೂಕ್ಷ್ಮ ಸನ್ನು ಅರ್ಥವಾಗುತ್ತೆ.

“ವಾತ ಮೂದಲಿಸುವ ಮಹಾರಣ್ಯ ಸರಣಿ” ೧೦೫ ಸೊಂಟಕ್ಕೆ ಸುತ್ತಿದ್ದ ತುಂಡು ದುಪ್ಪಟಿಯೊಂದನ್ನು ಬಿಟ್ಟರೆ ಅನನ ಮೈಮೇಲಿದ್ದ ಇನ್ನೊಂದು ಉಡುಗೆ ಹ್ಯಾಟು. ವೇಷದ ದೊಡ್ಡಪ್ಪನನ್ನು ಕಂಡೊಡನೆಯೆ ನಮಗೆ ನಗು ಬಂದಿತು. “ಇವನಿಗೆ ಹ್ಯಾಟು ಎಲ್ಲಿಂದ ಬಂದಿತು?” ಎಂಬ ಚರ್ಚೆ ಅರಂಭವಾಗುವುದಕೊಳಗಾಗಿಯೇ ವೇಂಬುಲಿ “ನಿನ್ನ ಹೆಸರೇನು ?” ಎಂದು ಕೇಳಿದ. ದೊಡ್ಡ ಪೃ “ಮರುಂದು” ಎಂದ.

“ಮರುಂದು ಎಂದರೆ ಮದ್ದು ಎಂದಲ್ಲವೆ ?”

“ಇರಬಹುದು, ನನ್ನನ್ನು ಮರುಂದು ಎಂದೇ ಕರೆಯುತ್ತಾರೆ.

ಶಿಂಗ: “ನಿನಗೆ ಅಸ್ಪ ಅಮು ಕೊಟ್ಟ ಬೇಕಿ ಹೆಸೆಂಲ್ಲವೆ ?”

“ಅವರೂ ಮರುಂದು ಎಂದು ಕರೆಯುತ್ತಿದ್ದಂತೆ ನೆನಪು.”

ಚಿದಂಬರ ಅಗಿದಿದ್ದ ಎಲೆಯನ್ನು ಮರುಂದುಗೆ ಶೋರಿಸಿದೆ. ತಲೆ ದೂಗುತ್ತ “ಇಲಕಲ್‌” ಎಂದ. ಗಿಡದ ಅಲ್ಲಿಯ ಹೆಸರು ಅದು ಎಂದು ಊಹಿಸಿಕೊಂಡೆ.

“ಇದು ಎಲ್ಲಿ ಸಿಗುತ್ತದೆ?”

"ನೀವೇ ಇಟ್ಟುಕೊಂಡಿದ್ದ ರಲ್ಲ 13

“ನಮಗೆ ಎಲ್ಲಿ ಸಿಗುತ್ತದೆ ಯೆಂದು ಸೆರಿಯಾಗಿ ತಿಳಿಯದು.”

ಬಸ್ಸಿ, ಕಾಡಿನೊಳಕ್ಕೆ ಹೋಗೋಣ” ಎನ್ನುತ್ತ ಎದ್ದು ನಿಂತ. ಹುಡುಗರ ಎದೆ ಡಬಡಬ ಬಡಿದು ಕೊಂಡಿತು. ಬೆಳಗಿನ ಉಪಾಹಾರ ವಿಲ್ಲರೆಯೇ ಹೊರಟುಬಿಡುವುಥೆ ? ಹೊತ್ತು ರಾಮರಾಯನು ಸ್ಲೆಷಲ್‌ ಮಸಾಲೆ ದೋಸೆ ಮಾಡಿ ಅದನ್ನು ತಿನ್ನದೆಯೇ ಹೊರಟು ಬಿಡುವುದೆ? ನನ್ನ ಮರೆವುತನವನ್ನು ಅರಿತಿದ್ದ ಶಿಂಗೆ "ಸಾರ್ಕ್‌ ಬ್ರೆಕ್‌ ಫಾಸ್ಟು 9೫ ಎಂದು ಜ್ಞಾಹಿಸಿದ.

“4 | [RV Af} - // [} HY [4

ಹೊ ಹಸುರು ಹೊನ್ನು

ಉಪಾಹಾರ ತಿಂದು ಒಂದುಕಾಲುನೈಲಿ ದೂರ ಹೋಗುವನ್ನ ರಲ್ಲಿಯೇ ಕಾಡಿನ ಒಳಗನ್ನು ಹೊಕ್ಕೆವು. ಕಹಿ ಗಿಡನನ್ನು ಮೊದಲು ಗುರುತಿಸುವನರಾರು ಎಂದು ಹುಡುಗರಲ್ಲಿ ಸ್ಪರ್ಧೆ ಏರ್ಪಟ್ಟಿತು. ಕೈಗ ಸಿಕ್ಕಿದ ಎಲೆಗಳನ್ನು ಕಚ್ಚಿ ರುಚಿನೋಡುತ್ತ ಕೋಲಾಹಲದಿಂದ ಮುಂಜಿ ನಡೆದರು. ಚಿದಂಬರ ಮಾತ್ರ ತಟಿಸ್ಕನಾಗಿದ್ದು ಕೊಂಡು “ಅದನ್ನು ರುಚಿ ನೋಡಬೇಡಿ, ವಾಂತಿಯಾಗುತ್ತದೆ; ಇದನ್ನು ಕಚ್ಚಬೇಡಿ, ಭೇದಿ ಯಾಗುತ್ತದೆ” ಎಂದು ಸಾರ್ವಜನಿಕವಾಗಿ ಎಚ್ಚರಿಕೆ ಕೊಡುತ್ತಿದ್ದ.

ಮರುಂದುನಿಗೆ ತನ್ನ ವಯಸ್ಸು ಗೊತ್ತಿಲ್ಲ, 100-200 ಇರಬಹುದು ಎನ್ನುತ್ತಾನೆ. ಭೂತಕಾಲದ ಗಣನೆಯೂ ಅವನಿಗಿಲ್ಲ; 50-60 ವರ್ಷದ ಹಿಂಡೆ ನಡೆದದ್ದನ್ನು ನಿನ್ನೆ ಮೊನ್ನೆ ಎನ್ನುತ್ತಾನೆ. ನಮ್ಮ ಊಹೆಯ ಪ್ರಕಾರ ಅವನಿಗೆ 65-70 ವಯಸ್ಸಿದ್ದಿಕ ಬಹುದು. ಕಾಡುದಾರಿಗಳ ಪರಿಚಯವೂ ಕಾಡಿನ ಪರಿಚಯವೂ ಆಳವಾಗಿದೆ. ಅನೇಕ ಸಲ "ಕಾಡುರಾಜ?ರನ್ನು (7075೬ ೦11060) ಬೇಟಿಗೆ ಕರೆದುಕೊಂಡು ಹೋಗಿದ್ದನಂತೆ ; ನಮ್ಮಂಥ "ಓದಿದವರಿಗೆ: ಗಿಡ ಮರಗಳನ್ನೂ ತೋರಿಸಿದ್ದ ನಂತೆ. «ಬಿಳಿ ತೊಗಲಿನವರನ್ನು: ಕಾಡಿನಲ್ಲಿ ಸುತ್ತಾಡಿಸಿದ್ದನಂತೆ. ಅಂಥದೊಂದು ಸಲ ಇಬ್ಬರು ಬಿಳಿಯರನ್ನು ಸುತ್ತಾಡಿಸುತ್ತಿದ್ದಾಗ ಕಾಡುಹೆಂದಿಯೊಂದು ಎದುರಾಗಿ ಬಂದು ಬಿಳಿಯನೊಬ್ಬನ ಮೆಲೆ ಹಾಯ್ದು ಅವನನ್ನು ನೆಲಕ್ಕೆ ಕೆಡವಿ ಉಗುರುಗಳಿಂದ ಪರಚಿ ತಂತೆ, ಆಗ ಮರುಂದು ತನ್ನ ಕೈಲಿದ್ದ ಕಡಗೋಲಿನಿಂದ ಒಂದೇ ಏಟಿನಲ್ಲಿ ಕಾಡುಹೆಂದಿ ಸತ್ತು ಮಲಗುವಂತೆ ಹೊಡೆದು ಬಿಳಿಯನನ್ನು ಕಾಪಾಡಿದನಂತೆ, ಬಿಳಿಯನು ಕೃತಜ್ಞತಾಪೂರ್ವಕವಾಗಿ ಇನನಿಗೆ ಕೊಟ್ಟಿದ್ದ ಬಹೆಮಾನವೇ ಹ್ಯಾಟು !

ನೇಂಬುಲಿ : “ಎಂಥ ಉಪಕಾರಕ್ಕೆ ಎಂಥ ಬಹುಮಾನ !”

ಡೈಸಿಗೆ ತಲೆನೋವು

ಮರುಂದುವಿನ ಮಾತುಗಳನ್ನು ಕೇಳುತ್ತ ಸುಮಾರು ಒಂದು ಮೈಲಿ ನಡಿದದ್ದಾ ಯಿತು, ಇನ್ನೂ ಒಂದು ಗಿಡನನ್ನಾದರೂ ತೋರಿಸಿರಲಿಲ್ಲ. ಮಾತಿನಲ್ಲಿಯೇ ನಮ್ಮನ್ನು ನೋಸೆಗೊಳಿಸಿಬಿಡುವನೋ ಏನೋ ಎಂದು ಸಂಶಯ ತಲೆದೋರಿತು, ಹುಡುಗರ ಹುನ್ಮುಸ್ಸು ಇನ್ನೂ ಕುಂದಿರಲಿಲ್ಲವಾದರೂ ಡೈಸಿಗೆ ಮಾತ್ರ ತಲೆನೋವು ಬಂದಿತ್ತು. ಸ್ವಭಾವತಃ ಅವಳದು ಅಬ್ಬರದ ಜಾತಕ, ಒಂದು ಸಣ್ಣ ಮುಳ್ಳು ಕುತ್ತಿದರೂ ಪ್ರಾಣವೇ ಹಾರಿಹೋದೂತೆ ಅವಟವೆತ್ತುತ್ತಾಳೆ.. ಇವಳ ಜೇನೆಯನ್ನು ತಿಳಿದುಕೊಂಡ ಮರುಂದು ಅಲ್ಲಿಯೆ; ಬೆಳೆಯುತ್ತಿದ್ದ ಗಿಡದ ಎಲೆಗಳನ್ನು ಕಿತ್ತು “ಒಂದೆರಡು ಚೂರುಗಳನ್ನು ಅಗಿದು ಗ, ಎರಡು ಎಲೆಗಳನ್ನು ತಲೆಯ ಮೇಲೆ ಹರಡಿಕೆ? ಎಂದ. Me ಹೆಕೀರಿಯ ಸಬ್‌ ಸೆಲ್ಫೇಟಿ (ಗeckeria subpel- ಸಲ (ೌiperaceae) ಸಂಸಾರಕ ಸೇರಿದ್ದು, ಆದರೆ ಇದರ ವೈದ್ಯ ಗೆ ನಮಗೆ ಗೊತ್ತಿದ್ದಿಲ್ಲ. ಐದಾರು ಅಡಿ ಎತ್ತರ ಬೆಳೆಯುವ ಗಿಡ,

ಕ್ತ ಅಗಲನಾದ ವರ್ತುಲಾಕಾರದ ಎಲೆಗಳು, ರೆಸತುಂಬಿದ ಗಿಡ ; ರಸದ ರುಚಿಯೂ ವಾಸನೆಯೂ ಹೆಚ್ಚು ಕಡಿಮೆ ಮೆಣಸಿನಂತೆಯೇ

“ಮಾತೆ ಮೂದಲಿಸುವ ಮಹಾರಣ್ಮಸರಣಿ*

ವಸ್ಮೆಯೇಪ ನ್ದ ಇ!

೯ಟ್ಟು ಬಿಡುವುದೋ ಎಂಬ ಅಂಜಿಕೆ ದೃಶ್ಯದಿಂದ ಹಾಸ್ಯಕ್ಕ್ರೀಡಾಗುನೆನೋ ಎಂಬ ನಿಲ್ಲಿಸಲು ಬೇಕಿ ಮದ್ದು ಈಗ

ಲೆನೋ

ಸಿಗೆ ತನಗೆಲ್ಲಿ ಚಿದಂಬರನಿಗಾದ ಮೇಲೆ ಎಲೆಯ ನಾಚಿಕೆ. ಆದರೆ ಸಿಡಿಯುತ್ತಿರುನ

ಡೈ ತಲೆಯ

ಕೈಗೆ ನಗುವಂತಿಲ್ಲ... “ಎಲೆ ಯನ್ನು ತಿನ್ನು ಕೆಹಿಯಿಲ್ಲ” ಎಂದು ನಾನೇ ತಿಂದು ತೋರಿ ಇಡೆ. ಅರ್ಧೇಮೆನಸ್ಕಿನಿಂದ ಕಚ್ಚುತ್ತ ಮೆಲುಕು ಹಾಕಿದಳು. ನನ್ನ ಹೆಂಡತಿಯ ಒತ್ತಾಯ ದಿಂದ ಎಲೆಯನ್ನು ತಲೆಯ ಮೇಲೆ ಹರಡಿಕೊಂಡಳು. ಹುಡು ಗರು ಎಷ್ಟು ಹೊತ್ತು ತಾನೆ ತಾನಾಗಿಯೇ ಉಕ್ಕಿ ಬರುವ ನಗೆಯ ಒತ್ತಡವನ್ನು ತಡೆದು. ಕೊಂಡಿರಲು ಸಾಧ್ಯ? ವೇಂಬುಲಿ ಗೊಳ್ಳೆಂದು ನಗೆಯನ್ನು ಕಕ್ಕಿ ಬಿಟ್ಟಿ, ಶಿಂಗೆ ಅವನ ಬೆನ್ನಿನ ಮೇಲೆ ಗುದ್ದಿ “ಸುಮ್ಮನಿರೋ? ಎಂದನನು ಚಿದಂಬರನ ಹೆಲ್ಲು ಕಿರಿದ ಮುಖವನ್ನು ನೋಡಿ ತಾನೂ ನಗೆಯನ್ನು ಕೆನೆದ. ನಗು ಸಾಂಕ್ರಾಮಿಕವಾಯಿತು. ಡೈಸಿ ಕೆಂಪಗಾದಳು. ನನ್ನ. ಹೆಂಡತಿ. ಕೆಂಡವಾದಳು. ಹಲ್ಲು ಕಚ್ಚುತ್ತ ನನ್ನ ಬಳಿ ಬಂದು “ವನಿ! ನೀವೂ ಹುಡುಗ ಕೊಂದಿಗೆ ಸೇರಿಕೊಂಡು ಅವರಿ ಗಿಂತಲೂ ಹುಡುಗಾಗಿದ್ದೀರಿ. ನಾಚಿಕೆಯಾ ಗುವುದಿಲ್ಲವೆ?” ಎಂದವಳು. ತಡೆದುಕೊಂಡಿದ್ದ

ಹೊರಕ್ಕೆ ಬಿಟ್ಟಳು; ಇದೇ ಮುಖವಾಡದ ಮೂಲಕ ನಿಮಗೆ “ನಮ್ಮ ವಿನಯದ ಒಂದಿಸ್ಟಾದರೂ ಕರುಣೆಯಿಲ್ಲ” ಎಂದು ತೀರ್ಪುಕೊಟ್ಟು, ಡೈಸಿಯ ಮೇಲೆ ಜಾಂಥೋಗುತ್ತಿದ್ದ ಎರೆಗಳನ್ನು ಸರಯಾಗಿ ಸೇಂಸಿಟ್ಟಿಳು.

ಮರುಂದು ಆಗ ತಾನೆ ಕಿತ್ತಿದ್ದ ಗಿಡವೊಂದನ್ನು ಕೈಲಿ ಹಿಡಿದು “ಇಲ್‌-ಕಲ್‌*

ಐಂ \ ಜೆ ಗಿಡವನ್ನು ನೋಡಿದೊಡನೆಯೇ ಅದು ಆಂಡ್ರೊಗ್ರಾಫಿಸ್‌ (470/0- ) ಜಾತಿಗೆ ಸೇಂದುಜಿಂದು ತಿಳಿಯಿತು; ಒಳಜಾತಿಯ ಗುರುತು ಹಿಡಿಯ

“ಮಾತ ಮೂದಲಿಸುವ ಮಹಾರಣ್ಮ ಸರಣಿ? ೧೦೯

ಲಾಗಲಿಲ್ಲ. ಆಂಡ್ರೊಗ್ರಾಫಿನ್‌ ಪೇನಿಕುಲೇಟ (4ndrographis paniculata) ಎಂಬ ಇನ್ನೊಂದು ಒಳಜಾತಿ ಬಹೆಳೆ ಕಾಲದಿಂದಲೂ ಕಮ್ಮ ವೈದ್ಯರಲ್ಲಿ ಪ್ರಚುರ ವಾಗಿಜಿ ; ಅಲೊಪತಿಕ್‌ ವ್ಯನಧಾನದಲ್ಲಿಯೂ ಹೆಸರುವಾಸಿಯಾಗಿದೆ. . ಇದೇ ಚರಕ ಸಂಹಿತೆಯ ಚಿರಾತನೆಂದು ಕೆಲನರ ಊಹೆ; ಈಚಿನ ಆಯುರ್ನೆದ ವೈದ್ಯರ "ಭೂನಿಂಬ' ಗಿಡದ ಜ್ವರಾಸಹಾರಿತ್ವನೇ ಇದರ ಮುಖ್ಯ ಗುಣ. 17ನೆಯ ಶತಮಾನ ದಲ್ಲಿ ಗಿಡದ ವೈದ್ಯಕೀಯ ಉಸಯೋಗ ಇಂಗ್ಲೆಂಡು ದೇಶಕ್ಕೂ ಹೆರಡಿ ಅಲ್ಲಿ ಕ್ವಿನೀನ್‌ಗೆ ಬದಲಾಗಿ ಬಳಸಲಾಯಿತು. ಕೆಲಪ್ರೆ ಬಗೆಯ ಜ್ವರಗಳಿಗೆ ಇದು ಈಗಲೂ ಒಳ್ಳೆಯ ಮದ್ದಾಗಿದೆ. ಗಿಡವನ್ನು ಆಗಾಗ ರಸಾಯನಿಕ ಸಂಶೋಧನೆಗೆ ಒಳಸಡಿ ಸಿದ್ದಾರೆ. ಕೆಯ ಆಂಶವಾವುದು ಎಂಬುವನ್ನು ನಿರ್ಣಯಿಸಲು ಸನ್ನಾಹೆ ನಡೆಯು ತ್ತಿದೆ. ನಮಗೆ ಸಿಕ್ಕಿರುವ ಗಿಡ ಬೇಕೆ ಒಳಜಾತಿಗೆ ಸೇರಿದ್ದು; ಇದೂ ಕಹಿಯಾಗಿದೆ. ಇದರಲ್ಲಿಯೂ ಆಂಡ್ರೊಗ್ರಾಫಿಸ್‌ ಪೇಫಿಕುಲೇಓದಲ್ಲಿರುವ ಕಪಿಸದಾರ್ಥಗಳೇ ಇವೆಯೋ ಅಥವಾ ಬೇರೆ ಹೊಸದಾದ ಕಹಿಸದಾರ್ಥಗಳೋ ಎಂಬುದನ್ನು ನಿರ್ಣಯಿಸುವ ಸಲು ವಾಗಿ ಗಿಡದ ಸೆಂಗ್ರಹೆಣಕಾರ್ಯವನ್ನು ಆರಂಭಿಸಿದೆನ್ನ. ವಿದ್ಯಾರ್ಥಿಗಳೆಲ್ಲರೂ ಕಾರ್ಯದಲ್ಲಿ ನೆರವಾದರು ; ಒಂದರ್ಧಗಂಟಿಯೊಳಗಾಗಿ ಮೂರು ಗೋಣಿಚೀಲಗಳಲ್ಲಿ ತುಂಬುವಷ್ಟು ಸರಕು ಸಂಗ್ರಹವಾಯಿತು. ಚಿದಂಬರ ಮಾತ್ರ ಗಿಡವನ್ನು ಮುಟ್ಟುವ ಗೋಜಿಗೆ ಹೋಗಲಿಲ್ಲ. ಕೈಲಿ ಕೋಲೊಂದನ್ನು ಬಡಿದು ಅದರ ತುದಿಯಿಂದ ಸಂಗ್ರಹಿಸಿದ ಗಿಡಗಳನ್ನು ರಾಶಿಹಾಕುಸ್ತಿದ್ದ. ಡೈಸಿ ಇವನ ಮೇಲೆ ಕಣ್ಣಿಟ್ಟಿದ್ದಳು; ಅವಳನ್ನು ಹಾಸ್ಯೆಕ್ಕೀಡುಮಾಡಿದನ ಇವನೇ ಅಂತೆ. ಮುಯ್ಯಿ ತೀರಿಸಿಕೊಳ್ಳುವ ಉದ್ದೇಶದಿಂದ ಚಿದಂಬರನಿಗೆ ಮೈಯೆಲ್ಲ ನಾಲಗೆ!” ಎಂದಳು. ಮಾತಿನ ವ್ಯಂಗ್ಯ ಅವನಿಗೆ ಒಡನೆಯೆ ಹೊಳೆಯಲಿಲ್ಲ; “ಯಾಕೆ ಹಾಗೆನ್ನುತ್ತೀಯ ?” ಎಂದ.

“ಮೈ ಸೋಕಿದರೆ ಎಲ್ಲಿ ಕಹಿ ಮೆತ್ತಿಕೊಂಡು ವಾಂತಿಯಾಗಿಬಿಡುತ್ತ ಯೋ ಎಂಬ ಹೆದರಿಕೆ ನಿನಗೆ. ಆದ್ದರಿಂದ ಉಬಾಯವಾಗಿ ಕೋಲು ತುದಿಯಿಂದ ಮುಟ್ಟು ಕ್ರಿದ್ದೀಯ” ಎಂದು ವಿವರಣೆ ಕೊಟ್ಟಳು.

“ಕೇಜೇ, ನಿನ್ನ ತಲೆನೋವು ವಾಸಿಯಾಗಿಬಿಟ್ಟಿತಾ 93

“ನನ್ನ್ನ ಸುದ್ದಿ ನಿನಗೇಕೋ ?”

“ಏಕೂ ಇಲ್ಲ, ನಿನ್ನ ಹಸುರೆಲೆಯ ಹ್ಯಾಟಗೂ ಮರುಂದುನಿನ ಹ್ಯಾಟಿಗೂ ಒಳ್ಳೆಯ ಪೈಫೋಟಯಿತ್ತು !”

“ಇವನನ್ನು ಏಕೆ ತಾನೆ ಕೆಣಕಿಜೆನೋ” ಎನ್ನಿಸಿತು, ಡೈಸಿಗೆ. ನನ್ನೆ ಹೆತ್ತಿರ ` ದೂರಿದಳು. “ನಿಮ್ಮಿಬ್ಬರ ಜಗಳವನ್ನು ಬಗೆ ಹೆರಸುವುದು ನನ್ನಿಂದ ಸಾಧ್ಯವಿಲ್ಲ. ಹೋಗಲಿ, ಈಗ, ನಿನ್ನ ತರೆಶೂಲೆ ಹೇಗಿಬಿ ?”

“ಈಗ ಇಲ್ಲ ಸೆರ್‌.”

“ಹಾಗಾದರೆಮರುಂದುವಿನ ಮದ್ದಿನ ಗುಣ ಎನ್ನುತ್ತೀಯಾ?”

“ಅದೇನೋ ಸರ್‌, ಈಗ ನೋವಿಲ್ಲ!”

ಜೈಸಿಯ ತಲೆನೋವು ಹೆಕೀರಿಯ ಎಲೆಯ ರಸವನ್ನು ನುಂಗಿದ್ದರಿಂದಲೇ

ಹಸುರು ಹೊನ್ನು

ಲೆ ಹರಡಿಕೊಂಡಿದ್ದರಿಂದಲೇ ಗುಣ ಗುಣವಾಯಿತೋ, ಆಯಿತೋ, ಇವುಗಳ ನೆರವಿಲ್ಲದೆಯೇ ವಾಯಿತೋ, ಎರಡರ ಸಂಯೋಜನೆಯಿಂದಲ ಳೌ ಇದರೆ: ದುಕೊಂಡು ಎರಡು ಮೂಟಿ ಹೆಕೀರಿಯ . ಗುಣವಾಯಿತೋ, ಹೇಗಾದರೂ ಇರಲಿ ಎಂ

ನಮೂ 'ಕೊಂಡೆನೆ.

Sp ಮರುಂದುವಿನ ಸಂಗದಲ್ಲಿಯೇ ಇದ್ದುಕೊಂಡು ಅವನು ತೋರಿಸಿದ ಗಿಡಗಳನ್ನು ಜಾಗರೂಕತೆಯಿಂದ ಸಂಗ್ರಹೆಮಾಡುತ್ತ, ಅವನ್ನು ಹೇಳಿದ ಉಸಯೋಗಗಳನ್ನು ಗುರುತು ಹಾಕಿಕೊಳ್ಳುತ್ತ ಬಂದರು. ಮಿಕ್ಕವರೂ ಅವರೊಂದಿಗೆ ಸಿಡಕುಸಿ ಒಪ್ಪದಿಂಪ ನಡೆದುಕೊಳ್ಳುತ್ತಿದ್ದರು. ನನಗೂ ಕಂದಯ್ಯನಿಗೂ ಇವರ ಶ್ರಡ್ನಿಯನ್ನು ಕಂಡು ಸಂತೋಷವಾಯಿತು. ಸೆಸ್ಯೆ ಸಂಗ್ರಹೆಣನೆಂದರೆ ಸಿಕ್ಕಿದ ಗಿಡಗಳನ್ನು ಕುಸ್ಸೆ ಹಾಕುನ್ರದಲ್ಲ; ಅದನ್ನು ಓರಣವಾಗಿ ಮಾಡುವ ಕ್ರಮವಿದೆ ಎಂಬ ತತ್ವವನ್ನು ಈಗ ವಿದ್ಯಾರ್ಥಿಗಳು ಕಂಡುಕೊಂಡಂತೆ ನಮಗೆ ಭಾಸವಾಯಿತು. ಆದರೂ ಹುಡುಗರ ಮನಸ್ಸು ಹಿಡಿದ ಕೆಲಸದಿಂದ ಯಾನ ಕ್ಷಣದಲ್ಲಿ ವಿಮುಖವಾಗಿ ಬಿಡುವುದೋ ಎಂಬ ಸಂದೇಹ. ಇನ್ನಷ್ಟು ಉತ್ತೇಜನ ಕೊಟ್ಟಿ, "ಇಷ್ಟು ಶ್ರದ್ಧೆಯಿಂದ ಕೆಲಸದಲ್ಲಿ ತೊಡಗಿದ್ದೀರೆ. ಇದೇ ಹಿಡಿತದಲ್ಲಿ ಕೊನೆಯವರೆಗೂ ನಡೆದುಕೊಂಡರೆ ನಿಮ್ಮ ಸರೀಕ್ಷೆಗೆ ಮಾತ್ರವಲ್ಲ, ಇನ್ನೂ ಮುಖ್ಯವಾದ ಕೆಲಸಗಳಿಗೆ ನಿನ್ನು ಸಂಗ್ರಹೆಣ ಒದಗುತ್ತದೆ” ಎಂದೆ, ಮುಖ್ಯವಾದ ಕೆಲಸವಾವ್ರದೆಂಬುದನ್ನು ಬಾಯಿಂದ ಕೇಳಲು ಸಂಕೋಚನಟ್ಟು ಕೊಂಡು ಕನ್ಹನಲ್ಲಿ ಹೊಳಪು ಕಾಣಿಸಿದರು.

“ಹೀಗೆಯೇ ಹಿಂಡಿ ಕುತ್ತಾಲದ ಕಾಡುಗಳಿಗೂ ಮುಂಡಾಂತುರ್ಫೆಯ ಕಾಡುಗಳಿಗೂ ಹುಡುಗರನ್ನು ಕರೆದುಕೊಂಡು ಹೋಗಿದ್ದಾಗ ನಿಮ್ಮಂತೆಯೇ ಅವರೂ ಶ್ರದ್ಧೆಯಿಂದ ಸಸ್ಯ ಸಂಗ್ರಹೆಣ ಮಾಡಿದರು. ಮದರಾಸಿಗೆ ಮರಳಿದನೇಲೆ ಅವರ ಸುಗ್ರಹೆಣನನ್ನೂ ನಮ್ಮದನ್ನೂ ಒಟ್ಟಾಗಿ ಸರಿಸಿ, ಒಂದೊಂದು ಮಾವರಿಯನ್ನೂ ಸೂಕ್ಷ್ಮವಾಗಿ ಪರೀಕ್ಷಿಸಿ ಫಾನುದ್ವಯಗಳನ್ನು ಗೊತ್ತುಮಾಡಿ, ಆಯಾ ಗಿಡಗಳನ್ನು ಸಂಗ್ರಹಿಸಿದ ವಿದ್ಯಾರ್ಥಿಗಳ ಹೆಸರನ್ನೂ ಅವರವರ ಸಂಗ್ರಹೆಣದಿಂದ ಆರಿಸಿಕೊಂಡ ಗಿಡದ ಅಂಕನನ್ನೊ ಸೂಚಿಸಿ *ಕುತ್ತಾಲದ ಗಿಡಗಳು, "ಮುಂಡಾಂತುಕ್ಸೈಯ ಗಿಡಗಳು' ಪಟ್ಟಿಗಳನ್ನು ಪ್ರಕಟಿಸಿದ್ದೇವೆ ; ನಿನ್ನು ಉತ್ಸಾಹವೂ ಇದೇ ರೀತಿಯಲ್ಲಿ

ಮುಂದುವರಿದರೆ "ಚಾಲಕುಡಿಯ ಗಿಡಗಳ ಫಟ | 3 ಸ.ಕಬಿಸಬಹೆ 2 3 ಅನರ ಮುಖಗಳು ಕಾಂತಿಗೊಂಡವು,

೧೧೦

ಸಂಚು ಬಯಲಾಯಿತು

“ಮಾತೆ ಮೂದಲಿಸುವ ಮಹಾರಣ್ಯ ಸರಣಿ? ೧೧೦

ಗಂಟಲು ವ್ಯಾಧಿಗಳಿಗೆ ಇದರಿಂದ ತಯಾರಾದ ಮದ್ದು ಬಹಳ 3 (ಷೆವಂತೆ.

ತಿರುಗಿಯೂ ಅದೇ ಮರದ ಬಳಿ ಹೋಗಿ ಚಕ್ಕೆಯನ್ನು ನನ್ನ ಕೈಲಿಟು “ಬಹಳ ಒಳ್ಳೆಯ ಮದ್ದು. ಚಕ್ಕೆಯನ್ನು ನೀರಿನಲ್ಲಿ ನೆಕೆಸಿಟ್ಟಕೆ ಹಳು ಬಜ್‌ ಬಿಡುತ್ತದೆ. ನೀರನ್ನು ಕುಡಿಯಬೇಕು. ಬಾಯಾರಕೆ ಹೆಚಾಓ. ಮೈನೀರು ಬಹಳ ವಾದಾಗ ಮದ್ದು ಉಸಯೋಗಿಸುತ್ತೇವೆ” ಎಂದ. ಇದು ಬಿಹುಮಿತ್ರ ರೋಗ ಒದಗುವ ಔಷಧನೆಂದುಕೊಂಡೆ. ಇದನ್ನೆಲ್ಲ ನೋಡುತ್ತಿದ್ದ ಚಿದಂಬಕನಿಗೆ ಏನೋ ಸಂಶಯ ಬಂದಿತು. ಗಾರ್ಡನ್ನು ಕೇಳಿದ ; “ನಿನ್ನೆ ನನಗೆ ಕೊಟ್ಟಿಯಲ್ಲ ಚಕ್ಕೆಗಳು ವೇಂಗೈ ಮರೆದ್ದಲ್ಲವೆ 9೫

“ಹೌದು, ಈಗ ಅದಿಲ್ಲ ??

“ಬಿಡದಿಯಲ್ಲಿಯೇ ಇರಬೇಕು.” |

"ಎಲ್ಲರ ಕೈಗೂ ಸಿಗುವಂತೆ ಇಟ್ಟುಬಂದಿರಾ ?”

ಚಿದಂಬರನಿಗೆ ಪ್ರಶ್ನೆ ಸ್ವಲ್ಪ ಕಕ್ಕಾಬಿಕ್ಸಿ, ಮಾಡಿತು. ನೇರವಾಗಿ ಬದಲ ಬಾರಡಿ ಚಕ್ಕೆ ಶೇಖನಿಸುತ್ತಿದ್ದ ಶಿಂಗನ ಬಳಿ ಓಡಿಹೋಗಿ “ಲೋ ಶಿಂಗ್ಯ ಸಿನ್ಹ ಟಔನಧದ ಚಕ್ಕೆ ಕೊಟ್ಟಿ ನಲ್ಲಾ, ಆದನ್ನು ಏನು ಮಾಡಿದೆ ?” ಎಂದ.

ಶಿಂಗನಿಗೆ ಪ್ರಶ್ನೆಯ ಧಾಟ ಸರಿಬೀಳಲಿಲ್ಲ. “ಅರ್ಧರಾತ್ರಿಯಲ್ಲಿ ಹಸಿವಾಯಿತು, ತಿಂದುಬಿಟ್ಟಿ” ಎಂದ.

“ಅದನ್ನು ಯಾರಾದರೂ ತಿನ್ನುತ್ತಾರಿಯೆ ? ಸರಸವಾಡಬೇಡ !”

“ಅಷ್ಟು ಅಮೂಲ್ಯವಾದ ಔಷಧಿಯಾಗಿದ್ದರೆ ಅದನ್ನು ನನಗೇಕೆ ಕೊಟ್ಟಿ ಯೊ

“ಆ ಭಾರವನ್ನು ನಾನೇಕೆ ಹೊರಬೇಕೆಂದು ನಿನ್ನ ಹತ್ತಿರ ಹಾಗೆ ಸೋಗುಹಾಕಿದಿ !”

ಚಿದಂಬರನ ಬಾಯಲ್ಲಿ ನಿಜ ಬಂದುಬಿಟ್ಟಿತು. ಶಿಂಗೆ *ಲೋ, ನನ್ನನ್ನೇ ಮೋಸ ಮಾಡಿದ್ದೀಯಲ್ಲೋ? ಎನ್ನುತ್ತ ಕೈಲಿದ್ದ ಮಚ್ಚಿ ನೊಂದಿಗೆ ಎದ್ದುನಿಂತ. ಚಿದಂಬರ ಭಯೆದಿಂದ ನನ್ನ್ನ ಹೆಂಡತಿಯ ಹಿಂದೆ ಹೋಗಿ ನಿಂತ. ತಿಂಗ ವಿನನ್ನೂ ಮಾಡುವ ಹಾಗಿರಲಿಲ್ಲ. ಹೆಲ್ಲು ಕಚ್ಚಿಕೊಂಡು ಸುಮ್ಮನಾದ. ನನ್ನ ಹೆಂಡತಿಗೆ ಚಿದಂಬರನ ನಿಷಯದಲ್ಲಿ ಒಂದು ತೆರನಾದ ಸಂತಾಸ. ತನ್ನ ಚೇಲದಲ್ಲಿದ್ದ ನಾಲ್ಕು ಸೆಪ್ಸರ್‌ ಮಿಂಟುಗಳನ್ನು ಅವನ ಕೈಲಿಟ್ಟಳು. ಚಿದಂಬರನಿಗೆ ತಿಂಗನ ಕೋಪದಿಂದ ತಪ್ಪಿಸಿ ಕೊಂಡು ಅವನೊಂದಿಗೆ ರಾಜಿ ಮಾಡಿಕೊಳ್ಳುವುದಕ್ಕೆ ಇದು ಉಪಾಯವಾಯಿತು. ಅನನ ಬಳಿ ಹೋಗಿ ಸೇರುವ ಮೊದಲೇ “ಶಿಂಗ್ಯಾ ಮ್ಯಾಡಮ್‌ ನಿನಗೆ ಪೆಪ್ಟರ್‌ಮಿಂಟ್‌ ಕಳುಹಿಸಿದ್ದಾರೆಯೋ 1? ಎಂದು ಅವನ ಕೈಲಿ ಅಷ್ಟನ್ನೂ ಇಟ್ಟು ಬಿಟ್ಟು ಹೆಲ್ಲು ಕಿರಿಯುತ್ತ ನಿಂತುಕೊಂಡ, ಶಿಂಗ ಏನುತಾನೆ ಮಾಡಿಯಾನು? “ಚಿದ ನೀನು ಮಾಡಿದ್ದು ತಪು ಎಂದು ಒಪ್ಪಿಕೊ” ಎಂದ. ಚಿದಂಬರ ಕೆರಿದಿದ್ದ ಬಾಯನ್ನು ಇನ್ನೂ ಅಗಲಿಸಿದ.

ಇಂಥ ಸರಸಸಲ್ಲಾಸಗಳ ನಡುವೆ ಮದ್ದಿನ ಗಿಡಗಳ ಸಂಗ್ರಹಣ ಚೆನ್ನಾಗಿಯೆ; ಸಾಗಿತು. ಕಂದಯ್ಯನೂ ನಾನೂ ಆಗಾಗ ಸಂಗ್ರಹಣ ರೀತಿಯ ಮೇಲ್ವಿಚಾರಣೆಯನ್ನು ನೋಡಿಕೊಂಡು, ನಮ್ಮಿಂದ ಆಗಬೇಕಾಗಿದ್ದ ಸಂಶೋಧನೆಗಳಿಗೆ ಆವಶ್ಯಕವಾದ

ಹಸುರು ಹೊನ್ನು

ಖುಸಿಕೊಳ್ಳುತ್ತಿದ್ದೆವೆ. ಇಲ್ಲಿ "ನಮ್ಮಿಂದ ಎಂಬುದಕ್ಕೆ ವಿವರಣೆ ಹಾಕ ಸಂಗಳ ಸಂಶೋಧನೆಗಳು ಸು ಎರಡು ಕೋನಗಳಿಂದ ನಡೆಯಬೇಕು: (1) ರಸಾಯನಿಕ, (2) ಶಾಸ್ತ್ರೀಯ. ಕಸಾಯನಿಕ ಸಂತೋಧನೆಯಿಂದ ಆಯಾ ಗಿಡಗಳಲ್ಲಿ ಆಥನಾ ಗಿಡದ ಅಂಗಾಂಗಗಳ್ಳ ಉತ್ತನ್ರ ವಾಗುವ ಸತ್ವಾಂಶಗಳೂ, ಅವ್ರೆಗಳ ರಸಾಯನಿಕ ರಚನೆಯೂ ತಿಳಿದು ಬರುತೆ. ಫರಿತಾಂಶಗಳು ಮಾನವನ ಅನುಕೂಲಕ್ಕೆ ಒದಗಬೇಕಾದಕೆ, ಅಂಥ ಣಿಗಳ: ಮೇಲೆ ಪರೀಕ್ಸಾ ಪ್ರಯೋಗ ಮಾಡಬೇಕು;

ಸತ್ವಾಂಶಗಳನ್ನು ಕೆಲವು ಪ್ರಾ ಗಿದ ಉಂಟಾಗುವ ಗುಣಾನಗುಣಗಳನ್ನು ನಿರ್ಣಯಿಸಬೇಕು. ಅವಗುಣ ಮ್‌

ಗಳಿದ್ದಕಿ ಅಂಥನನ್ನು ರಸಾಯನಿಕ ವಿಧಾನಗಳಿಂದಲೇ ತೊಡೆದುಹಾಕಿ ಪುನಃ ಮಾಡಬೇಕು. ಹೀಗೆ ಹಲವ ಸಲದ ಪ್ರಯೋಗದಿಂದ ಗೆದ್ದು

ಸರೀಕ್ಟಾ ಸ್ರ ಬಂದ ಮದ್ದು ಮಾನವನ ಒಳಿತಿಗೆ ಒಗ್ಗಿ ಬರುತ್ತದೆ. ಇವೆಲ್ಲವೂ ರಸಾಯನಶಾಸ್ತ್ರ ಕ್ಸ

ಸಂಬುಧಿಸಿದ ಸಂಶೋಧನೆಗಳು. |

ಗಿಡದ ಸರಯಾದ ನಾನುದ್ವಯನನ್ನು ಗೊತ್ತುಮಾಡುನ್ರೆದು, ಅದರ ಹರವು, ಉತ್ಪತ್ತಿಕ್ರಮ ಮೊಡಲಾದುನನ್ನು ತಿಳಿದುಕೊಳ್ಳುವುದು, ಸಲಸಲವೂ ಅಸಲು ಸರಕನ್ನೇ ರಸಾಯನ ನಿಜ್ಞಾ ನಿಗೂ. ಮದ್ದು ತಯಾರಿಸುವ ಸಂಸ್ಥೆಗಳಿಗೂ ಒದಗಿಸುವುದು, ಬೆರಕೆ ಮಾರುಗಳನ್ನು ಗೊತ್ತುಹೆಚ್ಚು ವುದು, ಮೊದಲಾದುವೆಲ್ಲ ಸಸ್ಯಶಾಸ್ತ್ರಕ್ಕೆ ಸೇರಿದ ಪರೀಕ್ಷೆಗಳು, ಅನೇಕ ಗಿಡಗಳಲ್ಲಿ ಬೇರು ಮಾತ್ರ ಉಪಯೋಗಕ್ಕೆ ಬರುತ್ತದೆ; ಮತ್ತೆ ಕೆಲವಲ್ಲಿ ಸೊಪ್ಪು ಮಾತ್ರ. ಹೀಗೆ ಗಿಡದ ಯಾನೈದಾದಕೊಂದು ಭಾಗದಲ್ಲಿ ಮಾತ್ರ ಸತ್ವಾಂರೆ ಉತ್ಸತ್ತಿಯಾಗುವದುಂದ ಮೂಲಿಕೆಗಳನ್ನು ಸಂಗ್ರಹಿಸಿ ರಫು ಮಾಡುವವರು ಅಯಾ ಭಾಗಗೆಸನ್ನು ಮಾತ್ರ ಸಂಸ್ಥೆಗಳಿಗೂ ತಯಾರಿಕೆಗಾರರಿಗೂ ಕಳುಹಿಸುತ್ತಾರೆ. ವಿಧಾನದಲ್ಲಿ ಅಜ್ಞ್ಯಾನದಿಂದರೋ ಉದ್ದೇಶಪೂರ್ವಕವಾ!,ಯೋ ಬೆರಕೆ ಮಾಲುಗಳು ಸೇರಿಹೋಗುತ್ತನೆ. ಸರಕು ಅಸೆಲೇ ಅಲ್ಲನೇ ಎಂಬುದನ್ನು ನಿರ್ಧಂಸುವದು ಸಸ್ಯದ ಸೂಕ್ಷ್ಮ ರಚನಾನಿಶೇಷಗಳಿಂದ ಮಾತ್ರ ಸಾಧ್ಯ, ನನ್ನು ಕಾಲೇಜಿನ ರಸಾಯನ ವಿಭಾಗದಲ್ಲಿ ಶಾಸ್ತ್ರ ಕ್ಕೆ ಸುಬಂಧಸೆಟ್ಟಿ ಸೆಂಶೋಧನೆಗಳನ್ರೂ ಸಸ್ಯಶಾಸ್ತ್ರ ವಿಭಾಗದಲ್ಲಿ | ರಾಸ್ಟ್ಯಕ್ಕೆ ಸುಬಂಧಸೆಟ್ಟ ಸಂಶೋಧನೆಗಳನ್ನೂ ಜತೆಬತೆಯಾಗಿ ಕೈಗೊಳ್ಳುತ್ತೇವೆ. ಸಕ್‌ ವದ ಸಿಸಧಿಗಳನ್ನು ಕುಂತು ನಡೆಯಬೇಕಾದ ಸಂಶೋಧನೆಗಳನ್ನು ನಮದು" ನೆರನೆ;ರಬೇಕಾದಂಥವು ಎಂದಿದ್ದೆ (ನೆ. 3 pe ಸಂಗ ಮಾಡುವವರು ಅಂಥ ಗಿಡಗಳನ್ನು ಮಿಕ್ಳು ಸಂಗ್ರಹಣದ ಸೇಗೃಹವನ್ನು ಏಕೆ ಆಕ ತರಕ ಪತಗ ಒಗರು ಎಲೆ ತಿ ಸದರಲ ತ್ರ ಡಿ ಕರವರು ನನಗೊಂದು ಹೇಳಿದಂತೆಯೇ ಗಡಿಗೆ ಮದು. ಎಲೆಯನ್ನು ಇನನೂ ತೋರಸುತ್ತಿದ್ದಾನೆ ಅವರು

ುಿದಂತಯೇ ಮುದು. ಎನ್ನುತ್ತಾ ನೆ!” ಎಂದರು

“ಯಾನಗಿಡಅದು? |

೧೧೨

"ವಾತ ಮೂದಲಿಸುವ ಮಹಾರಣ್ಮಸರಣಿ* ೧೧

“ಹೊ ಕಾಯಿಗಳೊಂದೂ ಇಲ್ಲ.”

“ಫಪೆರನಾಯಿಲ್ಲ. ಒಂದು ಮೂಟಿ ಸೊಪ್ಪನ್ನು ಸಂಗ ಗ್ರಹಮಾಡಿಕೊಳ್ಳೋಣ. ಮಾದರಿ ಗಳನ್ನು ಸಂಗ್ರಹೆಮಾಡಿಕೊಳ್ಳೋಣ. ಊರಿಗೆ ಹಿಂತಿರುಗಿದ ಮೇಲೆ ವಿಶದವಾಗಿ ಪಕ್ಷಿ ಸೋಣ. ಜೆ

ನಗಿ ಒಂದು ಬಗೆಯ ತೃ ಹಿ ಯಾಯಿತು. ಕನ್ಸರ್‌ವೇಟರೂ ಮರುಂದುವೂ ಒಂದೇ ಗಿಡವನ್ನು ಕ್ಲುಪ್ತವಾದೊಂದು' ವ್ಯಾಧಿಗೆ ಮದ್ದು. ಎಂದು ಹೇಳಿದ್ದರಿಂದ ಗಿಡದ ಗುಣಕ್ಕೆ ಪುಷ್ಟೀಕರಣ ದೊರೆಯಿತು. ಕನ್ಸರ್‌ವೇಟಂನ ಬಗ್ಗೆ ಗೌರನ ಉಂಟಾಯಿತು. ಮದರಾಸಿಗೆ ಹಿಂತಿರುಗಿದ ಮೇಲೆ ಗಿಡದ ಹೆಸರು ಗೊತು ಮಾಡುವುದ ಪ್ರಯತ್ನಗಳು ಸಫಲವಾಗಿಲ್ಲ. ಹೊ ಕಾಯಿಗಳನ್ನು ತಳೆದ ಗಿಡವನ್ನು ಹುಡುಕಿದಕಿ ಸಾತ್ರ "ಸಾಧ್ಯವಾದೀತು. ನಾವು ತಂದಿದ್ದ ಎಲೆಗಳನ್ನು ರಸಾಯನಿಕ ಸಂಶೋಧನೆಗೆ ಒಳಪಡಿಸಿದಾಗ ಆಲ್‌ಕಲಾಯ್ಡ್‌ ಜಾತಿಯ ಹೊಸ” ಸಶ್ಟಾಂಶವೊಂದು ಬೆಳಕಿಗೆ ಬಂದಿದೆ. ಇದಕ್ಕೆ ಶ್ಲೇಷ್ಮಾ ಪಹಾರಿತ್ಸೆ ಗುಣನಿಜೆಯೆಂದು ನಂಬುವುದಕ್ಕೆ ತಕ ಮಟ್ಟಿನ ಆಧಾರವೂ ಡೊರಿತಿಜಿ." ಸಂತೋಧನೆಯನ್ನು ಪೂರ್ಣಗೊಳಿಸಿ ನಂಬಿಕೆಯನ್ನು ಖಚಿತಸಡಿಸುವ್ರೆದಕ್ಕೆ ನಾವ ತಂದಿದ್ದ ಎಲೆಗಳ ಅಳವು ಸಾಲದು. ಗಿಡದ ಹೆಸರೂ ಇನ್ನೂ ಅಜ್ಜಾ ತನಾಗಿಯೇ ಉಳಿದಿದೆ. ಕಾಡುಗಳಿಗೆ ಪುನಃ ಹೋಗುವ ಅವಕಾಶ ನಮಗೆ. ಸಿಕ್ಕಿಲ್ಲ. ಅದುವರೆಗೂ ಸೆಂಶೋಧನಾ ಘಟ್ಟವನ್ನು ತ್ರಿಶಂಕುಸ್ವರ್ಗದಲ್ಲಿಯೇ ನಿಲ್ಲಿಸಿರುವುದು. ಅರಿವಾರ್ಯವಾಗಿದೆ. ನಾಡುವೈದ್ಯದಲ್ಲಿಯೂ ಆಯುರ್ನೇದದಲ್ಲಿಯೂ ಪ್ರಚಾರದಲ್ಲಿರುವ ಅನೇಕ ಮೂಲಿಕೆಗಳ ಗುಣವಿಶೇಷಗಳು ಇನ್ನೂ ಕಾಲಾನುಗತವಾಗಿ ಬಂದಿರುವ ನಂಬಿಕೆಯ ಆಧಾರದ ಮೇಲೆ ನಿಂತಿನೆಯೇ ಹೊರತು ಶಾಸ್ತ್ರಸಮ್ಮತಿಯನ್ನು ಪಡೆದಿಲ್ಲ. ಪ್ರಚಾರದಲ್ಲಿರುವ ಕೆಲವು ಮೂಲಿಕೆಗಳನ್ನು ರಸಾಯನಿಕ ಮತ್ತು ವೆ ವೈದ್ಯಕೀಯ ಸಂಶೋಧನೆಗಳಿಗೆ ಒಡ್ಡಿದಾಗ ಅವುಗಳಲ್ಲಿ ಖಚಿತವಾದ ಯಾವೊಂದು. ಸೆತ್ವಾಂಶವೂ ಕಂಡುಬಂದಿಲ್ಲ; ಕೆಲವು ಸಲ ಖಚಿತವಾದ ಸತ್ಪಾಂಶಗಳು ಕಂಡುಬಂದರೂ ಅವಕ್ಕೂ ಮೂಲಿಕೆಗಳು ವಾಸಿಮಾಡುವುನೆಂದು ಹೇಳಲಾಗುವ ಕಾಯಿಲೆಗೂ ಯಾವ ಸಂಬಂಧವೂ ಇರದು ; ಮತ್ತೆ ಕೆಲವ್ರೆ ವೇಳೆಗಳಲ್ಲಿ ನಂಬಿಕೆಗೆ ಪುಸ್ಟೀಕರಣ ದೊರೆತದ್ದೂ ಉಂಟು; ವೈದ್ಯದಲ್ಲಿ ಪ್ರಚಾರವಿಲ್ಲದ ಕೆಲವು ಮೂಲಿಕೆಗಳಲ್ಲಿ ಔನಭೀಯ ದೃಷ್ಟಿ ಯಿಂದ ಬಹಳ ಬೆಲೆ ಬಾಳುವ ಸತ್ವಾಂಶಗಳು ದೊರಕಿರುವುದೂ ಉಂಟು, ಹೀಗಿರುವಾಗ ಯಾವ ಗಿಡನನ್ನೂ ಸಂಶೋಧನೆಯಿಂದ ತಳ್ಳಿಹಾಕಲಾಗದು, ಯಾವ ಗಿಡವನ್ನೂ ಸಂಶೋಧನೆಯಿಲ್ಲದೆ ಸಿಂಹಾಸನದ ಮೇಲೆ ಕೂಡಿಸಲಾಗದು.

ಎರಡು ದಿನದ ಅವಧಿಯಲ್ಲಿ ಸುಮಾರು 150 ಗಿಡಮೂಲಿಕೆಗಳನ್ನು ಮರುಂದುವಿನ ಸಹಾಯದಿಂದ ಸೆಂಗ ಗ್ರಹಿಸಿಡೆವು. ರಸಾಯನಿಕ ಸಂಶೋಧನೆಗಳಿಗಾಗಿ 28 ಬಗೆಯ ಮೂಲಿಕೆಗಳನ್ನು ಆರಿಸಿಕೊಂಡೆವು. ನಮ್ಮ ಸೆಸ್ಯೆಸಂಗ್ರಹಾಲಯಕ್ಕೆ ಕೂಡಿದ ಗಿಡಗಳ

ಒಟು ಶಿ ಸಂಖ್ಯೆ 658.

ಟ್‌

ಇಷು ಸ್ಟ ಸಾಮಗ್ರಿಗಳನ್ನೂ ರವಾಥಿಸುವುದಕ್ಕೆ ಮೂಟಿಗಳಾಗಿ ಕಟ್ಟಿದಾಗ ಸುಮಾರು ನೂರು ರೊಡ ಭಾಂಗಿಗಳಾದವು. ಹುಡುಗರ ಸಂತೋಷಕ್ಕೆ ಎಲ್ಲೆಯರಲಿಲ್ಲ; ತಮ

Av ; ಗಿ ಹೋದರು. “ಇಷ್ಟೊಂದು ಲಗ್ಗೇಜನ್ನು ಸಾರಿಸು ಫಸ ಸಾ ಬೇಕಾಗುತ್ತವೆ” ಎಂದರು. 'ಈ ಮಾತು ಮುಂ ಸುಗ್ರಹೆಣದ ಬಾಹುಳ್ಯ ನಮ್ಮ ಶಕ್ತಿಗೆ ಮಾಂದುದೆಸ್ಸಿ ಸಿತು. ಜಿ ಹಣ ಎಷ್ಟಾಗಬಹುದೊ ಎಂದುಕೊಂಡೆ. ಚಾಲಕುಡಿಯನ್ನು ಸೇರಿದಾಗ ನಡೆದಿದ್ದ ಲಗ್ಗೆ ಜು ಪ್ರಸಂಗವನ್ನು ನಾವಾರೂ ಮರೆತಿರಲಿಲ್ಲ. ಕಂದ ಮಾಡಿ ನೋಡಿ *ಸುಮಾರು ಇನ್ನೂರು ರೂಪಾಯಿಗಳಾಗಬಹುದು” ಎಂದರು, «ಆಸು ಹೆಣ ನಮ್ಮಲ್ಲಿ ಗೆಯೆ 1” ಎಂದೆ. “ಇಲ್ಲ, ಬಾಕಿ ಖರ್ಚು ಕಳೆದ ಮೇಲೆ ಗ್‌ ಒಂದು ನೂರು. ಕೂಪಾಯಿಯಾದರೂ ಬೇಕಾಗುತ್ತದೆ.” ಸ್ವಂತ ಹೆಣವನ್ನು ಮುಂಗಡವಾಗಿ ಕೊಡಲು ಅನುವಾದೆ. ನನ್ನ ಹೆಂಡತಿ ಎಚ್ಚರಿಸಿದಳು : “ಕಣ್ಣು ಮುಚ್ಚಿ ಕೊಂಡು ಕೊಟ್ಟು ಬಿಡಬೇಡಿ. ಕೊಟ್ಟಿ ಹೆಣವನ್ನು ಸರ್ಕಾರದಿಂದ ವಸೂಲು ಮಾಡುನ ಹೊತ್ತಿಗೆ ಮೂರು ಜನ್ಮಗಳನ್ನು ತಾಳಬೇಕಾಗುತ್ತದೆ. ಇಂಥ ಒಂದೊಂದು ಪ್ರವಾಸ ಹೋಗಿಬಂದಾಗಲೂ ನಿನುಗೂ ನಿನ್ನು ಪ್ರಿನ್ಸಿಪಾಲರಿಗೂ ವೆಚ್ಚ ಸಂಬಂಧಿಸಿದ ತಕರಾರು ನಡೆಯುತ್ತಲೇ ಇದೆ. ನನಗೇನೋ ನೀವು ಕೊಟ್ಟ ಹಣ

ತಿರುಗಿಯೂ ಕೈಸೆ(ರುವ ಭರವಸೆ ಇಲ್ಲ.” ಪ್ರಿನ್ಸಿಸಾಲನ ಭರತವಾಕ್ಯ

ಕಂಟಿಂಜೆನ್ಸಿ ಹಣನನ್ನು ನೆಚ್ಚ ಮಾಡುವುದಕ್ಕೆ ನನಗೆ ಅಧಿಕಾರವಿರುವುದಾದರೂ ಧಾರಾಳಕೆ ತೋರಿಸುವ ಹಾಗಿಲ್ಲ. ಹೆತ್ತು ರೂಪಾಯಿಗಿಂತ ಹೆಚ್ಚಾಗಿ ವೆಚ್ಚವಾಗುವ ಬಾಬತುಗಳಿಗೆಲ್ಲ ನನ್ನ ಮೇಲಧಿಕಾರಿಯ ಒಪ್ಪಿಗೆ ಪಡೆಯಬೇಕೆಂಬ ಸಂಪ್ರದಾಯವನ್ನು ನಾನು ಅಸಜ್ಜೆ ಮಾಡುವಹಾಗಿಲ್ಲ, ಈಗಾಗಲೇ ಕಾಡಿನಲ್ಲಿ ಮೂಟಿಗಳನ್ನು ಹೊತ್ತವರೆ ಪಾವತಿಮಾಡಿದೆ ದಿನಗೂಲಿಯೆ ಮೊಬಲಗು ಅಧಿಕವಾಗಿಬಿಟ್ಟಿಜಿ; ಇನ್ನು ಲಗ್ಗೇಜಿಗೆ ಬೇರೆ ಮೇಲುನೆಚ್ಚ ತಗಲುತ್ತದೆ. ನನ್ನು ಪ್ರಿನ್ಸಿಪಾಲರು ವೆಚ್ಚವನ್ನು ಸಹೆನೆಯಿಂದಲೂ ಸಹಾನುಭೂತಿಯಿಂದಲೂ ಅನುನೋದಿಸುತ್ತಾಕೆಯೇ ಎಂಬ ಸೆಂದೇಹೆ ಮೂಡಿಕೆ. ದರೆ ಸರಕೆಲ್ಲವನ್ನೂ ರವಾನೆ ಮಾಡಬೇಕೆಂಬ ಹೆಟನೇ ಮೇಲುಗ್ಗೆ ಯಾಯಿತು. ಕಂದಖ್ಯುನು ವೇಂಬುಲಿಯೊಂದಿಗೆ ಸಂಸಮನಾಗಿ ನಿಂತು ಸಾಮಾನುಗಳನ್ನು ೈಕ್ಟೆ ನಿಲ್ದಾಣದಲ್ಲಿ ತೂಗಿಸಿದ್ದಾಯಿತು; ಭಾಂಗಿಗಳ ಸಂಯಾದ ಸಂಖ್ಯೆಯನ್ನೂ ತೂಕವನ್ನೂ ಗುರುತುಹಾಕಿಕೊಂಡರು. 180 ರೂಪಾಯಿಗೆ ಬಂದಿತು ಮದರಾಸಿಗೆ ಬಂದು ಸೆಂಟ್ರಲ್‌ ರೈಲ್ವೆ ನಿಲ್ದಾಣದಿಂದ ಸಾಮಾನುಗಳನ್ನು ಕಾಲೇಜಿಗೆ ಸಾಗಿಸಿದ ಎತ್ತಿನ ಬಂಡಿಗಳ ಕೂಲಿಯೇ 45 ರೂಪಾಯಿಗಳಾದವು |. ತುಂಬಿದ ಗಾಡಿಗಳು ಕಾಲೇಜಿನೊಳಕ್ಕೆ ಬರುತ್ತಿರುವಾಗ ಪ್ರಿನ್ಸಿಪಾಲರು ಅಟಿಂಡರುಗಳನ್ನು ಗದರಿಸಿದರಂತೆ ಯಾರಯಾರಡೋ ಸಾಮಾನುಗಳನ್ನು ಹೊತ್ತು ಬಂದುಬಿಟ್ಟ ರೆಂದು. "ಇದೆಲ್ಲವೂ ಡಿಪಾರ್ಟ್‌ಮೆಂಓಗೆ ಸೇರಿದನೇ* ಎಂದಾಗ *ಫ್ರ| ಕಾಡಿನ ಕಸಕುಪ್ಸೆ ಯೆಲ್ಲವನ್ನೂ ಹೊತ್ತುಕೊಂಡು ಬಂದಿರುವಂತೆ ಕಾಣುತ್ತದೆ!” ಎಂದು ಮೂತಿ ತಿರುವಿದರಂತೆ... '

ಮಧ್ಯಾಹ್ನ ಕಾಲೇಜಿನಲ್ಲಿ ಮೊದಲು ನನ್ನ ಮೇಲಧಿಕಾಂಿಯಾದ ಪ್ರಿಫ್ಸಿಸಾಲನನ್ನಿ

"ಮಾತೆ ಮೂದೆಲಿಸುವ ಮಹಾರಣ್ಮಸರಣಿ* ೧೧೫

ಕಂಡು ನಮ್ಮ ಹಾಜರಿಯನ್ನು ತಿಳಿಯಸಡಿಸಲು ಹೋದೆ. ನನ್ನನ್ನು ಕಂಡವಕೇ “ಎಶ್ರಿ, ನಿಮ್ಮ ಸಂಸಾರ! ಕಾಡಿನ ಸೊಪ್ಪೆ ಸೆಜಿಯೆಲ್ಲನನ್ನೂ ಕಡಿದುಕೊಂಡು ಬಂದಿದ್ದೀರಿ, ಲಗ್ಗೇಜು ಎಷ್ಟಾಯಿತು?” ಎಂದು ಕುಶಲ ಪ್ರಶ್ನಿ ಹಾಕಿದರು.

“ಸಾಮಾನೇನೋ ಅಧಿಕವಾಗಿಯೇ ಇದೆ, ಅದಕ್ಕೆ ತಕ್ಕಂತೆ ವೆಚ್ಚ ಹಾಕಿದ್ದಾರೆ ; ಇನ್ನೂ ಸೆರಿಯಾಗಿ ಲೆಕ್ಕು ಮಾಡಿಲ್ಲವಾದರೂ ಮಂಜೂರಾತಿಯಾದ ಮೊಬಲಗು ಮೊತ್ತವನ್ನು ಮಾರುವುದಿಲ್ಲ. '

“ಅಲ್ರೀ, ಇಷ್ಟೊಂದು ಸಾಮಾನು ಹೇಗಾಯಿತ್ರೀ ?”

“ನಾವ ಸಂಗ್ರಹಿಸಿದ್ದು. ಒಣ ಸೆಸ್ಯೆ ಸಂಗ್ರಹಾಲಯಕ್ಕೆ, ತರಗತಿಗಳ ಉಪ ಯೋಗಕ್ಕೆ, ನಮ್ಮ ಸಂಶೋಧನೆಗೆ, ರಸಾಯನಸಾಸ್ತ್ರದ ಇಲಾಖೆಯವಂಗೆ....”

“ಅವರಿಗೇಕ್ರೀ ಕಸ?”

“ಫ್ರೆಲವರ ದೃಷ್ಟಿಯಲ್ಲಿ ಇದೆಲ್ಲವೂ ಕಸವೇ ಆಗಿರಬಹುದು, ಸ್ವಾಮಿ. ಆದರೂ ನಾವು ತಂದಿರುವ ಗಿಡಮೂಲಿಕೆಗಳಿಲ್ಲ ವೈದ್ಯಕೀಯ ದೃಷ್ಟಿಯಿಂದ ಸಂಶೋಧನೆಗೆ ಒಳಪಡಬೇಕಾದುವೆ. ಆದದ್ದರಿಂದ ರಸಾಯನಿಕ ಸಂಶೋಧನೆಗೆಂದು ತಂದಿದ್ದೇವೆ.”

ಗಹೆಗಹಿಸಿ ನಕ್ಕು “ಏಿ್ರಿ ನಿಮ್ಮ ಮಾತು? ವೈದ್ಯಕ್ಕೂ ಸೆಸ್ಯಶಾಸ್ತ್ರಕ್ಸೂ ಏನ್ರಿ ಸಂಬಂಧ ?”

ಇಂಥವರಿಗೆ ತಿಳಿಯಹೇಳುವುದು ಸರಿಯಲ್ಲವೆಂದು ತೋರಿತು. “ಏನೂ ಇಲ್ಲದಿರ ಬಹುದು, ಸ್ವಾಮಿ ; ಆದರೂ ರಸಾಯನಿಕ ಸಂತೋಧನೆಗಳಿಗಾಗಿಯೂ ಉಪಯೋಗಿಸಿ ಕೊಳ್ಳಬಹುದು” ಎಂದೆ. “ಸರಿಯೆ, ನಿಮ್ಮ ಇಲಾಖೆಯೂ ರಸಾಯನಶಾಸ್ತ್ರದ ಇಲಾಖೆಯೊ ನಮ್ಮ ಕಾಲೇಜಿನ ಬಿಳಿ ಆನೆಗಳು ! ದುಂದುಗಾರಿಕೆಗೆ ತವರು ! ಅಲ್ರೀ, ವೈದ್ಯಪರೀಕ್ಷೆಗಳನ್ನು ನಡೆಸೆಲು ಸರ್ಕಾರ ಅದಕ್ಕೇ ಪ್ರತ್ಯೇಕವಾದ ವೈದ್ಯ ಇಲಾಖೆಯನ್ನು ಇಟ್ಟಿ ರುವಾಗ ಫಿಮಗೇಕ್ರಿ ಅವರ ಇವರ ಕೆಲಸ !” ಎಂದು ಉತ್ತೇಜನ ಕೊಟ್ಟರು.

SS cre ಧ್ಥಾಳ್‌ರಾ ಕಾರಾ ಗಾಗಾ

1

ty) YR

ಅನುಬಂಧ

ಪ್ರಕರಣಗಳಲ್ಲಿ ಅಡಿಗಡಿ ಪ್ರೆಸ್ಸು, ಮಾದರಿ, ಸೆಸ್ಯಕರಂಡ ಮೊದಲಾದ ಪದ

ಗಳನ್ನು ಬಳಸಿದ್ದೇನೆ. ಇನುಗಳ ಪ್ರತ್ಯೇಕಾರ್ಥವನ್ನು ವಿಶದವಾಗಿ ಕಿಳಿಯಬಯಸುವ ಗಳಿಗಾಗಿ ಅನುಬಂಧವನ್ನು ಸೇರಿಸಲಾಗಿದೆ.

ಸೆಸೈಗಳ ಅಧ್ಯಯನವನ್ನು, ಇತರ ವೈಜ್ಞಾನಿಕ ಶಾಸ್ತ್ರಗಳಂತೆ, ಎರಡು ಭಾಗಗಳಾಗಿ ವಿಂಗಡಿಸಬಹುದು : (1) ತಾತ್ತ್ವಿಕ (16086/1081) ಭಾಗ್ಯ (2) ಪ್ರಾಯೋಗಿಕ (practical) ಭಾಗ. ಎರಡೂ ಒಂದಕ್ಕೊಂದು ಪೂರಕಗಳು ; ಜೋಧನಾನು ಕೂಲತೆಗಾಗಿ ಹೀಗೆ ವಿಂಗಡವಾಗಿದೆ. ಪ್ರಾಯೋಗಿಕ ಭಾಗದಲ್ಲಿಯೂ. -ಮುಖ್ಯವಾಗಿ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭೂಶಾಸ್ತ್ರಗಳನ್ನು ಕುರಿತಮಟ್ಟಿ ಗೆ ಎರಡು ಮಾರ್ಗಗಳು: (1) ಪ್ರಕೃತಿಯಲ್ಲಿ ಸಸ್ಯಗಳ ಸ್ವಾಭಾವಿಕವಾದ ಹುಟ್ಟು ಬೆಳೆವಣಿಗೆಗಳನ್ನು ಅರಿಯುವುದು, (i) ಸಂಶೋಧನಾಲಯದಲ್ಲಿ ಅವುಗಳ ರಚನೆ, ಜೀವದ್ರವ್ಯವಿಶ್ಲೇಷಣೆ, ಕಾರ್ಯವಿಧಾನ ಮೊದಲಾದ ವಿಷಯಗಳನ್ನು ಅಧ್ಯಯನಮಾಡುವುದು. ಉಪಾಂಗಗಳೆಲ್ಲವೂ ಸಮ ಪ್ರಮಾಣದಲ್ಲಿ ಎರಕವಾದಾಗ ಮಾತ್ರ ಜೀವಶಾಸ್ತ್ರ ಬೋಧನಾಕ್ರಮ ವ್ಯವಸ್ಥಿತವಾಗಿ ಹದನುಗೊಳ್ಳುತ್ತದೆ. |

ಪ್ರಾಯೋಗಿಕ ಅಂಗದ ಮೊದಲನೆ ಮಾರ್ಗಕ್ಕೆ ನಮ್ಮ ಜೀಶದಲ್ಲಿ ಸಾಕಷ್ಟು ಗಮನ ಹೆರಿದಿಲ್ಲವೆಂದು ನನ್ನ ಅಭಿಪ್ರಾಯ. ವಿಜ್ಞಾನದಲ್ಲಿ ನಮಗಿಂತಲೂ ಮುಂದೆ ನುಗ್ಗಿರುವ ಹೊರನಾಡುಗಳಲ್ಲಿ ಶಾಸ್ತ್ರದ ಉಪಾಂಗಗಳಿಗೆ ಪಾಠಕ್ರಮದಲ್ಲಿ ಸಮತೂಕ ನೃವಸ್ಥಿತ ವಾಗಿದೆ. ನಮ್ಮ ದೇಶದ ಕಾಲೇಜುಗಳಲ್ಲೂ ವಿಶ್ವವಿದ್ಯಾಲಯಗಳಲ್ಲೂ ಪ್ರಕೃತಿಪಾಠಕ್ಕಿ ನಿಯತವಾಗಿರುನೆ ಅವಧಿ ವರ್ಷಕ್ಕೆ 10-15 ದಿನಗಳು; ಕೆಲವೆಡೆಗಳಲ್ಲಿ ಪ್ರಕೃತಿಯ ಅಧ್ಯಯನ (6616 study) ಎಂದು ಮಾತ್ರ ಅಚ್ಚಾಗಿರುತ್ತದೆ ; ಇನ್ನು ಕೆಲವೆಡೆಗಳಲ್ಲಿ 30 ದಿನಗಳೆಂದು ನಿರ್ದೇಶಿತವಾಗಿದ್ದರೂ ಕಾರ್ಯತಃ ನಡೆಯುವುದು 8.10 ದಿನಗಳು ಮಾತ್ರ, ಅವಧಿಯಲ್ಲಿ ಪ್ರಯಾಣವೇ ಅರ್ಥಕಾಲಾನಧಿಯನ್ನು ತೆಗೆದುಕೊಂಡು ಬಿಡುತ್ತದೆ |

ಇದಕ್ಕೆ: ಕಾರಣಗಳು ಅನೇಕ. ಹೊತ್ತಿನ ಕೊರತೆ, ಹಣದ ಕೊರತೆ, ವಸತಿ ಸೌಕರ್ಯದ ಕೊರತೆ, ಪ್ರಯಾಣದ ಅಸೌಕರ್ಯ, ಇತ್ಯಾದಿ. ಇನೆಲ್ಲವೂ ನೀಟಪಡಿಸ ಬಹುದಾದ ಡೊಂಕುಗಳು, ಇವಕ್ಕಿಂತಲೂ ಮುಖ್ಯವಾಗಿರುವ ಕೊರತೆ ಅಧ್ಯಾಪಕರಿಗೆ ಸಂಬಂಧಿಸಿದ್ದು, ತರಗತಿಯಲ್ಲಿ ಪಾಠ ಹೇಳುವುದಕ್ಕೆ ತರಸೇತಿಹೊಂದಿ ದಕ್ಷರೆನಿಸಿಕೊಂಡ ಜನ ಅನೇಕರಿರಬಹುದು. ಅರ್ಹತೆಯ ಜತೆಗೆ ಕಾಡುಮೇಡುಗಳಲ್ಲಿ ಓಡಿಯಾಡಿ, ಬಿಟ್ಟಿ ಗುಡ್ಡಗಳಲ್ಲಿ ಎಡವಿ ಮುಗ್ಗ ರಿಸಿ, ಮಳೆಬಿಸಿಲುಗಳಿಗೆ ಮೈಯೊಡ್ಡಿ, ಕಷ್ಟಸಹನ್ಟುತೆ ಯನ್ನು ಸಂಪಾದಿಸಿ, ಸಾಹಸಕೆಲಸಗಳಲ್ಲಿ ಉತ್ಸಾಹೆ ತೋರುನಂಥ ಉಪಾಧ್ಯಾಯರು ಸಾನಿರಕ್ಕೊಬ್ಬ ದೊರಕಬಹೆದೋ ಏನೋ | ಬರಿಯೆ ಕರ್ತವ್ಯಪಾಲನಾದೃಷ್ಟಿಯಿಂದ

ಹೆಸುರು ಹೊನ್ನು ೧೧೮

ರ್ಮ ! ಮಾಡದಿದ್ದರೆ ದೂರು ಬರುತ್ತದಲ್ಲಪ್ಪಾ ಹೋಗಿಬರುವನರೇ ಸಾಮಾನ್ಯ, ಪಾಠ ಹೇಳ ನ್ನು ತೋರಿದರೆ ಕಲಿತುಕೊಳ್ಳು

“ಮಾಡಬೇಕಲ್ಲಸ್ಪ್‌ [..-ಪ್ರಾರಬ್ಧ ಎಂಬ' ಮನೋಭಾವದಿಂದ ಪ್ರವಾಸ ನಿವಾ ಫೊಡುನನರಲೇ ಸಾಕನಿಷಯದಲ್ಲಿ "ವಿಶ್ವಾಸ"

₹೯೧7

ನನರಲಿ ಎಲ್ಲಿಂದ ಶಾನೆ ಕುತೂಹಲ ಅಂಕುರಿಸೀತು ?

* + ಸೇ

ಹಳೆಯ ಮೈಸೂರು ನಾಡನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ. ಗ್ಯಾಂಬಲ್‌ (Gamble) ಎಂಬಾತ ರಚಿಸಿದೆ 'Flora of the Madras Presidency’ ಎಂಬ ಗ್ರಂಥದ ಕೊನೆಯಲ್ಲಿ ಅಚ್ಚಾಗಿರುವ ಪ್ರಾಜೀಶಿಕ ನಕ್ಷೆಯನ್ನು ನೋಡಿ. ಗ್ರಂಥದ ಹೆಸ ನಿಂದ ಮೈಸೊರಿಗೂ ಮದರಾಸಿಗೂ ಸೆಂಬಂಧನೇನು ಎಂದು ಕೇಳಬೇಡಿ. ಹೆಸ | ಸಂಕುಚಿತಾರ್ಥದ ಸೂಚನೆಯನ್ನು ಕೊಂಡಿರುವುದಾದರೂ ದಕ್ಷಿಣ ಭಾರತದ ಪೂರ್ವ ಸೆಶ್ಚಿಮ ತೀರಗಳ ನಡುವಣ ಪ್ರದೇಶದ ಸೆಸ್ಯಸೆಂಪತ್ತನ್ನು ಒಳಕೊಂಡದ್ದು ಆಧಾರ ಗ್ರಂಥ. ವೈಜ್ಞಾನಿಕ ದೃಷ್ಟಿಯಿಂದ ಸಸ್ಯಸಂಗ್ರಹೆಣ ನಡೆದಿರುವ ಪ್ರದೇಶಗಳನ್ನು ನಕ್ಷೆಯಲ್ಲಿ ನಮೂದಿಸಲಾಗಿದೆ. ಮೈಸೂರಿನ ಪಶ್ಚಿಮಘಟ್ಟ ಪ್ರದೇಶದಲ್ಲಿ ಯಾವ ಸ್ಥಳದ ಹೆಸರೂ ಸೂಚಿತವಾಗಿಲ್ಲ, ಸಾವಿರಾರು ಮೈಲಿಗಟ್ಟಲೆ ಜಾಗ ಬರಿದಾಗಿದೆ. ಎಂದಕ, ಸಸ್ಯಶಾಸ್ತ್ರ ಸ್ಹರು ಗ್ಯಾಂಬಲ್‌ನ ಕಾಲದವರೆಗೂ (ಸು. 1900) ಅಲ್ಲಿ ಕಾಲಿಟ್ಟಿದ್ದಿಲ್ಲ ಅಲ್ಲಿಂದೀಚಿನ 75 ವರ್ಷಗಳಲ್ಲೂ ಅಷ್ಟೆ. ಅರಣ್ಯ ಇಲಾಖೆಯನರು ಜೌಬೀನೆಗಾಗಿ ಪಶ್ಚಿಮಘಟ್ಟಗಳ ಕೆಲವು ಪ್ರದೇಶಗಳನ್ನು ಸಮೀಕ್ಷಿಸಿದ್ದಾರೆ, ಕಾಡಿನಲ್ಲಿ ದಾರಿಮಾಡಿಕೊಟ್ಟಿ ದ್ದಾರೆ, ಅಲ್ಲಲ್ಲಿ ಪ್ರವಾಸಿ ಬಂಗಕೆ ಗಳನ್ನು ಕಟ್ಟಿದ್ದಾರೆ. ಆದರೆ ಅವರ ಸಾಧನೆ ಜೌಬೀನೆ, ಸೌದೆ, ಇದ್ದಿಲುಗಳನ್ನು ಹಿದಗಿಸುವ್ರದರಲ್ಲಿ ಮುಗಿದಿದೆ. ಇತರ ಗಿಡಮರಗಳ ವಿಷಯದಲ್ಲಿ ಅವರಿಗೆ ಆಸಕ್ತಿಯಿಲ್ಲ. ಹೀಗಾಗಿ ಮೈಲಿಗಟ್ಟಲೆ ಕಾಡುಸ್ರದೇಶಗಳನ್ನು ಸಸ್ಯಶಾಸ್ತ್ರ ದೃಷ್ಟಿಯಿಂದ ಸಮೀಕ್ಷಣೆಗೆ ಒಳಪಡಿಸಬೇಕಾಗಿದೆ ; ಅರಣ್ಯ ಇಲಾಖೆಯ ಸಮೀಕ್ಷಣೆಗೆ ಒಳಗಾಗಿರುವ ಪ್ರದೇಶದಲ್ಲಿ ಸೆಸ್ಯವಿಜ್ಞಾನಿಗಳ ತಂಡಗಳು ಬೀಡುಬಿಡಬೇಕಾಗಿವೆ. ಹೊರದೇಶಗಳಲ್ಲಿ ಸಸ್ಯಶಾಸ್ತ್ರ ನನ್ನು ಮುಖ್ಯವಾಗಿ ಅದಕ್ಕೆ ಸೆಂಬಂಧಿಸಿದ ವರ್ಗಿ! ವಿಭಾಗ Taxonomy—ಕೇನಲ ಹವ್ಯಾಸ(1000)ವಾಗಿಟ್ಟು ಕೊಂಡು, ಅದರ ಅಧ್ಯಯನಕ್ಕೆ ಆಧಾರರೂಸನಾಗಿ ಸಸ್ಯಾನ್ಟೇಷಣಕಾರ್ಯವನ್ನು (exploration) ಅನೇಕರು ಕೈಕೊಂಡಿರುತ್ತಾರೆ ; ಹಾಗೆ ಹುಡುಕಿತಂದ ಗಿಡಸಾಮಗಿ ಗಳನ್ನು ಸ್ವಕೀಯ ಸಂಗ್ರಹಣ(ಗೀrರ೩rium)ದಲ್ಲ ಒಟ್ಟುಗೂಡಿಸಿರುತಾ ಇಂಥ ವೈಯಕ್ತಿಕ ಯಾ ಮಾ ಸೆಹೆಕಾರಿಯಾಗಿರುತ್ತವೆ. ಸಸ್ಯಸಂಸತ್ತೆನ್ನು ಅರಿಯುವುದಕ್ಕೆ ಅಮೂಲ್ಯವಾಸ ಪೆನ್ನು ಕಾಲೇಜಿನಲ್ಲಿ ಫೈ ಸನ್‌ ಎಂಬಾತ ಸೆಸ್ಯಶಾಸ ಪ್ರಾಧ್ಯಾನಕ ಪಡ, ತಾಸ್ಪ್ರವನ್ನು ಸಾಕ ಹೇಳಿಕೊಡುವುದೇ ಇವರ ವೃತ್ತಿ. ಆದ್‌ ನರ್ಗೇಕ?

ಅನುಬಂಧೆ ೧೧೯ ವಿಭಾಗದಲ್ಲಿ ವಿಶೇಷ ಆಸಕ್ತಿಯನ್ನು ತೋರಿ, ಇದರ ಆಥ 5ಯೆನನನ್ನು ಹೆವ್ಯಾಸೆ ವಾಗಿಟ್ಟು ಕೊಂಡಿದ್ದರು. ಬಿಡುವು ಸಮಯಗಳಲ್ಲಿ, ಸ್ವಂತ ಖರ್ಚಿನಲ್ಲಿ, ನೀಲಗಿರಿ, ಪಳನಿ, ಎರ್ಕಾಡು ಮೊದಲಾದ ಮಲೆಕಾಡುಗಳಲ್ಲಿ ಸಂಚಾರಮಾಡಿ ಅಲ್ಲಿಯ ಸಸ್ಯ ಗಳನ್ನು ಸಂಗ್ರಹಿಸುತ್ತ ಬಂದರು. 1900ರಲ್ಲಿ ಆರಂಭವಾದ ಹೆವ್ಯಾಸೆ 30 ವರ್ಷಗಳ ಸತತಾಭ್ಯಾಸವಾಗಿ ನಡೆದು ಸುಮಾರು 10,000 ಸೆಸ್ಯ ಸಾಮಗ್ರಿಗಳನ್ನು ಶೇಖರಿಸಿ, ಸ್ವಂತ ಒಣಸೆಸ್ಯ ಸೆಂಗ್ರಹೆಣವನ್ನು ಸಿದ್ಧ ಗೊಳಿಸಿದರು. ಅವರು ರಚಿಸಿದ “Flora of South Indian Hill Tops’ ಎಂಬ ಗ್ರಂಥಕ್ಕೆ ಸ್ವಂತ ಸೆಂಗ್ರಹಣನೇ ಆಧಾರ ವಸ್ತು ವಾಯಿತು. ಇಂದಿಗೂ ನೀಲಗಿರಿ ಪಳನಿ ಮೇಲ್ಕಲೆಗಳ ಸಸ್ಯಗಳನ್ನು ಅರಿಯ ಬೇಕಾದರೆ ಗ್ರಂಥದ ನೆರವು ಅತ್ಯಗಳ್ಳುವಾಗಿದೆ. ಅವರು ಸೆಜ್ಜುಗೊಳಿಸಿದ ಸಂಗ್ರಹಣ ಮುಂದುವರೆದ ಅಧ್ಯಯನಕ್ಕೂ ಆಧಾರವಾಗಿದೆ.

ಮದರಾಸಿನ ಕ್ರಿಶ್ಚಿಯನ್‌ ಕಾಲೇಜಿನಲ್ಲಿ ಬಾದ್ದಿಸ್‌ ಎಂಬಾತ ರಸಾಯನಶಾಸ್ತ್ರ ವನ್ನು ಬೋಧಿಸುತ್ತಿದ್ದು ಸಸ್ಯ ವರ್ಗೀಕರಣ ವಿಭಾಗವನ್ನು ಹೆವ್ಯಾಸವಾಗಿಟ್ಟು ಕೊಂಡಿದ್ದ. ಮದರಾಸು ಪಟ್ಟಣದ ಸುತ್ತುಮುತ್ತಲಿನ ಗಿಡಗಳನ್ನೈಲ್ಲ ಸಂಗ್ರಹಿಸಿ, ತನ್ಮೂಲಕ ಸಿದ್ಧ ವಾದ ಸ್ವಂತ ಒಣಸೆಸ್ಯ ಸೆಂಗ್ರಹೆಣದ ಆಧಾರದಿಂದ “Flora of Madras City and its Neighbourhood’? ಎಂಬ ಪುಸ್ತಕಕ್ಕೆ ಎರಡನೆ ಭಾಗವೊಂದನ್ನು ಪ್ರಕಟ ಸದ. 18-19ನೇ ಶತಮಾನಗಳಲ್ಲಿ ನಮ್ಮ ನಾಡಿನ ಸಸ್ಯೆಸಂಪತ್ಸಂಗ್ರಹಣಕಾರ್ಯಕ್ಕೆ ಮುಡಿಪು ಕಟ್ಟಿ ದ್ವವರಲ್ಲಿ ಬಹುಮಂದಿ ವರ್ಗೀಕರಣ ವಿಭಾಗದ ಹವ್ಯಾಸಿಗಳೇ ಆಗಿದ್ದಾರೆ ವೈಸ್‌ ಎಂಬಾತನ ವೃತ್ತಿ ವೈದ್ಯ; ಗ್ಯಾಂಬಲ್‌ ಅರಣ್ಯ ಇಲಾಖೆಯಲ್ಲಿ ಅಧಿಕಾರಿ ; ಟ್ರಾಣಕ್ವೈಬಾರ್‌ ಸೆಹೋದರರು ಕ್ರೈಸ್ತ ಮಿಷನೆಂಗಳು; ಯೂಲ್‌ ಎಂಬಾತ ಈಸ್ಟ್‌ ಇಂಡಿಯ ಕಂಸನಿಯ ಸ್ಫೆನ್ಯುದಲ್ಲಿ ಅಧಿಕಾರಿ, ಇತ್ಯಾದಿ. ಹೀಗೆಯೇ ವಿವಿಧ ವೃತ್ತಿ ಯವರೂ ಪಾಸುಗೊಂಡಿದ್ದಾಕಿ,ವಣಿಕರು, ನಾವಿಕರು, ರಾಜ್ಯಾಧಿಕಾರಿಗಳು. ವಿದ್ಯಾಧಿಕಾರಿಗೆಳು, ಪ್ಲಾಂಟರುಗಳು, ಪ್ರವಾಸಿಗಳು ಇತ್ಯಾದಿ.

ತೇ ಜೇ ಜ್ಯ

ಹವ್ಯಾಸಿಗಳೂಬ್ಬೊಬ್ಬರೂ ಗ್ರಂಥರಚನೆಯನ್ನುಮಾಡುವ ಉದ್ಗೇ ಶದಿಂದಲೇ ಸಸ್ಯ ಸಂಗ್ರಹಣವನ್ನು ಕೈ ಗೊಂಡವರಲ್ಲ. ತಮ್ಮ ಸುತ್ತು ಮುತ್ತಲಿನ ಗಿಡಗಳಾವೈವು, ಅವುಗಳ ಹೆಸರೇನು, ಅವುಗಳಿಗೆ ಉಸಯೋಗವೇನಾದರೂ ಇದೆಯೆ, ಗಿಡದ ತೌರು ಯಾವುದು, ಎಲ್ಲೆಲ್ಲಿ ಬೆಳೆದು ಹರಡಿದೆ, ಮೊದಲಾದ ಕುತೂಹಲಗಳನ್ನು ತೃಪ್ತಿಸಡಿಸಿಕೊಳ್ಳುನ ಉದ್ದೇಶದಿಂದಲೂ, ಬೇೇಕೆಂದವರಿಗೆ ತಿಳಿಯಹೇಳುವ ಉದ್ದೇಶದಿಂದಲೂ ಸಂಗ್ರಹಣ ವನ್ನು ಸೆಜ್ಜು ಗೊಳಿಸಿದರು. ಹೀಗೆ ಒಬ್ಬ ವ್ಯಕ್ತಿಯ ಸ್ವಪ್ರಯತ್ನದಿಂದ ಆರಂಭವಾದ ಸಂಗ್ರಹೆಣ ಕೆಲವು ಸಲ ಮುಂದೊಂದು ಹಿರಿಯ ಸಂಸ್ಥೆಗೆ ಬೀಜವಾಗುತ್ತದೆ. ಅಮೆರಿಕದ ಹಾರ್ವರ್ಡ್‌ ವಿಶ್ವವಿದ್ಯಾಲಯದ ಅಧಿಕಾರಾಡಳಿತದಲ್ಲಿರುವ ಆರ್ನಾಲ್ಡ್‌ ಆರ್ಟೊರೀಟಮ್‌ "ಎಂಬ ಒಣಸೆಸ್ಯ ಸಂಗ್ರಹಾಲಯಕ್ಕೆ ಸಾರ್ಟೆಂಟ್‌ ಎಂಬಾತನ ಸ್ವಂತ ಸಂಗ್ರಹಣ ಮೂಲ ನಾಯಿತು, ಸಂಸ್ಥೆಯೂ ಇಂಗ್ಲೆಂಡಿನಲ್ಲಿರುವ ಕ್ಯೂ ಗಾರ್ಸನ್ಸ್‌ ಸಂಸ್ಥೆಯೂ ಬಹು

ಹಸುರು ಹೊನ್ನು

ಕಾಲದಿಂದಲೂ ಪ್ರಪಂಚದ ಅಕಿ ಒರಿಯ ಒಣಸೆಸ್ಯಸಂಗ್ರಹೆಣಗಳನ್ನು ಒಳಕೊಂಡಿನೆ, ನಮ್ಮ ಜೀಶದಲ್ಲಿ ಕಬ್ಬಕ್ತಿಯ ಹತ್ತಿರ ಬ್‌ ಪೂರ್‌ ಎಂಬ ಹೆರವಿನಲ್ಲಿರುವ ಒಣ ಇಣ ತೀ: ಲದಿಂದಲೂ ಬೆಳೆದುಬಂದಿರುವ ಸಸ್ಥೆಸೆಂಗ್ರಹೆಣ ತೀರ ದೊಡ್ಡದು. ಬಹುಕಾಲದಿಂ ಸಂ ಯಲ್ಲಿ ಭಾರತದೇಶದ ಸಸ್ಯಸಂಪತ್ತು ಶೇಖರಿತವಾಗಿದೆ. ಪರಕೀಯ ಆಡಳಿತದಲ್ಲಿ ಕ್ವ ಸಂಸಯ ಬೆಳೆದು ಬಲಿಯಿತಾದರೂ 1935ರ ವೇಳೆಗೆ ಬಲತಾಯಿಯ ಮಡಿಲಲ್ಲಿ ಬಿದ್ದಿತು. ಭಾರತ ಸ್ವಾತಂತ್ರ $ಯುಗಾರಂಭದಲ್ಲಿ ಸಂಸ್ಥೆಯನ್ನು ಪುನರುಜ್ಜೀವನ ಗೊಳಿಸಿದ್ದಾರೆ; ಸಿಬ್‌ಪೂರ್‌ ಸಂಗ್ರಹೆಣವನ್ನು ಕೇಂದ್ರ ಸಂಸ್ಥೆಯನ್ನಾಗಿರಿಸಿಕೊಂಡು ಸೇತದ ಬನರೊಂದು ದಿಕ್ಸಿನಲ್ಲೂ ಒಂದೊಂದು ಉಪಸುಂಸ್ಥೆಯನ್ನು ಏರ್ಪಡಿಸಿದ್ದಾರೆ. ಇವು ಹೆಸಂಗೂಉಪ್ಜೇಶಕ್ಕೂ ತಕ್ಕುವಾಗಿರಜೀಕಾದರೆ ಇನ್ನೂ ಬೆಳೆಯಬೇಕು, ಕಾರ್ಯ ಗಮನ ತೀವ್ರಗೊಳ್ಳಬೇಕು, ಸತೆತಾಭ್ಯಾಸದಲ್ಲಿ ತೊಡಗಬೇಕು. ಹೆವ್ಯಾಸಿ ಸಂಗ್ರಹಣ ಗಳಿಂದ ಪ್ರಶ್ಟಿ ಪಜೆಯಬೇಕು.

೧೨೦

ಜೇ ಜೆ ಜೆ

ಹೆವ್ಯಾಸಿಯ ಉದ್ದೇಶ ಪ್ರಾದೇಶಿಕವಾಗಿರಬಹುದು. ಎಂದರೆ ಯಾವುದಾದರೂ ಪ್ರದೇಶವನ್ನು ನಿಗದಿಮಾಡಿಕೊಂಡು ಅವರಣದಲ್ಲಿ ಬೆಳೆಯುವ ಸೆಸ್ಯಸಂಸತ್ತಿಲ್ಲನನ್ನೂ ಸಂಗ್ರಹಿಸಬಹುದು. ಇಂಥ ಸಂಗ್ರಹಣಕ್ಕೆ ೫6510081 8101 ಎನ್ನುತ್ತೇವೆ. ಅಥವಾ ಗಿಡದ ಯಾವದೇ ಒಂದು ಪ್ರಶ್ಯೇಕ ಗುಣ ನಿಮಗೆ ಕುತೂಹೆಲಕಾರಿಯಾಗಿರಬಹುದು. ಉದಾಹೆರಣೆಗೆ, ಚೌಬೀನೆ ಮರಗಳು, ಸುವಾಸನೆ ಹೊವಿನ ಮರಗಳು, ಎಣ್ಣೆಯ ಗಿಡ ಮರಗಳು, ನಾರಿನ ಗಿಡಗಳು, ಬೇರುಗಳು, ಬೀಜಗಳು, ವೈದ್ಯಕ್ಕೆ ಒದಗುವ ಗಿಡಗಳು, ಬಟ್ಟಿಗೆ ಒದಗುನ ಗಿಡಗಳು, ಆಹಾರವೀಯುನ ಗಿಡಗಳು, ಇತ್ಯಾದಿ. ಅಥವಾ ಒಂದು ನಿರ್ದಿಷ್ಟ ಬಳಗಕ್ಕೆ ಸೇರಿದವೆಗಳಾಗಿರಬಹುದು; ಸೀತಾಳಿಗಳು, ಕಳ್ಳಿಗಳು ಜರೀಗಿಡಗಳು, ಇತ್ಯಾದ. ಹೀಗೆ ಯಾವೊಂದು ದೃಷ್ಟಿಯಿಂದಲಾದರೊ ಸಸ್ಯಸಂಗ್ರಹೆಣವನ್ನು ಕೈಗೊಳ್ಳ EL |

ಸಸ್ಯಗಳನ್ನು ಸಂಗ್ರಹಿಸುವುದಕ್ಕೂ ಅವುಗಳನ್ನು ಒಣಗಿಸಿ ಒಪ್ಪಗೊಳಿಸುವುದಕ್ಕೂ ಕ್ರಮಗಳಿನೆ. ಸಲುನಾಗಿ ಕೆಲವು ಪರಿಕರಣಗಳು ಬೇಕಾಗುತ್ತವೆ; ಹೊರಗೆಲಸಕ್ಕೆ ಒದಗುನಂಥವ್ರ ಕೆಲವು, ಒಳಸೆಲಸಕ್ಕೆ ಆಗತ್ಯವಾದವೆ ಕೆಲವು: 3

1. ಹೊರಗೆಲಸಕ್ಕೆ.

(1) ಸಣ್ಣ ಮಚ್ಚು ಅಥವಾ ಕುಕ್ರಿ, ಮುಚ್ಚಲಗಿನ ಕೈ ಚಾಕು, ಗಿಡಭಾಗಗಳನ್ನು ಕಡಿಯುವುದಕ್ಕೂ ಕತ್ತರಿಸುನ್ನದಕ್ಟೂ ಅನುಕೂಯಾಗುತ ಡೆ: ಸಿಗೆ ತರಿಯೂ ಉನಯೋಗವಾಗಿತ್ತವೆ ದಕ್ಕೂ ತ್ತದೆ. ಸಿಗೇಚರ್‌ ಕತ್ತ ಜು ಗು ತಗಡಿನಿಂದ ತಯಾರಿಸಿದ ಡಬ್ಬ. ಹೊರೆಭಾಗಕ್ಕಿ

ಒಳ್ಳೆಯದು. ನಾ ಗಂದ, ಹೆಗಲಿಗೆ ತೂಗುಹಾಕಿಕೊಳ್ಳುವಂತೆ ಅನು

(3) ಪ್ಲಾಸ್ಟಿಕ್‌ ಚೀಲಗಳು (ಎರಡು ಮೂ nd ಲ್ಲೇ ಟಟ ಅಳವು.

ಅನುಬಂಧ

ತ್ರಗ ಅಆ ಗಾ ಗಟ?

(4) ದಾರ ಕಟ್ಟದ ರಟ್ಟುಚಿಟಿ (18೬9) ಅಳತೆ 1%1 ಅಂಗುಲ. (5) ಜೇಬಿನಲ್ಲಿ ಹಿಡಿಸುವಂಥ ಅಳತೆಯ ಪುಸ್ತಕ, ಸೆನ್ಸಿಲು. ಒಂದೊಂದು ಹಾಳೆಯ ಮೇಲ್ಲುದಿಯಲ್ಲೂ, ಹಾಳೆಗೊಂದರಂತೆ, ಅನುಕ್ರಮ ) ಡು ಬರೆದಿಟ್ಟು ಕೊಳ್ಳಬೇಕು 4 ಕ್ಕ ¢ ಪುಸ್ತಕ (Field book ಹುಚ್ಚು ಶ್ರಿ ಜಾಹಿ ಎನ್ನುತ್ತೇನೆ... ಣೆ

2. ಒಳಗೆಲಸಕ್ಕೆ_

(6) ಒತ್ತುಹೆಲಗೆಗಳು (press boards). ಒಂದೆರಡು ಜತೆ ಇದ್ದ ಕೆ ಸಾಕು. ಅರ್ಥಂಗುಲ ಅಗಲ, ಅರ್ಥಂಗುಲ ದಸ್ಪವಿರುವ ಮರದ ಪಟ್ಟಿ ಗಳಿಂದ ತೆಡಕೆಗಳೆಂತೆ ಹೆನಣಾದ ಹಲಗೆಗಳು; ಉದ್ದ 183", ಅಗಲ 123". (7) ಕೂಲುಹೆಗ್ಗ 10-15 ಅಡಿ; ತೆಡಳೆ ಗಳನ್ನು ಕಟ್ಟುವುದಕ್ಕೆ ಬೇಕಾಗುತ್ತದೆ. (8) ಹೀರು ಹಾಳೆಗಳು (drying sheets). ' ಗಿಡಭಾಗದ ತೇವನ್ನು ಬೇಗ ಹೀರುತ್ತವೆ, ಬಿಸಿಲಿ ನಲ್ಲಿ ಜೀಗೆ ಒಣಗಿಸುತ್ತವೆ. ಹಳೆಯ ನ್ಯೂಸ್‌ ಫೇಸರುಗಳು ಬಹು ಚೆನ್ನಾಗಿ ಒದಗುತ್ತವೆ. (9) ಸ್ಪಿರಿಟ್‌ (spirit) ದ್ರಾವಕ, (10) ಪೋಸ್ಟ್‌ಕಾರ್ಲಿ ನಷ್ಟು ದಪ್ಪವಾದ ಬಿಳಿಯ ರಟ್ಟು ಹಾಳೆಗಳು, ಅಗಲ 12" ಉದ್ದ 18" ಒಣಗಿದ ಸೆಸ್ಯಮಾದರಿ(pat $760172085)ಗಳನ್ನು ಇದರ ಮೇಲೆ ಅಂಟಿಸೆ ಬೇಕಾಗುತ್ತದೆ. ಇವನ್ನು ಗrbarium sheet ಅಥವಾ 50601808 $e! ನಿನ್ನುತ್ತೇವೆ. ಮಾದರಿ ಹಾಳೆ ಎನ್ನೋಣ. ಸ್ರ (11) ಸನ್ಯಮಾದಂಂನ ರುವ ಶ್ರೀತ್ರಬಿನಿಣಿಫೆ ಸಾಧಕವಾಗುವ ಗೋಂದು : ಕಾಯಿಸಿ ಸ್ರ ಜೇತ್ರ ಸ್ಪ ಸನ ತೃಪ್ತಿ ಕರವಾಗಿರುತ್ತದೆ. ಮೈ ದಾಹಿಟ್ಟಿನಿಂದ ತಯಾರಿಸಿದ ಅಂಟೂ ಕೆಲವು ಸಲ ಬೇಕಾಗುತ್ತದೆ. ಹೊಲೆಯುವ ದಾರ, ಸೂಜಿ. (12) ಸಲ್ಲಿಕೆ ಚೀಟಿ (18561). ಇದು ಬಹು ಮುಖ್ಯಪಾದ ಅಂಶ. ಇದಿಲ್ಲದೆ

ಹೆಸುರು ಹೊನ್ನು

ಮಾದಂಹಾಳೆ ವ್ಯರ್ಥ. ಸೆಲ್ಲಿಕೆಚೀಓಯಲ್ಲಿ ಅಡಗ ಬೇಕಾದ ವಿವರಗಳು : ಹೆಸರು (ಶಾಸ್ತ್ರೀಯ) » (ಪ್ರಾ ದೇಶಿಕ) ಜಿಲೆ, ತಾಲೂಕು, ನಿರ್ದಿಷ್ಟ ಜಾಗ... ಸಮುದ್ರಮಟ್ಟದಿಂದ ಎತ್ತರ

ನೆಲಗುಣ_. -ಮರಳು........ ಕಲ್ಲು........ ಜೌಗು ನಿರು a9 ಹೊವಿನ ಬಣ್ಣ.......- ಕಾಯಿ, ಹಣ್ಣುಗಳ ಬಣ... ಸಂಗ್ರ ಹಕಾರ. ಅಂಕ. ನಿರ್ಣಯ.ಕಾರ_. ; ತಾರೀಖು. ಪಾರಣ] ಕ್ರ ಚೀಟಿಗಳನ್ನು ಅಚ್ಚುಮಾಡಿಟ್ಟುಕೊಳ್ಳ ತಾ TU ಹು [| Mil 4 . ಸಂಗ್ರಹಣ ವಿಧಾನ

ME pol

Te Mc [NU ಕ್‌ ; ಗಿಡವನ್ನು ಪರೀಕ್ಷಿಸಜೆ ಮಾದರಿಯನ್ನು ತೀಕುಳಾಳಿ ಸ್ಪಿರಿಟ್‌ ಕೀಳಬೇಡಿ. ಮೊದಲು ಅದು ಮರವೆ, ಸೊದರಿ. ಬಳ್ಳಿಯೆ. ಎಂಬುದನ್ನು ಪರಿಶೀಲಿಸಿ ಕ್ಲೇತ್ರ ಭಸ್ಮಣೆ ಬರೆದುಕೊಳ್ಳಿ. ಹಾಗೆಯೇ ಒಣಗಿದ ಮಾದರಿಯಲ್ಲಿ ಕಾಣಲಾಗದ ಗುಣವಿಶೇಷೆಗಳನ್ನೂ ಗುರುತು ಹಾಕಿಕೊಳ್ಳಿ, ಉದಾಹರಣೆಗೆ, ಹೂವಿನ ಬಣ್ಣ ವಾಸನೆಗಳು ; ಕಾಯಿ ಹಣ್ಣುಗಳ ವಾಸನೆ ರುಚಿಗಳು; ಗಿಡದ ಉಪೆಯೋಗವೇನಾದರೂ ಇದ್ದರೆ ಅದಕ್ಕೆ ಸಂಬಂಧಿಸಿದ ಸಂಗತಿಗಳು ; ಗಿಡದ ಪ್ರಾದೇಶಿಕ ಹೆಸರು; ಗಿಡವನ್ನು ಮುರಿದಾಗ ಜಿನುಗಬಹುದಾದ ರಸೆನಿಶೇಷ--ಲೋಳೆ, ಹಾಲು, ಹೆಳದಿ ದ್ರನ, ಇತ್ಯಾದಿ. ಇವೇ ಮೊದಲಾದ ಸಂಗತಿಗಳನ್ನು ಒಣಗಿದ ಮಾದರಿಯ ಸರೀಕ್ಷೆ ಯಿಂದ ಅರಿಯಲಾಗದು.

ಶ್ಲೇಶ್ರಟಿಸ್ಪಣಿ ಪುಸ್ತಕದಲ್ಲಿ ನಮೂದಿಸಿರುವ ಅಂಕಗಳ ಅನುಕ್ರಮಿಕ ವಂಸೆಯನ್ನೇ

ಸಂಗ್ರಹಮಾಡುನ ಗಿಡಗಳಿಗೂ/ಗಿಡಮಾದುಗಳಿಗೂ ಕೊಡಬೇಕು. ಈಗೊಂದು ಗಿಡ ಮಾದುಯನ್ನು ತೆಗೆದುಕೊಳ್ಳುವಿ0 ಎಂದಿಟ್ಟುಕೊಳ್ಳೋಣ, ಇದರೆ ವಿಷಯವಾಗಿ ಸಿನ್ಮು ಮೊದಲನೆ ಅಂಕ ಸೂಚಿತವಾದ ಪುಟದಲ್ಲಿ ಗುರುತು ಹಾಕಿಕೊಂಡ ತರುವಾಯೆ

ಅನುಬಂಧ ೧೨೩

ಗಿಡದಿಂದ ಒಂದೆರಡು ಮಾದರಿಗಳನ್ನು ಕತ್ತರಿಸಿಕೊಳ್ಳುವಿರಿ. ಕ್ಲೇತ್ರಓಸ್ಸಣಿ ಪುಸ್ತಕದ ಮೊದಲನೆ ಅಂಕನೇ ಮಾದರಿಗಳಿಗೆ ಸಲ್ಲುತ್ತವೆ. ಕಟ್ಟು ಚೀಡಿಯ ಸಲೆ ಅಂಕವನ್ನು ಪೆನ್ಸಿಲಿನಲ್ಲಿ ಬರೆದು ಮಾದರಿಗಳಿಗೆ ಕಟ್ಟ ಬೇಕು. ಎಂದರೆ, ಒಂದೇ ಗಿಡದಿಂದ ಆರಿಸಿಕೊಂಡ ಮಾದರಿಗಳೆಲ್ಲವಕ್ಕೂ ಅದೇ ಅಂಕವನ್ನು ಕೊಡಬೇಕು.

1ನೇ ಅಂಕದ ಗಿಡೆ ಹೊಗಳನ್ನು ಮಾತ್ರ ತಳೆದಿತ್ತು ಎಂದಿಟ್ಟು ಕೊಳ್ಳೋಣ. ಮುಂದೆ ಹೋಗ ಹೋಗ ಬೇರೆ ಕೆಲವು ಜಾತಿಯ ಗಿಡಮಾದರಿಗಳನ್ನು ಸಂಗ್ರಹಿಸುವಿರಿ. ಹೀಗೆ 43 ಗಿಡಗಳನ್ನು ಸಂಗ್ರಹಿಸಿದಿರಿ ಎಂದು ಭಾವಿಸೋಣ. ಮುಂದಿ ನಿಮಗೆ ಸಿಗುವ ಮೊದಲನೆ ಜಾತಿಯದೇ ಆಗಿದೆಯೆಂದಿಟ್ಟು ಕೊಳ್ಳೋಣ. ಆದರೆ ಕಾಯಿಗಳೂ ಬಿಟ್ಟಿವೆ ನಿಮ್ಮ ಸಂಗ್ರಹೆಣಕ್ಕೆ ಮಾದರಿಯೂ ಅಗತ್ಯ, ಇದು ನೀವು ಈಗಾಗಲೇ ಮೊದಲನೆ ಅಂಕದ ಗಿಡವಾಗಿ ಸೆಂಗ್ರಹಿಸಿರುವಿರಾದರೂ, ಅದೀ ಅಂಕವನ್ನು ತಿರುಗಿಯೂ ಬಳಸೆಲಾಗದು. ಮಾದರಿಗೆ 44ನೇ ಅಂಕ ಸಲ್ಲಬೇಕು. (ಈ ಗಿಡ ದಿಂದ ನಾಲ್ಕು ಗುತ್ತಿಗಳನ್ನು ಕಿತ್ತುಕೊಂಡರೂ ಅವೆಲ್ಲತ್ತೂ 44ನೇ ಅಂಕವೇ ಸಲ್ಲುತ್ತದೆ); ಎಂದರೆ ಒಂದೇ ಅಂಕವನ್ನು ಎರಡನೇ ಸಲ ದೊರಕಿದ ಅಜೀ ಜಾತಿಯ ಗಿಡಕ್ಕೆ ಬಳಸಕೂಡದು.

ಮಾದರಿಗಳನ್ನು ಕಿತ್ತೊಡನೆಯೆ ಅಂಕದ ಚೀಟಿಗಳನ್ನು ಮರೆಯದೆ ಕಟ್ಟುವುದು ಅಗತ್ಯ. ಇದಾದಮೇಲೆ ಕರಂಡದಲ್ಲಿ ಅವುೆಗಳನ್ನಿಡಿ. ಗಿಡಭಾಗಗಳು ಬಹೆಳ ನವ್ರೆರಾ ದವೊ ನಾಜೂಕಾದವೊ ಆಗಿದ್ದ ಕೆ ಅಂಥವುಗಳನ್ನು ಪ್ಲಾಸ್ಟಿಕ್‌ ಚೀಲದಲ್ಲಿಟ್ಟು ಬೇರೆ ಯಾಗಿಟ್ಟುಕೊಳ್ಳುವುದು ಸಾಧುವಾದದ್ದು. ಒಂದು ಅಡಿಗಿಂತಲೂ ಸೆಣ್ಣಗಿಡವಾದರೆ ಬೇರುಸೆಹಿತೆ ಕಿತ್ತು, ಮಣ್ಣು ತೊಳೆದು ಇಟ್ಟು ಕೊಳ್ಳಬೇಕು.

ಒತ್ತಿ ಒಣಗಿಸುವುದು

ಸಂಗ್ರಹಣವನ್ನು ಸ್ಥೂಲವಾಗಿ ಎರಡು ಗುಂಪುಗಳಲ್ಲಿ ವಿಂಗಡಿಸಿಕೊಳ್ಳುವುದು ಜಾಣತನ: (1) ಬೇಗ ಬಾಡಿಹೋಗದೆ ಇರುನಂಥನ್ನ, (2) ಬೇಗ ಬಾಡಿ ಹೋಗುವಂಥವು, ಇವೆರಡು ಬಗೆಗಳನ್ನೂ ಬೇರೆಬೇರೆಯಾಗಿ ಒತ್ತಿ ಬೇರೆಬೇರೆ ಒತ್ತುಹೆಲಗೆಗಳಲ್ಲಿ ಕಟ್ಟಿ ಒಣಗೊಡುವುದರಿಂದ ಕೆಲವೆ ಅನುಕೂಲತೆಗಳಿವೆ; ಇವನ್ನು ಅನುಭವದಿಂದ ಅರಿಯಬಹುದು.

ಹೀರುಹಾಳೆಗಳ ಒಂದೆರಡು ಪದರಗಳನ್ನು ನೆಲದ ಮೇಲೆ ಹೆರನಿಟ್ಟುಕೊಳ್ಳಿ. ಗಿಡದ ಮಾದರಿಯನ್ನು ಅದರ ಮೇಲಿಟ್ಟು ಬೆರಳುಗಳ ಸಹಾಯದಿಂದ ಒಂದೊಂದು ಎಲೆಯೂ ಹೊವೂ ಕಾಯೂ ಸಾಧ್ಯವಾದಷ್ಟುಮಟ್ಟಿ ಗೆ ಬಿಡಿಬಿಡಿಯಾಗಿ ಕಾಣುವಂತೆ ಹರಡಿ, ಒತ್ತಿರಿ, ಇದರನೇಲೆ ಇನ್ನೊಂಜಿರಡು ಹೀರುಹಾಳೆಗಳನ್ನು ಹೆರವಿ, ಎರಡನೇ ಮಾದರಿಯನ್ನೂ ಇದೇ ಪ್ರಕಾರದಲ್ಲಿ ಅಜಿಮಾಡಿ. ಹೀಗೆ ಮಾದಂಗಳನ್ನು ಒಳಗೊಂಡ ಹೀರುಹಾಳೆಗಳ ಫೇರಿಕೆ ಒಂದು ಒಂದೂವರೆ ಅಡಿ ಎತ್ತರವಾದರೂ ಚಿಂತೆಯಿಲ್ಲ. ಈಗ ಕೆಳಗೂ ಮೇಲೂ ಒಂದೊಂದು ಒತ್ತುಹೆಲಗೆಯನ್ನಿಟ್ಟು ನೂಲು ಹೆಗ್ಗದಿಂದ ಮೃದುವಾಗಿ ಬಿಗಿದು ಕಟ್ಟಿರಿ, ಒತ್ತಡ ಅಧಿಕವಾದರೆ ನಮೂನೆಗಳು "ಅಜ್ಜಿಬಜ್ಜಿ

ಹಸುರು ಹೊನ್ನು ಗೆಕೂಡದು. ಒತ್ತಡದ ಅಳವನ್ನು ಅನುಭವದಿಂದ ಆಗಿ ಜಜ್ಜಿಹೋಗುತ್ತವೆ. ಹೀಗಾ

ಕು. ತಯಾರಾದ ಕಟ್ಟುಗಳನ್ನು ಬಿಸಿಲಿನಲ್ಲಿ ಆರುವುದಕ್ಕೆ ಇಡಬೇಕು. ಒಂದು ದಿನ ಒಣಗಿಯಾದಮೇಲೆ ಕಟ್ಟು ಸಡಿಲವಾಗುತ್ತದೆ. ಹೀಗಾಗದಿದ್ದರೂ ಮರುದಿನ ಕಟ್ಟನ್ನು ಬಿಚ್ಚಿ, ತೇವನನ್ನು ಹೀರಿರುವ ಹಾಳೆಗಳನ್ನು ತೆಗೆದು ಒಣಹೀರುಹಾಳೆಗಳಿಗೆ

ಮಾದರಿಗಳನ್ನು ಬದಲಾಯಿಸಬೇಕು. ತೇವಹೀರಿದ ಹಾಳೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಇಟ್ಟು ಕೊಳ್ಳಬೇಕು. ವಿಧಾನವನ್ನು ಒಂದು ವಾರ ತಪ್ಪದೆ ಆಚರಿಸಬೇಕು. ಆಗ ಮಾದರಿಗಳಿಗಿದ್ದ ಹಸುರುಬಣ್ಣಿ ಬದಲಾಗಿ ಕಂದುಬಣ್ಣ ತಿರುಗಿರುತ್ತದೆ ; ಹೆರವಿಟ್ಟಿದ್ದ ಚನ್ಸಟಿ ರೂಪದಲ್ಲಿ ಒಣಗಿರುತ್ತದೆ. ಒಂದು ವಾರ ಸಾಲದಾದರೆ, ಮಾದರಿಗಳು ಪೂರ್ತಿಯಾಗಿ ಒಣಗುವವಕಿಗೂ ವಿಧಾನನನ್ನು ಮುಂದುವರಿಸೆಬೇಕಾಗುತ್ತದೆ. ಮಾದರಿಗಳು ಚಿರಕಾಲ ಬಾಳಬೇಕಾದನ್ರ, ಹೀಗೆಯೇ ಬಿಟ್ಟು ಬಿಟ್ಟರೆ ಕಾಲಾನು ಕ್ರಮದಲ್ಲಿ ಹುಳುಹುಸ್ಪಟಿಗಳಿಗೆ ಆಹುತಿಯಾಗಿಬಿಡುತ್ತವೆ. ಹೀಗಾಗದಿರುವುದಕ್ಕಾಗಿ ಒಂದೊಂದು ಮಾದಂಗೂ "ವಿಷಸ್ಸಾನ ಮಾಡಿಸಬೇಕು, ಮರ್‌ಕ್ಯುರಿಕ್‌ ಕ್ಲೊ "ರೈಡ್‌ ಎಂಬ ವಿನನಸ್ತುವನ್ನು ಸ್ಪಿಂಟ್‌(ಆಲ್ತೊಹಾಲ್‌)ನಲ್ಲಿ ಕರಗಿಸಿ (1 ಭಾಗೆ ವಿಷವಸ್ತು ವನ್ನು 200 ಭಾಗ ದ್ರಾನಕದಲ್ಲಿ ಕರಗಿಸಬೇಕು), ಅಗಲವಾದ ತಟ್ಟಿಯಲ್ಲಿ ಸುಂದಿಟ್ಟು ಕೊಳ್ಳಬೇಕು. ಮಾದರಿಯನ್ನು ಇದರಲ್ಲಿ ಅದ್ದಿ ಮುಳುಗಿಸಿ, ಒಂದರ್ಧನಿಮಿಸವಾದ ಮೇಲೆ ಚಿಮುಟದಿಂದ ಹಿಡಿದು ಮೇಲೆತ್ತಿ, ದ್ರಾನಕ ಪೂರ್ತಿಯಾಗಿ ತೊಟ್ಟಿಟ್ಟ ಬಳಿಕ ಹೀರುಹಾಳೆಗಳ ನಡುವೆ ಇಡಬೆ: ಕ್ಕು. ಒಣಗಿಸುವ ವಿಧಾನದಲ್ಲಿ ಮಾಡಿದಂತೆ. ಹೀಗೆ ಪೇರಿಸಿಟ್ಟ ಹೀರುಹಾಳೆಗಳನ್ನು ಮೊದಲಿನಂತೆ ಒತ್ತು ಹೆಲಗೆಗಳ ಮಧ್ಯದಲ್ಲಿಟ್ಟು ಕಟ್ಟ ಒಣಗಿಸಬೇಕು, ಸ್ಪಿರಿಟ್‌ ಬಹುಬೇಗ ಆನಿಯಾಗಿ ಅದರಲ್ಲಿ ಕಲಕಿದ್ದ ವಿಷವಸ್ತು ಮಾದರಿಯ ಮೈಮೇಲೆ. ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮವಾಗಿ ಅಂಟಿಕೊಳ್ಳುತ್ತದೆ : ಶ್ರಿಮಿಕೀಟಿಗಳನ್ನು ತಡೆಗಟ್ಟುತ್ತದೆ.

ಜಿ

೧೨೪

ಮಾದರಿಯನ್ನು ಅಂಟಿಸುವ ರೀತಿ

ಮಾದರಿಯ ಒಂದು ಮುಖಕ್ಕೆ ಕಾಸಿದ ಮರವಜ್ರನನ್ನು ಸವಂ (ಇದನ್ನು ಸಣ್ಣ ಕುಂಚದಿಂದ ಮಾಡಬಹುದು) ಮಾದುಹಾಳೆಯ ಮೇಲಿಟ್ಟು ಅದರ ಮೇರೆ ಒಂಜೆರಡು ಹೀರುಹಾಳೆಗಳನ್ನು ಹರನಬೆಕು, ಹೀಗೆ ಸೇರಿಸಿದ ತರುವಾಯ ಸ್ಪಲ್ಪ ಭಾರವನ್ಪಿಟ್ಟರೆ ಅನುಕೂಲ, ಗೋಂದು ಮಾದರಿ ಹಾಳೆಯನ್ನು ಕಚ್ಚುತ್ತದೆ, ಓಣಗಿದ ಮೇಲೆ ಒಂದೊಂದು ಮಾದರಿ ಹಾಳೆಯನ್ನೂ ಚೆನ್ನಾಗಿ ಸರೀಕ್ಸೆಮಾಡಬೇಕು. ಅಂಟದೆ ಬಿಟ್ಟು ಕೊಂಡಿರುನ ಕಡೆಗಳಲ್ಲಿ, ಅಥವಾ ಕಾಂಡ ಹಿರಿಯದಾಗಿರುವ ಸಂದರ್ಭಗಳಲ್ಲಿ ದಾರದಿಂದ ಹಿಂದೆರಡು ಹೊಲಿಗೆಗಳನ್ನು ಹಾಕಜೀಕು, ಇದು ಬೇಡವೆಂದರೆ ಕಾಗದದ ತುಂಡುಗಳಿಂದ ಸೂಕ್ತ ತೋರಿದ ಜಾಗಗಳಲ್ಲಿ ಮಾದರಿಯನ್ನು ಅಂಟಿಸಿ ಭದ್ರಸಡಿಸೆಬೇಕು. ಕೆರಿಯಗಿಡಗಳಾದರೆ, ಅಂಥವುಗಳನ್ನು ಹಾಳೆಗೆ ಅಂಟಸುವುದಕ್ಕಿ ನಷ್ಟವಾದರೆ, ಕಾಗದದ ಲಕ್ಕೋಟಿಯೊಂದರಲ್ಲಿ ಅವ್ರಗಳನ್ನಿಟ್ಟು,- ಆ, ಲಕ್ಕೋಟಿಯನ್ನೇ ಮಾದರಿ

ಅನು ಬಂಧ

(ನಿ

ಹಾಳೆಗೆ ಅಂಿಸಬೇಕು.

ಮಾದರಿಯನ್ನು ಒತ್ತುವ, ಒಣಗಿಸುವ ಸಮಯಗಳಲ್ಲಿ ಅದರ ಭಾಗವಾವ್ರದಾದರೂ —ಎಲೆಯೋ, ಹೊವೋ, ಕಾಯೋ- -ಉದುರಿಹೋಗಬಹುದು. ಇವನ್ನು ಜೋಪಾನ ವಾಗಿ ಲಕ್ಟೋಟೆಯೊಂದರಲ್ಲಿಟ್ಟು ಮಾದಂಯ ಕ್ಸೇತ್ರ ಅಂಕವನ್ನು ಗುರುತುಹಾಕಿ ಒಣಗಿಸಬೇಕು. ಮಾದರಿಯನ್ನು ಅಂಟಿಸುವಾಗ ಲಕ್ಕೋಟಿಯನ್ನೂ ಆದೇ ಹಾಳೆಯ ಮೇಲೆ ಅಂಟಿಸಬೇಕು.

ಸಲ್ಲಿಕೆ ಜೀಟಿ

ಕ್ಲೇತ್ರಟಿಪ್ಪುಣಿಯಿಂದ ಸೂಕ್ತವಾದ ಅಂಶಗಳನ್ನು ಸಂಗ್ರಹಿಸಿ ಚಿ/ಓಯಲ್ಲ ಬರೆಯಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಮಾದರಿಗೆ ಕೊಟ್ಟಿರುವ ಕ್ಷೇತ್ರ ಅಂಕ ನನ್ನೂ ಅದಕ್ಕೆ ನಿಯತವಾಗಿರುವ ಜಾಗದಲ್ಲಿ ಗುರುಮಾಡುವುದನ್ನು ಮರೆಯಬೇಡಿ, ಹೀಗೆ ತಯಾರಾದ ಚೀಟಿಯನ್ನು ಮಾದಂ ಹಾಳೆಯೆ ಬಲಭಾಗದ ಕೆಳಮೂಲೆಯಲ್ಲಿ ಅಂಟಿಸಬೇಕು.

ನಾಮದ್ವಯೆ ನಿರ್ಣಯ

ಗಿಡದ ಪ್ರಾದೇಶಿಕ ಹೆಸರನ್ನು ಈಗಾಗಲೇ ಕ್ಟೇತ್ರಟಿಸ್ಪಣಿಯಲ್ಲಿ ಗುರುತು ಹಾಕಿಕೊಂಡಿದ್ದು, ಅದನ್ನು ಸಲ್ಲಿಕೆಚೀಟಗೆ ರನಾಸಿಸಿದ್ದಾಗಿಡೆಯಸ್ಸೆ. ಈಗ ಗಿಡದ ಪಾರಿಭಾಷಿಕ (ಶಾಸ್ತ್ರೀಯ) ಹೆಸರನ್ನು ನಿರ್ಣಯಿಸಬೇಕಾಗುತ್ತಡೆ. ಹೆಸೆರು ಎರಡು ಭಾಗಗಳನ್ನು ಕೊಂಡಿದೆಯೆಂಬುದನ್ನು ಹಿಂದಿನ ಪುಟಗಳಲ್ಲಿ ನೋಡಿದ್ದಿ ರಿ. ಮೊದಲನೆಯದು ಪ್ರಧಾನ ಜಾತಿಯ (860೬9) ಹೆಸರು, ಎರಡನೆಯದು ಒಳಜಾತಿಯ ಹೆಸರು (5೧60165) ಇವೆರೆಡೂ ಒಟ್ಟಿಗೆ ಸೇರಿ ನಾಮದ್ವಯ (binomial) ಆಗುತ್ತದೆ.

ಸಸ್ಯಶಾಸ್ತ್ರದ ಸರಿಚೆಯವಿಲ್ಲದಿರುನವರು ಕಾರ್ಯವನ್ನು ತಿಳಿದವರಿಂದ ಮಾಡಿಸಿ ಕೊಳ್ಳಬಹುದು. ಅಥವಾ ಒಣಸಸ್ಯ ಸಂಗ್ರಹಾಲಯಗಳಿಗೆ ಕಳುಹಿಸಿ, ಅಲ್ಲಿರುವ ಪ್ರವೀಣರಿಂದ ಮಾಡಿಸೆಬಹೆದು. ದಕ್ಷಿಣ ಭಾರತದಲ್ಲಿ ಬೆಳೆಯುವ ಗಿಡಗಳಾದಕಿ ಕೊಯಂಬತ್ತೂರಿನಲ್ಲಿರುವ ಸಂಸ್ಥೆಗೆ ನಿಮ್ಮ ಗಿಡಗಳನ್ನು (ಮಾದರಿ ಹಾಳೆಗಳನ್ನು) ಕಳುಹಿಸಬಹುದು ; Herbarium of the Botanical Survey of India Coimbatore.

ನಾಮದ್ವಯ ನಿರ್ಣಯವಾಗಿ ಬಂದ ಮಾದರಿ ಹಾಳೆಗಳನ್ನು ಜೋಪಾನವಾಗಿರಿಸಿ ಳೊಂಡಕೆ, ನೀವು ಮುಂಜಿ ಸಂಗ್ರಹಿಸಬಹುದಾದ ಮಾದರಿಗಳನ್ನು ಒಪ್ಪವಿಟ್ಟು ನೋಡುವುದಕ್ಕೆ ಸಹಾಯವಾಗುತ್ತದೆ. ನಾಮದ್ವಯವನ್ನು ಗೊತ್ತುಮಾಡುವ ಕಾರ್ಯದಲ್ಲಿ ಕಾಲಕ್ರಮೇಣ ನಿಮಗೆ ಸಾಕಷ್ಟು ಅನುಭವವುಂಜಾಗುತ್ತದೆ. ನಿಮ್ಮ ಊರಿಗೆ ಹತ್ತಿರದಲ್ಲಿರುವ ಕಾಲೇಜಿಗೋ ವಿಶ್ವವಿದ್ಯಾಲಯಕ್ಕೋ ಒಂದು ಸಲ ಹೋಗಿ ಅಲ್ಲಿರುವ ಒಣಸೆಸ್ಯ ಸಂಗ್ರಹೆಣವನ್ನು ನೋಡಿಕೊಂಡು ಬಂದರೆ ಸಂಬಂಧಿಸಿದ ನಿಷಯಗಳು ಇನ್ನೂ ಸ್ಪಷ್ಟವಾಗುತ್ತವೆ. ನೀವೇ ನಾಮನಿರ್ಣಯ ಮಾಡುವ ರೀತಿ ನೀತಿಗಳನ್ನು ಕಲಿತುಕೊಳ್ಳಬೇಕಾದರೆ . ಸಸ್ಯಶಾಸ್ತ್ರವನ್ನು ಸ್ವಲ್ಪಮಟ್ಟಿಗೆ ಅಭ್ಯಾಸ ಮಾಡುವುದು ಅಗತ್ಯವಾದ ತಳಹೆದಿಯಾಗುತ್ತ ಜೆ.

2 £ಮರಕತಮಯ ಸಿಂಗರ?

ಕತ್ತೆ ವ್ಯಾಪಾರ

ಒಂದು ಜತೆ ಕತ್ತೆಗಳನ್ನು ಕೊಂಡುಕೊಳ್ಳಬಹುದೆಂದು ಸರ್ಕಾರದಿಂದ ಅನುಮತಿ ಬಂದಿತು. ನನ್ನ ಪ್ರಿಶ್ಸಿಪಾಲನ ಕಾರ್ಯಾಲಯಕ್ಕೆ ಮ್ಯಾನೇಜರ್‌ ಒಬ್ಬಾತ ಇದ್ದಾನೆ. ಈತನನ್ನು ಎಲ್ಲರೂ ಚಿತ್ರಗುಪ್ತನೆಂದು ಕರೆಯುತ್ತಿದ್ದರಾದ್ದರಿಂದ ಅದೀ ಹೆಸರನ್ನೇ ಇಲ್ಲಿಯೂ ಬಳಸುತ್ತೇನೆ. ಇಸ್ಪತ್ತೆಂಟು ವರ್ಷಗಳಿಂದ ಸರ್ಕಾರಕ್ಕೆ ಉಳಿತಾಯ ಮಾಡಿ ಮಾಡಿ, ಸನೆದು ಸನೆದು, ಅನುಭವದ ಅತಿರೇಕಗಳು ಇನನ ಒಂದೊಂದು ಕಕಿ ಕೂದಲಿನಲ್ಲಿಯೂ ನಿಮಿರಿ ನಿಂತಿವೆ. “ಕಾಲೇಜು ನನ್ನೆ ಸ್ವಂತ ಆಸ್ತಿ” ಎಂಬುದು ನನ್ನ ಪ್ರಿನ್ಸಿಪಾಲನ ಅಭಿಪ್ರಾಯವಾದಕ್ಕ, ಆಸ್ತಿಯನ್ನು ಹೊತ್ತಿರುವ ಫಣಿರಾಯನೆಂಬ ಸ್ವಂತ ನಂಬಿಕೆ ಚಿತ್ರಗುಪ್ತನದು. ಒಬ್ಬನ ವಿಷಯದಲ್ಲಿ ಹತ್ತು ಜನ ಬೇಕಿ ಬೇಕೆ ಅಭಿಪ್ರಾಯಗಳನ್ನಿಟ್ಟು ಕೊಂಡಿರುವುದು ಸಾಮಾನ್ಯ, ಆದರೆ ನನ್ನ ಪ್ರಿಶ್ಸಿಷಾಲನೂ ಚಿತ್ರಗುಪ್ತನೂ ಇದಕ್ಕೆ ಹೊರತು; ಇವರೀರ್ವರ ವಿಷಯದಲ್ಲಿ ಎಲ್ಲರ ಅಭಿಪ್ರಾಯವೂ ಒಂದೇ.

ಚಿತ್ರಗುಪ್ತ ಆಗಾಗ ನನ್ನೆ ರೂಮಿಗೆ. ಬಂದು ದೇಶಾವರದ ನಗೆ ಬೀರುತ್ತ ಹಲ್ಲು ಕಿರಿದು ಸುತ್ತುಮುತ್ತಲನ್ನು ಕಳ್ಳತನದಲ್ಲಿ ವೀಕ್ಷಿಸಿ ನಮಸ್ನಾರ ಮಾಡಿ ಹೋಗುನ ಪದ್ಧ ತಿಯಿಟ್ಟು ಕೊಂಡಿದ್ದಾನೆ. ನಾನಿಲ್ಲದ ವೇಳೆಯಲ್ಲಿ ಅಟಿಂಡರು ಜವಾನರ ಮೇಲೆ

“ಮರಕತವುಯ-ಸಿಂಗರೌ ಗಿ

1

ಪರ್ನತೋರಿಸಿ ಹೋಗುತ್ತಾನೆ. ಕಂಡದ್ದು, ಕೇಳಿದ್ದು, ಕಾಣದ್ದು ಎಲ್ಲ ಮೆರುಗುಕೊಟ್ಟು ಮೇಲಧಿಕಾರಿಗೆ ವರದಿ ಒಪ್ಬಿಸುತ್ತಾ ನೆ. ಮೇಲಧಿಕಾರಿ ಹುಚ್ಚೆದ್ದು ಕೂಗಾಡಿ ಅರ್ಥವಿಲ್ಲದ ಬಬ ನು ಹುಕುಮುಗಳನ್ನೊ ಕಳುಹಿಸುತ್ತಾನೆ. ಈಗೊಂದು ಸಲ ಬಂದಿದ್ದ ಚಿತ್ರಗುಪ್ತನು ಕತಿ ಕ್ರೈಗಳನ್ನು ಸ್‌ ವುದಕ್ಕೆ ಅನುಮತಿ ಬಂದಿದೆಯೆಂದು ಹೇಳಿ ನಿರ್ಪಾಟುಗಳನ್ನು ಮಾಡಿಕೊಳ್ಳ ಬಹುಜಿಂದು ತಿಳಿಸಿದ. ನನಗೆ ಚಿತ್ರಗುಪ್ತನ ಸನ್ನಿಧಿಯಲ್ಲಿ ಮೈಯನ್ನು ಪರಚಿಕೊಳ್ಳು ತೆ ಪ್ರೇರೇಪಣೆಯಾಗುತ್ತದೆ. *ಹುಕುಮಿನ ಪ್ರತಿ ಕಳುಹಿಸಿಕೊಡುತ್ತೀರಲ್ಲವೆ ?” ನಂಜಿ. “ಹೌದು ಹೌದು, ಅದಿ ಮೊದಲೇ ನಿಮಸಿ ತಿಳಿಸಿ ಹೋಗೋಣ ಎಂದು ಬಂಡೆ” ಎಂದ.

“ಏರ್ಪಾಟು ಮಾಡಿಕೊಳ್ಳಿ ಎಂದರೆ ಏನರ್ಥ? ನೀವೆ ತಾನೆ ಏರ್ಪಾಟುಮಾಡಿ ಕೊಡಬೇಕು ?”

“ಇಲ್ಲ, ಕಾಂಪಿಟಿಟವ್‌ ಕೊಟೇಷನ್‌ಗಳು (Competative quotations) ಬೆ'ಕಾಗುತ್ತವೆ. ಅವನ್ನು ತರಿಸಿಟ್ಟು ಕೊಳ್ಳುವಂತೆ ಹೇಳಿ ಬಾ ಎಂದು ಸಾಹೇಬರು ಕಳುಹಿಸಿದರು.”

“ಕತ್ತೆಗಳು ಅಂಗಡಿಯಲ್ಲಿ ದೊರಕುವ ಮಾಲು ಅಲ್ಲ. ನಿಖುಗೂ ಗೊತ್ತಿದೆ, ಸಾಹೇಬರಿಗೂ ಗೊತ್ತಿದೆ ಎಂದುಕೊಂಡಿದ್ದೇನೆ. ಹೀಗಿರುವಾಗ ಕನಿಷ್ಮೆನಕ್ಷ ಮೂರು ಕೊಟೀಷನ್‌ಗಳನ್ನು ಎಲ್ಲಿಂದ ಯಾರಿಂದ ತಂದು ಒದಗಿಸಲಿ ?

“ಅದು ಸರಿಯೆ, ಆದರೆ ಇದು. ಸರ್ಕಾರೀ ವ್ಯವಹಾರ, ಸರ್ಕಾರದ ಹಣವನ್ನು ವೆಚ್ಚಮಾಡುವ ಉದ್ಯಮ. ಅದ್ದರಿಂದ ಪ್ರೊಸೀಜರನ್ನು ಸೆರಿಯಾಗಿ ಅನುಸೆರಿಸಬೆ: ಕು. ಅದಕ್ಕೋಸ್ಕರ ಹೇಳಿದ.”

“ನೀವೆ ಹೇಳುವದು. ಸರಿಯೆ, ಸರ್ಕಾರದ ಹಣ ಎಂಬುದು ನನಗೆ ಚಿನ್ನಾಗಿ ಗೊತ್ತಿದೆ. ಯಾವನಾದರೂ ಅಗಸೆನನ್ನು ಪತ್ತೆಮಾಡಿ ಅವನನ್ನು ನಿಮ್ಮ ಹತ್ತಿರ ಕಳುಹಿಸುತೆ ಕೇನ. ನೀವೇ ಅವನಿಂದ ಒಂದು ತೊಟೀಷನ್‌ ಬರಿಸಿಕೊಳ್ಳಿ.

“ಹಾಗೆ ಮಾಡಿದರೆ ಆಡಿಓ್‌ ಅಬ್ದಕ್ಷನ್‌ ತಪ್ಪದೆ ಬರುತ್ತದೆ. ಅಗಸನ ಕಸುಬು ಬಟ್ಟಿ ಯನ್ನು ಚಲಮೆಮಾಡುವುದಸ್ಟೆ. ಕತ್ತೆಯನ್ನು ಮಾರುನ್ರದು ಅವನ ಕಸುಬಲ್ಲ. ಕತ್ತೈಗಳ ಮಾರಾಟಗಾರಂಂದಲೇ ಅವನ್ನು. ಏಕೆ "ಕೊಳ್ಳ ಲಿಲ್ಲ ಎಂದು ಅಬ ಕ್ಷನ್‌ ಎತ್ತು ತ್ತಾರೆ,

ಇಬ್ರ ್ಪಿಕ್ಷನ್ನೆನ್ನು ಅವರು ಎತ್ತುತ್ತಾರೆಯೋ, ನೀವೇ ಎತ್ತುತ್ತಿದ್ದೀರೋ : ಶನ

"ಸ್ಪ ತ್ರೆ ಟು” ವರ್ಷಗಳಿಂದ ಸೌಕಂಯಲ್ಲಿ ಪಳಗಿದ್ದೆ ನೆ. ಆಡಿಟಿರುಗಳೊಂದಿಗೆ ಹೆಣಗಿದ್ದೇಣೆ, ಅನರ ಬುದ್ಧಿಯ ರೀತಿನೀತಿಗಳನ್ನು ಚಿನ್ನಾಗಿ ಅರಿತಿದ್ದೇನೆ. ಶುದ್ಧ ಮಂದಮತಿಗಳು

“ಎಂದರೆ ಕತ್ತಿ ಗಳು!

ಚಿತ್ರಗುಪ್ತ ನೆ ತಟಕ್ಸ್ಟನೆ ಹೊಳೆಯಿತು ತನ ಮಕ್ಕಳೂ ಆಡಿಟ್‌ ಇಲಾಖೆಯಲ್ಲಿ ಜೊಡ ಕೆ ಹುಡ್ಡೆ ನೋಡುತ್ತಿರುನಕೆಂಬುದು. "ನಿನು ಸರ್‌, ಆಡಿಟರುಗಳನ್ನು ಕತ್ತೆಗಳು ಎಂದುಬಿಟ್ಟ ರಲ್ಲ 1”

ಹಸುರು ಹೊನ್ನು ೧ತಿಲ

«ನೀವೇ ಅಲ್ಲವೆ ಅವರನ್ನು ಮಂದಮತಿಗಳು ಎಂದದ್ದು ? ಪಾಸವನ್ನು ನನ್ನ

ಕೆ ಹೊರಸುತ್ತೀರಿ ?” ಜೊರಮಿಹೋದ. ನನ್ನ ಮೇಲಧಿಕಾರಿಗೆ ಒಗ್ಗರಣೆ ಹಾಕಿದ್ದ ವರದಿ ಒಪ್ಪಿಸಿದ. ಮರುದಿನ ಆಫೀಸಿನಿಂದ ನನಗೊಂದು ಪತ್ರ ರವಾನೆಯಾಯಿತು. ಪಶು

ವೈದ್ಯ (Veterinary) ಇಲಾಖೆಯ ಅಧಿಕಾರಿಗಳಿಗೆ ನನ್ನ ಪ್ರಿನ್ಸಿಪಾಲು ಬರೆದಿದ್ದ

ಶೆ ಹೀಗಿತ್ತು:

ಫತ್ರದ ಣ್‌ ಸಾಸ "ಪಗ ಎರಡು ಕತ್ತೆಗಳು ಬೇಕಾಗಿವೆ. ತಗರ ಮಾರಾಟದಲ್ಲಿ ಆಸಕ್ತಿಯುಳ್ಳವರು ಯಾರಾದರೂ ಇದ್ದಾರೆಯೆ? ಅಂಥವರ

ಘೆ ಳೆ ಯಾರೂ ಜೊರಕಣಿ ವಿಳಾಸವನ್ನು ತಿಳಿಸೆಬೇಕೆಂದು ಪ್ರಾರ್ಥನೆ. ಒಂದು ವೇ ಹೋದಕ್ಕೆ ಪ್ರಾಣಿಗಳನ್ನು ಸರಬರಾಜು ಮಾಡುವುದಕ್ಕೆ ನೀವೇ ಯಾವುದಾದರೂ ಏರ್ಪಾಟನ್ನು ಮಾಡುತ್ತಿ "ರಾ? ದಯವಿಟ್ಟು ತಿಳಿಸಿ.

ಕಾಗದನನ್ನು ಓದಿಕೊಂಡ ಅಧಿಕಾರಿ ತಬ್ಬಿಬ್ಬಾದನಂತೆ. ಗುಮಾಸ್ತನನ್ನು ಕರೆದು. "ಇದರಲ್ಲೇನೋ ತಪ್ಪು ಬಿದ್ದಿದೆ. ಬಾಟನಿ ಢಡಿಪಾರ್ಟ್‌ಮೆಂಟಗೆ ಕತ್ತೆಗಳೇಕೆ?

ಮೆ ಮುಖೇನ ಹೋಗಿ ಮಾತನಾಡಿಕೊಂಡು ಬಾ” ಎಂದರಂತೆ. ಅವನು ನನ್ನನ್ನು ಕಾಣಲು ಬಂದ. ಆಫೀಸಿಗೆ ಸೆಂಬಂಧಸೆಟ್ಟ ವಿಷಯಗಳನ್ನು ಪ್ರಿನ್ಸಿಪಾಲನೇ ನೇರವಾಗಿ ಖುದ್ದಾಗಿ ಕಕ್ಸಿಯೊಂದಿಗೆ ವ್ಯವಹೆಂಸಬೇಕೆಂಬ ನಿಯಮಕ್ಕೆ ಮನ್ನಣೆ ಕೊಟ್ಟು ಆತನನ್ನು ನನ್ನ ಶ್ರಿನ್ಸಿಪಾಲನ ಬಳಿ ಕಳುಹಿಸಿದೆ. ಅವನು ನನಗೆ ಹೇಳಿಕಳುಹಿಸಿದ. ಚಿತ್ರಗುಪ್ಶನೂ ಮೇಲಧಿಕಾರಿಯ ಸಕ್ಳದಲ್ಲಿ ವಿಧೇಯತೆಯಿಂದ ಅರೆಬಗ್ಗಿ ನಿಂತುಕೊಂಡ ಗುಮಾಸ್ತೆ ತಾನು ಬಂದ ಉದ್ದೇಶವನ್ನು ವಿವರಿಸಿದ. ಪ್ರಿಶ್ಸಿಪಾಲು ನನ್ನ ಕಡೆ ನೋಡಿ ಮಾತನಾಡೆಂದು ಸಂಜ್ಞೆ ಮಾಡಿದರು.

ನಾನ ಪ್ರವಾಸ ಹೋದಾಗ ಸಸ್ಯ ಸಂಗ್ರಹೆಣದ ಹೊರೆ ಹೊರುವುದಕ್ಕೆ ಕೂಲಿಗಳನ್ನು ಒದಗಿಸಿಕೊಂಡು ದಿನಗೂಲಿ ಕೊಡುತ್ತೇವೆ. ದಿನಗೂಲಿಯ ಮೊಬಲಗು ದುಬಾರಿಯೆಂದು ಪ್ರಿನ್ಸಿಪಾಲ್‌ ಸಾಹೇಬರ ಅಭಿಪ್ರಾಯ.

ಪ್ರಿನ್ಸಿಸಾಲ೯ : “ಮುಖ್ಯವಾದ ವಿಷಯವನ್ನು ಮಾತ್ರ ತಿಳಿಸಿ.”

ನಾನು : “ವೆಚ್ಚವನ್ನು ಕಡಿಮೆಮಾಡುವ ಉಪಾಯವನ್ನು ಸೂಚಿಸಬೇಕೆಂಬುದಾಗಿ ಆಜ್ಞೆಯಾಯಿತು.* |

ಗುಮಾಸ್ತ : “ಯಾರಿಂದ 1*

ಪ್ರಿನ್ಸಿಪಾಲ್‌ ; “ಅದು ಅನಾನಶ್ಯಕ. ಮುಂಡೆ ಕೇಳಿ.”

ನಾನು: “ಎರಡು ಕತ್ತಿಗಳನ್ನು ಕೊಂಡುಕೊಂಡಕೆ ದಿನಗೂಲಿಯ ವೆಚ್ಚ ' ರದ್ದಾಗುತ್ತತೆಯೆಂದು ಸೊಚಿಸಿದೆ.?

ಗುಮಾಸ್ತ್ರಸಿಗೆ ತಡೆಯಲಾರದ ನಗು ಉಕ್ಕಿಬಂದು ಕೇಕೆಹಾಕಿ' ನಗಲಾರಂಭಿಸಿದ. ಪ್ರಿನ್ಸಿ ಸಾಲನಿಗೆ ಕೋಪವೇರಿತು, |

ಗುಮಾಸ್ತ : “ಹಾಗಾದಕಿ ನಿಮಗೆ ಕತ್ತಿಗಳು ಬೇಕಾಗಿರುವುದು ನಿಜ ತಾನೆ?”

ಇಮರಕೆತಮಯ ಸಿಂಗರ

ಪ್ರಿನ್ಸಿಪಾಲ್‌: (ಕೀರಲು ದನಿಯಲ್ಲಿ) “ನಿಜವಲ್ಲದಿದ್ದಕಿ ನಾನೇನು ಆಟಕ್ಕಾಗಿ ಕಾಗದ ಬರೆದೆವೆಂದುಕೊಂಡಿರಾ ?''

ಗುಮಾಸ್ತ ಇನ್ನಷ್ಟು ಸರಿ, ನಮ್ಮ ಅಧಿಕಾರಿಗೆ ತಿಳಿಸುತ್ತೇನೆ” ಎಂದು ಎದ್ದು ) ಹೋಪ.

ಸ್ರಿನ್ಸಿಪಾಲು ಕುರ್ಚಿಯಿಂದ ಮೇಲೆ ಎಗರಿ ನನ್ನನ್ನು ದುರದುರ ನೋಡಿ “ನೀನು ತಾನೆ ಇವನಿಗೆ ಹೇಳಿಕೊಟ್ಟ ದ್ದು!” ಎಂದು ಅರಚಿದ. ನನಗೂ ನಗು ಬಂದಿತಾದ್ದರಿಂದ ಹೊರಕ್ಕೆ ಬಂದುಬಿಟ್ಟಿ,

ಒಂದೆರಡು ದಿನಗಳ ತರುವಾಯ ವೆಟಿಂನರಿ ಇಲಾಖೆಯಿಂದ ಬದಲು ಬಂದಿತು :

“ಕತ್ತೆಗಳ ಮಾರಾಟಗಾರರ ವಿಳಾಸೆಗಳು ನಮ್ಮ ಹೆತ್ತಿರ ಇಲ್ಲ. , ಸರ್ಕಾರದ authorized 6681685 ಪಟ್ಟಿ ಯಲ್ಲಿ ಇವರ ಹೆಸರು ವಿಳಾಸೆಗಳಿಲ್ಲ.

“ನಮ್ಮ ಹತ್ತಿರ ಸಂಶೋಧನೆಗಾಗಿ ಇರಿಸಿಕೊಂಡಿರುವ ಕತೆಗಳು ಶೆಲವಿವೆ. ಅವುಗಳಲ್ಲಿ ಜೇಕಾದಕಿ ಎರಡನ್ನು ನಿಮಗೆ ಮಾರಬಹುದು. .

(ತಿ ತೆಗಳಲ್ಲಿ ನೀವು ಆಶಿಸುವೆ ಗುಣಗಳನ್ನು ತಿಳಿಸಿದರೆ ಪ್ರಯತ್ನವನ್ನು ಮುಂದು ' ವರಿಸಲಾಗುತ ತಜಿ”

ಬದಲು: “ಎತ್ತರ, ಗಾತ್ರ, ಲಿಂಗ ಬಣ್ಣಗಳ ವಿಷಯದಲ್ಲಿ `ನಮಗೆ

ಖಚಿತಾಭಿಪ್ರಾಯಗಳಲ್ಲ. "ಹೊರೆ ಹೊರುವ ಶಕ್ತಿ ಪಡೆದಿರಬೇಕು, ಆರೋಗ್ಯದಿಂದಿರ

ಹಸುರು ಹೊನ್ನು

ಬೇಕು, ಮುಖ್ಯವಾಗಿ ಒದೆಯದಿರುವಂಥ ಪ್ರಾಣಿಗಳನ್ನು ಆರಿಸಿ ಕಳುಹಿಸಿದಕಿ

ಕೃತಜ್ಞ ತರಾಗಿರುತ್ತೀನೆ.” ತ್ತೆ ಪತ್ರವನ್ನು. ನಾನೇ ಟೈಪುಮಾಡಿ ಶ್ರಿನ್ಸಿಸಾಲನ ಸೆಹಿಗಾಗಿ ಹೋದೆ, ಆತ

` ಓಡಿಕೊಂಡು "ಈ ಕೊನೆಯ ವಾಕ್ಯ ಇರಬೇಕೆ? ಎಲ್ಲ ಕಕ್ಕೆಗಳೂ ಒದೆಯುತ್ತವೆ ಯಲ್ಲವೆ?” ಎಂದು ಫೆಸುನಗೆ ಬೀರಿ ಕೇಳಿದೆ. ತಾವ ಅಪ್ಪ ಣೆ. ಕೊಡಿಸಿದ್ದು ಅಕ್ಷರಶಃ ನಿಜವಾದರೂ ನಮ್ಮಲ್ಲಿ ಕುವಂತೆಯೇ ಕತ್ತೆ ಗಳಲ್ಲಿಯೂ ಜಿ ಕ್ರ ನಿಭೇದಗಳಿರುತ್ತ ವೆ. ಕೆಲವು ಕತ್ತೆಗಳು ಉದ್ರೇಕಗೊಂಡಾಗ ಮಾತ್ರ ್ರ ಒಡೆಯುತ್ತ ವೈ ಕೆಲವು ಕಾರಣವಿಲ್ಲದೆಯೇ ಒಡೆಯುತ್ತವೆ. ಕೆಲವಕ್ಕೆ ಸಹೆನೆ ಚ್ಚು, ಕೆಲವಕ್ಕೆ, ವಿಸರೀತ ಮುಂಗೋಪ...” ಎಂದು ಹೇಳುತ್ತಿ ಕುವಾಗಲೇ ಶಿನ್ಸಿ ಪಾರಕ ಮುಖದ ಹೆವ ಬದಲಾಯಿಸಿ ಹುಬು ಗಂಟಹಿತೆ. ಸಹ ಹಾಕಿಯಾದ ಬಳಿಕ ಸತ್ರಿನನ್ನು ಕವಾನಿಸುನಂತೆ ಚಿತ್ರಗು್ತಫಿಗೆ ಹೇಳಿದ. ಇದಕ್ಕೆ ಬಂದ ಬದಲು : “ಲಿಂಗ ನಿಷಯದಲ್ಲಿ ಒಂದು ಸೂಚನೆಯನ್ನು ಕೊಡ : ಬಯಸುಕೆ ತ್ತೇವೆ. ಜತೆಯಾಗಿ ತೆಗೆದುಕೊಳ್ಳು ವಾಗ. ಒಂದು ಗೆಂಡು ಒಂದು ಹೆಣ್ಣು. ಹೀಗೆ ತೆಗೆದುಕೊಳ್ಳುವುದು ಒಳ್ಳೆಯದು. ಗೆ ಮಾಡುವುದರಿಂದ ಸಂತತಿಯನ್ನು ನತು ಎರೆಡೂ. ಒಂದೇ ಲಿಂಗದ್ದಾ ದರಿ ಕಾನು ಬಂದಾಗ ಓಡಿಹೋಗಿ ಕಮ್ಮ ಉತ್ತ ಜಃ ನ್ಗ ಸಜೂವಾದ ಸೂಚನೆ ನಮಗೆ ಸರ್ವಸಮ್ಮತವಾಗಿದೆ. ಒಂದು ವಾರದೊಳಗಾಗಿ “ಕತೆ. ತ್ರೆಗಳು ಸಿದ್ದ ಹೋಗಬಹುದು” ಎಂದು ಬದಲು ಕತತ ಸಸ್ಯಶಾಸ್ತ್ರದ ಪ್ರಾಧ್ಯಾಸಕಂಗೆ ಪ್ರಾಣಿಗಳನ್ನು ತೆಗೆದುಕೊಂಡು ಬರುವ ಏರ್ಪಾಟನು : ಬೇಗನೆ ಮೌಡುವುದು? ಎಂದು ಬಖ್ಯೆರು ಬರೆದು. ಕಳುಹಿಸಿದರು. ಸ್ಯ ನಿರ್ಪಾಟುಮಾಡುವುದು ಎಂದರೆ. ನಮ್ಮ ಅಟಿಂಡರುಗಳಲ್ಲಿ ಒಬ್ಬ ಕಳುಹಿಸಿ ಕತ್ತೆಗಳನ್ನು ದೂಡಿಕೊಂಡು ಬರಮಾ ಪನ್ನ ಗಳಗ 52 ತ್ರಿಯನು ಯಾ p ಡಿಕೊಳ್ಳುವುದು. ನಮ್ಮ ಅಜಿಂಡರು ಯಿಂದ ನನ್ನು ಕಾಲೇಜು ನಾ voce a ಸಾ ಹದ ಮೈಲಿ ದೂರದಲ್ಲಿದೆ... ಜನಫಿಬಿಡವಾದ ಬೀದಿ ಗುರುತಿಸಿಬಟ್ಟರೆ? ವಾಗಟ ಅಗರ ಸನ ಹಾರಾಯ ಸವ ಕೊಳ್ಳಬೇ ಕಳು ನ್ನ ಲಿ ತಂದಮೇಲೆ ಕತ್ತಿಗಳನ್ನು ಎಲ್ಲಿ ಇಟ್ಟು ನಕ್ಕೆ ಮೇವು ಹಾಕುವವರು | ಯಾರು ? ಮೇನನ್ನು ಒದಗಿಸುವ

ಹೇಗೆ] 8 _ನಾನಾಫ ್ರತ್ನೆಗಳು ಎದುರಾದವು, ಕತ್ತಿಯ ವಸತಿ

ಪಾ ಸೊಕ್ಷ. ಡು ಮಾತನಾಡುವುದೆಂದು ಆತನ ಬಳಿ ಹೋದೆ, ವನಯನನ್ನು ಹಿ ಉರಿದುಹೋದ, “ನಿಮ್ಮ ದು ಜು ತೊಂದರೆಯೇ.

“ಮರತೆಕೆವೊಯೆ ಸಿಂಗರ”

ರಾತ್ರಿ ನಿದ್ದೆ ಮಾಡಗೊಡುವುದಿಲ್ಲ ನೀವು. ಡಿಪಾರ್ಟ್‌ಮೆಂಓನಲ್ಲಟ್ಟುಕೊಳ್ಳಿ 1” ಎಂದು ಅರಚಿದರು.

“ಹಾಗೆಂದು ಬರಹೆದ ಮೂಲಕ ಅಸ್ಪಣೆಯಾದಕಿ ಶಿರಸಾವಹಿಸಿ ಹಾಗೆಯೇ ' ಮಾಡುತ್ತೇನೆ. ಆದರೆ ಲ್ಯಾಜೊರಿಟಂಗಳಲ್ಲಿ ಗಾಜಿನ ಸಾಮಾನುಗಳು ತುಂಬಿನೆ, ನನ್ನ. ರೂಮಿನಲ್ಲಿ ಬೆಲೆಬಾಳುವ ಸಾಮಾನುಗಳೂ ಸರ್ಕಾರಕ್ಕೆ ಸೆರಿದ ಕಾಗದಪಕ್ರಗಳೂ ತುಂಬಿಸೆ.? | |

“ಆದಕೇನಂತೆ ! ತಾವಿರುವ ಕಡಿ ಕಾಗದ ಪತ್ರಗಳು ಇರಕೂಡದು ಎಂದು ಕತ್ತಿಗಳು ನಿಮಗೆ ಹೇಳಿಡವೇಸ್ರಿ 7?

1 NE

ಕಾ ರಾವ

“ತಿನ ತಿನಾ ಇಲ್ಲ, ಖಂಡಿತ ಇಲ್ಲ. ಗಾಜಿನ ಸಾಮಾನುಗಳು ಒಡೆದುಹೋದಕೆ, ಕಾಗದ ಪತ್ರಗಳು ಕತ್ತಿಯ ಬಾಯಿಗೆ ಸಿಕ್ಕಿ ಅದರ ಹೊಟ್ಟಿಯಲ್ಲಿ ಅಡಗಿಹೋದರೆ ನನ್ನೆ ಮೇಲೆ ತಪ್ಪುಹೊರಿಸೆಬೇಡಿ.

“ಏನ್ರಿ, ಫಜೀತಿಗಿಟ್ಟುಕೊಂಡಿತಲ್ರಿ, ನಿಮ್ಮ ಸಹವಾಸ !”

“ಮನ್ನಿಸಬೇಕು. ಕತ್ತೆಗಳ ವಸತಿಗಾಗಿ ಫಜೀತಿ ಪಡುತ್ತಿರುವನನು ನಾನು. ನನ್ನ ಸಹವಾಸದಿಂದ ನಿಮಗೇನ. ಸೀನಿ ಬಂದಿದೆ? ಈಗಲಾದರೂ ಪ್ರಸಂಗವನ್ನು ಇಲ್ಲಿಗೇ ಮುಕ್ತಾಯ ಮಾಡುವುದು ನಿಮ್ಮ ಕೈಲೇ ಇದೆ.”

"ನಾನು ಮಾಡಬೇಕಾದ ಕೆಲಸವನ್ನು ನೀವೇನೂ ಹೇಳಿಕೊಡಬೇಕಾಗಿಲ್ಲ ಕಷ್ರೇ, ಕಿಳಿಯಿತೆ

“ಸರಿ, ಸೆರ್‌, ತಿಳಿಯಿತು.”

“ಇದರ ವಿಷಯವಾಗಿ ಟಸ್ಪಣಿ ಬರೆದು ಕಳುಹಿಸಿ.”

ಬಟ ಆಸುರ ಹೊನ್ನಿ

ಸ್ಪರ್ರಿ ಸೆರ್‌.”

ಇಂಗ್ಲಿಷಿನಲ್ಲಿ ಬರೆದ ಔಪ್ಪಣಿಯ ಕನ್ನಡ ಅನುವಾದ

*ಕತ್ತೈಜೋಡಿಯನ್ನು ಈಗಲೇ ಕಾಲೇಜಿಗೆ ತರುವುದಕ್ಕೆ ಕೆಲವು ಕೊರತೆಗಳಿನೆ ಅವುಗಳ ವಸತಿಗಾಗಿ ಏರ್ನಾಟುಗಳು ಅವಶ್ಯವಾಗಿವೆ.

1, ಕತ್ತೆಗಳಿಗೆ ಒಂದು ವಸತಿಗೃಹ ನಿರ್ಮಾಣವಾಗಬೇಕು.

2. ಅನಕ್ಕೆ ಮೇವ್ರ ಒದಗಿಸಲು ಕತ್ತಿ ಗೊಂದಕ್ಳೆ ದಿನಕ್ಕೆ ಎಂಬಾಣೆಯಂತೆ ಮೊಬಲಗು ಮಂಜೂರಾಗಬೇಕು. ್ಧ

3. ಆನೆಗಳ ಯೋಗಕ್ಷೇಮನನ್ನು ನೋಡಿಕೊಳ್ಳುವುದಕ್ಕಾಗಿ ಹೊಸದಾಗಿ ಆಳನ್ನು ನಯೆಮಿಸಬೇಕು. %

ಘು ಏರ್ಪಾಟುಗಳು ಪೂರ್ತಿಯಾದ ಬಳಿಕ ಕಕ್ತಿಗಳನ್ನು ಬರಮಾಡಿಕೊಳ್ಳುವ ಕಾರ್ಯನನ್ನು ಮಾಡಬಹುದು.”

ಇದನ್ನು ಓದಿಕೊಂಡ ಒಡನೆಯೇ ಪ್ರಿನಿ ಪಾಲನಿಂದ ನನಗೆ ಕರಿ ಬಂದಿತು ರಕ್ತದ ಒತ್ತಡ ಅಧಿಕವಾಗಿ ರೂಮಿನಲ್ಲಿ ಶತಪಥ ತಿರುಗುತ್ತಿದ್ದ. ನನ್ನನ್ನು ಕಂಡಣ್ನೀ ತಡ್ಕ .ಎರಡು ಕೈಗಳನ್ನೂ ಮೇಲೆತ್ತಿ ಕಂಪಿಸುತ್ತ ಗುಡುಗಿದ : ನೀವೋ ಫಿ ಕತ್ತೆಗಳೋ ! ಅಲ್ರೀ, ಸಲವೊಂದಕ್ಕೆ ಯಾನವ್ರದಾದರೂ ಒಂದನ್ನು ಬಿಟ್ಟು, ಮೂರು ಬಾಬತುಗಳನ್ನೂ ಮೊತ್ತವಾಗಿ ಕೇಳಿದ್ದೀರಲ್ಲ ! ನಿಮ್ಮ ಕೆಲಸಗಳನ್ನು

ಮಾತ್ರ ಗಮನಿಸು thing.at a ti ಸದಕ್ಳೇನ್ರಿ ಸರ್ಕಾರ ನನಗೆ ಸಂಬಳ ಕೊಡುವುದು? 00 | me! ಒಂದೊಂದನ್ನಾಗಿ ನಿಮ್ಮ ಬೇಡಿಕೆಗಳನ್ನು ಸಿಂಸಬೇಕ. [2]

*ಮರೆಕತಮಯ ಸಿಂಗರ ತಿಳಿಯಿತೆ ? ವಸತಿಗೃಹ ನಿರ್ಮಾಣದ ವಿಷಯವನ್ನು ಮೊದಲು ತೆಗೆದುಕೊಳ್ಳಿ, ಅದರ ಅವಶ್ಯಕತೆಯನ್ನು ಕುರಿತು ಟಗ) ಮಾಡಿಕೊಳ್ಳಿ 1 ಎಂದು ಹೇಳಿದ್ದೂ ಅಲ್ಲದೆ "ಸಸ್ಯಶಾಸ್ತ್ರ ಪ್ರಾಧ್ಯಾಪಕರು ಸಲ ಒಂದಕ್ಕೆ ಒಂದು ಬಾಬತಿಗೆ ಸೆಂಬಂಧಿಸಿದ ಅಹೆವಾಲನ್ನು ಮಾತ್ರ ಇನ್ನುಮುಂದೆ ಕೇಳಬೇಕು” ಎಂಬ ಬಖ್ಸೆಕನ್ಸೂ ಬರೆದು ಕಳುಹಿಸಿ, ನನ್ನ ಸಹಿ ತೆಗೆದುಕೊಂಡೆ.

ಸರ್ಕಾರದ ಆಡಳಿತ ರೀತಿ ನೀತಿಗಳಲ್ಲಿ 12518081108 ಎನ್ನುವ ಕೆಂಪು ಟೀಪಿನ ಉದ್ದ ವೇ ಅನೇಕ ಮೈಲಿಗಳಸ್ಟಿರುತ್ತದೆ. ಒಂದು ಅಹವಾಲನ್ನು ಎಷ್ಟು ಸಕಾರಣ ಗಳೊಂದಿಗೆ ವಿಸ್ತರಿಸಿ ಸ್ಥಾಪಿಸಿ ಬರೆದರೂ ಅದರ ಆಧಾರದ ಮೇಲೆ ಕಾರ್ಯ ನಡೆಸಿದ ಅಧಿಕಾರಿ ಕರ್ತವ್ಯಲೋಪಿಯಾಗುತ್ತಾನೆ; “ಹಿಂದು ಮುಂದು ಯೋಚನೆ ಮಾಡದಿ ಕಾರ್ಯ ನಿರ್ವಾಹೆ ಮಾಡಿದ್ದಾನೆ” ಎಂಬ ಅಸವಾದ ಮೇಲಧಿಕಾರಿಗಳಿಂದ ಬರುತ್ತದೆ. ಆದ್ದರಿಂದ ಅವನು ಕರ್ತವ್ಯಶೀಲನೆನ್ಸಿಸಿಕೊಳ್ಳಬೇಕಾದಕಿ-ಸಿಟಸನರಿಗೆ “ನಿನ್ನ್ನ ಅಹೆವಾಲನ್ನು uty ಮಾಡಿಕೊ” ಎಂದು ಬರೆಯಬೇಕು. ಅರ್ಜಿದಾರನಾದನನು ಹಿಂದೆ ಹುರಿಯಿಟ್ಟಿದ್ದ ಕೆಂಪು ಟೀಪಿನ ಎಳೆಗಳಿಗೆ ಇನ್ನಷ್ಟನ್ನು ಸೇರಿಸಿ ಉದ್ದ ಮಾಡಿದನೋ, ತನ್ನೆ ಬೇಡಿಕೆ ಪೂರಯಿಸುನ್ರದೆಂಬ ಅಸೆಯಿಟ್ಟು ಕೊಳ್ಳಬಹುದು. ಇಲ್ಲವೋ ಅರ್ಜಿ ಮೆಟ್ಟಲನ್ಲಿಯೇ ತಿರಸ್ಸತವಾಗಿಬಿಡುತ್ತದೆ. ನನ್ನ ಕೇಸನ್ನು justify ಮಾಡಿಕೊಂಡ ಒಕ್ಕಣೆ ಹೀಗಿತ್ತು :

“ಗಾರ್ದಭ ಜಂಪತಿಯನ್ನು ಕಾಲೇಜು ಆವರಣದಲ್ಲಿ ಸ್ಟೇಚ್ಛೆ ಯಾಗಿ ಬಿಡಲಾಗದು, ತೋಟದ ಹೊಗಿಡಗಳನ್ನು ತಿಂದುಬಿಡುತ್ತವೆ. ಹುಡುಗರ ಆಟಿದ ವಸ್ತುವಾಗಿ ಪರಿಣಮಿಸೆ ಬಹುದು, ಆಗೆ ಅವರನ್ನು ಒದೆಯುತ್ತವೆ. ಪಾಠಸ್ರವಚನಗಳು ನಡೆಯುತ್ತಿರುವಾಗ ಉಪಾಧ್ಯಾಯರೆ ಕೊರಲಿನೊಂದಿಗೆ ತಮ್ಮದನ್ನೂ ಸೇರಿಸುತ್ತವೆ. ಮಳೆಯ ಬಿರುಸು ಅಧಿಕನಾದಾಗ, ಬಿಸಿಲಿನ ತಾಸ ಹೆಚ್ಚಾದಾಗ, ಕಟ್ಟಿ ಡದ ಒಳಗೆ ನುಗ್ಗಿಬಿಡುತ್ತವೆ. ಆದ್ದರಿಂದ ಪ್ರಾಣಿಗಳಿಗೆ ಪ್ರತ್ಯೇಕವಾದೊಂದು ವಸತಿಗೃಹೆ ನಿರ್ಮಾಣವಾಗಬೇಕು.

“ಇವ್ರೆಗಳನ್ನು ನನ್ನ ಡಿಪಾರ್ಟ್‌ಮೆಂಟನಲ್ಲಿ ಇಟ್ಟುಕೊಳ್ಳಲು ಜಾಗೆ ಇಲ್ಲ. ಲ್ಯಾಜೊಕಿಟಿರಿಯಲ್ಲಿ ಕೂಡಿಹಾಕಿದೆನೆಂದರೆ ಅಲ್ಲಿರುವ ಗಾಜಿನ : ಸಾಮಾನುಗಳಿಗೂ ನೈಕ್ರಾಸ್ಕೋಪು ಮೊದಲಾದ ಯಂತ್ರಗಳಿಗೂ ಉಳಿಗಾಲವಿಲ್ಲ. ಉಪಾಧ್ಯಾಯರು ಕುಳಿತುಕೊಳ್ಳುವ ರೂಮಿನಲ್ಲಿ ಬಿಡೋಣನೆಂದಕಿ, ಅವರ ಕಾಗದ ಪುಸ್ತಕಗಳಿಗೆ ಭದ್ರತೆಯಿಲ್ಲ; ಕತ್ತೆಗಳಿಗೆ ಕಾಗದನನ್ನೂ ಕಾಗದದ ಸಾಮಾನುಗಳನ್ನೂ ಕಂಡರೆ ಬಹಳ ಪ್ರಿಯ. ಇನ್ನು ನನ್ನ ಸ್ಪಂತ ರೂಮಿನಲ್ಲಿಯೇ ಇಟ್ಟು ಕೊಳ್ಳೋಣವೆಂದರೆ, ಅಲ್ಲಿ ಗಾಜಿನ ಸಾಮಾನುಗಳು ಬಗೆಬಗೆಯ ಯಂತ್ರಗಳು, ಕಾಗದ ಪುಸ್ತಕಗಳು, ದಾಖಲೆಗಳು, 'ಸರ್ಕಾರಕ್ಸೆ ಸೇರಿದ ಇತರ ಆಸ್ತಿಪಾಸ್ತಿಗಳೆಲ್ಲ ತುಂಬಿವೆ; ಇವುಗಳಿಗೆ ಕ್ಷೇಮ ಇರದು. ಆದ್ದರಿಂದ ಪ್ರಾಣಿಗಳಿಗೆ ಪ್ರತ್ಯೇಕವಾದ ವಸತಿಗೃಹ ನಿರ್ಮಾಣವಾಗಬೇಕಾಗಿದೆ.

“ಈ ಕತ್ತಿಗಳನ್ನು ಸ್ಟೇಜ್ಛಿಯಾಗಿ ಬಿಟ್ಟುಬಿಟ್ಟರೆ ಅಪಾಯಗಳು ಇನ್ನೂ ಹೆಚ್ಚು, ಊರ ಕತ್ತಿಗಳನ್ನು ಇವು ಕಂಡದ್ದೀ ಆದರೆ, ಅವುಗಳ ಕೊರಲನ್ನು ಇವು ಕೇಳಿದ್ದೇ ಆದಕ್ಕೆ ಸ್ವೈಕುಲಾಕಾಂಕ್ಷೆಯಿಂದ ಹಿಡಿಹೋಗಿ ಅವುಗಳನ್ನು ನೇರಿಬಿಡಬಹುದು.

೧೪ . ಹಸುರು ಹೊನ್ನು

ಅಗೆಸಕೋ ದೊಂಬರೋ ನನ್ನು ಕತ್ತಿಗಳನ್ನು ಅಟ್ಟಿ ಸಿಕೊಂಡು ಓಡಿಹೋಗಿಬಿತ ಬಹುದು, ಕಾಲೇಜಿನ ಆವರಣದಲ್ಲಿ ಸ್ಟೇಚ್ಛೆ ಯಾಗಿ ಓಡಾಡುವ ಕತ್ತೆಗಳು ವೃತ್ತ ಪತ್ರಿಕೆಗಳ ರಿಸೊರ್ಟಿರ ಕಣ್ಣಿಗೆ ಬಿದ್ದುವಾದರೆ, ಕಾಲೇಜಿಗೂ ಕಾಲೇಜಿನ ಅಧಿಕಾ ಯಾದ ಪ್ರಿನ್ಸಿಸಾಖರಿಗೂ ಉಪಾಧ್ಯಾಯರಿಗೂ ವಿದ್ಯಾರ್ಥಿಗಳಿಗೂ ಮಿತಿಯಿಲ್ಲದ ಅವಮಾನ ಪ್ರಸಂಗಗಳು ಏರ್ಸಡಬಹುದು. ಅದ್ದರಿಂದ ಪ್ರಾಣಿಗಳಿಗೆ ಪ್ರತ್ಯೇಕವಾಡ ವಸತಿಗೃಹ ನಿರ್ಮಾಣನಾಗಬೇಕಾಗಿದೆ.”

ಅಹನಾಲು ಸರ್ಕಾರದ ಮೇಲುನೆಟ್ಟಿಲುಗಳಿಗೆ ಹೋಗಿ ಅಲ್ಲಿಂದ ಅಸ್ತು ಸಜಿದು ತಿರುಗಿಬಂದು, ಅನಂತರ ಮರಾಮತ್ತು ಇಲಾಖೆಗೆ ಹೋಗಿ ಅವರು ಕಾರ್ಯ ಪೂರಯಿಸುನ ನೇಳೆಗೆ ಇನ್ನೆರಡು ವರ್ಷಗಳಾದರೂ 'ಆಗುತ್ತವೆಯೆಂಬುದನ್ನು ತಿಳಿದು ಪ್ರ ಸಲವೂ ಹಿಂದಿನ ದಿನಗೂಲಿ ಪದ್ಧ ತಿಯನ್ನೇ ಅನುಸರಿಸಬಹುದು” ಎಂಬ ಹೆಂಗಾಮಿ ಸೆನ್ಸದನ್ನು ಸಡೆದುಕೊಂಡೆ,

ಪ್ರಯಾಣ ವೈಭನ ವರ್ಷ ತಿರುನಾಂಕನಿರಿ ಸಂಸ್ಥಾನಡ ಕೆಲವು ಕಾಡು ಪ್ರಜೀಶಗಳಲ್ಲಿ ಸಂಚಾರ ಮಾಡಿಕೊಂಡು" ಬರುನ್ಪದೆಂದು ತೀರ್ಮಾನಿಸಿದ್ದೆವು. ಮಧುರೆಯನ್ನು ಸೇರಿ ಅಲ್ಲಿಂದ ತೆನ್ಸಿ ಕುಮಿಳಿಗಳ ಸ್ಲಾರ್ಗ್ಗವಾಗಿ ತೆಕ್ಕಡಿಯನ್ನು ಕುರಿತು ಹೊರಟಿದ್ದಾಯಿತು. ತೆಕ್ಕಡಿಯಿಂದ 30 ಮೈಲಿ ದೂರದಲ್ಲಿ ಸೀರಮೇಡು ಎಂಬ ಸಣ್ಣ ಗ್ರಾಮವೊಂದಿದೆ. ಅದನ್ನು ಸುತ್ತಿರುವ ಕಾಡುಗಳಲ್ಲಿ ಅಸರೂಸನಾದೊಂದು ಜಾತಿಯ ಗಿಡೆ ಬೆಳೆಯುತ್ತೆ ಎಂದು ಹಿಂದೆಯೇ ತಿಳಿದಿದ್ದೆ. ಅದರ ಒಣಗಿದ ರೆಂಬೆ ಎಲೆ ಹೊ ಕಾಯಿಗಳನ್ನು ಆರ್ನಾಲ್ಡ್‌ ಆರ್ಬೊರೀಟಿಮ್‌ (ಅಮೆರಿಕ), ಕ್ಯೂ (ಇಂಗ್ಲೆಂಡ್‌) ಮೊದಲಾದ ಒಣಸಸ್ಯೆ ಸಂಗ್ರಹಾಲಯಗಳಲ್ಲಿ ಕಂಡಿದ್ದೆ. ಜೀವಂತ ಗಿಡನನ್ನು ಅದರ ಸ್ವಾಭಾವಿಕ ಕೆರೆಯಲ್ಲಿ » ಹುಡುಕಿ, ಸರೀಕ್ಷಿಸಿ, ಫೋಟೊಗಳನ್ನು ತೆಗೆದು, ಸಂಶೋಧನೆಯನ್ನು ಮುಂದುವರಿಸುವ ಸಲುವಾಗಿ ಗಿಡದ ಭಾಗಗಳನ್ನು ಮದ್ಯಸಾರ ಮಿಶ್ರಿತ ದ್ರಾವಕದಲ್ಲಿ ಊರುಹಾಕಿ ಲ್ಯಾಬೊರೆಟಂಗೆ ತರುವ ಹೆನಣೂ ಪ್ರವಾಸದ ಉದ್ದೇಶಗಳಲ್ಲಿ ಒಂದಾಗಿತ್ತು. ಮಧುರೆಯಿಂದ ತೆಕ್ಟಡಿಗೆ ಕೈಲು ವಸೆತಿಯಿಲ್ಲ, ಸಾಧಾರಣವಾಗಿ ಓಡಿಯಾಡುನ ಪ್ರಯಾಣಿಕ. ಬಸ್ಸಿನಲ್ಲಿ ಹೋಗೋಣನೆಂದರೆ ನಮಗೆ ಸಮ್ಮತಿಯಿಲ್ಲ. ನಮ್ಮೆಲ್ಲರಿಗೂ ಒಗೆ ಹಸು ದೊರಕುವುದೂ ಇಲ್ಲ, ನಮಗೆ ಇಷ್ಟ ಬಂದ ಕಡಿ ಇಳಿಯುವುದಕ್ಕೂ ಸೃವುದಕ್ಳ್ಣ ಅನುಕೂಲಗಳಿಲ್ಲ. ಹೀಗಾಗಿ ಒಂದು ತಿಂಗಳು ಮುಂಗಡವಾಗಿಯೆ! Te ಊರಲ್ಲಿ ಸ್ವಂತ ನೆ್ದರಂದ ಹುಡಗ ಕಂಡಿದ್ದವು. ಆತನ ತಸ ತಕ ಜ್‌ ಗಿಯರಿಗೆ. ಒಂದು ಪ್ರಾಥಮಿಕ ಮನೆಗೆ ಲಷ ರನ್ನು ಮನೆಯಿಂದ ಕಕಿತರುವುದಕ್ಕೂ ತಾ ಮಕಳು ಖ್ಯ ಓಂದು ವ್ಯಾನನ್ನು ಇಟ್ಟಿದ್ದಾರಂತೆ. ಇದರಲ್ಲಿ ಹೆದಿನೈ ಧಾರಾಳವಾಗಿ ಹಿಡಿಸುತ್ತಾರಂತೆ; ಆದರೆ ಇಪ್ಪತ್ತೈದು ಮಕ್ಕಳು ಕೂಡ

“ಮುರೆಕತೆಮಯ ಸಿಂಗರ? ಇ”

ಪ್ರಯಾಸವಿಲ್ಲದೆ ಕೂತುಕೊಂಡು ಹೋಗಬಹುದಂತೆ ; ಒಂದು ಟ್ರಿಪ್ಪಿಗೆ ಮುನ್ನೂರು ರೂಪಾಯಿ ಕೊಟ್ಟರೆ ಸಾಕಂತೆ. ಒಪ್ಪಿಕೊಂಡೆವು. |

ವರ್ಷ ಎಂ.ಎಸ್‌ ಸಿ. ತರಗತಿಯಲ್ಲಿದ್ದ ವಿದ್ಯಾರ್ಥಿಗಳು ಹೆತ್ತು ಹುಡುಗಿಯರು, ನಾಲ್ಕು ಹುಡುಗರು. ಇವರನ್ನು ಕೂಡಿಕೊಂಡು ಮೂವರು ಅಧ್ಯಾಪಕರು, ಮೂವರು ಅಟಿಂಡರುಗಳು (ಊಳಿಗ ವರ್ಗಕ್ಕೆ ಸೇರಿದವರು), ಇಬ್ಬರು ಅಡುಗೆಯವರು,- - ಪ್ರಯಾಣ ಮಾಡಬೇಕಾಗಿದ್ದವರು ಹೀಗೆ ಇಪ್ಪತ್ತೆರಡುನುಂದಿ. ಮಧುರೆಯನ್ನು ಬೆಳಗ ನಿಳೂವರೆ ಗಂಟಿ ಸುಮಾಂಗೆ ಸೇಂಿಡಿವು. "ನಾಷ್ಟ' ಮುಗಿಸಿಕೊಂಡು ಮಂಗಮ್ಮನ ಛತ್ರದ ಹತ್ತಿರ ಬರುವುದಕೊಳಗಾಗಿ ಒಂಬತ್ತು ಗಂಟಿ ಹೊಡೆಯಿತು. ಎಂಟು ಗಂಟಿ. ಯೊಳಗಾಗಿಯೇ ಅಲ್ಲಿ ಬಂದು ಕಾದಿರಬೇಕಾಗಿದ್ದ ವ್ಯಾನು ಹೆತ್ತು ಗಂಟಿಗೆ ಬಂದಿತು. ಥ್ರ ಸನರೂ ಕಂಡಕ್ಟರೂ ಇಳಿದು ಬಂದು ನಮ್ಮನ್ನೂ ನಮ್ಮ ಲಗ್ಗೇಜನ್ನೂ ಮೌನವಾಗಿ ಪರೀಕ್ಷಿಸಿದರು. ಅವರಿಗೆ ಅದೇನು ಸಂದೇಹೆ ಬಂದಿತೋ ಏನೋ ತಿರುಗಿ ವ್ಯಾಸಿನೊಳಕ್ಕೆ ಕೆಗೆದು ಹೊರಡಲು ಅನುವಾದರು. ಆಕ್ಸಿಲಕಿಟಿಕನ್ನು ಒತ್ತುತ್ತ ಶ್ರೈವರು ಕಂಡಕ್ಟರಿಗೆ ' ಕೂಗಿ ಹೇಳಿದ: “ಇವರು ಯಾವ್ರೆಜೋ ನಾಟಕದ ಕಂಪೆನಿಯವರು, ಮದರಾಸಿನಿಂದ ಬಂದ ಕಾಲೇಜು ಹುಡುಗರಲ್ಲ. ಯಜಮಾನರಿಗೆ ಹೇಳಿಬಿಡೋಣ.” ಇದನ್ನು ಕೇಳಿದ ಹುಡುಗಿಯರು ಕಿಲಕಿಲನೆ ನಕ್ತರೂ ಹುಡುಗರಿಗೆ ಕೋಸಬಂತ. ಹೊರೆಡಲಿದ್ದ ವ್ಯಾನನ್ನು ತಡೆದು ಅದರೊಳಕ್ಕೆ ಹತ್ತಿ, “ಎಂಟು ಗಂಟಿಯೊಳಗಾಗಿಯೇ ಇಲ್ಲಿರ ಬೇಕಾಗಿದ್ದವರು ಎರಡು ಗಂಟಿ ತಡವಾಗಿ ಬಂದದ್ದೂ ಅಲ್ಲದೆ ನಮ್ಮನ್ನು ನಾಟಿಕದನಕು ಎಂದು ನಿರ್ಣಯವನ್ನೂ ಮಾಡಿಬಿಟ್ಟು ಹೊರಟುಹೋಗುತ್ತಿದ್ದೀರಲ್ಲ! ಬಾಯಿಬಿಟ್ಟು ಕೇಳುವುದಕ್ಟೇನು ? ಸುದರ್ಶನಂ ಅವರು ಕಳುಹಿಸಿದ ವ್ಯಾನು ತಾನೆ ಇದು?” ಎಂದು ಸವಾಲು ಹಾಕಿದರು. ಡ್ರೈವರಿಗೆ ನಂಬಿಕೆಯಾದಂತೆ ತೋರಲಿಲ್ಲ. “ನಾನೂ ಮೂವತ್ತು ವರ್ಷಗಳಿಂದ ವಿದ್ಯಾರ್ಥಿಗಳನ್ನು ನೋಡಿದ್ದೇನೆ. ನಿಮ್ಮನ್ನು ನೋಡಿದಾಗ ಹಾಗೆ ಅನ್ಸಿಸೆಲಿಲ್ಲಾ” ಎಂದು ದೀರ್ಫ ಎಳೆದು ಕೆಳಗಿಳಿದು ಬಂದ.

ವರದರಾಜ ನಮ್ಮ ಪ್ರವಾಸಕ್ಕೆ ವಿದ್ಯಾರ್ಥಿ ಕಾರ್ಯದರ್ಶಿ. ಯಾವದೇ ಆಗಲಿ, ಇತ್ಯರ್ಥವಾದ ತಕ್ಷಣವೇ ಎಲ್ಲಿಯೋ ಇದ್ದವನು ದಿಡೀಕೆಂದು ಪ್ರತ್ಯಕ್ಷವಾಗಿ ತನ್ನ ದಕ್ಷತೆ ಯನ್ನು ಪ್ರದರ್ಶಿಸುವುದಕ್ಕೆ ಸಿದ್ಧೆನಾಗಿಬಿಡುತ್ತಾನೆ. ಡ್ರನರನ್ನೂ ಕಂಡಕ್ಟರನ್ನೂ ನನ್ನ ಬಳಿ ಕರೆದುಕೊಂಡು ಒಂದು ಭಾಷಣ ಆರಂಭಿಸಿಬಿಟ್ಟ -“ಇನರು ನಮ್ಮ ಪ್ರಾಧ್ಯಾಪಕರು. ನಾಟಕ ಕಂಪೆನಿಯ ಮಾಲೀಕರಲ್ಲ. ಇವರು. ನಾಟಕವನ್ನು ಆಡಿಸಿದ್ದೂ ಉಂಟು, ಆಡಿದ್ದೂ ಉಂಟು, ನಾವು ನಾಟಕದಲ್ಲಿ ಪಾಲುಗೊಂಡದ್ದೂ ಉಂಟು. ಆದಕೆ ಈಗೆ ನಾವು ವಿದ್ಯಾರ್ಥಿಗಳು, ಇವರು ನಮ್ಮ ಪ್ರಾಧ್ಯಾಪಕರು. ಇಲ್ಲಿ ನೋಡಿ, ನಮ್ಮ ಲಗ್ಗೆ ಜಿನಲ್ಲಿರುವ ವಿಳಾಸ |? (ಅವನು ತೋರಿಸಿದ ಚೀಟಿಯ ಮೇಲೆ 5610 Madras ಎಂದಷ್ಟು ಮಾತ್ರ ಇತ್ತು!) “ಈಗಲಾದರೂ ನಂಬುತ್ತೀರೋ, ಇಲ್ಲವೆ ಕೋರ್ಟಿಗೆ ಹೋಗಿ ವಾದಮಾಡಿ ನಿಮ್ಮನ್ನು ಜೈಲಿಗೆ ಹಾಕಿಸರೋ !....” ಪ್ರಸಂಗ ಗಾಂಪಕೊಡೆಯರ ಶಿಷ್ಯರ ಕ8ೆಯಾಗಿ 'ಪಿರುಗುತ್ತಿದ್ದುದನ್ನು ತಪ್ಪಿಸುವ ಉದ್ದೇಶದಿಂದ ನಾನು ಬಾಯಿಹಾಕಿ ಎರಡು. ಕಶ್ಸಿಯನರನ್ನೂ ಸಮಾಧಾನ ಪಡಿಸಿಜೆ. ಡ್ರೈವರು ಕಂಡಕ್ಟರಿಗೆ ಆಜ್ಞೆ

ಹೆಸುರು ಹೊನ್ನು ೧4೬ ಅಲ್ರಗ್ನೇಜು ಏರಿಸೋ !” ಹುಡುಗರೂ ಕಂಡಕ್ಟರೂ ವಾನರಸೇನೆಯಂತ ಅರ್ಥಭಾಗನನ್ನು ವ್ಯಾಸಿನ ಮೇಲ್ಛಾವಣಿಯ ಮೇಕೆ ನಿನ ಒಂದೂವರೆಯಷ್ಟು ಎತ್ತರವಾಯಿತು, ಅಡಕಿಸಿಟ್ಟಿರು. ಏರಿಸಿದೆ ಲಗ್ಗೇಜು ವ್ಯಾ ಸಾ ಡ್ರೀನರು ಒಂದು ನಕ್ಯವನ್ನೇರಿಸಿ ಕಂಡಕ್ಟರಿಗೆ ಕಣ್ಸನ್ಸ ಡಕ್ಟರು ಕೆಳಕ್ಸೆ ಲಂಘಿಸಿದ. ಸಲೆ ನಟ್ಟಗಳನ್ನು ಹೊತ್ತು ನಿಂತಿದ್ದ ಹುಡುಗರಿಗೆ ತಬ್ಬಿ ಬ್ಬಾಯಿತು, ಹೊರೆಯನ್ನು ಕೆಳಗಿಳಿಸಿ ಕಂಡಕ್ಟರನ್ನು ಮೇಲೆತ್ತಿ ಹೊತ್ತುಕೊಂಡು ಅವನನ್ನು ಮೇಲಕೆ, ಏರಿಸಲು ಅನುವಾದರು, ಅವನು ಕೈಬಾಯಿಗಳನ್ನು ಅಲ್ಲಾಡಿಸುತ್ತ ಡ್ರೈೈವರನ ಕಣೆ ಬೆರಳು ತೋರಿಸಿದ. ಶ್ರಿ: “ಇನ್ನೊಂದು ಔನ್ಸು ತೂಕ ಹೆಚ್ಚಾದರೂ ವ್ಯಾನು ಕುಸಿದುಬೀಳುತ್ತದೆ.? ಹುಡುಗರು ; "ಹಾಗಿದ್ದರೆ ನಾನ್ರ?” ಜ್ರ ಆದು ನಿಮ್ಮ ಪಾಡು. ಬೇಕೆ ಬಸ್ಸಿನಲ್ಲಿ ಬರುವುದಾದರೆ ಬನ್ನಿ. ಇಲ್ಲನೆ ಸಾಮಾನುಗಳನ್ನು ತೆಕ್ಕಡಿಯಲ್ಲಿ ಇಳಿಸಿಬಿಟ್ಟು ಬರುತ್ತೇವೆ. ಎರಡನೆಯ ಟ್ರಿಪ್ಪು ಮಾಡಿ.” ಹು: “ಅದು ಹೇಗೆಯ್ಯಾ ಸಾಧ್ಯ?” ಶ್ರಿ: “ಸಾಧ್ಯವಿಲ್ಲದಿದ್ದರೆ ಈಗ ಏರಿಸಿರುವ ಸಾಮಾನುಗಳನ್ನು ಕೆಳಕ್ಕೆ. ಇಳಿಸಿ ಬಿಟ್ಟು ನೀವು ಹತ್ತಿ ಕೊಳ್ಳಿ. ಎರಡನೆಯ ಬ್ರಸ್ಟಿನಲ್ಲಿ ಸಾಮಾನು ಸಾಗಿಸುತ್ತೇನೆ. ಎರಡನೆಯ ಬ್ರಪ್ಪಿಗೆ ಇನ್ನೊಂದು ಮುನ್ನೂರ ಐವತ್ತು ರೂಪಾಯಿ ಕೊಟ್ಟು ಬಿಡಿ 12 . ಬಲ್ಲರದಕ್ಕಿಂತಲೂ: ಎತ್ತರವಾದ. ದನಿಯಲ್ಲಿ ವರದರಾಜ ಹೇಳಿದ: “ನನ್ನು ಹೊಟ್ಟಿ ಯಲ್ಲಿ ಹೆಸಿವಿಜೆ. ಉಣಿಸಿನ ಸಾಮಗ್ರಿಗಳೆಲ್ಲವೂ ಮೂಟಿಗಳಲ್ಲಿವೆ. ಒಬ್ಬರನ್ನೊಬ್ಬರು. ಬಿಟ್ಟು ಬೇಕೆಬೇಕೆ ಬ್ರಪ್ಪುಗಳಲ್ಲಿ ಸಾಗಾಣಿಕೆ ನಡೆಯಬಹುದೆಂದು ಹೇಳುತ್ತಿದ್ದೀಯಲ್ಲಾ, ನಿನ್ನ ಹೈ ದಯದಲ್ಲಿ ಕಲ್ಲು ತುಂಬಿರಬೇಕು ! ಹುಡುಗಿಯರನ್ನು ನೋಡು, ಬೆಳಗ್ಗೆ ಅರ್ಥ ಇಡ್ಲಿ ತಿಂದು ಒಂದು ಗುಟುಕು ಕಾಫಿ ಕುಡಿದವರು, ಹನ್ನೊಂದು ಗಂಟಿಯಾಗಿನೆ. ಅವರ ಮುಖಗಳನ್ನು ನೋಡು- -ಬತ್ತಿಹೋಗದ್ದಾರೆ. ನಿನಗೂ ಒಬ್ಬ ಮಗಳಿದ್ದು ಅವಳಿಗೂ ಹೀಗಾಗಿದ್ದರೆ....ಇನ್ನು ನಮ್ಮ ಅಧ್ಯಾಪಕರನ್ನು ನೋಡು...” ಎಂದು ನನ್ನ ಕಡಿ ತೋರಿಸಿದ. ನನಗೆ ಸ್ವಲ್ಪ ಹೆದರಿಕೆಯಾಯಿತು. ನಮ್ಮ ವರದರಾಜನ ಉದ್ದೇಶಗಳೆಲ್ಲವೂ ಒಳ್ಳಿಯನೇ, ಆದೆ ಅವನು ಹಿಡಿಯುನ ಮಾರ್ಗ ಮಾತ್ರ ಎಲ್ಲರನ್ನೂ ಸುಂಿಗೃ ಸ್ಥಿತಿಗೆ ಕೊಂಡೊಯ್ದು ಬಿಡುವಂಥದು.

ಸ್ಥಾಭಾವಿಕ, ಅನರ ಹುರುಪು ಅಳಿದು ಬೀಸರ ನೆಗಳಿ ಆಗಭಾರದ ಅನಾಹುತಗಳಿಗೆ ಎಡೆಯಾಗುತ್ತದೆ. ಅವರನ್ನು ಸಕಾಲದಲ್ಲಿ ಹುರಿದುಂಬಿಸಿ ಉಲ್ಲಾಸದಲ್ಲಿ ನಿಲ್ಲುವಂತೆ ಮು ದೃಷ್ಟಿಯಿಂದ ವರದರಾಜಫಿಗೆ ತಮಾಷೆಯ ರೀತಿಯಲ್ಲಿ ಹೇಳಿದೆ; ವರದರಾಜ, ಇಂಥ ಸಂದರ್ಭಗಳಲ್ಲಿ ನಿನಗೆ ಸ್ಫೂರ್ತಿಯುಂಟಾಗಬೇಕಲ್ಲವೇ! ನಿನಗೆ ಹೆಣ್ಣು ಕೊಡಲಿರುವ ಮಾವನ ಮನೆ ಇಲ್ಲಿಯೇ ಹೆಕ್ತಿರ ಇದೆಯೆಂದು ಹೇಳುತ್ತಿದ್ದೆಯಲ್ಲ. ಹೋಗಿ ಒಂದಿಷ್ಟು ಪುಳಿಯೋಗರೆ ಮಾಡಲ ಕಂಚಿಯಲ್ಲಿರುನ

೬ಮರಕತಮಯ ಸಿಂಗರ? ೧4೩

ಇನ್ನ ಪ್ರತಿರೂಪನನ್ನು ನೆನೆದು ನಿನ್ನ ಮಾವನವರನ್ನು ಜೇಡಿಕೊ. ನಿನಗೆ ಅವರ ಮಗಳನ್ನು ಮದುನೆಯಲ್ಲಿ ಕೊಡುತ್ತಾರೆ. ಮನೆಯೊಂದನ್ನು ಬಳುವಳಿ ಕೊಡುತ್ತಾರೆ. ಅವರು ಬಸ್‌ ಮಾಲೀಕರೆಂದೂ ಹೇಳಿದ್ದೀಯ, ಹೇಳಿಬಿಡು- *ಈಗ ನಮಗೆ ಒಂದು ಬಸ್ಸು ಕೊಟ್ಟರೆ ಸರಿ, ಇಲ್ಲದಿದ್ದರೆ ನಿಮ್ಮ ಮಗಳೂ ಬೇಡ, ಮನೆಯೂ ಬೇಡ !: ಹೋಗುವಾಗ ನಾಮವನ್ನು ಮಾತ್ರ ಸರಿಯಾಗಿ ಹಾಕಿಕೊಂಡು ಜುಟ್ಟನ್ನು ಬಾಚಿ ಕೊಂಡು ಹೋಗು,” ಹುಡುಗರು ಗೊಳ್ಳೆಂದು ಥು ನಗೆಯಾಡಿದರು. ವರದರಾಜಸಿಗೆಹುಮ್ಮಸು ಸ್ಯ ಸ್ನ . ಹೆಕ್ತಿತು- ಮಾನನಿಲ್ಲದಿದ್ದರೆ ಇನ್ನೊಬ್ಬ 1( ಸಿಕ್ಳುಕ್ತಾನೆ. ನನ್ನ ಮೋಹನ ರೂಪಕ್ಕೆ (2 ( ಯಾರಾದರೂ ಮನೆಸೋತಾರು” ಎಂದು ಸ್‌) ಹಾಸ್ಯದಲ್ಲಿ ಸೇರಿ, “ಈಗಲೇ ಹೋಗಿ ಬರು SN ಗು ತ್ರೈನೆ, ಸಾರ್‌. ಬರುವಾಗ ಪುಳಿಯೋಗರೆ gl 3) ಯನ್ನೂ ತರುತ್ತೇನೆ” ಎಂದು ಎರಡು ಹೆಜ್ಜೆ ಹಾಕಿದ. ಡ್ರೈನರು ಕಾತರದಿಂದ ಹಿಂಬಾ [ ಲಿಪಿ “ನಿನ್ನದು ಯಾನ ಸ್ಥಳ?” ಎಂದ. ವರದರಾಜ “ಕಂಚಿ” ಎಂದೊಡನೆಯೇ ಡ್ರೈವರು ಅನನ ತಲೆಯನ್ನು ಸನರಿ ಆದ್ಯರ «ನೀನು ಶೆಲ್ಪಪಿಳ್ಳೆಯ ಮಗನಲ್ಲನೆ?'' ; | ಎಂದ. ವರದರಾಜ ಹಲ್ಲುಗಳೆಲ್ಲವನ್ನುಕಿಂದ. ಜಾ ಶುಭ ಒಲಿಯಿತೆಂದು ನನಗೆ ಸೂಚನೆ ಯಾಯಿತು. ಶೆಲ್ಪಪುಳ್ಳೆಯ ಮಗನೇ ವರದರಾಜ, ಮಧುಕೆಯಲ್ಲಿ ಬಸ್‌ ಸರ್ನೀಸೊಂದರ ಮಾಲೀಕರಾಗಿದ್ದ ವರೇ ಸುದರ್ಶನಂ ಅಯ್ಯಂಗಾರ್‌, ಶೆಲ್ವಪುಳ್ಳಿಯ ಭಾವೀ ಬೀಗರು, ನರದರಾಜನ ಭಾವೀ ಮಾವನವರು. ಸುದರ್ಶನಂ ಅಯ್ಯಂಗಾರ್‌ ಅವರ ಒಡೆತನದಲ್ಲಿದ್ದ ನ್ಯಾನೇ ನಮಗೆ ಏರ್ಪಾಟಾಗಿದ್ದದ್ದು ; ಅವರ ಡ್ರೈವರು ಕಂಡಕ್ಟರುಗಳೇ ನಮ್ಮಲ್ಲಿಗೆ ಬಂದಿದ್ದದ್ದು, ವ್ಯಾನಿನಲ್ಲಿ "ಬ್ಲಾಕ್‌ ಹೋಲ್‌” ಡ್ರೈವಂನ ಸಂಭ್ರಮ ಹೇಳತೀರದು. ವ್ಯಾಸಿನೊಳಕ್ಕೆ ನುಗ್ಗಿ ಥೊಪ್ಸಥೊಪ್ಪೆಂದು ಮೆತ್ತೆಗಳನ್ನು ತಟ್ಟಿ ಧೂಳು ಹೊಡೆದ. ನಶ್ಯಮಯವಾಗಿದ್ದ ಕೈಗುಡ್ಡೆಯನ್ನು ಜೇಬಿನಿಂದ ಸೆಳೆದು ಮೆತ್ತಿಗಳನ್ನು ಒರೆಸಿದ. ಇದರಿಂದ ಧೂಳಾಗಿದ್ದ ಮೆತ್ತೆಗಳು ಚೊಳ್ಳಟಿವಾದವೋ, ಚೊಕ್ತಟವಾಗಿದ್ದ ಮೆತ್ತೆಗಳು ನಶ್ಯದ ಧೂಳಿನಿಂದ ಆಳುಕಾದವೋ ಈಗಲೇ ಹೆಳುವುದು ಕಷ್ಟ, ಕಂಡಕ್ಟರನ್ನು ಕರೆದು. ಮಿಕ್ಸ ಸಾಮಾನುಗಳನ್ನೆಲ್ಲ ಹೇಗಾದರೂ ಮೇಲಕ್ಕೆ ಹತ್ತಿ ಸಿಯೋ ಒಳಕ್ಕೆ ನುಗ್ಗಿ ಸಿಯೋ 'ಭರ್ತಿಮಾಡೆಂದು ಆಜ್ಞೆ ಕೊಟ್ಟ. ತಾನು ಮಾತ್ರ ನರದರಾಜನ . ಹಾಸುಗೆ ಟ್ರಿಂಕುಗಳನ್ನು ಹೊತ್ತುಕೊಂಡು ಹೋಗಿ ತನ್ನ ಸೀಟಿನ

ಹಸುರು ಹೊನ್ನು

ಪ್ರಯಾಸದಿಂದ ಸಾಮಾನುಗಳೆಲ್ಲವನ್ನೂ

೧೩೮

} ಯಿತು. ವಟ ಯಾರಾರು ಎಲ್ಲೆಲ್ಲಿ ಹೇಗೆ ಹೇಗೆ ಎಂಥೆಂಥ ತುಕೊಳ್ಳಕೇಕೆಂಡು ಯೋಚನೆನಾಡುತ್ತಿ ದ್ದನು. ದೂರದಲ್ಲಿ ಇಬ್ಬರು ಎಡಿಕೊಂಡು ನನ್ನೆಡೆಗೆ ಧಾವಿಸುತಿದ್ದುದನ್ನು ಗಮಫಿಸಿದೆವೆ. ನನ್ನು ಹತ್ತಿರ ಬಂದು ಅಟಿನ್‌ಸನ್‌ ಸಲಾಮು ಹೊಡೆದು ನಿದುತ್ತ “ಫ್ರೆಸಿಜೆನ್ಸಿ ಕಾಲೇಜು....ಬಾಟಿಸಿ 7 ಎಂದು ಹೇಳಿಕೊಂಡಾಗ ಅವರು ಅರಣ್ಯ ಇಲಾಖೆಯ

ಡಿಸಾರ್ಟ್‌ಮೆಂಟು...ೆಕ್ಕಡಿ.... ರಣ್ಯು ನೌಕರಶಿಂದು ಫನಗೆ ಮನದಟ್ಟಾಯಿತು. ಅವರ ಕಾಕಿ ಸಮವಸ್ತ್ರ ವನ್ನು ನೋಡಿ,

ಕೋಟಿನ ಕತ್ತುಪಟ್ಟಿಯ ಮೇಲೆ ಸಿಕ್ಟಿಸಿಕೊಂಡಿದ್ದ 1.೯. (ಇಂದ Madras Forests) ನಂಬ ಕ್ಲಿಪ್ಪನ್ನು M.P. ಎಂದು ತೆಸ್ಸಾಗಿ ಓದಿಕೊಂಡ ವರದರಾಜ “ಸಾರ್‌, ಪೋಲೀಸಿಕನರು 1”. ಎಂದು ಹೆದರಿದ. ವರದರಾಜ ಹಿಂದಿನ ದಿನ ಮದರಾಸಿನಲ್ಲಿ ಎಗ್‌ಮೋರ್‌ ಸ್ಟೇಷನ್ನಿಗೆ ತನ್ನೆ ಕಾರನ್ನು ತಾನೇ ಓಡಿಸಿಕೊಂಡು ಬಂದನಂತೆ ; ಡ್ರಿನರು ಪಕ್ಕದಲ್ಲಿ ಕುಳಿತಿದ್ದ ನಂತೆ; ದಾರಿಯಲ್ಲಿ ಕೆಂಪುದೀಸದ ಸಂಜ್ಞೆಯನ್ನು ಸಿರ್ಲಕ್ಷ್ಯಮಾಡಿ ಹಾದುಹೋದನಂತೆ ; ಮರಿಯಲ್ಲೆಲ್ಲೊ ಅಡಗಿಕೊಂಡಿದ್ದ ಪೋಲೀಸಿನನ ಸಿಳ್ಳು ಊದಿದನಂತೆ ; ಅದನೂ: ನಿರ್ಲಕ್ಷ್ಯಮಾಡಿ ಕ್ಸಿಲ್ವೆ ನಿಲ್ದಾಣವನ್ನು ಸೇರಿದನಂತೆ; ಪೋಲಿ;ಸಿನನರು. ಇವನ ಕಾರು ನಂಬರನ್ನೂ, ಅದರಿಂದ ಇವನನ್ನ ಗುರುತು ಹಿಡಿದರಂತೆ, ಇವನು ಹತ್ತಿದ ಶೈಲನ್ಸೇ ಅವರೂ ಹೆತ್ತಿ, ಮಧುರೆಗೂ ಹಿಂಬಾಲಿಸಿ ಕೊಂಡು ಬಂದಿರುವರೆಂದು ವರದರಾಜನ ಹೆದರಿಕೆ. “ಪೋಲೀಸಿನವರು ಹೆಸುರು ' ರುಮಾಲನ್ನು ಧುಸುತ್ತಾಕಿಯೆ ?” ಎಂದು ಕೇಳಿದಮೇಲೆ ಹಲ್ಲುಕಿರಿದು ಸುಮ್ಮನಾದ. ಧೈರ್ಯನನ್ನೂ ತಂದುಕೊಂಡ, ಇದರ ಮೊದಲಿನ ಪ್ರದರ್ಶನ ಅರಣ್ಯಾಧಿಕಾರಿಗಳ ಮೇಲೆಯೆ: ನಡೆಯಿತು. “ನಿಮ್ಮ ಸಹಾಯನನ್ನು ನಾವು ಕೇಳಿದ್ದೇನೋ ಉಂಟು. ಆದರೆ ಅಡು ಮಧುಕಿ ನಗರದಲ್ಲಿ ಅಲ್ಲ, ತೆತ್ವಡಿ ಕಾಡುಗಳಲ್ಲಿ, ಮಧುಕೆಯ ಸಂದಿ ಗೊಂದಿಗಳೂ ನನಗೆ ಚೆನ್ನಾಗಿ ಗೊತ್ತು ; ಎಲ್ಲಿಗೆ ಹೋಗಿ ಬರಬೇಕಾಡರೂ ನನಗೆ ವಸತಿಯಿಡೆ. ತೆಕ್ಕಡಿ ಕಾಡುಗಳಲ್ಲಿ ನನುಗೆ ಹಾದಿ. ಗೊತ್ತಿಲ್ಲ. ಆದದ್ದರಿಂದ ನಿನ್ನು ಸೆಹಾಯನನ್ನು ಕೋರಿದೆ, ನಮಗಾಗಿ ಅಲ್ಲಿ ಕಾಯ್ದಿರುವುದನ್ನು ಬಿಟ್ಟು ಇಲ್ಲೇಕೆ ಬಂದಿರಿ ನೀವು? ಕರ್ತನ್ಯವನ್ನು ಬಿಟ್ಟು ಇಲ್ಲ ಬಂದಿರುವುದರ ಕಾರಣ ಏನು?" ಗಾಂಪಶಿಸ್ಯನ ಕತೆ ಆರಂಭವಾಗುವ ಸೂಚನೆ ಇದು ಎಂದು ನನಗೆ ಮನದಟ್ಟಾಯಿತು. ನಡುವೆ ಬಾಯಿಹಾಕಿ ' ಅರಣ್ಯಾಧಿಕಾರಿಗಳನ್ನು ಕುಂತು ಕೇಳಜಿ: “ಸಾಹೇಬರು ನಿಮ್ಮನ್ನು ಕಳುಹಿಸಿದ್ದಾರೆಯೆ ಅವರಲ್ಲಿ ಒಬ್ಬರು ; “ಹೌದು ಸರ್‌. ನಿಮ್ಮನ್ನು ned ತೆಕ್ಕಡಿಗೆ ಕರಿದುಕೊಂಡು ಹೋಗಬೇಕೆಂದು ನೆಗೆ ೈಡಿಯ ರೇಂಜರ್‌, ಇವರು ಫಾಕಿಸ್ಟರ್‌. ತೆಕ್ಳಡಿಯಲ್ಲಿ ಕಮ ನಸತಿಸೌಕರ್ಯನನ್ನೆಲ್ಲ ಏರ್ಪಾಟು ಮಾಡಿ ಇನ್ನ ರಾತ್ರೆ ಇಲ್ಲಿ ಬಂದೆವು. ೫2 ಈಗ ಸಮಗ ಪ್ರಯಾಣಮಾಡಲಿದ್ದೇವೆ.* ಸಂ, ನಾವು ಇಪ್ಪತ್ತೆರಡು ಮಂದಿಯ ಸೇರಿ ಮೊತ್ತೆ ಇಪ್ಪತ್ತಭಾಬ್ದು ಛಜಿವು.

“ಮರಕತೆನುಯ ಸಿಂಗರ” ೧೩೯ ವರದರಾಜನನ್ನು ತನ್ನ ಪಕ್ಕದಲ್ಲಿಯೇ ಕೂಡಿಸಿಕೊಳ್ಳಬೇಕೆಂಬ ಉಜ್ಜೀಶವಿತ್ತು ಥ್ರೈನಂಗೆ. ನಾಲ್ಕಾರು ಸಲ ಮುದ್ದಿನಿಂದ ನರದೂ ಎಂದು ಕೂಗಿ ತನ್ನ ಪಕ್ಟದ ಛವನ್ನು ತೋರಿಸಿದ. ವರದರಾಜ ಅಷ್ಟು ಸುಲಭನೆ ? ಅವನು ವೃಂದದ ಕಾರ್ಯದರ್ಶಿ ಯಲ್ಲವೆ? ಸಂಸ್ಥಿತಿಗಳು ಹದಕ್ಕೆ ಬಂದ ಸಂದರ್ಭಗಳಲ್ಲಿ ಅವನು ತಪ್ಪಜಿ ಕಾಣಿಸಿ ಕೊಳ್ಳಬೇಡವೆ ? ವಿದ್ಯಾರ್ಥಿಗಳನ್ನು ಒಬ್ಬೊಬ್ಬರನ್ನಾಗಿ ವ್ಯಾನಿನೊಳಕ್ಕೆ ತುರುಕಿ ಒಬ್ಬರ ಮೇಲೆ ಇಬ್ಬರನ್ನು ಹೇರಿ, ಅವರ ಕ್ಸೈಕಾಲು ಗಳ ಮೇಲೆ ಇನ್ನಷ್ಟು ಸಣ್ಣ ಪುಟ್ಟಿ ಸಾಮಾ. ನುಗಳನ್ನು ಅಡಕಿಸಿಟ್ಟು ಆಜ್ಞೆಗಳನ್ನು ಕೊಡುತ್ತಿದ್ದ. ಬೇಕೆ ನಿರ್ವಾಹೆನೇ ಇಲ್ಲ ದಿದ್ದರಿಂದ ಮಿಕ್ಸ ವಿದ್ಯಾರ್ಥಿಗಳೂ ಇವನ ಆಜ್ಞೆಗಳಿಗೆ ಮನ್ನಣೆ ಕೊಡುತ್ತಿದ್ದರು. ಅಂತೂ ಎಳ್ಳುಕಾಳು ಹಿಡಿಸದಷ್ಟು ನಿಬಿಡ ವಾಗಿ ಭರ್ತಿಯಾಯಿತು. ವ್ಯಾನು ಶ್ರಿ ರಿನ ಸಕ್ಷ ದಲ್ಲಿ ನಾನು, ಅಧ್ಯಾಸಕರು ಇರುಕಿ ಕೊಂಡಿವೆ. ಕಂಡಕ್ಟರೂ ರೇಂಜರೂ ಘಾ 'ಸ್ಚರೂ ಹಿಂಬದಿಯ ಫ್ರಬ್‌ಬೋರ್ಡಿನ ಮೇಲೆ ಪ್ರಯಾಣ ಮಾಡುವುದೆಂದರೆ ತೀರ್ಮಾನಿಸಿಕೊಂಡರು. ಎಲ್ಲರೂ ಹೀಗೆ ಎಲ್ಲಂದರಲ್ಲಿ ಸೈಳ ನೋಡಿಕೊಂಡಾದಬಳಿಕ ವರದರಾಜ ವಿಜಯೋತ್ಪರ್ಷನಾಗಿ “ರೈಟ್‌? ಎಂದು ಆರಚಿ ಬಾಯಿಂದಲೇ ಎರಡು ಸಿಳ್ಳು ಹಾಕಿದ. ಅಭ್ಯಾಸಬಲದಿಂದ ಶ್ರೈವರು ವ್ಯಾನನ್ನು ಸ್ಟಾರ್ಟ್‌ ಮಾಡಿ ಒಂದು ಹೆತ್ತು ಗಜ ವಾಹನವನ್ನು ಓಡಿಸಿದ. ವರದರಾಜನಿಗೆ ತಾನು ನಡುಬೀದಿಯಲ್ಲಿಯೇ ನಿಂತು ವ್ಯಾನಿಗೆ ಕೈಟ್‌ ಕೊಟ್ಟು ಕಳುಹಿಸಿಬಿಟ್ಟು, ಒಬ್ಬಂಟಿಗನಾಗಿ ಮಧುಕೆಯಲ್ಲಿಯೇ ಉಳಿದುಬಿಟ್ಟ ಅರಿವುಂಬಾಗಲಿಲ್ಲ. ಅವನನ್ನು ಬಿಟ್ಟು ಹೋಗುತ್ತಿದ್ದೇವೆಂಬ ಅರಿವು ನಮಗೊ ಇಲ್ಲ. ಒಂದು ಫರ್ಲಾಂಗು ದೂರ ಪ್ರಯಾಣ ಮಾಡಿದ ಬಳಿಕ ಡ್ರೈವರಿಗೆ ಜ್ಞಾನೋದಯವಾಯಿತು. ಅವನ ನಶ್ಯದ ಡಬ್ಬಿ ಕೆಳಗೆ ಜಾರಿಬಿದ್ದಾಗೆ ಅದನ್ನು ತೆಗೆದುಕೊಳ್ಳುವ ಹೆವ್ಯಾಸದಲ್ಲಿ ಪಕ್ಕದಲ್ಲಿಯೇ ಇರಿಸಿಕೊಂಡಿದ್ದ ವರದರಾಜನ ಹಾಸಿಗೆ ಸಂದಿನಲ್ಲಿ ಕೈ ಹಾಕಬೇಕಾಗಿ ಬಂದುದರಿಂದ ಡ್ರೈವರಿಗೆ ಅದರ ಸೊತ್ತುಗಾರನ ನೆನಪು ಬಂದಿತು, ಕಂಡಕ್ಟರನ್ನು ಕೂಗಿ “ಡೇಯ್‌, - ಅಳಿಯ ಹೆತ್ತಿಯಾಯಿಶಾ?” ಎಂದು ಕೇಳಿದ. ಕಂಡಕ್ಟರು ಹಿಂಬದಿಯ ಫುಟ್‌ಜೋರ್ಡಿಸಿಂದಲೇ “ಇಲ್ಲಾ, ಅವರು ಮಧುರೆಯಲ್ಲಿಯೇ ಉಳಿದು ಬಿಟ್ಟರು!” ಎಂದು ಕೊರಲುಕೊಟ್ಟ. ವ್ಯಾನಿನಲ್ಲಿದ್ದವೆಲ್ಲ ದೊಡ್ಡ ಚೀತ್ಯಾರಮಾಡಿವರು.

ಕುಹೊ ೧೪೦ ಹಸು ನ್ನು

ವ್ಯಾನು ನಿಂತಿತು. ನರಪರಾಜನಿಗೂ ಜ್ಞಾ ನೋಪಯವಾಗಿ [ರಡು ಕೈಗಳಿಂದಲೂ ಹಾನಭಾವ ಪ್ರದರ್ಶನ ಮಾಡುತ್ತ ಓಡಿಬರುತ್ತಿದ್ದ. ವ್ಯಾನನ್ನು ಸೇರಿದೊಡನೆಯೆ ಕಿಲಿಕಿಲಿ ನಗುತ್ತಿದ್ದ ಹುಡುಗಿಯರ ಮೇಲೆ ಕೋಪಗೊಂಡ. ನಿಮ್ಮಿಂದಲೇ ಹೀಗಾದದ್ದು ಎಂದು ದೂರಿದೆ. ' ಪ್ರೈನರು ಇಳಿದು , ಹೋಗಿ ಅವನನ್ನು ಸಮಾಧಾನಪಡಿಸಿ ತನ್ನ ಸಕ್ಟದಲ್ಲಿ ಕೂಡಿಸಿಕೊಳ್ಳುವುದಕ್ಕೆ ತಿರುಗಿಯೂ ಪ್ರಯ ತಮಾ ಡಿದ. ಏಕೋ ಏನೋ ವರದರಾಜ ತಾನೂ ಸೆಳೆಯರ ಮಧ್ಯದಲ್ಲಿಯೇ ನುಸುಳಿ ಕೊಳ್ಳುವೆನೆದು ತೀರ್ಮಾನಿಸಿ ಪ್ರಯಾಸದಿಂದ ಒಳಕ್ಕೆ ಸುಗ್ಗಿ ಕೊಂಡು ತನ್ನಿಬ್ಬರು ಗೆಳೆಯರ ಭುಜಗಳ ಮೇಕೆ ಮಂಡಿಸಿ, ಕೈಟ್‌ ಎಂದು ಅರಚಿ ಸಿಳ್ಳು ಹಾಕಿದ. ಸ್ಟಾರ್ಟ್‌ ಮಾಡುತ್ತ ಡ್ರೈನರು ನನ್ಸ ಕಡೆ ತಿರುಗಿ “ನೀವಾರೂ ವರದ ನನ್ನು ಸೆರಿಯಾಗಿ ನೋಡಿಕೊಳ್ಳಲಿಲ್ಲ ಎಂದು ಆಕ್ಷೇಪಣೆ ಎತ್ತಿದ. ನನಗೆ ನಗು ಬಂದಿತು.

ಧಾನ ಸಂಗ್ರಹಣ

ನಗರವನ್ನು ಬಿಡುವ ವೇಳೆಗೆ ಸುಮಾರು ಹೆನ್ಸೆರಡು ಗಂಟಿಯಾಯಿತು. ವ್ಯಾನು ಊರಾಜಿ ಬಂದು ಜನಸಂಚಾರವಿಲ್ಲದ ಹೊರದಾರಿಯನ್ನು' ಸೇರಿ ವೇಗವನ್ನು ಹೆಚ್ಚಿ ಸಿ ಕೊಂಡು ಓಡುತ್ತಿತ್ತು. ವ್ಯಾನಿನ ಒಳಗಡೆ ಗುಲ್ಲೋಗುಲ್ಲು. ಹುಡುಗರಿಗೆ ಹೆಸಿವೇರಿತು, ಕಾಫಿ ಬೇಕಾಯಿತು. ನಮಗೂ ಹೀಗೆಯೇ ಆಯಿತಾದರೂ ಬಯಕೆಯನ್ನು ಒಳಗಡೆಯೇ ಸೆರೆಹಡಿದಿಟ್ಟು ಕೊಂಡಿದ್ದೆವು. ಅನೇಕ ಗ್ರಾಮಗಳನ್ನೂ ಹೆಳ್ಳಿಗಳನ್ನೂ ಹಾದುಹೋರೆನೆ- ಕಾಫಿ ಹೋಟಿಲಿನ